27/03/2024
ಎಚ್ಚರ ಕ್ರಿಕೆಟ್ ಅಭಿಮಾನಿಗಳೇ !!!!!!
ಮೊನ್ನೆ ನಡೆದ ಮ್ಯಾಚಿನಲ್ಲಿ ಕ್ರಿಕಟ್ ಅಭಿಮಾನಿ ಕ್ರೀಡಾಂಗಣ ಒಳಗೆ ವಿರಾಟ್ ಕೊಹ್ಲಿ ಬೇಟಿ ಮಾಡಿದ್ದ ನಂತರ ಅಭಿಮಾನಿಯ ಸ್ಥಿತಿ
RCB IPL - Indian Premier League Royal Challengers Bengaluru Virat Kohli
Contact information, map and directions, contact form, opening hours, services, ratings, photos, videos and announcements from Youths of Bengaluru, Media/News Company, .
ಎಚ್ಚರ ಕ್ರಿಕೆಟ್ ಅಭಿಮಾನಿಗಳೇ !!!!!!
ಮೊನ್ನೆ ನಡೆದ ಮ್ಯಾಚಿನಲ್ಲಿ ಕ್ರಿಕಟ್ ಅಭಿಮಾನಿ ಕ್ರೀಡಾಂಗಣ ಒಳಗೆ ವಿರಾಟ್ ಕೊಹ್ಲಿ ಬೇಟಿ ಮಾಡಿದ್ದ ನಂತರ ಅಭಿಮಾನಿಯ ಸ್ಥಿತಿ
RCB IPL - Indian Premier League Royal Challengers Bengaluru Virat Kohli
ಇದು ಹೊಸ ಅಧ್ಯಾಯ..... 💛❤️ Love you King Kohli 💞🥰
RCBbbbbbbbbbbbbbb
ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ RCB ಇಂದ ಭರ್ಜರಿ gift
Appu Fc AppuAdda
Congratulations RCB Womens...
RCB
ಶ್ರೀಮತಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ, ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಲಕ್ಷಾಂತರ ಮಹಿಳೆಯರನ್ನು ಗೌರವಿಸಿದ್ದಾರೆ.
ಈ ಬೆಳ್ಳಿಯ ಸುತ್ತಿಗೆಯನ್ನು ಚಿನ್ನದ ಉಳಿಯೊಂದಿಗೆ,ಅಯೋಧ್ಯೆಯ ಶ್ರೀರಾಮಚಂದ್ರ ಪ್ರಭುವಿನ ದೈವಿಕ ಕಣ್ಣುಗಳನ್ನು ಕೆತ್ತಿರುವುದು
ಆ ಕಣ್ಣುಗಳ ಶಕ್ತಿ ಅಪಾರ..
ಮುಂದಿನ ವರ್ಷದಿಂದ ಎರಡನೇ ಅಥವಾ ಮೂರನೇ ಭಾಷೆಯಾಗಿ ಕನ್ನಡ ಕಡ್ಡಾಯವಾಗಲಿದೆ.
ಮೈಸೂರು ಅರಮನೆ ಆವರಣದಲ್ಲಿ ಚಳಿಗಾಲದ ಪುಷ್ಪ ಪ್ರದರ್ಶನದ ಝಲಕ್.
ಈತನ ಹೆಸರು ಗಗನ್ ಶ್ರೀನಿವಾಸ್ , Dr. Bro ಎಂದು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲಿ ಚಿರಪರಿಚಿತ. 23 ವರ್ಷ ವಯಸ್ಸಿನ ಬೆಂಗಳೂರಿನ ಯುವಕ. ಕರ್ನಾಟಕದ ಸಾಮಾಜಿಕ ಜಾಲತಾಣದಲ್ಲಿ ಅತೀ ಕಡಿಮೆ ವಯಸ್ಸಿನಲ್ಲಿ ಅತೀ ಹೆಚ್ಚಿನ ಅಭಿಮಾನಿಗಳನ್ನು ಪಡೆದು ಎಲ್ಲ ದಾಖಲೆಗಳನ್ನು ಧೂಳೀಪಟಗೈದ ಸಾಧನೆ ಮಾಡಿರುವ ಏಕೈಕ ಸಾಧನ ಚತುರ . ಈತನ ಯೂಟ್ಯೂಬ್ ಚಾನೆಲ್ ಗೆ 22 ಲಕ್ಷ ಸಬ್ಸ್ಕ್ರೈಬರ್ಸ್ ಇದ್ದು , ಇನ್ಸ್ಟಾಗ್ರಾಮ್ ಖಾತೆಗೆ 15 ಲಕ್ಷ ಬೆಂಬಲಿಗರಿದ್ದಾರೆ. ಫೇಸ್ಬುಕ್ ಖಾತೆಯಲ್ಲಿ 18 ಲಕ್ಷ ಫಾಲೋವರ್ಸ್ ಗಳಿದ್ದು ಸಾಮಾಜಿಕ ಜಾಲತಾಣಗಳಿಂದಲೇ ಈತನ ಮಾಸಿಕ ಆದಾಯ 15 ಲಕ್ಷಕ್ಕಿಂತಲೂ ಹೆಚ್ಚಿದೆ.
ಒಟ್ಟಾರೆ ಈತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಹುರಿದುಂಬಿಸುತ್ತಾರೆಯೇ ವಿನಃ ಯಾರೂ ಕೂಡ ಈತನಿಗೆ ಕೆಟ್ಟ ಕಾಮೆಂಟ್ಸ್ ಮಾಡಲ್ಲ. ಅಷ್ಟೊಂದು ಸ್ವಚ್ಛವಾದ ಅಭಿಮಾನಿ ಬಳಗವನ್ನೇ ಈತ ಹೊಂದಿದ್ದಾನೆ. ಶುದ್ಧ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಎಲ್ಲ ಧರ್ಮಗಳಿಗೆ ಈತ ನೀಡುವ ಗೌರವ ಈತನನ್ನು ನಾನೂ ಕೂಡ ಇವನ ಅಭಿಮಾನಿಯಾಗುವಂತೆ ಮಾಡಿದ್ದಾನೆ.ಕನ್ನಡದಲ್ಲಿ ಸಾಕಷ್ಟು ಟ್ರಾವೆಲ್ಲರ್ ಯೂ ಟ್ಯುಬರ್ಸ್ ಇದ್ದಾರೆ ಆದರೆ ನಾನು ನೋಡೋದು ಈತನ ಯೂಟ್ಯೂಬ್ ಚಾನೆಲ್ ಮಾತ್ರ ಅಷ್ಟೊಂದು ಸ್ಪಷ್ಟತೆ ಈತನ ವಿಡಿಯೋ ಗಳಲ್ಲಿ ಕಾಣಬಹುದು.
ವಿಷಯಕ್ಕೆ ಬರೋಣ ...
ಈತ ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿದ್ದಾನೆ. ವಿಷಯ ಗಂಭೀರವಾಗಿದ್ದು ಯಾರಿಗೂ ಆ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಈತ ಕೊನೆಯಲ್ಲಿ ಶೂಟ್ ಮಾಡಿದ ರಾಷ್ಟ್ರ ನಮ್ಮ ನೆರೆಯ ಚೈನಾ. ಕೊನೆಯ ಚೈನಾದ ವಿಡಿಯೋ ದಲ್ಲಿ ಈತನು ಅಲ್ಲಿಯ ಸರಕಾರದ ಬಗ್ಗೆ ಅಲ್ಲಿಯ ಆಡಳಿತದ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದು ಮಾತ್ರವಲ್ಲದೆ ಅಲ್ಲಿಯ ಕೆಲ ನಗ್ನ ಸತ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾನೆ.
ಚೀನಾ ವಿಷಯಕ್ಕೆ ಬರೋದಾದರೆ ವಿಶ್ವದ ಅತೀ ಕ್ರೂರಿ ದೇಶಗಳ ಸಾಲಿಗೆ ಚೀನಾಗೆ ಉತ್ತರ ಕೊರಿಯಾ ಬಳಿಕ ಎರಡನೇ ಸ್ಥಾನ . ಇಲ್ಲಿ ಸರಕಾರ ಇದ್ದರೂ ಕೂಡ ಪ್ರಜಾಪ್ರಭುತ್ವವಿಲ್ಲ. ಒಂದೇ ಆಡಳಿತ ಪಕ್ಷ ಆಡಳಿತ ನಡೆಸೋದು. ಕಮ್ಯೂನಿಸ್ಟ್ ಆಡಳಿತ ಬೇರೆ. ಸರಕಾರದ ವಿರುದ್ಧ ಹೋಗುವವರಿಗೆ ಇಲ್ಲಿಯತನಕ ಇಲ್ಲಿ ಕ್ಷಮೆ ನೀಡಿದ ಉದಾಹರಣೆಗಳಿಲ್ಲ. ಹಲವು ಯೂ- ಟ್ಯೂಬರ್ ಗಳಿಗೆ ಚೈನಾದಲ್ಲಿ ದೇಶದ್ರೋಹಿ ಕೃತ್ಯಗಳಿಗಾಗಿ ಮರಣದಂಡನೆ ವಿಧಿಸಲಾಗಿದೆ .
ಚೀನಾದ ಬಗ್ಗೆ ಹೊರಗಿನ ಜಗತ್ತಿಗೆ ತಿಳಿಯಬಾರದೆಂದು ಇಲ್ಲಿ ಫೇಸ್ಬುಕ್ ಹಾಗೂ ಯೂಟ್ಯೂಬ್ ಗಳಿಗೆ ನಿಷೇಧ ಹೇರಲಾಗಿದೆ . ಇಲ್ಲಿರೋದು ಒಂದೇ ರಾಜಕೀಯ ಪಕ್ಷ. ಕಮ್ಯುನಿಸ್ಟ್. ಬೇರೆ ಪಕ್ಷಕ್ಕೆ ಇಲ್ಲಿ ಅವಕಾಶವಿಲ್ಲ. ಸರಕಾರದ ವಿರುದ್ಧ ಇಲ್ಲಿಯ ಮಾಧ್ಯಮ ತುಟಿ ಪಿಟಿಕ್ ಅನ್ನುವ ಹಾಗಿಲ್ಲ. ಒಂದು ವೇಳೆ ಬಾಯಿ ಬಿಟ್ಟರೆ ಅವರ ಶವ ನೇಣುಕಂಬದಲ್ಲಿ ತೇಲುತ್ತಿರುತ್ತದೆ ಮುಂದಿನ ದಿನ. ಅಷ್ಟೊಂದು ಹಿಟ್ಲರ್ ಆಡಳಿತ ಚೀನಾದಲ್ಲಿದೆ. ಅಲ್ಲಿಯ ಇಂಟರ್ನೆಟ್ ತಂತ್ರಜ್ಞಾನ ಎಷ್ಟೊಂದು ಆಧುನಿಕವಾಗಿದೆ ಎಂದರೆ ಯಾರಾದರೂ ಅಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧ ಟೀಕೆಗೈದರೆ ಜಗತ್ತಿನ ಎಲ್ಲ ಭಾಷೆಗಳಲ್ಲಿ ಟೀಕೆಗೈದರೂ ಕೂಡ ಅಲ್ಲಿಯ ಸ್ಥಳೀಯ ಭಾಷೆಗೆ ಆ ವಿಡಿಯೋ ರೂಪಾಂತರಗೊಂಡು ಸರಕಾರದ ಗಮನಕ್ಕೆ ಬರುತ್ತದೆ.
ಇಷ್ಟೆಲ್ಲಾ ವಿಷಯಗಳ ಬಗ್ಗೆ ಗಗನ್ ಗೆ ತಿಳಿದಿದ್ದರೂ ಅಲ್ಲಿಯ ಸರಕಾರದ ಬಗ್ಗೆ ಟೀಕೆ ಮಾಡಿ ವಿಡಿಯೋ ಮಾಡಿದ್ದು ಸರಿಯಲ್ಲ. ಆ ಬಳಿಕ ಗಗನ್ ನಾಪತ್ತೆಯಾಗಿದ್ದು ನನಗೂ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ . ಅತೀ ಶೀಘ್ರ ಕರ್ನಾಟಕ ರಾಜ್ಯ ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕೇಂದ್ರದ ಮೇಲೆ ಒತ್ತಡ ಹೇರಿ ಗಗನ್ ಶ್ರೀನಿವಾಸ್ ಬಗ್ಗೆ ಕಾಳಜಿ ವಹಿಸಿ ಆತನನ್ನು ವಾಪಸು ಈ ದೇಶಕ್ಕೆ ಕರೆತರಬೇಕಾಗಿ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗ ಆಗ್ರಹಿಸಬೇಕಾಗಿದೆ
Krupe: Facebook
ಗೋದಿ ಬಣ್ಣದ, ಕಪ್ಪು, ಬಿಳಿ ನಾಗರ ಹಾವುಗಳನ್ನು ನೋಡಿದ್ದೇವೆ, ಕೆಂಪು ಬಣ್ಣದ ನಾಗರ ಹಾವನ್ನು ನೋಡಿ
ಇದು ತಮಾಷೆಯಾದರೂ ನಿಜಾ ಅಲ್ವಾ frnds
💐 ಭಾವಪೂರ್ಣ ಶ್ರದ್ಧಾಂಜಲಿ 💐
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ #ಅರ್ಜುನ ಆನೆ, ಸಕಲೇಶಪುರದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಸಾವನ್ನಪ್ಪಿರುವ ಸುದ್ದಿ ತಿಳಿದು ಬೇಸರವಾಯಿತು.
ಇಡೀ ಕನ್ನಡ ನಾಡಿನ ಗೌರವವನ್ನು ತನ್ನ ಬೆನ್ನ ಮೇಲೆ ಹೊತ್ತಿದ್ದ ಅರ್ಜುನ ಈ ಮಣ್ಣಿನ ಕಳಸಪ್ರಾಯನಾಗಿದ್ದ. ಕೆಲ ತಿಂಗಳ ಹಿಂದೆ ಬಲರಾಮನನ್ನು ಕಳೆದುಕೊಂಡ ನಾವು ಈಗ ಅರ್ಜುನನ್ನು ಕಳೆದುಕೊಂಡಿದ್ದೇವೆ.
ಗಜರಾಜನ ಆತ್ಮಕ್ಕೆ ಸದ್ಗತಿ ಕೋರುತ್ತೇನೆ.
ಬೆಂಗಳೂರು ಕಂಬಳಾ🐃 2023
This is our Indian 🇮🇳 one like please 🥺
ಕ್ರಿಕೆಟ್ ನಲ್ಲಿ ಹೋಯ್ತು...ಆದ್ರೆ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ #ವಿಶ್ವ ಚಾಂಪಿಯನ್ ಶಿಪ್ #ಫೈನಲ್ ನಲ್ಲಿ ಅದೇ ಆಸ್ಟ್ರೇಲಿಯಾ ತಂಡದ ವಿರುದ್ಧ ಮಹಿಳಾ ಭಾರತೀಯ ತಂಡ ಜಯಭೇರಿ ಬಾರಿಸಿದೆ..🔥💪
ಅಹಮದಾಬಾದ್ನ ವಿಶ್ವದ ಅತಿದೊಡ್ಡ ಕ್ರೀಡಾಂಗಣ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು 🇮🇳 ರಾಷ್ಟ್ರಗೀತೆ ಹಾಡಿದರು. ರೋಮಾಂಚನ !!!!!!!!!!
ದಯವಿಟ್ಟು
ಹೆಚ್ಚು
ಹೆಚ್ಚು
ಶೇರ್
ಮಾಡಿ
ಬನ್ನಿ
ಬಳಗಕ್ಕೆ
ರಾಜ್ಯೋತ್ಸವ ಆಚರಣೆ ಮಾಡೋಕೆ ಬೇರೆ ಬೇರೆ ಊರುಗಳಿಂದ ಸಾವಿರಾರು ಕನ್ನಡಿಗರು ಬೆಳಗಾವಿಗೆ ಬಂದಿದ್ದರು. ರಾಜ್ಯೋತ್ಸವದ ನಂತರ ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲಿಗಾಗಿ ಬೆಳಗಾವಿಯ ರೇಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವ ದೃಶ್ಯ.
#ಕರ್ನಾಟಕರಾಜ್ಯೋತ್ಸವ೨೦೨೩
#ಕರ್ನಾಟಕರಾಜ್ಯೋತ್ಸವ
ಈಗ 102 ವರ್ಷ, ಇವರಿಗೆ ಕುಡಿಯ ಬೇಡಿ ಎಂದು ಐವತ್ತು ವರ್ಷಗಳ ಹಿಂದೆ ಸಲಹೆ ನೀಡಿದ ವೈದ್ಯರು ಈಗ ಯಾರೂ ಬದುಕಿಲ್ಲ...
ಹಿಂದೂಗಳ ಧಾರ್ಮಿಕ ಕಟ್ಟೆಯಲ್ಲಿ ಅಕ್ರಮವಾಗಿ ಹಸಿರು ಬಣ್ಣದ ಧ್ವಜ ಹಾಕಿದ್ದನ್ನು ಪ್ರಶ್ನಿಸದ ಪಿಡಿಓ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮೂಡಬಿದಿರೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್....
ಮುಂದೆ ಮುಂದೆ ಆಗುವ ಘಟನೆಯನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆ
ತಪ್ಪನ್ನು ತಪ್ಪು ಅಂಥ ಹೇಳುವ ಗಂಡಸ್ತನ ಬೇಕು ಅಷ್ಟೆ.
ಸಂಭ್ರಮ ಸಡಗರದಲ್ಲಿ ದುಸ್ಸಾಹಸ ಬೇಡ.
ಬಸ್ ಹತ್ತುವಾಗ ಕಳ್ಳನೊಬ್ಬ ಪ್ರಯಾಣಿಕನ ಜೇಬಿನಿಂದ ಪರ್ಸ್ ಕಳ್ಳತನ ಮಾಡೋದನ್ನಾ ಯಾರೊ ಒಬ್ಬರು ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನಾ ಗಮನಿಸಿದಾಗ ಅದರ ಮೇಲೆ ಇಂದಿನ ದಿನಾಂಕ ಕಾಣಿಸುತ್ತಿದೆ. ಆದರೆ ಈ ಘಟನೆ ಎಲ್ಲಿ ಆಗಿದೆ ಎಂಬುವುದರ ಬಗ್ಗೆ ಸರಿಯಾದ ಮಾಹಿತಿ ನಮಗಿಲ್ಲಾ.
ಸೂಚನೆ :
ಜನರಿಗೆ ಕಳ್ಳರಿಂದ ಎಚ್ಚರಿಕೆ ಇರಬೇಕು ಹೀಗಾಗಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಇವರು ಮಾಡಿದ್ ಸಾರಿನ ತಪ್ಪಾ ? ಒಳ್ಳೆಯ ರೀತಿ ಬೆಂಗಳೂರು ಬಂದ್ ಮಾಡಬಹುದಾಗಿತು
#ಬಂದ್
ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ನೋ ಬಾಲ್ 😛
One Like and Pray to our Adithy L1 Mission Sun friends. 🙏👌💛❤️🇮🇳
Space Capital of India = Namma Bengaluru
Do you want double decker bus in Bengaluru again ? Please comment your wish friends
ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ವಿಕ್ರಮ್ ಲ್ಯಾಂಡರ್
ಅಲ್ವಾ😍🙏🏻
ಸ್ನೇಹಿತರೆ ಇದು ಕೇವಲ ರೂ 399 ಯ ಅಪಘಾತ ವಿಮೆ.ಆಕ್ಸಿಡೆಂಟ್ ಆಗಲಿ 1000000 ಲಕ್ಷ..ಬರುತ್ತೆ ಇದು ಕೇಂದ್ರ ಸರ್ಕಾರದ ಸ್ಕೀಮು.ಪೋಸ್ಟ್ ಆಫೀಸಲ್ಲಿ ಮಾಡ್ತಾರೆ.ದಯವಿಟ್ಟು ಯಾರಾದ್ರೂ ಇಂಟರೆಸ್ಟ್ ಇದ್ದವರು ನಿಮ್ಮಹತ್ತಿರ ಇರುವ ಪೋಸ್ಟ್ ಆಫೀಸಲ್ಲಿ.( ಅಪಘಾತ ವಿಮೆ ) ಮಾಡಿಸಿಕೊಳ್ಳಿ ತುಂಬಾ ಅನುಕೂಲವಿದೆ ಏನಾದರೂ ಆಕ್ಸಿಡೆಂಟಾಗಿ ಅಂಗವಿಕಲರಾದರು 10 ಲಕ್ಷ ರೂಪಾಯಿ ಬರುತ್ತೆ ಇದನ್ನು ನಿಮ್ಮ ಗೊತ್ತಿರುವರಿಗೆ ನಿಮ್ಮ ಸ್ನೇಹಿತರಿಗೆ ಎಲ್ಲಾ ಶೇರ್ ಮಾಡಿ ಈ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿನಂತಿ
ಈ 101 ವರ್ಷದ ಅಜ್ಜಿ ಯಾರು ಅಂತ ಗೊತ್ತಾ ಕನ್ನಡಿಗರೇ....
ಈ ವಿಡಿಯೋ ತಪ್ಪದೆ ನೋಡಿ ಮತ್ತು ಎಲ್ಲಾ ಕನ್ನಡಿಗರಿಗೆ share ಮಾಡಿ ಫ್ರೆಂಡ್ಸ್ 💛❤️
ಈ ಕನ್ನಡ ಮನಸುಗಳಿಗೆ ಧನ್ಯವಾದಗಳು 🙏
ಕಂಜಾಜುಲೇಶನ್ ಬ್ರದರ್ ಕಂಜಾಜುಲೇಶನ್...
ಅಬ್ಬಬ್ಬಾ ಲಾಟ್ರಿ.....
Be the first to know and let us send you an email when Youths of Bengaluru posts news and promotions. Your email address will not be used for any other purpose, and you can unsubscribe at any time.
ಎಚ್ಚರ ಕ್ರಿಕೆಟ್ ಅಭಿಮಾನಿಗಳೇ !!!!!! ಮೊನ್ನೆ ನಡೆದ ಮ್ಯಾಚಿನಲ್ಲಿ ಕ್ರಿಕಟ್ ಅಭಿಮಾನಿ ಕ್ರೀಡಾಂಗಣ ಒಳಗೆ ವಿರಾಟ್ ಕೊಹ್ಲಿ ಬೇಟಿ ಮಾಡಿದ್ದ ನಂತರ ಅಭಿಮಾನಿಯ ಸ್ಥಿತಿ RCB IPL - Indian Premier League Royal Challengers Bengaluru Virat Kohli
ಗೋದಿ ಬಣ್ಣದ, ಕಪ್ಪು, ಬಿಳಿ ನಾಗರ ಹಾವುಗಳನ್ನು ನೋಡಿದ್ದೇವೆ, ಕೆಂಪು ಬಣ್ಣದ ನಾಗರ ಹಾವನ್ನು ನೋಡಿ #reptilesofinstagram #snakes #trending #viral
ಗೋದಿ ಬಣ್ಣದ, ಕಪ್ಪು, ಬಿಳಿ ನಾಗರ ಹಾವುಗಳನ್ನು ನೋಡಿದ್ದೇವೆ, ಕೆಂಪು ಬಣ್ಣದ ನಾಗರ ಹಾವನ್ನು ನೋಡಿ #reptilesofinstagram #snakes #trending #viral
ಕ್ರಿಕೆಟ್ ನಲ್ಲಿ ಹೋಯ್ತು...ಆದ್ರೆ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ #ವಿಶ್ವ ಚಾಂಪಿಯನ್ ಶಿಪ್ #ಫೈನಲ್ ನಲ್ಲಿ ಅದೇ ಆಸ್ಟ್ರೇಲಿಯಾ ತಂಡದ ವಿರುದ್ಧ ಮಹಿಳಾ ಭಾರತೀಯ ತಂಡ ಜಯಭೇರಿ ಬಾರಿಸಿದೆ..🔥💪 #hockey #womenshockey #india
ಕ್ರಿಕೆಟ್ ನಲ್ಲಿ ಹೋಯ್ತು...ಆದ್ರೆ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ #ವಿಶ್ವ ಚಾಂಪಿಯನ್ ಶಿಪ್ #ಫೈನಲ್ ನಲ್ಲಿ ಅದೇ ಆಸ್ಟ್ರೇಲಿಯಾ ತಂಡದ ವಿರುದ್ಧ ಮಹಿಳಾ ಭಾರತೀಯ ತಂಡ ಜಯಭೇರಿ ಬಾರಿಸಿದೆ..🔥💪 #hockey #womenshockey #india
ಅಹಮದಾಬಾದ್ನ ವಿಶ್ವದ ಅತಿದೊಡ್ಡ ಕ್ರೀಡಾಂಗಣ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು 🇮🇳 ರಾಷ್ಟ್ರಗೀತೆ ಹಾಡಿದರು. ರೋಮಾಂಚನ !!!!!!!!!! #worldcup2023india #trending2023 #viralpost
ಅಹಮದಾಬಾದ್ನ ವಿಶ್ವದ ಅತಿದೊಡ್ಡ ಕ್ರೀಡಾಂಗಣ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು 🇮🇳 ರಾಷ್ಟ್ರಗೀತೆ ಹಾಡಿದರು. ರೋಮಾಂಚನ !!!!!!!!!! #worldcup2023india #trending2023 #viralpost
ರಾಜ್ಯೋತ್ಸವ ಆಚರಣೆ ಮಾಡೋಕೆ ಬೇರೆ ಬೇರೆ ಊರುಗಳಿಂದ ಸಾವಿರಾರು ಕನ್ನಡಿಗರು ಬೆಳಗಾವಿಗೆ ಬಂದಿದ್ದರು. ರಾಜ್ಯೋತ್ಸವದ ನಂತರ ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲಿಗಾಗಿ ಬೆಳಗಾವಿಯ ರೇಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವ ದೃಶ್ಯ. #belagavi #karnatakarajyotsava2023 #karnatakarajyotsavabelagavi2023 #karnatakarajyotsava #ಕರ್ನಾಟಕರಾಜ್ಯೋತ್ಸವ೨೦೨೩ #ಕರ್ನಾಟಕರಾಜ್ಯೋತ್ಸವ
ಈಗ 102 ವರ್ಷ, ಇವರಿಗೆ ಕುಡಿಯ ಬೇಡಿ ಎಂದು ಐವತ್ತು ವರ್ಷಗಳ ಹಿಂದೆ ಸಲಹೆ ನೀಡಿದ ವೈದ್ಯರು ಈಗ ಯಾರೂ ಬದುಕಿಲ್ಲ... #viralreels #trending
ಹಿಂದೂಗಳ ಧಾರ್ಮಿಕ ಕಟ್ಟೆಯಲ್ಲಿ ಅಕ್ರಮವಾಗಿ ಹಸಿರು ಬಣ್ಣದ ಧ್ವಜ ಹಾಕಿದ್ದನ್ನು ಪ್ರಶ್ನಿಸದ ಪಿಡಿಓ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮೂಡಬಿದಿರೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್.... ಮುಂದೆ ಮುಂದೆ ಆಗುವ ಘಟನೆಯನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆ ತಪ್ಪನ್ನು ತಪ್ಪು ಅಂಥ ಹೇಳುವ ಗಂಡಸ್ತನ ಬೇಕು ಅಷ್ಟೆ. Narendra Modi ಭಜರಂಗದಳ ಮಂಚೇನಹಳ್ಳಿ ವಿಶ್ವಹಿಂದೂ ಪರಿಷತ್ ಬಜರಂಗದಳ ಪಾಂಗಳ
ಹಿಂದೂಗಳ ಧಾರ್ಮಿಕ ಕಟ್ಟೆಯಲ್ಲಿ ಅಕ್ರಮವಾಗಿ ಹಸಿರು ಬಣ್ಣದ ಧ್ವಜ ಹಾಕಿದ್ದನ್ನು ಪ್ರಶ್ನಿಸದ ಪಿಡಿಓ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮೂಡಬಿದಿರೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್.... ಮುಂದೆ ಮುಂದೆ ಆಗುವ ಘಟನೆಯನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆ ತಪ್ಪನ್ನು ತಪ್ಪು ಅಂಥ ಹೇಳುವ ಗಂಡಸ್ತನ ಬೇಕು ಅಷ್ಟೆ.
ಬಸ್ ಹತ್ತುವಾಗ ಕಳ್ಳನೊಬ್ಬ ಪ್ರಯಾಣಿಕನ ಜೇಬಿನಿಂದ ಪರ್ಸ್ ಕಳ್ಳತನ ಮಾಡೋದನ್ನಾ ಯಾರೊ ಒಬ್ಬರು ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನಾ ಗಮನಿಸಿದಾಗ ಅದರ ಮೇಲೆ ಇಂದಿನ ದಿನಾಂಕ ಕಾಣಿಸುತ್ತಿದೆ. ಆದರೆ ಈ ಘಟನೆ ಎಲ್ಲಿ ಆಗಿದೆ ಎಂಬುವುದರ ಬಗ್ಗೆ ಸರಿಯಾದ ಮಾಹಿತಿ ನಮಗಿಲ್ಲಾ. ಸೂಚನೆ : ಜನರಿಗೆ ಕಳ್ಳರಿಂದ ಎಚ್ಚರಿಕೆ ಇರಬೇಕು ಹೀಗಾಗಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. #KSRTC #BMTC #karnatakastatepolice
ಬಸ್ ಹತ್ತುವಾಗ ಕಳ್ಳನೊಬ್ಬ ಪ್ರಯಾಣಿಕನ ಜೇಬಿನಿಂದ ಪರ್ಸ್ ಕಳ್ಳತನ ಮಾಡೋದನ್ನಾ ಯಾರೊ ಒಬ್ಬರು ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನಾ ಗಮನಿಸಿದಾಗ ಅದರ ಮೇಲೆ ಇಂದಿನ ದಿನಾಂಕ ಕಾಣಿಸುತ್ತಿದೆ. ಆದರೆ ಈ ಘಟನೆ ಎಲ್ಲಿ ಆಗಿದೆ ಎಂಬುವುದರ ಬಗ್ಗೆ ಸರಿಯಾದ ಮಾಹಿತಿ ನಮಗಿಲ್ಲಾ. ಸೂಚನೆ : ಜನರಿಗೆ ಕಳ್ಳರಿಂದ ಎಚ್ಚರಿಕೆ ಇರಬೇಕು ಹೀಗಾಗಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. #KSRTC #BMTC #karnatakastatepolice
Want your business to be the top-listed Media Company?