Suddi Mahithi

  • Home
  • Suddi Mahithi

Suddi Mahithi ಸಾಮಾನ್ಯ ಮಾಹಿತಿ

27/02/2014

ಕ್ಯಾಲಿಫೋರ್ನಿಯ: ನಮ್ಮಲ್ಲಿ ಜನರು ಚಿನ್ನದ ಕೊಪ್ಪರಿಗೆ ಇದೆ ಎಂದು ನಂಬಿ ಇದ್ದ ಪುರಾತನ ಕೋಟೆ, ದೇವಸ್ಥಾನ ಮುಂತಾದೆಡೆ ಅಗೆದು ಬರಿಗೈಯಲ್ಲಿ ವಾಪಸಾಗುತ್ತಾರೆ. ಆದರೆ ಕ್ಯಾಲಿಫೋರ್ನಿಯದ ಈ ದಂಪತಿಗೆ ಚಿನ್ನದ ಕೊಪ್ಪರಿಗೆ ರೂಪದಲ್ಲಿ ಐಶರ್ಯ ಒಲಿದು ಬಂದಿದೆ.

ದಂಪತಿ ನಿತ್ಯ ನಾಯಿಯೊಂದಿಗೆ ಮನೆಯ ಹಿತ್ತಿಲಲ್ಲಿ ಒಡಾಡುತ್ತಿದ್ದರು. ಆದರೆ ತಾವು ಚಿನ್ನದ ಕೊಪ್ಪರಿಗೆ ಮೇಲೆ ನಡೆಯುತ್ತಿದ್ದೇವೆ ಎಂದು ತಿಳಿದಿರಲಿಲ್ಲ. ಇತ್ತೀಚೆಗೆ ಮರದ ಬುಡದಲ್ಲಿ ಮಣ್ಣು ಕರಗಿಹೋದ ಜಾಗದಲ್ಲಿ ಹಳೆ ತಗಡಿನ ಡಬ್ಟಾದಂತಹ ವಸ್ತು ಇರುವುದು ಕಂಡಿತು. ಕುತೂಹಲದಿಂದ ಅದನ್ನು ಅಗೆದು ತೆಗೆದಾಗ ದಂಪತಿಗೆ ತಮ್ಮ ಕಣ್ಣನ್ನು ನಂಬಲು ಸಾಧ್ಯವಾಗಲಿಲ್ಲ. ಈ ಹಳೆ ಡಬ್ಟಾದೊಳಗೆ 1427 ಅಪ್ಪಟ ಚಿನ್ನದ ನಾಣ್ಯಗಳಿದ್ದವು.

ಈಗಿನ ಮಾರುಕಟ್ಟೆ ಬೆಲೆಯಲ್ಲಿ ಇಷ್ಟು ನಾಣ್ಯಗಳಿಗೆ ಕಡಿಮೆಯೆಂದರೂ ಸುಮಾರು 62 ಕೋ. ರೂ. ಸಿಗಬಹುದು. ಮಾರುಕಟ್ಟೆ ಬೆಲೆಗಿಂತಲೂ ಅವುಗಳ ಪುರಾತನ ಮೌಲ್ಯ ಹೆಚ್ಚು. ನಾಣ್ಯ ತಜ್ಞರು ಹೇಳುವ ಪ್ರಕಾರ ಒಂದೊಂದು ನಾಣ್ಯಕ್ಕೆ ಸುಮಾರು 6 ಕೋ. ರೂ. ಸಿಗಬಹುದು. ಇದು 19ನೇ ಶತಮಾನಕ್ಕೆ ಸೇರಿದ ನಾಣ್ಯಗಳು ಎಂದು ಪುರಾತತ್ವ ತಜ್ಞರು ದೃಢಪಡಿಸಿದ್ದಾರೆ.

ನಾಣ್ಯ ಸಿಕ್ಕಿದ ಸುದ್ದಿಯಿಂದ ಆಕರ್ಷಿತರಾಗಿ ಜನರು ಬಂದು ಕಂಡಕಂಡಲ್ಲಿ ಅಗೆಯಬಹುದು ಎಂಬ ಭೀತಿಯಿಂದ ಈ ದಂಪತಿ ಅಜ್ಞಾತರಾಗಿ ಉಳಿಯಬಯಸಿದ್ದಾರೆ.

20/02/2014

ಇತ್ತೀಚೆಗೆ ನಡೆದ ಐಪಿಎಲ್‌ ಹರಾಜಿನಲ್ಲಿ ಪಂಜಾಬಿನ ಕ್ರಿಕೆಟ್‌ ತಾರೆ ಯುವರಾಜ್‌ ಸಿಂಗ್‌ 14 ಕೋ. ರೂ.ಗೆ ಮಾರಾಟವಾದ ಸುದ್ದಿ ಓದಿ ಆಶ್ಚರ್ಯ ಚಕಿತರಾದವರಿಗೆ ಇಲ್ಲಿದೆ ಇದಕ್ಕಿಂತಲೂ ಆಶ್ಚರ್ಯದ ಇನ್ನೊಂದು ಸುದ್ದಿ. ಪಂಜಾಬ್‌ ಸರಕಾರ ಮೊಹಾಲಿ ಬಳಿಯಯಲ್ಲಿ ಏರ್ಪಡಿಸಿರುವ ಪ್ರಗತಿಪರ ಕೃಷಿ ಮೇಳದಲ್ಲಿ ಭಾಗವಹಿಸುತ್ತಿರುವ ಮುರಾ ತಳಿಯ ಕೋಣವೇ ಈ ಸುದ್ದಿಯ ನಾಯಕ. ಮುಂದೆ ಓದಿ - http://bit.ly/1ea1DP8

17/02/2014

ಗುಜರಾತ್‌ನಲ್ಲಿ ಏರ್‌ಪೋರ್ಟ್‌ ಮಾದರಿ ಬಸ್‌ ನಿಲ್ದಾಣ!

2.4 ಲಕ್ಷ ಚದರ ಅಡಿ: ಬಸ್‌ ನಿಲ್ದಾಣದ ವಿಸ್ತೀರ್ಣ

1100 ಬಸ್‌: ನಿತ್ಯ ಹೊರಡುವ ಬಸ್‌ ಸಂಖ್ಯೆ

5 ಅಂತಸ್ತು: ಕಟ್ಟಡದಲ್ಲಿನ ಅಂತಸ್ತುಗಳು

400 ಅಂಗಡಿ: ನಿಲ್ದಾಣದಲ್ಲಿನ ಅಂಗಡಿಗಳ ಸಂಖ್ಯೆ >> ಓದಿ ಉದಯವಾಣಿ ವರದಿ -http://bit.ly/1fsBNqD

17/02/2014

ನಿಲುಮೆ
ಉಮಾಶ್ರಿ ಯವರೇ

ನೆಹರು, ಇಂದಿರಾ, ರಾಹುಲ್ .. n.d ತಿವಾರಿ .. ಮನು ಸಿಂಗ್ವಿ ..ಕುರಿಯನ್ . ಅಜರುದ್ದೀನ್ ... ಇವರ ಕಚ್ಚೆ ಹರುಕುತನ ನಿಮಗೆ ಅಸಹ್ಯ ತರಿಸುವದಿಲ್ಲವೆ ? ಇವರೆಲ್ಲ ಹೆಣ್ಣನ್ನು ಯಾವರೀತಿ ಬಳಸಿಕೊಂಡರು ?

--ಗುಪ್ತರೋಗದಿಂದ ಸತ್ತ ನೆಹರು ಬಗ್ಗೆ ಅವರ ಸೆಕ್ರೆಟರಿ ಏನು ಬರೆದಿದ್ದಾರೆ ಗೊತ್ತ ? ' ಬೇವರ್ಸಿಗಳನ್ನು ಹುಟ್ಟಿಸುವದರಲ್ಲಿ ನೆಹರು ಚಾಂಪಿಯನ್ ( champion of producing bastards)
[you may please Read 'Renaissance of Nehru' by P O Mathai]

-- ಇಂದಿರಾ ರನ್ನು ಗುರುದೇವರು ಯಾಕೆ ಶಾಂತಿನಿಕೇತನ ದಿಂದ ಹೊರದಬ್ಬಿದ್ದರು ?
-- ರಾಹುಲ್ - ಸುಕನ್ಯ ವಿಷಯದ ಕುರಿತು ನಿಮಗೆ ಗೊತ್ತಿದೆಯೇ?

ಇಂತಹವರನ್ನ ಬಿರುದುಬಾವಲಿಗಳಿಂದ ಶೃಂಗರಿಸಿ ... ಕಂಡ ಕಂಡ ಯೋಜನೆಗಳಿಗೆಲ್ಲ ಇವರ ಹೆಸರನ್ನಿಟ್ಟು 'ಅಮರ'ರನ್ನಾಗಿಸುವ ಹುನ್ನಾರ ಕಂಡು ದೇಶದ ಜನತೆ ಅಸಹ್ಯದಿಂದ ತಲೆಬಗ್ಗಿಸಿದೆ !!

ಸ್ವಾತಂತ್ರ್ಯದ ನಂತರದ ಭಾರತೀಯ ಇತಿಹಾಸ ಕಾಂಗ್ರೆಸ್ ಭಟ್ಟಂಗಿಗಳಿಂದ ರಚಿತವಾದದ್ದು !! ಕಾಮುಕ , ಹೆಣ್ಣುಬಾಕ ನೆಹರು ಮತ್ತವರ ವಂಶಜರನ್ನು 'ಭಾರತ ರತ್ನ' .. ಅಧುನಿಕ ಭಾರತದ ಶಿಲ್ಪಿಗಳು ಎಂದು ಹಾಡಿ ಹೊಗಳಿ ಅಮರರನ್ನಾಗಿಸುವ ... ನೀಚ ರಾಜಕೀಯ ಹುನ್ನಾರ ಅಷ್ಟೇ !! ... ಶಾಲಾ ಪುಸ್ತಕಗಳನ್ನೂ ವಿಕೃತ ಮಾಹಿತಿಗಳಿಂದ ತುಂಬಿಸಲಾಗಿದೆ.!!

ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನು ಬ್ರಿಟಿಷರು , ' ಆರ್ಯರ ಆಕ್ರಮಣ' ಮುಂತಾದ ಸುಳ್ಳಿನಿಂದ , ಭಾರತದ ಸಂಸ್ಕೃತಿ ಪರಂಪರೆಯ ಮೇಲೆ ಭಾರತೀಯರಿಗೆ ಅಸಹ್ಯ ಹುಟ್ಟಿಸಿ , ಆರ್ಯ - ದ್ರಾವಿಡ ಎಂದು ಜನಾಂಗೀಯ ದ್ವೇಷ ಹುಟ್ಟುಹಾಕಿ , ವಿಭಜಿಸುವ / ಶಾಶ್ವತವಾದ ಜನಾಂಗೀಯ ವಿದ್ವೇಷ ಹುಟ್ಟಿ ಹಾಕುವ ರಾಜಕೀಯ ಸಂಚಿನಿಂದ ಕೂಡಿದ ಇತಿಹಾಸ ಬರೆದು ... ಪ್ರಾಥಮಿಕ ಶಾಲಾ ಮಟ್ಟದಲ್ಲೇ ವಿಷ ಬೀಜ ಬಿತ್ತಿದರು ಎಂದರೆ ತಪ್ಪಲ್ಲ. ಅದೇ ಚಾಳಿಯನ್ನು ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಭಟ್ಟಂಗಿಗಳು ಮುಂದುವರಿಸಿ ... ಕಾಮುಕರನ್ನು 'ಅಮರ' ರನ್ನಾಗಿಸುವ ಪ್ರಯತ್ನ ಮಾಡಿದರು !!

ಇದು ತಾನೇ ಕಾಂಗ್ರೆಸ್ ಸಂಸ್ಕೃತಿ !!

28/01/2014

For the first time, Congress Vice President & Congress Poll Campaign Chief Rahul Gandhi opens up to an elaborate sit-down interview with TIMES NOW Editor-in-Chief Arnab Goswami. For the first time after his political debut in 2004, Rahul Gandhi takes direct questions on wide range of subjects on Frankly Speaking. In the biggest political interview of 2014, Arnab Goswami asks all the questions that India wanted answers from the Gandhi scion. Is he scared of a political face off against Modi? What is his view of the 1984 Sikh riots? Was he a reluctant politician? And, what are his views on multiple scams that UPA 2 was affected by.

Frankly Speaking with Rahul Gandhi - Part 1
http://www.youtube.com/watch?v=20WDaO
Frankly Speaking with Rahul Gandhi - Part 2
http://www.youtube.com/watch?v=1LnNT1
Frankly Speaking with Rahul Gandhi - Part 3
http://www.youtube.com/watch?v=vSFw6j
Frankly Speaking with Rahul Gandhi - Part 4
http://www.youtube.com/watch?v=QTPSBb
Frankly Speaking with Rahul Gandhi - Part 5
http://www.youtube.com/watch?v=G3FEC6

17/01/2014

80 ವರ್ಷದ ಈತ 60 ವರ್ಷದಿಂದ ಸ್ನಾನ ಮಾಡಿಲ್ಲ

ಒಂದು ದಿನ ಸ್ನಾನ ಮಾಡದಿದ್ದರೂ. ಮೈಯೆಲ್ಲಾ ಗಬ್ಬು ವಾಸನೆ ಬರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ 60 ವರ್ಷದಿಂದ ಸ್ನಾನವನ್ನೇ ಮಾಡಿಲ್ಲ. ಅಷ್ಟೇ ಅಲ್ಲ. ಕೊಳೆತ ಮಾಂಸಗಳನ್ನು ತಿನ್ನುವುದೆಂದರೆ ಈತನಿಗೆ ಬಲು ಇಷ್ಟವಂತೆ. ತಾಜಾ ಮಾಂಸ ಕೊಟ್ಟರೂ ಈತ ತಿನ್ನುವುದಿಲ್ಲ! ಶುದ್ಧವಾಗಿದ್ದರೆ ರೋಗ ಬರುತ್ತದೆ ಎಂಬುದು ಆತನ ವಾದ.

ಪ್ರಾಣಿಗಳ ಮಲವನ್ನು ಕೊಳವೆಯಲ್ಲಿಟ್ಟು ಬೆಂಕಿ ಹಚ್ಚಿ ಅದರ ಹೊಗೆ ಸೇದುತ್ತಾ ಮಜ ಅನುಭವಿಸುತ್ತಾನೆ. ದಕ್ಷಿಣ ಇರಾನಿನ ಡೇಜ್‌ಗಾಹ ಎಂಬ ಗ್ರಾಮದಲ್ಲಿ 80 ವರ್ಷದ ಅಮೌ ಹಾಜಿ ಎಂಬಾತನೇ ಹೀಗೆ ಅಸಹ್ಯವಾಗಿ ಜೀವನ ಸಾಗಿಸುತ್ತಿರುವ ವ್ಯಕ್ತಿ. ಒಮ್ಮೆ ಯುವಕರು ಬಲವಂತಮಾಡಿ ಸ್ನಾನಮಾಡಿಸಲು ಯತ್ನಿ ಸಿದರೂ, ಅಲ್ಲಿಂದ ತಪ್ಪಿಸಿಕೊಂಡಿದ್ದನಂತೆ. ಅಂದಹಾಗೆ ಈತ ಹೀಗೆ ಮಾಡುವುದಕ್ಕೆ ಯುವಕನಾಗಿದ್ದಾಗ ನಡೆದ ಭಾವನಾತ್ಮಕ ಘಟನೆಯೊಂದು ಕಾರಣವಂತೆ. ಅಲ್ಲಿಂದ ಏಕಾಂಗಿಯಾಗಿಯೇ ಜೀವನ ಸಾಗಿಸುತ್ತಾ ಪ್ರೀತಿಗಾಗಿ ಹುಡುಕಾಡುತ್ತಿದ್ದಾನೆ. ಈ ಹಿಂದೆ ಭಾರತದ ಕೈಲಾಶ್‌ ಸಿಂಗ್‌ ಎಂಬಾತ 38 ವರ್ಷ ಸ್ನಾನ ಮಾಡದೇ ದಾಖಲೆ ಮಾಡಿದ್ದ.

26/12/2013

the most corrupt party in the world

this is google.com search result page.

18/10/2013

ಭಾರತದ ಗಡಿಯಲ್ಲಿ ಅಪಾರ ಶಸ್ತ್ರಾಸ್ತ್ರಗಳಿದ್ದ ಅಮೆರಿಕ ಹಡಗು ವಶ

ಚೆನ್ನೈ (ಪಿಟಿಐ): ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿದ್ದ ಅಮೆರಿಕ ಮೂಲದ ಹಡಗನ್ನು ತಮಿಳುನಾಡು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದು ಹಡಗಿನಲ್ಲಿದ್ದ 33 ಜನ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ಭಾರತೀಯ ಕರಾವಳಿ ತೀರವನ್ನು ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅಮೆರಿಕ ಹಡಗನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳು ಸಿಬ್ಬಂದಿಗಳ ಬಳಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಸ್ತ್ರಾಸ್ತ್ರ ಸಾಗಣೆ ಮತ್ತು ಆಕ್ರಮ ಪ್ರವೇಶದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಬ್ಬಂದಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.

18/10/2013

Timeline Photos

16/10/2013

ಸಾಧುವಿನ ಕನಸಲಿ ಕಂಡ 1 ಸಾವಿರ ಟನ್ ಚಿನ್ನ ನಿಧಿಗಾಗಿ ಭೂಮಿ ಅಗೆಯಲು ನಿಂತ ಪುರಾತತ್ವ ಇಲಾಖೆ..!


ಸಾಧುವೊಬ್ಬರಿಗೆ 1 ಸಾವಿರ ಟನ್ ಹುದುಗಿಸಿಟ್ಟಿರುವ ಬಗ್ಗೆ ಕನಸು ಬಿತ್ತಂತೆ. ತನ್ನ ಕನಸಿನ ಬಗ್ಗೆ ಪುರಾತತ್ವ ಇಲಾಖೆಗೆ ತಿಳಿಸಿದಾಗ ಆ ಸ್ಥಳದ ಅಗೆತಕ್ಕೆ ಇಲಾಖೆ ಮುಂದಾದ ಅಚ್ಚರಿಯ ಘಟನೆ ವರದಿಯಾಗಿದೆ.

ಶೋಬನ್ ಸರ್ಕಾರ್ ಎನ್ನುವ ಸಾಧುವಿಗೆ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ದೌಂಡಿಯಾ ಖೇಡ್ ಗ್ರಾಮದಲ್ಲಿರುವ ರಾಜಾ ರಾವ್ ರಾಮ್ ಬುಕ್ಸ್ ಸಿಂಗ್ ಕೋಟೆಯಲ್ಲಿ 1 ಸಾವಿರ ಟನ್ ಚಿನ್ನ ಹಿಂದಿನ ಕಾಲದಲ್ಲಿ ಹುದುಗಿಸಿಟ್ಟ ಬಗ್ಗೆ ಕನಸು ಕಂಡನಂತೆ. ಕೂಡಲೇ ಸಂಬಂಧಪಟ್ಟ ಸಚಿವಾಲಯಕ್ಕೆ ಮಾಹಿತಿ ನೀಡಿ ಚಿನ್ನ ದೊರೆತಲ್ಲಿ ದೇಶದ ಆರ್ಥಿಕತೆ ಚೇತರಿಕೆಗೆ ನೆರವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟನಂತೆ.

ಹಿಂದಿನ ಕಾಲದ ರಾಜರಾಗಿದ್ದ ರಾಜಾ ರಾವ್ ರಾಮ್ ಬುಕ್ಸ್ ಸಿಂಗ್ ಕನಸಿನಲ್ಲಿ ನೂರಾರು ಭಕ್ತರಿರುವ ಸಾಧುವಿನೊಂದಿಗೆ ಮಾತನಾಡಿ,ಕೋಟೆಯಲ್ಲಿ ಹುದುಗಿಸಿಟ್ಟಿರುವ ಚಿನ್ನದ ಬಗ್ಗೆ ಕಾಳಜಿವಹಿಸುವಂತೆ ಹೇಳಿದ್ದಾನೆ ಎಂದು ಸಾಧು ಮಾಹಿತಿ ನೀಡಿದ್ದಾರೆ.

ಗಮನಾರ್ಯಹ ವಿಷಯವೆಂದರೆ, ರಾಜಾ ರಾವ್ ರಾಮ್ ಬುಕ್ಸ್ ಸಿಂಗ್ 1857ರಲ್ಲಿ ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಮೃತರಾಗಿದ್ದರು.

ಶೋಬನ್ ಸರಕಾರ ಕನಸಿನ ಬಗ್ಗೆ ಜಿಲ್ಲಾಡಳಿತವಾಗಲಿ ರಾಜ್ಯ ಸರಕಾರವಾಗಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಏತನ್ಮಧ್ಯೆ, ಕೃಷಿ ಮತ್ತು ಆಹಾರ ಖಾತೆ ಸಚಿವರಾದ ಚರಣ್ ದಾಸ್ ಮಹಾಂತ್, ಸಾಧು ತೋರಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ ಸಾಧುವಿನೊಂದಿಗೆ ಚರ್ಚೆ ನಡೆಸಿ ಕೋಟೆಯ ಅಗೆತ ಆರಂಭಿಸುವಂತೆ ಪುರಾತತ್ವ ಇಲಾಖೆಗೆ ಆದೇಶ ನೀಡಿದ್ದಾರೆ. ಆಕ್ಟೋಬರ್ 18 ರಿಂದ ಇಲಾಖೆ ಕಾರ್ಯ ಆರಂಭಿಸಲಿದೆ.

ಸಾಧು ನೀಡಿದ ಮಾಹಿತಿಯ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನಮಂತ್ರಿ, ವಿತ್ತ ಮಂತ್ರಿ, ಗೃಹ ಸಚಿವ, ಗಣಿ ಸಚಿವ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದಿದ್ದೇನೆ ಎಂದು ಕೃಷಿ ಮತ್ತು ಆಹಾರ ಖಾತೆ ಸಚಿವರಾದ ಚರಣ್ ದಾಸ್ ಮಹಾಂತ್ ತಿಳಿಸಿದ್ದಾರೆ.

10/09/2013

ಸಂಗೊಳ್ಳಿ ರಾಯಣ್ಣ ಅಡ ಇಟ್ಟಿದ್ದ ತನ್ನ ಆಸ್ತಿ ದಾಖಲೆ ಪತ್ತೆ!

- ಗಲ್ಲಿಗೇರುವ ಮುನ್ನ ಸರಪಂಚರ ಮನೆಗೆ ದಾಖಲೆ ಕೊಟ್ಟಿದ್ದ

- ಬ್ರಿಟಿಷ್‌ ಸರ್ಕಾರದ ಬಾಂಡ್‌ನ‌ಲ್ಲಿರುವ 11 ಎಕರೆ ಜಮೀನು

ಓದಿ ಉದಯವಾಣಿ ವರದಿ - http://bit.ly/1d2Jq8l

09/09/2013

ಮುಜಾಫರ್‌ನಗರ ಹಿಂಸಾಚಾರ: 28 ಸಾವು, 200 ಬಂಧನ

ಮುಜಾಫರ್‌ನಗರ/ಲಖನೌ: ಇಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೇರಿದ್ದು, ನಾಲ್ಕು ಮಂದಿ ಬಿಜೆಪಿ ಶಾಸಕರು, ಕಾಂಗ್ರೆಸ್‌ನ ಮಾಜಿ ಸಂಸದರ ಸಹಿತ 1000 ಮಂದಿಯ ಮೇಲೆ ಕೇಸು ದಾಖಲಿಸಲಾಗಿದ್ದು, 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಹಿಂಸಾಚಾರ ಹಿನ್ನೆಲೆಯಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ಉತ್ತರ ಪ್ರದೇಶ ಸರಕಾರವು ಸಹರನಪುರ ಡಿಐಜಿ ಡಿಡಿ ಮಿಶ್ರಾ ಮತ್ತು ಫುಗಾನಾ ಎಸ್ಎಚ್ಒ ಓಂವೀರ್ ಅವರನ್ನು ವರ್ಗಾಯಿಸಿದೆ.

28 ಮಂದಿ ಸಾವನ್ನಪ್ಪಿದ್ದಾರೆ. ಫುಗಾನ, ಶಾಪುರ, ದೌರಾಕಾಲಂನಲ್ಲಿ ಶಸ್ತ್ರಾಸ್ತ್ರಗಳ ದುರ್ಬಳಕೆಯಾಗುತ್ತಿರುವುದರಿಂದ ಅವುಗಳ ಪರವಾನಗಿಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಎಡಿಜಿ ಅರುಣ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಶಾಸಕರಾದ ಹುಕುಂ ಸಿಂಗ್, ಸುರೇಶ್ ರಾಣಾ, ಭರತೇಂದು, ಸಂಗೀತ್ ಸೋಮ್ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಹರೇಂದ್ರ ಮಲಿಕ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ, ಅದೇ ರೀತಿ 1000 ಮಂದಿ ಇತರರ ಮೇಲೂ ಕೇಸು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಮುಜಾಫರ್‌ನಗರ ಹಿಂಸಾಚಾರ ಕುರಿತು ರಾಜ್ಯಪಾಲ ಬಿ.ಎಲ್.ಜೋಷಿ ಅವರು ಭಾನುವಾರವೇ ಕೇಂದ್ರಕ್ಕೆ ವರದಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 27ರಂದು ಕವಲ್ ಪಟ್ಟಣದಲ್ಲಿ ಯುವತಿಯನ್ನು ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಕೊಲೆಯಾಗಿತ್ತು. ಆ ಬಳಿಕ ಹಿಂಸಾಚಾರ ಸಂಭವಿಸಿದ ವಿವರಗಳು ಈ ವರದಿಯಲ್ಲಿವೆ ಎಂದು ಹೇಳಲಾಗಿದೆ. ಅದೇ ರೀತಿ, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಮತ್ತು ತಡೆಯುವಲ್ಲಿ ಆಡಳಿತದ ಅಸಮರ್ಥತೆಯ ಕುರಿತೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾನುವಾರ ಮಧ್ಯರಾತ್ರಿಯ ಬಳಿಕ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದು ಅರುಣ್ ಕುಮಾರ್ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸೇನೆಯು ಪಥ ಸಂಚಲನ ನಡೆಸಿದೆ.

45 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

03/09/2013

ತೆಂಗು ರಕ್ಷಣೆಗೆ ದಾರಿ ಯಾವುದಯ್ಯಾ..!

03/09/2013

ಉತ್ತರ ಕನ್ನಡ

22/08/2013

ಇದೆಂತಾ ಬರ್ಬರ ಕೃತ್ಯ ನೋಡಿ.ನಾವು ನಾಗರೀಕ ಜಗತ್ತಿನಲ್ಲಿ ಬದುಕ್ತಿದ್ದೀವಾ ಅನ್ನೋ ಅನುಮಾನ ಹುಟ್ಟುತ್ತೆ.ಸಿರಿಯಾ ಅಧ್ಯಕ್ಷನ ವಿರುದ್ದ ಸೊಲ್ಲೆತ್ತಿದವರನ್ನು ನಿರ್ದಯವಾಗಿ ರಸಾಯನಿಕ ಅಸ್ತ್ರ ಬಳಸಿ ಕೊಲ್ಲುತ್ತಿರುವುದಕ್ಕೆ ಕೆಳಗಿನ ಚಿತ್ರ ಸಾಕ್ಷಿಯಾಗಿದೆ.

Address


Alerts

Be the first to know and let us send you an email when Suddi Mahithi posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share