15/06/2024
Actually ಇದು ನಿಜವಾದ BREAKING NEWS!
IN
Dhananjaya Parameshwar Gundkal Duniya Vijay
News and entertainment platform with interesting interviews
Actually ಇದು ನಿಜವಾದ BREAKING NEWS!
IN
Dhananjaya Parameshwar Gundkal Duniya Vijay
ಕುಟುಂಬ ಸಮೇತ ನೋಡೋ ಸಿನೆಮಾ _ಕೋಟಿ!!!
Parameshwar Gundkal
She's back...!
ಕೋಟಿ
🥰🥰🥰
Trailer next level...
Parameshwar Gundkal is back!
14th release!!!
Daali Pictures
ಕುಂಟೆಬಿಲ್ಲೆ ಮಹೂರ್ತ
ಈ ಮೊದಲು ದಕ್ಷ ಯಜ್ಞ, ತರ್ಲೆ ವಿಲೇಜ್, ಋತುಮತಿ ಚಿತ್ರ ಗಳನ್ನು ನಿರ್ದೇಶನ ಮಾಡಿದ್ದ ಸಿದ್ದೇಗೌಡ ಜಿ.ಬಿ.ಎಸ್. ಅವರು ಕುಂಟೆಬಿಲ್ಲೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.
ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು.
ನಿರ್ಮಾಪಕ ಎಸ್.ಬಿ. ಶಿವು ಮಾತನಾಡಿ, ಜೀವಿತ ಕ್ರಿಯೇಷನ್ ನಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯದು ಹೊಸ ಪ್ರತಿಭೆ ಆಗಿದ್ದು ಅ
ವರನ್ನೇ ನಾಯಕರನ್ನಾಗಿ ಮಾಡಿಕೊಂಡಿದ್ದೇವೆ ಎಂದರು.
ಮತ್ತೊಬ್ಬ ನಿರ್ಮಾಪಕ ಕುಮಾರ್ ಗೌಡ ಅವರು ಮಾತನಾಡಿ,
ನಿರ್ಮಾಣ ಕ್ಷೇತ್ರ ನನಗೆ ಹೊಸದು. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಹೋಗಿದ್ದವನು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಂಗಭೂಮಿ ಕಡೆಗೆ ಆಸಕ್ತಿ ಇತ್ತು . ಇದೀಗ ವಿದ್ಯಾಭ್ಯಾಸ ಮುಗಿಸಿ ನಟನೆ ಕಡೆಗೆ ಬರುತ್ತಿದ್ದಾನೆ. ಈಗ ನಾನೇ ಮುಂದೆ ನಿಂತು ನಿರ್ದೇಶಕ ಸಿದ್ದೇಗೌಡ ಅವರ ಗರಡಿಗೆ ಬಿಟ್ಟಿದ್ದೇವೆ. ನನ್ನ ಮಗನಿಗೆ ಹೊಂದುವಂತ ಒಳ್ಳೆಯ ಕತೆ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮೇಘಶ್ರೀ ಮಾತಿಗಿಳಿದು, ಟೈಟಲ್ ನಷ್ಟೇ ಸ್ಕ್ರಿಪ್ಟ್ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಈ ರೀತಿಯ ಸ್ಟೋರಿ ಕೇಳಿರಲಿಲ್ಲ. ಒಳ್ಳೆಯ ತಂಡ ಸಿಕ್ಕಿದ್ದು, ನಾನು ಹಳ್ಳಿಯೊಂದರ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರ ಮಾಡಲಿದ್ದೇನೆ ಎಂದರು.
ನಾಯಕ ಯದು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಪಾತ್ರ ಮಾಡುವೆ ಎಂದರು.
ಹಿರಿಯ ನಟ ಶಂಕರ್ ಅಶ್ವಥ್ ಮಾತನಾಡಿ, ಅಕ್ಷಯ ತೃತೀಯ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯದಾಗಲಿ. ನನ್ನದು ನಾಯಕಿಯ ತಂದೆ ಪಾತ್ರ. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದಾರೆ. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಭಾಷಣೆ ಬರೆದಿರುವ ಮಧು ಮಾತನಾಡಿ ನಾನು ಪ್ರತಿ ಸಿನಿಮಾಗೆ ಬರೆಯುವಾಗಲೂ ಹೊಸದಾಗಿಯೇ ಬರೆಯುತ್ತೇನೆ. ಈ ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿದ್ದೇನೆ. ಹಳ್ಳಿಯ ನೈಜ ಘಟನೆಗಳು ಇಲ್ಲಿ ಇವೆ ಎಂದು ತಿಳಿಸಿದರು.
👌🏽👌🏽👌🏽❤️❤️❤️
https://fb.watch/rwLHTuDy5f/
👌🏽👌🏽👌🏽👌🏽❤️❤️❤️❤️
Exclusive Story of Mandya Lokasabha Election Regarding Darshan Thoogudeepa Srinvas ************************************************************************...
ವಾವ್...
ಸೇಮ್ ನಮ್ಮ Vishnuvardhan ದಾದಾ....
👌🏽👌🏽👌🏽❤️❤️❤️👌🏽👌🏽👌🏽
...
ಸಿಂಹಗುಹೆ ಆಡಿಯೋ ಬಿಡುಗಡೆ
ಈ ಹಿಂದೆ ಸಮರ್ಥ, ತಾಜಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್ಜಿಆರ್ ಅವರ ನಿರ್ದೇಶನದ ೩ನೇ ಚಿತ್ರ ಸಿಂಹಗುಹೆ. ರವಿ ಶಿರೂರು, ನಿವಿಶ್ಕಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಹಾಡುಗಳಿಗೆ ಇತ್ತೀಚೆಗೆ ನಟ ಅನಿರುದ್ದ ಅವರು ಚಾಲನೆ ನೀಡಿದರು. ಎಸಿ ಮಹೇಂದರ್ ಅವರ ಛಾಯಾಗ್ರಹಣ, ಸತೀಶ್ ಆರ್ಯನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ,
ಈ ಸಂದರ್ಭದಲ್ಲಿ ನಿರ್ದೇಶಕ ಎಸ್ಜಿಆರ್ ಮಾತನಾಡುತ್ತ ಇದೊಂದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಇರುವ ಚಿತ್ರವಾಗಿದ್ದು. ಜಾಗರಹಳ್ಳಿ ಎಂಬ ಊರಲ್ಲಿ ಮನೆಯೊಂದರ ಮುಂದೆ ಬಹುತೇಕ ಚಿತ್ರದ ಕಥೆ ನಡೆಯುತ್ತದೆ. ಸಿಂಹಗುಹೆ ಎನ್ನುವುದು ಆ ಮನೆಯ ಹೆಸರು, ನಾಯಕ ಕೂಡ ವಿಷ್ಣು ಅಭಿಮಾನಿ. ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ, ನನ್ನ ಹಿಂದಿನ ಚಿತ್ರಗಳಿಗೆ ಕೆಲಸಮಾಡಿದ ಮಹೇಂದರ್ ಅವರೇ ಈ ಚಿತ್ರಕ್ಕೂ ಸಿನಿಮಾಟೋಗ್ರಫಿ ಮಾಡಿದ್ದಾರೆ, ಚಿತ್ರವೀಗ ಬಿಡುಗಡೆಗೆ ರೆಡಿ ಇದ್ದು, ಮೇ ಎಂಡ್ ಅಥವಾ ಜುಲೈ ಮೊದಲವಾರ ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು. ಚಿತ್ರದ ನಾಯಕ ರವಿ ಶಿರೂರ್ ಮಾತನಾಡಿ ಇದೊಂದು ಚಿಕ್ಕ ಪ್ರಯತ್ನ, ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ಹಳ್ಳಿಯಲ್ಲಿ ಟ್ಯಾಂಕರ್ ಓಡಿಸಿಕೊಂಡಿರುವ ಹುಡುಗನ ಪಾತ್ರ ನನ್ನದು. ಆ ಹಳ್ಳಿಯಲ್ಲಿ ಒಂದು ಮರ್ಡರ್ ನಡೆದಾಗ ಅದು ಈ ಹುಡುಗನನ್ನು ಹೇಗೆ ಎಲ್ಲೆಲ್ಲಿಗೆ ಕರೆದುಕೊಂಡು ಹೋಯಿತು ಎಂಬುದನ್ನು ಚಿತ್ರದ ಮೂಲಕ ಹೇಳಿದ್ದೇವೆ ಎಂದು ವಿವರಿಸಿದರು, ನಾಯಕಿ ನಿವಿಶ್ಕಾ ಪಾಟೀಲ್ ಮಾತನಾಡುತ್ತ ಇದೇ ನನ್ನ ಮೊದಲ ಚಿತ್ರ, ಇದರ ನಂತರ ನಾಲ್ಕು ಸಿನಿಮಾ ಆಯಿತು, ಹಾಗಾಗಿ ನನಗೆ ಈ ಚಿತ್ರ ತುಂಬಾ ಪ್ರಾಮುಖ್ಯ, ಸೀರಿಯಲ್ನಲ್ಲಿ ಅಭಿನಯಿಸುತ್ತಿದ್ದ ನನಗೆ ರವಿ ಸರ್ ಕರೆದು ಅವಕಾಶ ನೀಡಿದರು ಎಂದು ಹೇಳಿದರು,
ಮತ್ತೊಬ್ಬ ನಾಯಕಿ ಅನುರಾಧಾ ಮಾತನಾಡಿ ನಾನೊಬ್ಬ ಡ್ಯಾನ್ಸರ್. ಒಂದಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಮಾಡಿದ್ದೇನೆ, ಇದರಲ್ಲಿ ಸೆಕೆಂಡ್ ಲೀಡ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು, ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡಿ ಈ ಸಿನಿಮಾ ಪ್ರಾರಂಭವಾದಾಗ ನಾನಿರಲಿಲ್ಲ, ಮ್ಯೂಸಿಕ್ ಮಾಡಿಕೊಡಿ ಅಂತ ನಿರ್ದೇಶಕರು ನನ್ನ ಬಳಿ ಬಂದರು, ಮೊದಲು ೩ ಹಾಡು ಅಂತಿತ್ತು, ನಂತರ ಅದು ೪ ಆಯ್ತು. ನಾನೂ ಸಹ ೨ ಹಾಡುಗಳನ್ನು ಹಾಡಿದ್ದೇನೆ ಎಂದರು. ಸಾಹಿತಿ ಶಿವನಂಜೇಗೌಡ ಮಾತನಾಡಿ ಚಿತ್ರದಲ್ಲಿ ನಾನು ಭೂಮಿ ತಿರುಗುವುದು ಎಂಬ ಹಾಡನ್ನು ಬರೆದಿದ್ದೇನೆ ಎಂದರು, ಮುಖ್ಯ ಅತಿಥಿಯಾಗಿದ್ದ ಅನಿರುದ್ದ ಮಾತನಾಡಿ ಹೊಸ ತಂಡಕ್ಕೆ ಪ್ರೋತ್ಸಾಹ ನೀಡಲು ನಾನಿಲ್ಲಿ ಬಂದಿದ್ದೇನೆ, ಇವರ ಕೆಲಸ ನನಗೆ ಬಹಳ ಇಷ್ಟವಾಯ್ತು, ಹಾಡು ಚೆನ್ನಾಗಿ ಮೂಡಿಬಂದಿದೆ ಎಂದರು.
*ಮಾ.28ಕ್ಕೆ ನೈಜಕಥೆ ಆಧಾರಿತ 'ಆಡು ಜೀವಿತಂ' ದೇಶಾದ್ಯಂತ ಬಿಡುಗಡೆ*
ʼಆಡು ಜೀವಿತಂʼ (Aadujeevitham Movie) ಸದ್ಯ ದೇಶದ ಸಿನಿ ರಸಿಕರ ಗಮನ ಸೆಳೆದ ಮಲಯಾಳಂ ಚಿತ್ರ. ಮಾಲಿವುಡ್ ಸೂಪರ್ ಸ್ಟಾರ್, ʼಸಲಾರ್ʼ ಚಿತ್ರದ ಮೂಲಕ ಮಿಂಚಿದ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕಾಡೆಮಿ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ (A.R.Rahman) ಈ ಸಿಮಾಕ್ಕೆ ಸಂಗೀತ ನೀಡಿರುವುದು ವಿಶೇಷ.
ಈ ಚಲನಚಿತ್ರವು ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್ಗಳಲ್ಲಿ ಒಂದಾದ ‘ಆಡು ಜೀವಿತಂ’ ಕಾದಂಬರಿಯನ್ನು ಆಧರಿಸಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ಅದೃಷ್ಟವನ್ನು ಹುಡುಕುತ್ತಾ ವಿದೇಶಕ್ಕೆ ವಲಸೆ ಹೋದ ಯುವಕ ನಜೀಬ್ನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್, ಟೀಸರ್ ಕುತೂಹಲ ಮೂಡಿಸಿದೆ.
ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಚಿತ್ರ ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಇದೇ ತಿಂಗಳ28ರಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಂಗದೂರು ರಿಲೀಸ್ ಮಾಡುತ್ತಿದ್ದಾರೆ.
ಆಡು ಜೀವಿತಂ' ಚಿತ್ರದ ಪ್ರಚಾಕ್ಕಾಗಿ ಬೆಂಗಳೂರಿಗೆ ಆಗಮಿಸಿದ ನಾಯಕನಟ ಪೃಥ್ವಿ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೆಸ್ಲಿ ಹಾಗು ನಟ ಜಿಮ್ಮಿ ಜೀನ್ ಲೂಯಿಸ್ ಭಾನುಬಾರ ಸಂಜೆ ಮಾಧ್ಯಮಗಳ ಮುಂದೆ ಹಾಜರಾಗಿ ಗೋಟ್ ಲೈಫ್ ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಹಳನ್ಮು ಹಂಚಿಕೊಂಡರು.
2018ರಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದ್ದು ನಂತರ ಕೋವಿಡ್ ಸೇರಿ ಅನೇಕ ಕಾರಣದಿಂದ ಚಿತ್ರ ತಡವಾಗಿದೆ. ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್
ಸಿನಿಮಾ ಇದಾಗಿದ್ದೂ ಒಂದು ಇನ್ ಸ್ಪಿರೇಷನ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಈ ಸಂದರ್ಬದಲ್ಲಿ ಮಾತನಾಡಿದ ನಾಯಕ ನಟ ಪೃಥ್ವಿ ರಾಜ್ ಸುಕುಮಾರನ್ ನಜೀಬ್ ಮೊಹಮ್ಮದ್ ಅವರ ನೈಜ ಕಥೆಯನ್ನು ಈ ಚಿತ್ರದಲ್ಲಿ ಈ ಚಿತ್ರದ ಮೂಲಕ ತೆರೆಯಮೇಲೆ ತಂದಿದ್ದೇವೆ.ಇದು 16 ವರ್ಷಗಳ ಸುರ್ಧಿರ್ಘ/ಪಯಣ ಈ ಮೊದಲು ಬೆನ್ನಿಮನ್ ಅವರು ನಜೀಮ್ ಕಥೆಯನ್ನು ಪುಸ್ತಕ ರೂಪದಲ್ಲಿ ತಂದರು,ಆ ಪುಸ್ತಕ ಮಾರಾಟ ದಾಖಲೆಯನ್ನೆ ಬರೆಯಿತು. ನಂತರ ಅದನ್ನೇ ಇಟ್ಟುಕೊಂಡು ಗೋಟ್ ಲೈಫ್ ಚಿತ್ರ ಮಾಡಿದ್ದೇವೆ ,ಕೋವಿಡ್ ಸಮಯದಲ್ಲಿ ಸ್ವಲ್ಪ ಬ್ರೇಕ್ ಆಯ್ತು, ಈ ಚಿತ್ರ ಪಾತ್ರಕ್ಕಾಗಿ ನಾನು 31 ಕೆಜಿ ತೂಕ ಕಳೆದಿಕೊಂಡಿದ್ದೆ. ಒಂದುವರೆಯಿಂದ ಎರಡು ವರ್ಷ ಶೂಟಿಂಗ್ ಸ್ಟಾಪ್ ಆಗಿದ್ದು ವೇಟ್ ಲಾಸ್ ಮಾಡಿಕೊಳ್ಳಲು ಸಮಯ ಸಿಕ್ಕಿತು ಎಂದು ಹೇಳಿದರು.
ನಂತರ ಚಿತ್ರದ ನಿರ್ದೇಶಕ ಬ್ಲಸ್ಲಿ ಮಾತಾನಾಡಿ ಈ ಸಿನಿಮಾ 16 ವರ್ಷಗಳ ಕನಸು, ಇದೊಂದು ನೈಜಕಥೆಯಾಗಿದ್ದು ಫಿಷರ್ ಮ್ಯಾನ್ ನಜೀಬ್ ನ ಕಥೆಯಾಗಿದೆ. ಇದೇ 28ಕ್ಕೆ ಬಿಡುಗಡೆಯಾಗಿತ್ತಿದೆ ಅಂತ ಹೇಳಿದರು.
🙏🏽🙏🏽🙏🏽
https://www.facebook.com/share/r/n1tuUWLeifpBJ7vZ/?mibextid=oFDknk
👌❤️
...
👌👌👌❤️❤️❤️
Exclusive Interview Of K Manju on Dr. Vishnnuvardhan & Kiccha Sudeep in ViISHWAVANI TV**********************************************************************...
Exclusive Interview Of K Manju on Dr. Vishnnuvardhan & Kiccha Sudeep in ViISHWAVANI TV**********************************************************************...
👌👌❤️❤️👌👌
...
ಸಂಜೂ ಬಾಬಾ ಮತ್ತು ಜಗ್ಗು ದಾದಾ ಜೊತೆ "ಚಂದ್ರ" ನಗು...!
...
❤️❤️❤️❤️❤️❤️
...
ಅ ಪ್ಪು
Always
❤️🙏🏽
▶️ Watch this reel
https://www.facebook.com/share/r/MxesPE2cYzAjB4uG/?mibextid=D5vuiz
ಬಾಸ್ ಇಸ್ ಕಮಿಂಗ್...
❤️❤️👌👌❤️❤️
📸 Watch this video on Facebook
https://www.facebook.com/share/v/tP6THNQpbfwRDYyp/?mibextid=Z719m6
❤️
12000+ Views
📸 Watch this video on Facebook
https://m.facebook.com/story.php?story_fbid=787606316714491&id=100063953884251&mibextid=CDWPTG
ಚೆನ್ನಾಗಿದೆ ಅಂತ ಅನಿಸಿದ್ರೆ SHARE ಮಾಡಿ...!
❤️❤️❤️😍😍😍
100k views❤️
ಕೆವಿ ಶಶಿಧರ್ ನಿರ್ಮಾಣದ, ಪರಸಂಗ, ತರ್ಲೆ ವಿಲೇಜ್ ಖ್ಯಾತಿಯ KM ರಘು ನಿರ್ದೇಶನದ ಯೂತ್ ಫುಲ್ ಸಿನೆಮಾ - ಜಸ್ಟ್ ಪಾಸ್-ಅತೀ ಶೀಘ್ರದಲ್ಲಿ ನಿಮ್ಮ ಮುಂದೆ!
ಅಂದು ಬೆಲ್ ಬಾಟಮ್...ಇಂದು ಕೈವ...!
Exclusive Interview of N.M.Suresh President Of Film Chamber in Vishwavani TVConcept-Creative Head: Poorna~ViramaEditing : Vijay ...
Happy Aniversery to Hosakote Jayaraj and his great soul...
Be the first to know and let us send you an email when Visual Media posts news and promotions. Your email address will not be used for any other purpose, and you can unsubscribe at any time.
100% ಅಪ್ಪು ಆರಾಧಕ... Muscle 360° ಸಾಧಕ...! #appu #gym #puneethrajkumar #appuboss #musclebuilding #gymlifestyle #gymtime #appucraze #muscle360 #musclebuilding #trendingreels #viralreels
ಡಿ ಬಾಸ್ ಬಗ್ಗೆ ಸತ್ಯ ಬಿಚ್ಚಿಟ್ಟ ಫಿಲ್ಮ್ ಚೇಂಬರ್ ಅಧ್ಯಕ್ಷರು...! | N.M.Suresh | Visual Media #darshan #darshanthoogudeepasrinivas #darshanfans #dbossism #dboss #dbossfans #dbossfanforever #dbosscraze #dbosskingdom #dbossfc #sandalwood #filmchamber #trendingvideo #viralvideo
ಶಿವಣ್ಣ ಮತ್ತು ಡಿ ಬಾಸ್ ಮಧ್ಯ ಮನಸ್ತಾಪ?!? #dbossism #dboss #darshanthoogudeepasrinivas #shivrajkumar #Shivanna #shivannafans #darshanfans #darshan #hatrickhero #HatrickHeroShivarajkumar
ಡಿ ಬಾಸ್ ಫ್ಯಾನ್ಸ್ ಇಂದ ಇಂಡಸ್ಟ್ರಿ ನಡೀತಾ ಇರೋದು ...! #dboss #darshanthoogudeepasrinivas #darshanthoogudeepa #dbossfans #dbossism #dbosskingdom #dbosskingdom #darshanfans #kannada #dbossfc #kannada #kfi #filmchamber #President #trendingreels #viralreels
ಪುಟ್ಟ ಗೌರಿ ಖ್ಯಾತಿಯ ರಂಜನಿ ರಾಘವನ್ ರವರ ಸತ್ಯಂ ಸಿನಿಮಾದ ಮೇಕಿಂಗ್...! | Sathyam | Visual Media #ranjaniraghavan #Puttagowri #santhosh #Kariya2 #satyam #kannada #makingvideo #newmovies2023 #newmovies #sandalwood #SandalwoodNews #trendingvideo #viralvideo
ಅಂತರಾಷ್ಟ್ರೀಯ ನಿರ್ದೇಶಕರ ಜೊತೆ ಮಾತು ಕತೆ...! #IFFI2023 #IFFIGoa #IFFIGoa2023 #filmfestival2023 #filmfestival #director #internationaldirector #sandalwood #kfi #trendingreels #viralreels #viralreelsfb
ಮತ್ತೆ ಶುರು ಆಯ್ತಾ ಪುಂಡರ ಪುಂಡಾಟಗಳು?!? #satyam #santhosh #ranjaniraghavan #ashokkadaba #kannada #sandalwood #rowdysam #Rowdies #bengaluru #trendingreels #viralreels
ನೀರಿಗೆ ಇಳಿದ ಕಾರು ಕೊನೆಗೆ ಏನಾಯ್ತು?!? #offroad #xuv500 #mahindra #offroadking #trendingreels #viralreelsfb #viralreels #sandalwood #island
ನೀರಿನ ಮಧ್ಯ ಕಾರು ಗರನೆ ಗರ ಗರನೆ...! #xuv500 #mahindra #MahindraCars #offroad #drifting #adventure #trendingreels #viralreelsfb #visualmedia
ಮತ್ತೆ ಶುರು ಆಯ್ತಾ ಪುಂಡರ ಪುಂಡಾಟಗಳು?!? | Making Of Sathyam | Visual Media #satyam #santhosh #ranjaniraghavan #ashokkadaba #Rowdies #bengaluru #kannada #kfi #kfinews #SandalwoodNews #sandalwoodupdates #trendingvideo #viralvideo
ಸಿನಿಮಾಗಳಲ್ಲಿ ಈ ತರ ಫೈಟ್ ಮಾಡ್ತಾರಾ?!? | Sathyam | Part-2 | Visual Media #santhosh #satyam #ranjaniraghavan #ashokkadaba #fightsequence #makingvideo #kannada #newmovies2023 #Puttagowri #sandalwoodupdates #sandalwood #SandalwoodNews #viralvideo
ಸಿನಿಮಾಗಳಲ್ಲಿ ಈ ತರ ಫೈಟ್ ಮಾಡ್ತಾರಾ?!? #satyam #santhosh #ranjaniraghavan #ashokkadaba #makingvideo #fightsequence #trendingreels #viralvideo #viralreels
ಮೇಕಿಂಗ್ ವಿಡಿಯೋ ಆಫ್ ಸತ್ಯಂ...! | The Hidden Truth | Sathyam | Visual Media #satyam #ranjaniraghavan #santhosh #ashokkadaba #makingvideo #filmmaking #exclusive #trendingvideo #viralvideo #sandalwood #sandalwoodupdates
Fun Activities in Ruppi's Resort | Ruppi's Resort | Visual Media #uppi #upendra #funmode #vacationmode #bonfire #zipline #wavepool #resort #funactivities #funactivitiesforkids #adventureactivities #trendingvideo #viralvideo
Fun Activities in Ruppi's Resort...! #upendra #uppi #uppiboss #resort #activitiesforkids #activities #funactivities #funmode #vacationmode #trendingreels #viralreels
Ruppi's Resort ಬನ್ನಿ ಮನೆಮಂದಿಗೆ ಮನರಂಜನೆ...! #upendra #uppiboss #resort #vacationmode #funmode #fun #vacation #trendingreels #viralreels
ಉಪ್ಪಿಯ Ruppi's Resort ಬಗ್ಗೆ ಮನೆ ಮಂದಿ ಹಿಂಗ್ ಅಂದ್ರು...! | Ruppi's Resort | Visual Media #upendra #uppiboss #resort #ruppisresort #fun #vacationmode #vacation #funmood #trendingreels #viralvideo #holiday #holidaymood
Want your business to be the top-listed Media Company?