Namma Kudla

Namma Kudla ನಮ್ಮ ಕುಡ್ಲ
(1)

17/06/2024

Berbera port Before and After (2017 to 2022)

17/06/2024

Somaliland marks 33rd independence day anniversary.

18/02/2024

ಮೀನುಗಾರರು ಕಷ್ಟ ಹೇಳಿಕೊಂಡರೆ, "ಟೂ ಮಚ್ ಮಾತಾಡಬೇಡಿ" ಎಂದ ದುರಹಂಕಾರಿ ಸಂಸದೆ ಶೋಭಾ ಕರಂದ್ಲಾಜೆ!!

06/12/2023

ಸೌಜನ್ಯ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡು, ಕೋಟಿಗಟ್ಟಲೆ ಮೊತ್ತದ ಮನೆ ಕಟ್ಟಿರುವ ಇಬ್ಬರು ಧರ್ಮದ್ರೋಹಿಗಳ ಜನ್ಮ ಜಾಲಾಡಿದ ರಾಕೇಶ್ ಶೆಟ್ಟಿ!

06/12/2023

ಸೌಜನ್ಯ ಪ್ರಕರಣವು ಕಲಿಯುಗದ ರಾಮಾಯಣ-ಮಹಾಭಾರತ!
ಹಿಂದುತ್ವದ ಮೇಲೆ ಹೇಗೆಲ್ಲ ಪಿತೂರಿ ನಡೆಯುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿಸಲು ನಡೆಯುತ್ತಿರುವ ಧರ್ಮಯುದ್ಧವಿದೆ ಎನ್ನುತ್ತಾರೆ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ.

06/12/2023

ಯಾವುದು ಗಂಡಸರ ಲಕ್ಷಣ? ಯಾವುದು ಗಂಡಸರ ಲಕ್ಷಣವಲ್ಲ? ಎಂದು ರಾಕೇಶ್ ಶೆಟ್ಟಿ ಹೇಳುತ್ತಿದ್ದಾರೆ ಕೇಳೋಣ ಬನ್ನಿ!
ಧರ್ಮಸಂರಕ್ಷಣ ಯಾತ್ರೆಯ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರ ಶ್ರಮಕ್ಕೆ ಶ್ಲಾಘನೆ.

05/12/2023

ಮಳೆಯು ಶುಭದ ಸಂಕೇತವೋ? ಅಶುಭದ ಸಂಕೇತವೋ?
ಸದಾಕಾಲ ಕೀಳುಮಟ್ಟದ ಯೋಚನೆ ಮಾಡುವ ಮಹೇಶ್ ತಿಮರೋಡಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ರಾಕೇಶ್ ಶೆಟ್ಟಿ.

05/12/2023

ಲೀಕ್ ಆದ ಆಡಿಯೋಗೆ ಸಂಬಂಧಿಸಿ ಗಿರೀಶ್ ಮಟ್ಟಣ್ಣನವರ್‌‌‌‌‌ಗೆ ಮಾತಲ್ಲೇ ಚಾಟಿ ಏಟು ನೀಡಿದ ರಾಕೇಶ್ ಶೆಟ್ಟಿ!
ಮಹೇಶ್-ಗಿರೀಶ್ ಜೋಡಿಯ ಎಲ್ಲ ಪಿತೂರಿಗಳು ರಾಕೇಶ್ ಶೆಟ್ಟಿಯವರಿಂದ ಬಟಾಬಯಲು.

02/12/2023

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧದ ಕುತಂತ್ರಕ್ಕೆ ಕೈಜೋಡಿಸಿರುವ 'ಹುಸಿಬಾಂಬ್' ಖ್ಯಾತಿಯ ಮಟ್ಟಣ್ಣನವರ್‌‌‌‌‌‌ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ.

ಶ್ರೀ ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ "ಶುದ್ಧಗಂಗಾ" ಯೋಜನೆಯಡಿ ನಾಡಿನಾದ್ಯಂತ ತೆರೆಯಲಾದ ಶುದ್ಧ ನೀರಿನ ಘಟಕಗಳು 400ಕ್ಕೂ ಅಧಿಕ!ಪ್ರತಿ ...
02/12/2023

ಶ್ರೀ ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ "ಶುದ್ಧಗಂಗಾ" ಯೋಜನೆಯಡಿ ನಾಡಿನಾದ್ಯಂತ ತೆರೆಯಲಾದ ಶುದ್ಧ ನೀರಿನ ಘಟಕಗಳು 400ಕ್ಕೂ ಅಧಿಕ!
ಪ್ರತಿ ಲೀಟರ್‌ಗೆ ಕೇವಲ 15 ಪೈಸೆ ಪಡೆದು ಕುಡಿಯುವ ನೀರು ಪೂರೈಸುವ ಈ ಘಟಕಗಳು ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ.

01/12/2023

ಶ್ರೀ ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ "ಶುದ್ಧಗಂಗಾ" ಯೋಜನೆಯಡಿ ನಾಡಿನಾದ್ಯಂತ ತೆರೆಯಲಾದ ಶುದ್ಧ ನೀರಿನ ಘಟಕಗಳು 400ಕ್ಕೂ ಅಧಿಕ!
ಪ್ರತಿ ಲೀಟರ್‌ಗೆ ಕೇವಲ 15 ಪೈಸೆ ಪಡೆದು ಕುಡಿಯುವ ನೀರು ಪೂರೈಸುವ ಈ ಘಟಕಗಳು ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ.

30/11/2023

ಹಿಂದುತ್ವ 🔥🔥🔥🚩

ಮಾಹಿತಿಯ ಕೊರತೆಯಿಂದಾಗಿ ಅರ್ಹ ಜನರೇ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿರುವುದನ್ನು ಶ್ರೀ ವೀರೇಂದ್ರ ಹೆಗ್ಗಡೆಯವರು ಗಂಭೀರವಾಗಿ ಪರಿಗಣಿಸಿದರು...
29/11/2023

ಮಾಹಿತಿಯ ಕೊರತೆಯಿಂದಾಗಿ ಅರ್ಹ ಜನರೇ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿರುವುದನ್ನು ಶ್ರೀ ವೀರೇಂದ್ರ ಹೆಗ್ಗಡೆಯವರು ಗಂಭೀರವಾಗಿ ಪರಿಗಣಿಸಿದರು.
ಇದರ ಪರಿಣಾಮವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಲಕ್ಷಗಟ್ಟಲೆ ಜನರಿಗೆ ಮಾಹಿತಿ ನೀಡಿದೆ.

ಇದು ಬರೀ ಬೆಳಕಲ್ಲ, ದರ್ಶನ!🔥❤️‍🔥Step into the divine world of  ಕಾಂತಾರದ ವಿಸ್ಮಯಕಾರಿ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ.Embrace the sa...
28/11/2023

ಇದು ಬರೀ ಬೆಳಕಲ್ಲ, ದರ್ಶನ!🔥❤️‍🔥
Step into the divine world of

ಕಾಂತಾರದ ವಿಸ್ಮಯಕಾರಿ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ.
Embrace the sacred echoes of the past

First Look Out Now 🔥🔥🔥

25/11/2023

ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ವಿವಿಧ ಯಶಸ್ವಿ ಯೋಜನೆಗಳ ಮೂಲಕ ನಾಡಿನ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿರುವ ಪೂಜ್ಯ ಖಾವಂದರ ದೀರ್ಘಾಯುಷ್ಯ, ಆರೋಗ್ಯ, ನೆಮ್ಮದಿಯ ಜೀವನಕ್ಕಾಗಿ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸೋಣ.

Address


Website

Alerts

Be the first to know and let us send you an email when Namma Kudla posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share