04/11/2021
https://www.facebook.com/sathyashankarvhp/photos/125557583200261
ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
Contact information, map and directions, contact form, opening hours, services, ratings, photos, videos and announcements from Namma Beelagi, News & Media Website, .
https://www.facebook.com/sathyashankarvhp/photos/125557583200261
ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
Sri Taralabalu Jagadguru Sri 1108 Shivakumara Shivacharya Mahaswamiji Shraddhanjali - 2021
ದಯವಿಟ್ಟು ಈ ಲಿಂಕ್ ಅನ್ನು ಬೀಳಗಿಯಲ್ಲಿ ಇರುವ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ಮಾಡಬೇಕು ಎನ್ನುವ ಉತ್ಸಾಹ ಇರುವವರನ್ನು, ಪತ್ರಕರ್ತರನ್ನು, ಸ್ಥಳೀಯ ಜನ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಈ ಗುಂಪಿಗೆ ಸೇರಲು ಆಹ್ವಾನಿಸಿ. ಈ ಲಿಂಕ್ ಅವರಿಗೆ ಕಳುಹಿಸಿ.
ನೀವು ಕೂಡ ನಿತ್ಯ ನೀವು ಕಾಣುವ ಬೀಳಗಿಯ ಸುದ್ದಿಗಳನ್ನು, ವೆಬ್ ಸೈಟ್ ವರದಿ, ಪತ್ರಿಕೆ ಗಳ ವರದಿ, ಕಾರ್ಯಕ್ರಮಗಳ ವರದಿ, ವಿವರಗಳನ್ನು ಹಂಚಿಕೊಳ್ಳಬಹುದು
https://chat.whatsapp.com/IbNt5aCC1HF0j9DI7Nyk27
WhatsApp Group Invite
ಬಾಗಲಕೋಟೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಈ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ:
https://chat.whatsapp.com/Gon5prJ13KXAuNgQqVfzj6
WhatsApp Group Invite
https://www.facebook.com/sathyashankarvhp/photos/a.111058454650174/111059111316775/
ಅನಾಲಿಟಿಕ್ಸ್ ಮೀಡಿಯಾ
This easy Ganesha chathurthi makeup can be created for any festivals..I loved this version of music with makeup, if you want to see same, please comment and ...
ಬೆಂಗಳೂರು: ಶಾಲೆ ಆರಂಭಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸೆಪ್ಟೆಂಬರ್ 6 ರಿಂದ 6, 7, 8 ನೇ ತರಗತಿಗಳನ್ನು ಆರಂಭಿಸಲು ರಾಜ್ಯ...
ಸದ್ಗುರು ತತ್ವಗಳ ಬಗ್ಗೆ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಕುಂಡಲಿನಿ ಜ್ಞಾನಯೋಗಿ ಅವಧೂತ ದಂಡಿ ಸದ್ಗುರು ಆತ್ಮಾನಂದ ಸರಸ್ವತಿ .....
ಮಲೆನಾಡಿನ ಉತ್ಪನ್ನಗಳ ಕುರಿತ ಈ ವಿಡಿಯೋ ನೋಡಿ.
All other products are soo good visit their website here:
https://rawgranules.in/
RawGranules
Raw Granules
Ashwini Devadiga
https://fb.watch/7D2M6VZ07u/
ಸದ್ಗುರು ಪರಂಪರೆ ಬಗ್ಗೆ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಕುಂಡಲಿನಿ ಜ್ಞಾನಯೋಗಿ ಅವಧೂತ ದಂಡಿ ಸದ್ಗುರು ಆತ್ಮಾನಂದ ಸರಸ್ವತಿ .....
ಭಾರತದ ಸುಪ್ರೀಂ ಕೋರ್ಟ್ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಅವರು, ತೆಲಂಗಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ಬೆಲಾ ತ್ರಿವೇದಿ.
ಸುಪ್ರೀಂ ಕೋರ್ಟ್ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.
ರಾಜಸ್ಥಾನದಲ್ಲಿ ಮಿಂಚುತ್ತಿರುವ ಕರ್ನಾಟಕದ ಐಪಿಎಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ:
ರಾಜಸ್ಥಾನದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಕರ್ನಾಟಕ ಮೂಲದ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಅವರಿಗೆ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ.
ಸೊಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಎಂ.ಎನ್. ದಿನೇಶ್ ಇದೀಗ ರಾಜಸ್ಥಾನದಲ್ಲಿ ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಮೂಲಕ ರಾಜಸ್ಥಾನದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದ್ದಾರೆ.
ರಾಷ್ಟ್ರಪತಿ ಪದಕ ಗೌರವ ಸ್ವೀಕರಿಸಿದ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಎನ್. ದಿನೇಶ್ ಅವರು, ನನ್ನ ಸೇವೆ ಮೆಚ್ಚಿ ರಾಷ್ಟ್ರಪತಿ ಪದಕ ಗೌರವ ನೀಡಿರುವುದು ಅಭಿನಂದನಾರ್ಹ. ಈ ಮೊದಲೇ ನನಗೆ ಈ ಗೌರವ ಸಿಕ್ಕಬೇಕಿತ್ತು. ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣ ಬಾಕಿ ಇದ್ದಿದ್ದರಿಂದ ಸಿಕ್ಕಿರಲಿಲ್ಲ. ಇದೀಗ ಆ ಗೌರವ ಸಿಕ್ಕಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್ ಅಫರ್ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿ
ನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸಿದ್ರೆ, ನಿಮಗೆ ಬಂಪರ್ ಸುದ್ದಿ ಇಲ್ಲಿದೆ. ಹೌದು, ಕೇಂದ್ರ ಸರ್ಕಾರ (Central Government) ಸಾರ್ವಜನಿಕರಿಗೆ ಒಂದು ಸದಾವಕಾಶವನ್ನ ನೀಡಿದ್ದು, ಕೊಂಚ ಬುದ್ದಿ ಖರ್ಚು ಮಾಡುವ ಮೂಲಕ ಕುಳಿತಲ್ಲೇ 15 ಲಕ್ಷ ಎಣಿಸಬೋದು.
ಹಣಕಾಸು ಸಚಿವಾಲಯ (Finance Ministry) ಈ ಹೊಸ ಸ್ಪರ್ಧೆಯನ್ನ ಆರಂಭಿಸಿದ್ದು, ಇದರಲ್ಲಿ ಸೃಜನಶೀಲ ಜನರು ಸಂಸ್ಥೆಯ ಹೆಸರು (Suggest Name), ಲೋಗೋ ವಿನ್ಯಾಸ (Suggest logo) ಮತ್ತು ಟ್ಯಾಗ್ಲೈನ್ (Suggest Tagline) ಅನ್ನು ಸರ್ಕಾರಕ್ಕೆ ಸೂಚಿಸಬೇಕು. ನೀವು ಸೂಚಿಸಿದ ಹೆಸರು, ಟ್ಯಾಗ್ಲೈನ್, ಲೋಗೋ ಸರ್ಕಾರಕ್ಕೆ ಇಷ್ಟಪಟ್ಟರೆ ನೀವು ಈ ಬಹುಮಾನ ಮೊತ್ತವನ್ನ ಗೆಲ್ಲಬಹುದು.
ಇತ್ತೀಚೆಗೆ My Gov India ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದೆ. ಅದ್ರಂತೆ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ಬಹುಮಾನವನ್ನ ಗೆಲ್ಲಬಹುದು.
ಸ್ಪರ್ಧೆ ಏನು ಗೊತ್ತಾ?
ಈ ಸ್ಪರ್ಧೆಯು ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಗಾಗಿ ನಡೆಸಲಾಗುತ್ತಿದೆ. ನೀವು ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯವು ಅಭಿವೃದ್ಧಿ ಹಣಕಾಸು ಸಂಸ್ಥೆಯ ಹೆಸರು, ಟ್ಯಾಗ್ಲೈನ್ ಮತ್ತು ಅದರ ಲಾಂಛನದ ವಿನ್ಯಾಸವನ್ನ ಸೂಚಿಸಬೇಕು. ಸೂಚನೆ ಅಂದ್ರೆ, ನೀವು ಸೂಚಿಸುವ ಹೆಸರು, ಲೋಗೋ ಮತ್ತು ಟ್ಯಾಗ್ಲೈನ್ ಅದರ ಕೆಲಸಕ್ಕೆ ಸಂಬಂಧಿಸಿರಬೇಕು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ನೀವು ಡಿಎಫ್ಐ ಹೆಸರು, ಲೋಗೋ ಮತ್ತು ಟ್ಯಾಗ್ಲೈನ್ ಅನ್ನು ಸೂಚಿಸಲು ಬಯಸಿದ್ರೆ, ನೀವು ಸರ್ಕಾರದ MyGov.in ಪೋರ್ಟಲ್ಗೆ ಹೋಗಿ ಮತ್ತು ಈ ಸ್ಪರ್ಧೆಗೆ ನಿಮ್ಮ ನಮೂದುಗಳನ್ನ ಕಳುಹಿಸಬೇಕು. ಆದಾಗ್ಯೂ, ಈಗ ಹೆಚ್ಚು ಸಮಯವಿಲ್ಲ. ಹೆಸರು, ಲೋಗೋ ಮತ್ತು ಡಿಎಫ್ಐ ಟ್ಯಾಗ್ಲೈನ್ ಸೂಚಿಸಲು ನಿಮ್ಮ ನಮೂದುಗಳನ್ನ ಕಳುಹಿಸಲು ಕೊನೆಯ ದಿನಾಂಕ 15 ಆಗಸ್ಟ್ 2021 ಆಗಿದೆ. ಇನ್ನು ಅದರ ನಂತ್ರ ಸರ್ಕಾರ ತನ್ನ ವಿಜೇತರನ್ನು ಘೋಷಿಸುತ್ತದೆ.
ನೋಂದಣಿಯನ್ನ ಹೇಗೆ ಮಾಡಬಹುದು..?
ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್ಗೆ ಹೋಗಿ. ನಂತ್ರ ನೀವು ಇಲ್ಲಿ ಭಾಗವಹಿಸಲು ಲಾಗಿನ್ ಟ್ಯಾಬ್ ಮೇಲೆ . ಅಮೇಲೆ ನೋಂದಣಿ ವಿವರಗಳನ್ನ ಭರ್ತಿ ಮಾಡಬೇಕು. ನೋಂದಣಿ ನಂತರ, ನೀವು ನಿಮ್ಮ ನಮೂದು ಮಾಡಬೇಕು.
ಬಹುಮಾನದ ವಿವರಗಳು..!
ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿಯನ್ನ ನೀಡಲಾಗುವುದು.
ಹೆಸರು- ರೂ.5,00,000/-, ರೂ. 3,00,000/- ರೂ. 2,00,000/-
ಟ್ಯಾಗ್ಲೈನ್ - ರೂ.5,00,000/-, ರೂ. 3,00,000/- ರೂ. 2,00,000/-
ಲೋಗೋ - ರೂ.5,00,000/-, ರೂ. 3,00,000/- ರೂ. 2,00,000/-
ನಿಮಗೆ ಗೊತ್ತಿರುವ ಬೀಳಗಿ ನಗರದ ಸುದ್ದಿಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು, ವಿಚಾರ ವಿನಿಮಯ ಮಾಡಿಕೊಳ್ಳಲು ಬೀಳಗಿ ವೇದಿಕೆ ವಾಟ್ಸಾಪ್ ಗ್ರೂಪ್ ಅನ್ನು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಜಾಯಿನ್ ಆಗಿ. ನಮ್ಮ ಜಿಲ್ಲೆ, ತಾಲೂಕು, ಊರಿನ ಬಗ್ಗೆ ಕಳಕಳಿ, ಕಾಳಜಿ ಹೊಂದಿರುವವರಿಗೆ ಈ ಲಿಂಕ್ ಕಳುಹಿಸಿ ಅವರಿಗೂ ಜಾಯಿನ್ ಆಗಲು ತಿಳಿಸಿ.
Follow this link to join my WhatsApp group: https://chat.whatsapp.com/IbNt5aCC1HF0j9DI7Nyk27
WhatsApp Group Invite
ಸ್ನೇಹಿತರೆ,
ಈ ಪೇಜ್ ಗೆ ನೀವೂ ಸಹ ನಮ್ಮ ತಾಲೂಕು, ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು, ಕಾರ್ಯಕ್ರಮಗಳ ವಿವರಗಳನ್ನು, ವಿಡಿಯೋಗಳನ್ನು ಶೇರ್ ಮಾಡಬಹುದು.
ಇಲ್ಲಿ ಲೇಖನಗಳನ್ನು ಬರೆಯಬಹುದು. ಉತ್ತಮ ಕಾರ್ಯಕ್ರಮಗಳು, ಆಗು ಹೋಗುಗಳನ್ನು ಲೈವ್ ಮಾಡ ಬಹುದು. ವಿವಿಧ ನ್ಯೂಸ್ ಚಾನಲ್ , ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ನಿಮಗೆ ಗೊತ್ತಿರುವ ಸಾಧಕರನ್ನು ಇಲ್ಲಿ ಪರಿಚಯಿಸಬಹುದು.
ನಿಮಗೆ ಈ ಬಗ್ಗೆ ಆಸಕ್ತಿ ಇದ್ದರೆ ಇನ್ ಬಾಕ್ಸ್ ಗೆ ಮೆಸೇಜ್ ಮಾಡಿ.
ಬನ್ನಿ, ಎಲ್ಲರೂ ಸೇರಿ ನಮ್ಮ ತಾಲೂಕಿನ ಹಿರಿಮೆ, ಗರಿಮೆಗಳನ್ನು ಜಗತ್ತಿಗೆ ಪರಿಚಯಿಸೋಣ.
We are there for you...
ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ಪಡೆಯಲು ಈ ನಂಬರ್ ಗಳನ್ನು ಸೇವ್ ಮಾಡಿಟ್ಟುಕೊಂಡಿರಿ.
contact number :
9242486632
9379194662
9113973357
08040659999
08023367925
08023367548
ಆಕ್ಸಿಜನ್ ಸಿಲಿಂಡರ್ಸ್:
ಈ ಸೇವೆ ತಮ್ಮ ಮನೆಯಲ್ಲಿ ಉಸಿರಾಡಲು ಆಗದೆ ಕೃತಕ ಉಸಿರಾಟದ ಅಗತ್ಯ ಇರುವವರಿಗೆಂದೇ ಮಾಡಿರುವ ಸೇವೆಯಾಗಿದೆ. ಈ ಸೇವೆಯಿಂದ ರೋಗಿಯು ತಮ್ಮ ಮನೆಯಿಂದಲೇ ಈ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೆ ನಮ್ಮಲ್ಲಿ 3 ಬಗೆಯ ಆಕ್ಸಿಜನ್ ಸಿಲಿಂಡರ್ಗಳು ಲಭ್ಯವಿದೆ. 10 ಲೀಟರ್, 40 ಲೀಟರ್ ಹಾಗೂ ಆಕ್ಸಿಜನ್ ಕಾನ್ಸೆಂಟ್ರೇಟರ್ ರೂಪದಲ್ಲಿ ಈ ಸಿಲಿಂಡರ್ಗಳು ಲಭ್ಯವಿದೆ.
ತುರ್ತು ಸಂದರ್ಭಗಳಲ್ಲಿ ಆಕ್ಸಿಜನ್ ಸಿಲಿಂಡರ್ ಸೇವೆ ಪಡೆಯಲು ಈ ನಂಬರ್ ಗಳನ್ನು ಸೇವ್ ಮಾಡಿಟ್ಟುಕೊಂಡಿರಿ.
contact number :
9242486632
9379194662
9113973357
08040659999
08023367925
08023367548
ಆತ್ಮೀಯರೆ, ನಿಮಗೆಲ್ಲ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು. ದಸರಾ ಹಬ್ಬ ನಿಮ್ಮ ಬಾಳಿನಲ್ಲಿ ಸಂಪತ್ತು, ಸುಖ, ಸಮೃದ್ಧಿ, ನೆಮ್ಮದಿ ತರಲಿ. 💐🙏
You guys know me how much I love slime. So u do too.. It was soooo much fun to make slime of my choice, video is not sponsored. Hope you like my videos. Shar...
Be the first to know and let us send you an email when Namma Beelagi posts news and promotions. Your email address will not be used for any other purpose, and you can unsubscribe at any time.
Want your business to be the top-listed Media Company?