Namma Jamakhandi

  • Home
  • Namma Jamakhandi

Namma Jamakhandi Contact information, map and directions, contact form, opening hours, services, ratings, photos, videos and announcements from Namma Jamakhandi, News & Media Website, .

ದಯವಿಟ್ಟು ಈ ಲಿಂಕ್ ಅನ್ನು ಜಮಖಂಡಿಯಲ್ಲಿ ಇರುವ  ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ಮ...
15/09/2021

ದಯವಿಟ್ಟು ಈ ಲಿಂಕ್ ಅನ್ನು ಜಮಖಂಡಿಯಲ್ಲಿ ಇರುವ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ಮಾಡಬೇಕು ಎನ್ನುವ ಉತ್ಸಾಹ ಇರುವವರನ್ನು, ಪತ್ರಕರ್ತರನ್ನು, ಸ್ಥಳೀಯ ಜನ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಈ ಗುಂಪಿಗೆ ಸೇರಲು ಆಹ್ವಾನಿಸಿ. ಈ ಲಿಂಕ್ ಅವರಿಗೆ ಕಳುಹಿಸಿ.
ನೀವು ಕೂಡ ನಿತ್ಯ ನೀವು ಕಾಣುವ ಜಮಖಂಡಿಯ ಸುದ್ದಿಗಳನ್ನು, ವೆಬ್ ಸೈಟ್ ವರದಿ, ಪತ್ರಿಕೆ ಗಳ ವರದಿ, ಕಾರ್ಯಕ್ರಮಗಳ ವರದಿ, ವಿವರಗಳನ್ನು ಹಂಚಿಕೊಳ್ಳಬಹುದು

https://chat.whatsapp.com/DWp53uGHf7nLtonkBAi6Ch

WhatsApp Group Invite

ಬಾಗಲಕೋಟೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊ‍ಳ್ಳಲು ಈ ವಾಟ್ಸಾಪ್‌ ಗ್ರೂಪ್‌ಗೆ ಜಾಯಿನ್‌ ಆಗಿ:https://chat.whatsapp.com/Gon5prJ13KXAuNgQqVf...
15/09/2021

ಬಾಗಲಕೋಟೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊ‍ಳ್ಳಲು ಈ ವಾಟ್ಸಾಪ್‌ ಗ್ರೂಪ್‌ಗೆ ಜಾಯಿನ್‌ ಆಗಿ:
https://chat.whatsapp.com/Gon5prJ13KXAuNgQqVfzj6

WhatsApp Group Invite

13/09/2021
26/08/2021

ಮಲೆನಾಡಿನ ಉತ್ಪನ್ನಗಳ ಕುರಿತ ಈ ವಿಡಿಯೋ ನೋಡಿ.

All other products are soo good visit their website here:

https://rawgranules.in/

RawGranules

Raw Granules

Ashwini Devadiga

https://fb.watch/7D2M6VZ07u/

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ...
18/08/2021

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಅವರು, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಬೆಲಾ ತ್ರಿವೇದಿ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್‌ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸ...
13/08/2021

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿ

ನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸಿದ್ರೆ, ನಿಮಗೆ ಬಂಪರ್‌ ಸುದ್ದಿ ಇಲ್ಲಿದೆ. ಹೌದು, ಕೇಂದ್ರ ಸರ್ಕಾರ (Central Government) ಸಾರ್ವಜನಿಕರಿಗೆ ಒಂದು ಸದಾವಕಾಶವನ್ನ ನೀಡಿದ್ದು, ಕೊಂಚ ಬುದ್ದಿ ಖರ್ಚು ಮಾಡುವ ಮೂಲಕ ಕುಳಿತಲ್ಲೇ 15 ಲಕ್ಷ ಎಣಿಸಬೋದು.

ಹಣಕಾಸು ಸಚಿವಾಲಯ (Finance Ministry) ಈ ಹೊಸ ಸ್ಪರ್ಧೆಯನ್ನ ಆರಂಭಿಸಿದ್ದು, ಇದರಲ್ಲಿ ಸೃಜನಶೀಲ ಜನರು ಸಂಸ್ಥೆಯ ಹೆಸರು (Suggest Name), ಲೋಗೋ ವಿನ್ಯಾಸ (Suggest logo) ಮತ್ತು ಟ್ಯಾಗ್‌ಲೈನ್ (Suggest Tagline) ಅನ್ನು ಸರ್ಕಾರಕ್ಕೆ ಸೂಚಿಸಬೇಕು. ನೀವು ಸೂಚಿಸಿದ ಹೆಸರು, ಟ್ಯಾಗ್‌ಲೈನ್, ಲೋಗೋ ಸರ್ಕಾರಕ್ಕೆ ಇಷ್ಟಪಟ್ಟರೆ ನೀವು ಈ ಬಹುಮಾನ ಮೊತ್ತವನ್ನ ಗೆಲ್ಲಬಹುದು.

ಇತ್ತೀಚೆಗೆ My Gov India ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದೆ. ಅದ್ರಂತೆ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ಬಹುಮಾನವನ್ನ ಗೆಲ್ಲಬಹುದು.

ಸ್ಪರ್ಧೆ ಏನು ಗೊತ್ತಾ?
ಈ ಸ್ಪರ್ಧೆಯು ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಗಾಗಿ ನಡೆಸಲಾಗುತ್ತಿದೆ. ನೀವು ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯವು ಅಭಿವೃದ್ಧಿ ಹಣಕಾಸು ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲಾಂಛನದ ವಿನ್ಯಾಸವನ್ನ ಸೂಚಿಸಬೇಕು. ಸೂಚನೆ ಅಂದ್ರೆ, ನೀವು ಸೂಚಿಸುವ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅದರ ಕೆಲಸಕ್ಕೆ ಸಂಬಂಧಿಸಿರಬೇಕು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ನೀವು ಡಿಎಫ್‌ಐ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಸೂಚಿಸಲು ಬಯಸಿದ್ರೆ, ನೀವು ಸರ್ಕಾರದ MyGov.in ಪೋರ್ಟಲ್‌ಗೆ ಹೋಗಿ ಮತ್ತು ಈ ಸ್ಪರ್ಧೆಗೆ ನಿಮ್ಮ ನಮೂದುಗಳನ್ನ ಕಳುಹಿಸಬೇಕು. ಆದಾಗ್ಯೂ, ಈಗ ಹೆಚ್ಚು ಸಮಯವಿಲ್ಲ. ಹೆಸರು, ಲೋಗೋ ಮತ್ತು ಡಿಎಫ್‌ಐ ಟ್ಯಾಗ್‌ಲೈನ್ ಸೂಚಿಸಲು ನಿಮ್ಮ ನಮೂದುಗಳನ್ನ ಕಳುಹಿಸಲು ಕೊನೆಯ ದಿನಾಂಕ 15 ಆಗಸ್ಟ್ 2021 ಆಗಿದೆ. ಇನ್ನು ಅದರ ನಂತ್ರ ಸರ್ಕಾರ ತನ್ನ ವಿಜೇತರನ್ನು ಘೋಷಿಸುತ್ತದೆ.

ನೋಂದಣಿಯನ್ನ ಹೇಗೆ ಮಾಡಬಹುದು..?
ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್‌ಗೆ ಹೋಗಿ. ನಂತ್ರ ನೀವು ಇಲ್ಲಿ ಭಾಗವಹಿಸಲು ಲಾಗಿನ್ ಟ್ಯಾಬ್ ಮೇಲೆ . ಅಮೇಲೆ ನೋಂದಣಿ ವಿವರಗಳನ್ನ ಭರ್ತಿ ಮಾಡಬೇಕು. ನೋಂದಣಿ ನಂತರ, ನೀವು ನಿಮ್ಮ ನಮೂದು ಮಾಡಬೇಕು.

ಬಹುಮಾನದ ವಿವರಗಳು..!
ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿಯನ್ನ ನೀಡಲಾಗುವುದು.
ಹೆಸರು- ರೂ.5,00,000/-, ರೂ. 3,00,000/- ರೂ. 2,00,000/-
ಟ್ಯಾಗ್‌ಲೈನ್ - ರೂ.5,00,000/-, ರೂ. 3,00,000/- ರೂ. 2,00,000/-
ಲೋಗೋ - ರೂ.5,00,000/-, ರೂ. 3,00,000/- ರೂ. 2,00,000/-

https://youtu.be/hCQaSwk2KVEJust Think for a while before portraying India as a disaster..ಭಾರತ ಜಗತ್ತಿನ ಮುಂದೆ ಬೆತ್ತಲಾಗಿದೆ...
01/05/2021

https://youtu.be/hCQaSwk2KVE

Just Think for a while before portraying India as a disaster..

ಭಾರತ ಜಗತ್ತಿನ ಮುಂದೆ ಬೆತ್ತಲಾಗಿದೆ,
ಭಾರತ ಕರೋನ ನಿಯಂತ್ರಿಸುವಲ್ಲಿ ಸೋತಿದೆ, ಅನ್ನುವ ಮುಂಚೆ ಒಮ್ಮೆ, ಒಮ್ಮೆ ಯೋಚಿಸಿ...

Everybody is going through tough infact toughest time..
So in this tough time lets pray, lets pray for eachother...







I was disturbed to see India as a disaster in top international dailies.. Its we who portrayed like that.. India ia winning. India will win over this situat...

15/03/2021
ನಿಮಗೆ ಗೊತ್ತಿರುವ ಜಮಖಂಡಿ ನಗರದ ಸುದ್ದಿಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು, ವಿಚಾರ ವಿನಿಮಯ ಮಾಡಿಕೊಳ್ಳಲು ಜಮಖಂಡಿ ವೇದಿಕೆ...
14/03/2021

ನಿಮಗೆ ಗೊತ್ತಿರುವ ಜಮಖಂಡಿ ನಗರದ ಸುದ್ದಿಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು, ವಿಚಾರ ವಿನಿಮಯ ಮಾಡಿಕೊಳ್ಳಲು ಜಮಖಂಡಿ ವೇದಿಕೆ ವಾಟ್ಸಾಪ್ ಗ್ರೂಪ್ ಅನ್ನು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಜಾಯಿನ್ ಆಗಿ. ನಮ್ಮ ಜಿಲ್ಲೆ, ತಾಲೂಕು, ಊರಿನ ಬಗ್ಗೆ ಕಳಕಳಿ, ಕಾಳಜಿ ಹೊಂದಿರುವವರಿಗೆ ಈ ಲಿಂಕ್ ಕಳುಹಿಸಿ ಅವರಿಗೂ ಜಾಯಿನ್ ಆಗಲು ತಿಳಿಸಿ.

Follow this link to join my WhatsApp group: https://chat.whatsapp.com/DWp53uGHf7nLtonkBAi6Ch

WhatsApp Group Invite

ಸ್ನೇಹಿತರೆ, ಈ ಪೇಜ್ ಗೆ ನೀವೂ ಸಹ ನಮ್ಮ ತಾಲೂಕು, ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು, ಕಾರ್ಯಕ್ರಮಗಳ ವಿವರಗಳನ್ನು, ವಿಡಿಯೋಗಳನ್ನು ಶೇರ್ ಮಾಡ...
23/02/2021

ಸ್ನೇಹಿತರೆ,
ಈ ಪೇಜ್ ಗೆ ನೀವೂ ಸಹ ನಮ್ಮ ತಾಲೂಕು, ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು, ಕಾರ್ಯಕ್ರಮಗಳ ವಿವರಗಳನ್ನು, ವಿಡಿಯೋಗಳನ್ನು ಶೇರ್ ಮಾಡಬಹುದು.
ಇಲ್ಲಿ ಲೇಖನಗಳನ್ನು ಬರೆಯಬಹುದು. ಉತ್ತಮ ಕಾರ್ಯಕ್ರಮಗಳು, ಆಗು ಹೋಗುಗಳನ್ನು ಲೈವ್ ಮಾಡ ಬಹುದು. ವಿವಿಧ ನ್ಯೂಸ್ ಚಾನಲ್ , ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ನಿಮಗೆ ಗೊತ್ತಿರುವ ಸಾಧಕರನ್ನು ಇಲ್ಲಿ ಪರಿಚಯಿಸಬಹುದು.
ನಿಮಗೆ ಈ ಬಗ್ಗೆ ಆಸಕ್ತಿ ಇದ್ದರೆ ಇನ್ ಬಾಕ್ಸ್ ಗೆ ಮೆಸೇಜ್ ಮಾಡಿ.
ಬನ್ನಿ, ಎಲ್ಲರೂ ಸೇರಿ ನಮ್ಮ ತಾಲೂಕಿನ ಹಿರಿಮೆ, ಗರಿಮೆಗಳನ್ನು ಜಗತ್ತಿಗೆ ಪರಿಚಯಿಸೋಣ.

27/01/2021
09/01/2021
ಆತ್ಮೀಯರೆ, ನಿಮಗೆಲ್ಲ  ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು. ದಸರಾ ಹಬ್ಬ ನಿಮ್ಮ ಬಾಳಿನಲ್ಲಿ ಸಂಪತ್ತು,  ಸುಖ, ಸಮೃದ್ಧಿ, ನೆಮ್ಮದಿ ತರಲಿ....
26/10/2020

ಆತ್ಮೀಯರೆ, ನಿಮಗೆಲ್ಲ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು. ದಸರಾ ಹಬ್ಬ ನಿಮ್ಮ ಬಾಳಿನಲ್ಲಿ ಸಂಪತ್ತು, ಸುಖ, ಸಮೃದ್ಧಿ, ನೆಮ್ಮದಿ ತರಲಿ. 💐🙏

https://youtu.be/rt2aB3Xonnw
20/08/2020

https://youtu.be/rt2aB3Xonnw

You guys know me how much I love slime. So u do too.. It was soooo much fun to make slime of my choice, video is not sponsored. Hope you like my videos. Shar...

18/07/2020

We all use emojis everyday. But do we really know about emojis. Well we know the meaning of few emojis but do we know when n where n who invented it!?? I tri...

22/04/2020

I'm Nakshatra. I was watching Tom and Jerry today, my mom told me the director of this cartoon is no more. Whatever she told me I'm telling you guys. Who doe...

12/04/2020
11/04/2020

ಇಲ್ಲಿ ಕೋವಿಡ್-19 ಸೋಂಕು ಹೇಗೆ ಹರಡುತ್ತದೆ ಎಂದು ಚಿತ್ರದ ಮೂಲಕ ವಿವರಣೆ ನೀಡಲಾಗಿದೆ..
ಕೊರೋನಾ ವೈರಸ್ ಮೂಗು, ಬಾಯಿ ಕಣ್ಣಿನ ಮೂಲಕ ಗಾಳಿಯ ರೂಪದಲ್ಲಿ ಶ್ವಾಸಕೋಸಕ್ಕೆ ಪ್ರವೇಶ ಮಾಡಿ ಅಲ್ವೆಯೋಲಿ ತಲುಪುತ್ತದೆ. ಅಲ್ವೆಯೋಲಿ ಎಂಬುದು ಶ್ವಾಸಕೋಶದಲ್ಲಿನ ಕೊನೆಯ ಏರಿಯಾ ಅಲ್ಲಿ ಗ್ಯಾಸ್ ಎಕ್ಸ್ ಚೇಂಜ್ ನಡೆಯುತ್ತದೆ.
ಗ್ಯಾಸ್ ಎಕ್ಸ್ ಚೇಂಜ್ ಅಂದರೆ ಆಮ್ಲಜನಕ ಇಂಗಾಲದ ಡೈ ಆಕ್ಸೈಡ್ ಆಗಿ ಬದಲಾಗುವ ಪ್ರಕ್ರಿಯೆ.
ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತದೆ. ಆದರೆ ಸೋಂಕು ಹೆಚ್ಚಾದಂತೆಲ್ಲ ಈ ಗ್ಯಾಸ್ ಎಕ್ಸ್ ಚೇಂಜ್ ಪ್ರಮಾಣ ಕಡಿಮೆ ಆಗುತ್ತದೆ.

ಈ ಪೋಸ್ಟರ್ ಅನ್ನು ಮಾಡಿದ್ದಾರೆ..

06/04/2020

ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ...
******************************************
ಸ್ಯಾಂಡಲ್​ವುಡ್​ನಲ್ಲಿ ಬಾಲ್ಯ ನಟನಾಗಿ ಎಂಟ್ರಿ ಕೊಟ್ಟ ಬುಲೆಟ್​ ಪ್ರಕಾಶ್​ ತಮ್ಮ ಹಾಸ್ಯ ನಟನೆಯಿಂದ ಸಿನಿ ಪ್ರಿಯರ ಮನ ಗೆದ್ದಿದ್ದರು. 44 ವರ್ಷದ ನಟ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆ ಪಾಲಾಗಿದ್ದು, ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಪ್ರಿಲ್ 2 ಅವರ ಹುಟ್ಟಿದ ದಿನವಾಗಿತ್ತು. 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಬುಲೆಟ್​ ಪ್ರಕಾಶ್ ಗೆ ಸದ್ಯ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಜೊತೆಗೆ ಉಸಿರಾಟದ ತೊಂದರೆಯೂ ಇತ್ತು.
ಎರಡು ವರ್ಷಗಳ ಹಿಂದೆ ಬುಲೆಟ್​ ಪ್ರಕಾಶ್​ ದೇಹದ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು. ಆಗ ೩೫ ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಶಸ್ತ್ರ ಚಿಕಿತ್ಸೆ ನಂತರ ಬುಲೆಟ್​ ಪ್ರಕಾಶ್​ ಪಾಲಿಸಬೇಕಾದ ನಿಯಮಗಳನ್ನು ನಿರ್ಲಕ್ಷಿಸಿದ್ದೇ ಅವರ ಆರೋಗ್ಯ ಹದಗೆಡಲು ಕಾರಣ ಎನ್ನಲಾಗುತ್ತಿದೆ.

ಬುಲೆಟ್ ಬೈಕ್ ಹೆಚ್ಚಾಗಿ ಓಡಿಸುತ್ತಿದ್ದುದ್ರಿಂದ ಅವರನ್ನು ಬುಲೆಟ್ ಪ್ರಕಾಶ್ ಎಂದೇ ಕರೆಯಲಾಗುತ್ತಿತ್ತು.
ಸಣ್ಣ ಆಗದೇ ಹೋಗಿದ್ದರೆ ಬದುಕೋದೇ ಇಲ್ಲ ಎಂದಾದ ನಂತರ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.ಆದರೆ ಇಂದು ಬಹುಅಂಗಾಂಗ ವೈಫಲ್ಯದಿಂದ ನಕ್ಕು ನಗಿಸಿದ ಹಾಸ್ಯ ನಟ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬುಲೆಟ್‌ ಪ್ರಕಾಶ್‌ ಸಹೋದರ ಮಾಹಿತಿ ನೀಡಿದ್ದಾರೆ.

Address


Website

Alerts

Be the first to know and let us send you an email when Namma Jamakhandi posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share