24/03/2024
Indian Railways: ಭಾರತೀಯ ರೈಲ್ವೆ ಇತಿಹಾಸದಲ್ಲಿ ರೈಲ್ವೆ ಚಾಲಕಿ/ಚಾಲಕರ ಯೋಗಕ್ಷೇಮದ ಕಡೆಗೆ ಗಮನಹರಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾ....
ನಿಮಗೆ ವಿವರಿಸಲೆಂದೇ ನಾವು ಇಲ್ಲಿದ್ದೇವೆ. ?
Indian Railways: ಭಾರತೀಯ ರೈಲ್ವೆ ಇತಿಹಾಸದಲ್ಲಿ ರೈಲ್ವೆ ಚಾಲಕಿ/ಚಾಲಕರ ಯೋಗಕ್ಷೇಮದ ಕಡೆಗೆ ಗಮನಹರಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾ....
ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್ವೊಂದಕ್ಕೆ ಉತ್ತರ ಹುಡುಕಲು ಜನ ಪರದಾಡುತ್ತಿದ್ದಾರೆ. ಸುರೇಶನ ಮನೆಯಲ್ಲಿ...
ಈ ಒಗಟಿಗೆ ಉತ್ತರ ಗೊತ್ತಿದ್ದರೆ ಕಾಮೆಂಟ್ ಮಾಡಿ. ನಿಮಗೆ ತಿಳಿದಿರುವ ಒಗಟುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಒಗಟಿನೊಂದಿಗೆ ಬಳಸಲು ನಿಮ್ಮ ಮಗುವಿನ ಚಿತ್ರವನ್ನೂ ಕಳಿಸಬಹುದು. ಇಂದಿನ ಒಗಟಿಗೆ ಸರಿ ಉತ್ತರ ನಾಳೆ ಸಂಜೆ 5 ಗಂಟೆಗೆ ಪ್ರಕಟವಾಗಲಿದೆ.
(ಈ ಒಗಟನ್ನು ಎಸ್ವಿ ಪರಮೇಶ್ವರ ಭಟ್ಟರ "ಕಣ್ಣಾಮುಚ್ಚಾಲೆ" ಸಂಗ್ರಹದಿಂದ ಆರಿಸಲಾಗಿದೆ)
#ಒಗಟುಗಳು
ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/Jh4zw0is843JspiyxJ8La2
👧🏻 ಪ್ರಶ್ನೆ: ಮೇಡಂ ನನ್ನ ಮಗಳು 8 ನೇ ತರಗತಿ. ಇನ್ನೇನು ಪರೀಕ್ಷೆಗಳು ಹತ್ತಿರದಲ್ಲಿವೆ. ಈ ಹಂತದಲ್ಲಿ ಅವಳು ಋತುಮತಿ ಆಗುವ ಲಕ್ಷಣಗಳು ಕಾಣಿಸುತ್ತಿವೆ. ನಮ್ಮ ಮನೆಯಲ್ಲಿ ಇಂಥ ವಿಚಾರಗಳನ್ನು ಮುಕ್ತವಾಗಿ ಮಾತನಾಡಲು ಆಗುವುದಿಲ್ಲ. ನಾನು ಅವಳಿಗೆ ಯಾವೆಲ್ಲ ವಿಷಯಗಳನ್ನು ತಿಳಿಸಿರಬೇಕು. ಇಂಥ ಸಂವಾದವನ್ನು ಹೇಗೆ ಆರಂಭಿಸಬಹುದು ತಿಳಿಯುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ಮಾಡಿ.
ಈ ತಾಯಿಯ ಪ್ರಶ್ನೆಗೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ Bhavya Vishwanath ಸುದೀರ್ಘ ಉತ್ತರ ಕೊಟ್ಟಿದ್ದಾರೆ. ಇದು ತಾಯಂದಿರಿಗೆ ಮಾತ್ರವೇ ಅಲ್ಲ, ಹೆಣ್ಮಕ್ಕಳ ಅಪ್ಪನಿಗೂ ಗೊತ್ತಿರಬೇಕು. ನೀವೂ ಓದಿ, ನಿಮ್ಮ ಆಪ್ತರಿಗೂ ಶೇರ್ ಮಾಡಿ.
Menstrual Cycle: ಮಗಳಲ್ಲಿ ಋತುಮತಿಯಾಗುವ ಲಕ್ಷಣ ಕಂಡುಬಂದರೆ ತಾಯಿಗೆ ಸಂಭ್ರಮದೊಂದಿಗೆ ಆತಂಕವೂ ಶುರುವಾಗುತ್ತೆ. ಚರ್ಚೆಯೇ ಕಷ್ಟ ಎನಿಸುವ ವಿಷಯ....
ಇಂದು ಗಾಂಧಿ ಪುಣ್ಯತಿಥಿ. ಕರ್ನಾಟಕದಲ್ಲಿರುವ ಕೆಲವು ಗಾಂಧಿ ಚಿತಾಭಸ್ಮ ಸ್ಮಾರಕಗಳ ಪರಿಚಯದೊಂದಿಗೆ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಬನ್ನಿ...
ವಿಡಿಯೊ ಲಿಂಕ್: https://youtu.be/GNIr2Xg2LHE
Sangamesh Menasinakai
ಜನವರಿ 30, 1948. ಶುಕ್ರವಾರ. ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. ದೇಶ-ಭಾಷೆ ಮೀರಿ ಬಹುತೇಕ ವಿಶ್ವವೇ ಬೆಚ್ಚಿಬಿದ್ದ ದಿನ. ಈ ದಿನದಂ....
#ಚಂಪಾ #ಚಂದ್ರಶೇಖರ್_ಪಾಟಿಲ್
ವಿಡಿಯೊ ಲಿಂಕ್: https://youtu.be/oSxh55hpj7s
ಧ್ವನಿ ಎತ್ತುವುದು ಕಲಿಸಿದ ಚಂಪಾ | ಪ್ರೊ ಚಂದ್ರಶೇಖರ ಪಾಟೀಲ ನೆನಪು | Life of Kannada Activist Chandrashekhar Patil
ಕನ್ನಡಪರ ಚಿಂತನೆ ಹಾಗೂ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು ಚಂಪಾ ಎಂದೇ ಹೆಸರುವಾಸಿಯಾದ ಪ್ರೊ ಚಂದ್ರಶೇಖರ ಪಾಟೀಲ. ಅವರೊಂದಿಗಿನ ಒಡನಾಟವನ್ನು ಪಾಡ್ಕಾಸ್ಟ್ ಮೂಲಕ ನೆನಪಿಸಿಕೊಂಡಿದ್ದಾರೆ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ.
Pro Chandrashekar Patil is well know for Kannada activism. In this podcast jounalist Sangamesh Menasinkayi remembers thoughts of Chama about Kannada Medium debate.
ವಿಡಿಯೊ ಲಿಂಕ್: https://youtu.be/oSxh55hpj7s
Sangamesh Menasinakai Kannadanaadi news page Kannada Sahitya - ಕನ್ನಡ ಸಾಹಿತ್ಯ Hubli
Video Link: https://youtu.be/W7ZerUi2wD8
Farmers succeed in retaining rainwater in Ranebennur
As many as 625 farmers of Hanumapura, Hanumapura Tanda, Chhatra and Chhatra Tanda in Ranebennur taluk, Haveri district in the state of Karnataka, India, have...
ನಟ ರಮೇಶ್ ಅರವಿಂದರ "100" ಸಿನಿಮಾ ನವೆಂಬರ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭ ಸಿನಿಮಾಯೆ ಅವರನ್ನು ಮಾತನಾಡಿಸಿದೆ. ಅವರ ಹೊಸ ಸಿನಿಮಾ ಸೇರಿದಂತೆ ಕನ್ನಡ ಚಿತ್ರರಂಗದ ಕುರಿತು, ಕನ್ನಡ ಚಲನಚಿತ್ರಗಳ ಬಗೆಗೆ ಒಳನೋಟ ಹರಿಸಿದ್ದಾರೆ. ಸಂಪೂರ್ಣ ಸಂದರ್ಶನ ಶೀಘ್ರವೇ ಸಿನಿಮಾಯೆಯಲ್ಲಿ.
ಸಿನಿಮಾಯೆ – ಇದು ಸಿನಿಮಾಸಕ್ತರು ರೂಪಿಸಿರುವ ಮೀಡಿಯಾ. ವಿಶ್ವ ಸಿನಿಮಾದಿಂದ ಹಿಡಿದು ಕನ್ನಡ ಸಿನಿಮಾದವರೆಗೆ, ಕಿರುಚಿತ್ರ, ಡಾಕ್ಯುಮೆಂಟರಿ, ಸಂವಾದ-ಸಂದರ್ಶನ,
ವಿಮರ್ಶೆ-ಪ್ರಶಂಸೆ ಎರಡೂ ಇಲ್ಲಿದೆ. ವೆಬ್ಸೈಟ್ನ ಲಿಂಕ್: https://cinemaye.com/
ಸಂಪರ್ಕಕ್ಕೆ ಇಮೇಲ್: [email protected]
ಸಿನಿಮಾಯೆ ಓದುಗರ ವಾಟ್ಸ್ಯಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://bit.ly/3FfH7Bm
ಘಲ್ಲುಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ: ಕರ್ನಾಟಕ ರಾಜ್ಯೋತ್ಸವ -ಮಕ್ಕಳ ದಿನಾಚರಣೆ ವಿಶೇಷ | ಜಾನಪದ ಗೀತೆ
ವಿಡಿಯೊ ಲಿಂಕ್: https://youtu.be/dHuH9ePRBiM
ಗಾಯನ: ವಿಸ್ಮಿತಾ ಎಸ್, 4ನೇ ತರಗತಿ, ಜ್ಞಾನೋದಯ ಶಾಲೆ, ಎನ್.ಆರ್.ಕಾಲೊನಿ, ಬೆಂಗಳೂರು ನಗರ
ಾಯನ: ವಿಸ್ಮಿತ ಎಸ್, 4ನೇ ತರಗತಿ, ಜ್ಞಾನೋದಯ ಶಾಲೆ, ಎನ್.ಆರ್.ಕಾಲೊನಿ, ಬೆಂಗಳೂರು ನಗರKarnataka Rajyotsava Spec...
Video Link: https://youtu.be/JsyN8j2Ig7Y
ಕನ್ನಡ ನಾಡು ಚಂದ: ಕರ್ನಾಟಕ ರಾಜ್ಯೋತ್ಸವ ವಿಶೇಷ ಮಕ್ಕಳ ಹಾಡು
ಗಾಯನ: ಹರಿಪ್ರೀತ ಗೋಪಾಲಕೃಷ್ಣ ನಾಯ್ಕ, 2ನೇ ತರಗತಿ, ಸರ್ಕಾರಿ ಶಾಲೆ, ಖೈರೆ, ಕುಮಟಾ ತಾಲ್ಲೂಕು
Sangamesh Menasinakai Katte Gururaj Guruganesh Bhat
---
* ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz
* ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k
* ನಮ್ಮ ಇಮೇಲ್: [email protected]
್ನಡ ನಾಡು ಚಂದ: ಕರ್ನಾಟಕ ರಾಜ್ಯೋತ್ಸವ-ಮಕ್ಕಳ ದಿನಾಚರಣೆ ವಿಶೇಷ ಮಕ್ಕಳ ಹಾಡುಹಾಡು: ಕನ್ನಡ ನಾಡು ಚಂದ, ಕನ್ನ.....
ನೆನಪು ಪುನೀತ | ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿ ಪ್ರಯಾಣ ಹೀಗಿತ್ತು.. Puneeth Rajkumar Cinema Journey
ವಿಡಿಯೊ ಲಿಂಕ್: https://youtu.be/CE4iL6v0HwU
ಕನ್ನಡ ಚಿತ್ರರಂಗದ ಪವರ್ ಎನಿಸಿದ್ದ ಪುನೀತ್ ರಾಜ್ಕುಮಾರ್ (45) ಇನ್ನಿಲ್ಲ. ಅಕ್ಟೋಬರ್ 29ರಂದು ಬೆಳಿಗ್ಗೆ 11ರ ಹೊತ್ತಿಗೆ ಜಿಮ್ ಮಾಡುವಾಗ ಕೆಳಗೆ ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಯಲಿಲ್ಲ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಬೆಳೆಸಿಕೊಂಡಿದ್ದು ಈ ಪ್ರತಿಭಾವಂತ ನಟನ ಸಿನಿ ಬದುಕು ಹೇಗಿತ್ತು? ಈ ಪಾಡ್ಕಾಸ್ಟ್ ಮೂಲಕ ವಿವರಿಸಲು ಯತ್ನಿಸಿದ್ದಾರೆ ಪತ್ರಕರ್ತ ಕಟ್ಟೆ ಗುರುರಾಜ್
Kannada Cinema Star Puneeth Rajkumar Died at the age of 45. Here is a glipse of his life journey. Seniour Journalist Katte Gururaj in this podcast narrates importance of Puneeth to Kannada Film Industry.
ಶಾಲೆಯ ಸಿಂಗಾರಕ್ಕೆ ಬ್ರಶ್ ಹಿಡಿದ ಸರಕಾರಿ ಶಿಕ್ಷಕರು | Teachers turn painters for govt schools. ವಿಡಿಯೊ ಲಿಂಕ್: https://youtu.be/OYJn60BzUzo
ಕೊಪ್ಪಳ ಜಿಲ್ಲೆಯ ಹತ್ತು ಸರಕಾರಿ ಶಿಕ್ಷಕರು 'ಕಲರವ ಶಿಕ್ಷಕರ ಸೇವಾ ಬಳಗ' ಎಂಬ ತಂಡದ ಮೂಲಕ 20 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳ ಕೊನೆಯ ರವಿವಾರ ತಾವು ಸ್ವಂತ ಹಣದಲ್ಲಿ ಬಣ್ಣ ಖರೀದಿಸಿ ತಾವೇ ಶ್ರಮದಾನ ಮಾಡುತ್ತಾರೆ. ಅಂದರೆ ತಾವೇ ಬಣ್ಣ ಬಳಿಯುತ್ತಾರೆ.
Teachers turn painters for govt schools
As the government lower primary schools are left without students from almost one and half year, they have become dusty enough everywhere. Seeing this apathy, 'Kalarava Shikshakara Seva Balaga' a team of 10 teachers is geared up to paint buildings of lower primary school in Koppal taluk. They are buying paint from their own pocket and painting the building on every last Sunday of the month. Their work is being appreciated by one and all in the region.
ವಿಡಿಯೊ ಲಿಂಕ್: https://youtu.be/OYJn60BzUzo
ೊಪ್ಪಳ ಜಿಲ್ಲೆಯ ಹತ್ತು ಸರಕಾರಿ ಶಿಕ್ಷಕರು 'ಕಲರವ ಶಿಕ್ಷಕರ ಸೇವಾ ಬಳಗ' ಎಂಬ ತಂಡದ ಮೂಲಕ 20 ಸರಕಾರಿ ಕಿರಿಯ ಪ್ರಾಥಮ.....
ಶಾಲೆಯ ಸಿಂಗಾರಕ್ಕೆ ಬ್ರಶ್ ಹಿಡಿದ ಸರಕಾರಿ ಶಿಕ್ಷಕರು | Teachers turn painters for govt schools. ವಿಡಿಯೊ ಲಿಂಕ್: https://youtu.be/OYJn60BzUzo
ಕೊಪ್ಪಳ ಜಿಲ್ಲೆಯ ಹತ್ತು ಸರಕಾರಿ ಶಿಕ್ಷಕರು 'ಕಲರವ ಶಿಕ್ಷಕರ ಸೇವಾ ಬಳಗ' ಎಂಬ ತಂಡದ ಮೂಲಕ 20 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳ ಕೊನೆಯ ರವಿವಾರ ತಾವು ಸ್ವಂತ ಹಣದಲ್ಲಿ ಬಣ್ಣ ಖರೀದಿಸಿ ತಾವೇ ಶ್ರಮದಾನ ಮಾಡುತ್ತಾರೆ. ಅಂದರೆ ತಾವೇ ಬಣ್ಣ ಬಳಿಯುತ್ತಾರೆ.
Teachers turn painters for govt schools
As the government lower primary schools are left without students from almost one and half year, they have become dusty enough everywhere. Seeing this apathy, 'Kalarava Shikshakara Seva Balaga' a team of 10 teachers is geared up to paint buildings of lower primary school in Koppal taluk. They are buying paint from their own pocket and painting the building on every last Sunday of the month. Their work is being appreciated by one and all in the region.
ವಿಡಿಯೊ ಲಿಂಕ್: https://youtu.be/OYJn60BzUzo
Sangamesh Menasinakai ಶ್ರೀ ಗವಿಮಠ ಕೊಪ್ಪಳ ಭಕ್ತವೃಂದ. Gangawati - KA-37 Jagadish Shettar Gangawati - KA-37 Koppal District Police Karnataka Education BC Nagesh
ಗಳಿಸಿದ ಹಣವನ್ನು ಉಳಿಸುವುದು, ಉಳಿಸಿದ ಹಣವನ್ನು ಬೆಳೆಸುವುದು ಜಾಣತನ. Importance of SB account in our life.
ವಿಡಿಯೊ ಲಿಂಕ್: https://youtu.be/K_c6aOxIv7c
ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k
ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz
ಕೊಟ್ಟೂರಿನ ಈ ಶಿಕ್ಷಕ ಹವ್ಯಾಸಿ ಪೌರ ಕಾರ್ಮಿಕ | Teacher turns amateur civic worker in Kottur
ವಿಡಿಯೊ ಲಿಂಕ್: https://youtu.be/uEgAa4sonKw
#ಪೌರ_ಕಾರ್ಮಿಕರು
ವಿಡಿಯೊ ಲಿಂಕ್: https://youtu.be/VxOdoY8dAIg
ಕನ್ನಡ ಭಕ್ತಿಗೀತೆಗಳು: ಪಾಂಡುರಂಗ ಪಂಡರಿನಾಥ, ನಾದಬ್ರಹ್ಮ ಸದ್ಗುರು ವಿಠಲ | Kannada Devotional Songs
ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಕಡಗೋಲ ತಾರೆನ್ನ ಚಿನ್ನ'. ವಿಡಿಯೊ ಲಿಂಕ್: https://youtu.be/xZcvPxgcO-c
ೇ ಗಾಯಕರು ಹಾಡಿದ ಒಲ್ಲನೋ ಕೃಷ್ಣ ಕೊಳ್ಳನೋ ಹಾಡಿನ ಲಿಂಕ್: https://youtu.be/dAGUEYYgNLkದಾಸರ ...
ವಿಡಿಯೊ ಲಿಂಕ್: https://youtu.be/xZcvPxgcO-c
ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಕಡಗೋಲ ತಾರೆನ್ನ ಚಿನ್ನ'.
ಕಲಾವಿದರ ಸಂಪರ್ಕಕ್ಕೆ 98800 54915
--
* ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz
* ವಾಟ್ಸ್ಯಾಪ್ ಮೂಲಕ ನಿಯಮಿತ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k
* ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN
ವಿಡಿಯೊ ಲಿಂಕ್: https://youtu.be/cBe3wam0Ouw
ಸಂಸತ್ತಿನಲ್ಲೇ ಆಸ್ಕರ್ ಫರ್ನಾಂಡಿಸ್ ಹಾಡಿದ್ದರು ತುಳು ಹಾಡು | Oscar Fernandes Sings Tulu Song in Parliament
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ತುಳು ಭಾಷೆಯ ಬಗ್ಗೆ ಅಪಾರ ಅಭಿಮಾನವಿತ್ತು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ರಾಜ್ಯಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದ್ದ ಆಸ್ಕರ್ ತಮ್ಮ ಭಾಷಣದ ನಡುವೆ ತುಳು ಹಾಡೊಂದನ್ನು ಹಾಡಿದ್ದರು. ಆ ಹಾಡು ಮತ್ತು ಆ ಹಾಡಿನ ಬಗ್ಗೆ ಅವರೇ ನೀಡಿದ್ದ ವ್ಯಾಖ್ಯಾನ ಇಲ್ಲಿದೆ.
Courtesy: Rajya Sabha TVಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ತುಳು ಭಾಷೆಯ ಬಗ್ಗೆ ಅಪಾರ ಅಭಿಮ....
Link: https://youtu.be/dAGUEYYgNLk
ಪುರಂದರ ದಾಸರ ದಾಸರ ಪದಗಳು: ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಒಲ್ಲನೋ ಕೃಷ್ಣ ಕೊಳ್ಳನೋ'
ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN
ಹಾವೇರಿ ಮೂಲದ ಶಂಕರ್ ಮತ್ತು ಚನ್ನಪ್ಪ ಮನೆಮನೆಗಳಿಗೆ ಭೇಟಿ ನೀಡಿ ದಾಸರ ಪದಗಳನ್ನು ಹಾಡುತ್ತಾರೆ. ಕುಂದಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಡುತ್ತಾ ತಿರುಗುತ್ತಿದ್ದ ಇವರ ಕಂಚಿನ ಕಂಠಕ್ಕೆ ಮನಸೋತ ಸಂಗೀತ ಪ್ರೇಮಿಗಳು ಇವರ ಹಾಡು ರೆಕಾರ್ಡ್ ಮಾಡಿಕೊಂಡರು. ದಾಸ ಸಾಹಿತ್ಯವನ್ನು ತಮ್ಮದೇ ಆದ ರೀತಿಯಲ್ಲಿ ಜೀವಂತವಾಗಿಡಲು ಯತ್ನಿಸುತ್ತಿರುವ ಇವರ ಪ್ರಯತ್ನ ಶ್ಲಾಘನೀಯ. ಕಲಾವಿದರ ಸಂಪರ್ಕಕ್ಕೆ: 98800 54915
Folk artists Shankar and Channappa visits various house of Karnataka, sings Dasara Padagalu. Through this they try to preserve Kannada Heritage in their own way. They hail from Haveri, now resides at Kundapura.
ಹಾಡಿನ ಪೂರ್ಣಪಠ್ಯ ಇಲ್ಲಿದೆ
ಒಲ್ಲನೋ ಕೃಷ್ಣ ಕೊಳ್ಳನೋ
ಎಲ್ಲ ವಸ್ತುಗಳಿದ್ದು ತುಳಸಿ ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ | ಪ |
ಸಿಂಧು ಗೋದಾವರಿ ಗಂಗೆ ಉದಕವಿದ್ದು
ಗಂಧ ಪರಿಮಳ ವಸ್ತುಗಳು ಇದ್ದು
ಚಂದುಳ್ಳ ಗಂಧ ಪಂಚಾಮೃತಗಳಿದ್ದು
ಬೃಂದಾವನದ ಶ್ರೀ ತುಳಸಿ ಇಲ್ಲದ ಪೂಜೆ | 1 |
ಕಮಲ ಮಲ್ಲಿಗೆ ಜಾಜಿ ಚಂಪಕವಿದ್ದು
ವಿಮಲ ಧೂಪ ದೀಪ ಕರ್ಪೂರವಿದ್ದು
ಅಮಿತ ಪಂಚಭಕ್ಷ್ಯ ಅಮೃತಾನ್ನಗಳಿದ್ದು
ಕಮಲನಾಭಗೆ ಪ್ರಿಯ ತುಳಸಿ ಇಲ್ಲದ ಪೂಜೆ | 2 |
ಪೂಜೆಯ ಮಾಡಿರೋ ಶ್ರೀ ತುಳಸಿ ದಳದ
ಮೂಜದೊಡೆಯ ಮುರಾರಿಯನ್ನಾ
ರಾಜಧಿರಾಜ ಜಯ ಮಂತ್ರಪುಷ್ಪಗಳಿಂದ
ರಾಜರಾಜ ನಮ್ಮ ಪುರಂದರ ವಿಠಲನು | 3 |
ಒಲ್ಲನೋ ಕೃಷ್ಣ ಕೊಳ್ಳನೋ
ಎಲ್ಲ ವಸ್ತುಗಳಿದ್ದು ತುಳಸಿ ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ
ಹುಡುಕು ಯುಟ್ಯೂಬ್ ಚಾನೆಲ್ ಪ್ಲೇಲಿಸ್ಟ್ಗಳು
ಸಂಪ್ರದಾಯದ ಹಾಡುಗಳು: https://bit.ly/2XbFVya
ಕಾನೂನು ವಿಚಾರ: https://bit.ly/3DAYZqm
ವಿಶ್ವ ವಿದ್ಯಮಾನ: https://bit.ly/3sMqus0
ಪಾಡ್ಕಾಸ್ಟ್: https://bit.ly/3y030kO
ಪಂಡಿತ್ ರವೀಂದ್ರ ಜಕಾತಿ ಅವರ ಹಾಡುಗಳ ಪ್ಲೇಲಿಸ್ಟ್: https://bit.ly/2UKYUi7
ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz
ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k
ನಮ್ಮ ಇಮೇಲ್: [email protected]
ಹಾವೇರಿ ಮೂಲದ ಶಂಕರ್ ಮತ್ತು ಚನ್ನಪ್ಪ ಮನೆಮನೆಗಳಿಗೆ ಭೇಟಿ ನೀಡಿ ದಾಸರ ಪದಗಳನ್ನು ಹಾಡುತ್ತಾರೆ. ಕುಂದಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಡುತ್ತಾ ತಿರುಗುತ್ತಿದ್ದ ಇವರ ಕಂಚಿನ ಕಂಠಕ್ಕೆ ಮನಸೋತ ಸಂಗೀತ ಪ್ರೇಮಿಗಳು ಇವರ ಹಾಡು ರೆಕಾರ್ಡ್ ಮಾಡಿ ಕಳಿಸಿಕೊಟ್ಟಿದ್ದಾರೆ.
Link: https://youtu.be/dAGUEYYgNLk
ಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzNಹಾವೇರಿ ಮೂಲದ ಶಂಕರ್ ಮತ್ತು ಚನ್ನಪ್ಪ ಮನೆಮನೆಗಳ...
ಕಾಗೆ ಮುಟ್ಟಿದ ನೀರು: ಪ್ರೊ ಪುರುಷೋತ್ತಮ ಬಿಳಿಮಲೆ ಅವರೊಂದಿಗೆ ಸಂವಾದ | ಜಾತಕಕ್ಕೆ ಸೆಡ್ಡು ಹೊಡೆದು ಗೆದ್ದ ಬದುಕು
ವಿಡಿಯೊ ಲಿಂಕ್: https://youtu.be/g1gK9D9fzMI
---
ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz
ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k
Bilimale Conversation Kannada Book ಪುಸ್ತಕ ಕೊಂಡು ಓದಿಪುಸ್ತಕದ ಹೆಸರು: ಕಾಗೆ ಮುಟ್ಟಿದ ನೀರು, ಲೇಖಕ: ಪ್ರೊ.ಪುರುಷೋತ್ತಮ ಬಿ...
ವಿಡಿಯೊ ಲಿಂಕ್: https://youtu.be/g1gK9D9fzMI
ಸಂವಾದ ಪ್ರಶ್ನೋತ್ತರದ ಸಮಯ ವಿವರ
1) 01:15 - ನಿಮ್ಮ ಆತ್ಮದ ತುಣುಕುಗಳಲ್ಲಿ ಈ ಕಾಗೆ ಮತ್ತು ನೀರು ಬಂದವು?
2) 04:45 - ಮೊದಲ ಅಧ್ಯಾಯದಲ್ಲೇ ನಿಮ್ಮ ಬದುಕು ಜಾತಕಕ್ಕೆ ಸೆಡ್ಡು ಹೊಡೆಯುತ್ತದೆ. ನಿಮ್ಮ ಜಾತಕದಲ್ಲಿ ವಿದ್ಯೆ ಇಲ್ಲ ಅಂತ ಹೇಳಿದ್ದರಿಂದಲೇ ನಿಮ್ಮಲ್ಲಿ ಛಲ ಮೂಡಿತಾ? ಅಥವಾ ಆ ಛಲ ನಿಮ್ಮ ತಾಯಿಯ ಬಳುವಳಿಯೇ?
3) 10:13 - ಇಡೀ ಒಂದು ರಾತ್ರಿ ಕಿರುತೊರೆಯ ಸಮೀಪ ಮರದ ಬುಡದಲ್ಲಿ ಗೊರಬೆಯೊಳಗೆ ಮುದುರಿಕೊಂಡು ಕುಳಿತಿರುತ್ತೀರಲ್ಲ ಆ ಘಟನೆಯನ್ನು ಮತ್ತೊಮ್ಮೆ ಕಟ್ಟಿಕೊಡಿ.
4) 22:23 - ತಮ್ಮ ಒಟ್ಟು ಆತ್ಮ ಚರಿತ್ರೆಯಲ್ಲಿ ಜಪಾನ್ ದೇಶಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಜಪಾನಿಯರ ಆತ್ಮೀಯತೆಯನ್ನು ಗಳಿಸಲು ಏನು ತಯಾರಿ ಮಾಡಿಕೊಂಡಿದ್ದಿರಿ?
5) 28:40 - ನಿಮ್ಮ ಆತ್ಮಚರಿತ್ರೆಯಲ್ಲಿ ಆತ್ಮಪ್ರಶಂಸೆ ಇಲ್ಲವೇ ಇಲ್ಲ. ಎಷ್ಟೋ ಕಡೆ ನಿಮ್ಮ ಕಾಲನ್ನು ನೀವೇ ಎಳೆದುಕೊಂಡಿದ್ದೀರಿ. ಸಂಕೋಚ ಸ್ವಭಾವದ ಅಂದಿನ ರೊಯ್ತನ ಬಗ್ಗೆ ಇಂದಿನ ಜಂಗಮ ವಿದ್ವಾಂಸನಿಗೆ ಆ ಸಮಚಿತ್ತ ಮೂಡಿದ್ದು ಹೇಗೆ?
6) 32:02 - ನಿಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ, ಜೆಎನ್ಯು ಕನ್ನಡ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ನಂತರ ಮತ್ತು ಈ ಆತ್ಮಚರಿತ್ರೆ ಪ್ರಕಟವಾದ ನಂತರ ತಮ್ಮ ನಿವೃತ್ತಿ ಬದುಕು ಹೇಗಿದೆ?
---
ಕಾಗೆ ಮುಟ್ಟಿದ ನೀರು: ಪ್ರೊ ಪುರುಷೋತ್ತಮ ಬಿಳಿಮಲೆ ಅವರೊಂದಿಗೆ ಸಂವಾದ | ಜಾತಕಕ್ಕೆ ಸೆಡ್ಡು ಹೊಡೆದು ಗೆದ್ದ ಬದುಕು
#ಪುರುಷೋತ್ತಮಬಿಳಿಮಲೆ #ಕಾಗೆಮುಟ್ಟಿದನೀರು
Purushottama Bilimale Sangamesh Menasinakai Akshatha Humchadakatte Giridhar Karkala Umapathy Dasappa Deepa Hiregutti Prajodayaprakashana Book Brahma Gubbachchi Sathish ಉಷಾ ಕಟ್ಟೆಮನೆ ಪುಸ್ತಕ ಲೋಕ Aharnishi
---
ಪುಸ್ತಕದ ಹೆಸರು: ಕಾಗೆ ಮುಟ್ಟಿದ ನೀರು, ಲೇಖಕ: ಪ್ರೊ.ಪುರುಷೋತ್ತಮ ಬಿಳಿಮಲೆ, ಅಹರ್ನಿಶಿ ಪ್ರಕಾಶನ, ಪುಟಗಳು 304, ಬೆಲೆ 300, ಸಂಪರ್ಕ: 94491 74662.
ಥಂಬ್ ಇಮೇಜ್ಗೆ ಬಳಸಿರುವ ಬಿಳಿಮಲೆ ಅವರ ಛಾಯಾಚಿತ್ರದ ಕೃಪೆ: Famous Tulu People ಫೇಸ್ಬುಕ್ ಪುಟ
ಈಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡಿದ ಕನ್ನಡ ಪುಸ್ತಕ ‘ಕಾಗೆ ಮುಟ್ಟಿದ ನೀರು’. ಜಾನಪದ ಸಂಶೋಧನೆಯಲ್ಲಿ ದೊಡ್ಡ ಸಾಧನೆ ಮಾಡಿರುವ ಖ್ಯಾತ ಸಾಹಿತಿ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ಈ ಆತ್ಮಚರಿತ್ರೆ ಎಂಥವರಲ್ಲೂ ಜೀವಿಸುವ, ಸಾಧಿಸುವ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವಷ್ಟು ಮನೋಜ್ಞವಾಗಿದೆ.
ವಿಡಿಯೊ ಲಿಂಕ್: https://youtu.be/g1gK9D9fzMI
ಹುಡುಕು ಯುಟ್ಯೂಬ್ ಚಾನೆಲ್ಗಾಗಿ ಪ್ರೊ.ಬಿಳಿಮಲೆ ಅವರನ್ನು ಸಂದರ್ಶಿಸಿದ್ದಾರೆ ಹುಬ್ಬಳ್ಳಿಯ ಪತ್ರಕರ್ತರಾದ ಸಂಗಮೇಶ ಮೆಣಸಿನಕಾಯಿ.
---
ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕಾಗೆ ಮುಟ್ಟಿದ ನೀರು ಪುಸ್ತಕದ ವಿಮರ್ಶೆಗಳ ಲಿಂಕ್
ಪ್ರಜಾವಾಣಿ | ಅರವಿಂದ ಚೊಕ್ಕಾಡಿ ಬರಹ: ಸಂಘರ್ಷಗಳ ಬದುಕಿನ ಸಂಜೆ ನೋಟ
ಲಿಂಕ್: https://www.prajavani.net/artculture/book-review/evening-view-of-conflicts-life-751803.html
ನಾನೂಗೌರಿ | ಪ್ರೊ.ಶಿವರಾಮಯ್ಯ ಬರಹ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ
ಲಿಂಕ್: https://naanugauri.com/book-review-autobiography-of-pro-purushottama-bilimale/
ವಾರ್ತಾ ಭಾರತಿ | ಡಾ.ಚಿನ್ನಸ್ವಾಮಿ ಎನ್ ಬರಹ: ಪುರುಷೋತ್ತಮ ಕಾರ್ಯೋತ್ತಮನಾದ ಯಶೋಗಾಥೆ
ಲಿಂಕ್: https://varthabharati.in/article/2021_01_24/276276
ಅವಧಿ | ಜಿ.ಎನ್.ಮೋಹನ್ ಬರಹ: ‘ಕಾಗೆ ಮುಟ್ಟಿದ ನೀರು’ ಎಂಬ ಕನ್ನಡಿಯಲ್ಲಿ ಕಂಡ ಪುರುಷೋತ್ತಮ ಬಿಳಿಮಲೆ
ಲಿಂಕ್: https://bit.ly/3lwLyQ3
---
ಹುಡುಕು ಯುಟ್ಯೂಬ್ ಚಾನೆಲ್ ಪ್ಲೇಲಿಸ್ಟ್ಗಳು
ಕಾನೂನು ವಿಚಾರ: https://bit.ly/3DAYZqm
ವಿಶ್ವ ವಿದ್ಯಮಾನ: https://bit.ly/3sMqus0
ಪಾಡ್ಕಾಸ್ಟ್: https://bit.ly/3y030kO
ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz
ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k
ನಮ್ಮ ಇಮೇಲ್: [email protected]
ಉಯಿಲು ಮಾಡಿಸುವುದು ಹೇಗೆ? How to make a will?
#ಉಯಿಲು #ವಿಲ್ #ಕಾನೂನು ಮಾಹಿತಿ
ವಿಡಿಯೊ ಲಿಂಕ್: https://youtu.be/4iRW6h2liP4
ಕೊರೋನ ತಂದಿಟ್ಟ ಸಂಕಷ್ಟದಿಂದಾಗಿ ಈಗ ಉಯಿಲು ಮಾಡಿಸುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಯಾರು ಉಯಿಲು ಮಾಡಿಸಬಹುದು? ಹೇಗೆ ಮಾಡಿಸಬೇಕು? ಉಯಿಲನ್ನು ನೋಂದಣಿ ಮಾಡಿಸುವುದು ಕಡ್ಡಾಯವೇ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಬೆಳಗಾವಿ ಜಿಲ್ಲೆ ಅಥಣಿಯ ನ್ಯಾಯವಾದಿ ಮತ್ತು ಮಾಹಿತಿ ಹಕ್ಕು ಕಾಯಿದೆ ಕಾರ್ಯಕರ್ತ ಭೀಮನಗೌಡ ಪರಗೊಂಡ...
After Covid-19 pandemic, many people are intending make a will on their properties. They are facing questions like who can make a will, how, is it mandatory to get it registered and so on. Bheemagouda Paragond.
ವಿಡಿಯೊ ಲಿಂಕ್: https://youtu.be/4iRW6h2liP4
ಅಫ್ಘಾನಿಸ್ತಾನ; ಅಮೆರಿಕ-ತಾಲಿಬಾನ್ ಸೋಲು ಗೆಲುವಿನ ಜೂಟಾಟ | America-Taliban relations has many curious turns
ವಿಡಿಯೊ ಲಿಂಕ್: https://youtu.be/a1kmLtBg_dA
#ಅಫ್ಘಾನಿಸ್ತಾನದ_ಇತಿಹಾಸ Vinay Srinivas Sumitra Patil Sangamesh Menasinakai Kishor Narayan
ಅಫ್ಘಾನಿಸ್ತಾನ ಸರಣಿ
ಭಾಗ 1- https://youtu.be/hi7liZMzbIg
ಭಾಗ 2- https://youtu.be/ElBqsgFegMs
ಭಾಗ 3- https://youtu.be/a1kmLtBg_dA
ಅಫ್ಘಾನಿಸ್ತಾನ ಈಗ ತಾಲಿಬಾನ್ ವಶಕ್ಕೆ ಬಂದಿದೆ. ಅಲ್ಲಿನ ಈವರೆಗಿನ ಬೆಳವಣಿಗೆಗೆ ಸಮಗ್ರ ಮಾಹಿತಿ, ಜನಸಾಮಾನ್ಯರ ಬದುಕು ಮತ್ತು ಭಾರತದ ಹಿತಾಸಕ್ತಿಯ ಮೆಲೆ ಆಗುವ ಪರಿಣಾಮಗಳ ಬಗ್ಗೆ ಇಣುಕು ನೋಟ ನೀಡುವ 'ಹುಡುಕು' 4 ಕಂತುಗಳ ಸರಣಿಯ 3ನೇ ಭಾಗ ಇಲ್ಲಿದೆ. ಕನ್ನಡ ದಿನಪತ್ರಿಕೆಗಳಲ್ಲಿ ನಿಯಮಿತವಾಗಿ ಜಿಯೊ ಪಾಲಿಟಿಕ್ಸ್ ಕುರಿತು ವಿಶ್ಲೇಷಣೆ ಬರೆಯುವ ಕಿಶೋರ್ ನಾರಾಯಣ್ ಈ ಸರಣಿಯಲ್ಲಿ ಮಾತನಾಡಿದ್ದಾರೆ.
ಒಮ್ಮೆ ತಾಲಿಬಾನ್ ಸೋಲಿಸಿ ಮತ್ತೊಮ್ಮೆ ಅವರಿಂದಲೇ ಸೋತಿರುವ ಅಮೆರಿಕ ಈವರೆಗೆ ತಾಲಿಬಾನ್ ಒಂದು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿಲ್ಲ. ಅಮೆರಿಕ ಮತ್ತು ತಾಲಿಬಾನ್ ನಡುವಣ ಸಂಬಂಧ ಸ್ವರೂಪವೇನು? ಭಾರತದ ಜಮ್ಮು ಮತ್ತು ಕಾಶ್ಮೀರದ ಮೇಲೆ ತಾಲಿಬಾನ್ ಗೆಲುವಿನ ಪರಿಣಾಮ ಏನಾಗಬಹುದು? ಈ ವಿಡಿಯೊದಲ್ಲಿದೆ ವಿವರ.
ಸಂಪನ್ಮೂಲ ವ್ಯಕ್ತಿ: ಕಿಶೋರ್ ನಾರಾಯಣ್, ಸಂದರ್ಶನ: ವಿನಯ್ ಹೆಬ್ಬೂರು.
Video Link: https://youtu.be/a1kmLtBg_dA
ಅಫ್ಘಾನಿಸ್ತಾನ; ಸಾಮ್ರಾಜ್ಯಗಳ ಸ್ಮಶಾನ | Afghanistan; Graveyard of Emperors | ಕಿಶೋರ್ ನಾರಾಯಣ್ ವಿಶ್ಲೇಷಣೆ
ವಿಡಿಯೊ ಲಿಂಕ್: https://youtu.be/hi7liZMzbIg
#ಅಫ್ಘಾನಿಸ್ತಾನದ_ಇತಿಹಾಸ Vinay Srinivas Kishor Narayan Sangamesh Menasinakai
ಅಫ್ಘಾನಿಸ್ತಾನ ಈಗ ತಾಲಿಬಾನ್ ವಶಕ್ಕೆ ಬಂದಿದೆ. ಅಲ್ಲಿನ ಈವರೆಗಿನ ಬೆಳವಣಿಗೆಗೆ ಸಮಗ್ರ ಮಾಹಿತಿ, ಜನಸಾಮಾನ್ಯರ ಬದುಕು ಮತ್ತು ಭಾರತದ ಹಿತಾಸಕ್ತಿಯ ಮೆಲೆ ಆಗುವ ಪರಿಣಾಮಗಳ ಬಗ್ಗೆ ಇಣುಕು ನೋಟ ನೀಡುವ 'ಹುಡುಕು' 4 ಕಂತುಗಳ ಸರಣಿ ಇಂದಿನಿಂದ ಆರಂಭ. ಕನ್ನಡ ದಿನಪತ್ರಿಕೆಗಳಲ್ಲಿ ನಿಯಮಿತವಾಗಿ ಜಿಯೊ ಪಾಲಿಟಿಕ್ಸ್ ಕುರಿತು ವಿಶ್ಲೇಷಣೆ ಬರೆಯುವ ಕಿಶೋರ್ ನಾರಾಯಣ್ ಈ ಸರಣಿಯಲ್ಲಿ ಮಾತನಾಡಿದ್ದಾರೆ.
ಅಫ್ಘಾನಿಸ್ತಾನವನ್ನು ಗೆಲ್ಲಬೇಕು ಎಂದು ಇತಿಹಾಸದಲ್ಲಿ ಅನೇಕ ಸಾಮ್ರಾಜ್ಯಗಳು ಹಾಗೂ ವರ್ತಮಾನದಲ್ಲಿ ಸೂಪರ್ ಪವರ್ಗಳು ಹಾತೊರೆದಿದ್ದೀಕೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ.
ಸಂಪನ್ಮೂಲ ವ್ಯಕ್ತಿ: ಕಿಶೋರ್ ನಾರಾಯಣ್, ಸಂದರ್ಶನ: ವಿನಯ್ ಹೆಬ್ಬೂರು.
Afghanistan is now in the hands of the Taliban. HUDUKU brings in depth analysis of Afghan developments in four episodes. Famous GeoPolitics expert KISHORE NARAYAN deep dives into the subject to explain the possible implications of this development. More stress to impact on India.
In the first video he explains why the emperors of the past and super powers of the present want to conquer Afghanistan.
Resource Person: Kishore Narayan, Interview by Vinay Hebbur
Afghanistan Video Link: https://youtu.be/hi7liZMzbIg
---
ಸಂಪ್ರದಾಯದ ಹಾಡುಗಳು: https://bit.ly/3lPfiJC
ದಾಸರ ಪದಗಳು: https://bit.ly/3rhAIzN
ರವೀಂದ್ರ ಜಕಾತಿ ಅವರ ಹಾಡುಗಳು: https://bit.ly/2UKYUi7
ಪಾಡ್ಕಾಸ್ಟ್: https://bit.ly/3y030kO
ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz
ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k
ನಮ್ಮ ಇಮೇಲ್: [email protected]
Be the first to know and let us send you an email when Huduku posts news and promotions. Your email address will not be used for any other purpose, and you can unsubscribe at any time.
Send a message to Huduku:
ಹೀಗಿದ್ದ ನೋಡಿ ನಮ್ಮ ದ್ರೋಣ: ವಿಶ್ವ ಆನೆ ದಿನದ ವಿಶೇಷ | ಮರೆಯಲಾಗದ ಆನೆ | DRONA- An Unforgottable Elephant #WorldElephantDay #DronaElephant #ವಿಶ್ವಆನೆದಿನ #ದ್ರೋಣ_ಆನೆ #Mysuru_Dasara ##Ambari #Elephant ಕನ್ನಡಿಗರಿಗೆ ಆನೆ ಎಂದಾಕ್ಷಣ ಕಣ್ಮುಂದೆ ಬರೋದು ಮೈಸೂರು ದಸರಾ. ಹಲವಾರು ವರ್ಷಗಳ ಕಾಲ ಅಂಬಾರಿ ಹೊತ್ತ ದ್ರೋಣ ಆನೆಯ ಗಾಂಭೀರ್ಯ ಎಂದಿಗೂ ಮರೆಯಲಾಗದು. ಎತ್ತರದ ಮೈಕಟ್ಟಿನ, ಈ ಬಲಶಾಲಿ ಆನೆಯನ್ನು ಮಗುವಿನಂತೆ ಪಳಗಿಸಿಕೊಟ್ಟಿದ್ದವರು ಮಾವುತ ಸೈಯದ್ ಅಹ್ಮದ್. ಇಂದು ಆನೆ ದ್ರೋಣ ಮತ್ತು ಅದರ ಮಾವುತ ಸೈಯದ್- ಇಬ್ಬರೂ ನಮ್ಮೊಡನೆ ಇಲ್ಲ. ಆದರೆ ಅವರಿಬ್ಬರ ಒಡನಾಟದ ಭಾವುಕ ನೆನಪು ಮಾತ್ರ ಕನ್ನಡಿಗರ ನೆನಪುಗಳಲ್ಲಿ ಬೆಚ್ಚಗಿದೆ. ಅಂಥ ನೆನಪುಗಳನ್ನು ನೇವರಿಸಲು ಯತ್ನಿಸಿದ್ದಾರೆ ಪತ್ರಕರ್ತ ಕಟ್ಟೆ ಗುರುರಾಜ್. An unforgotten elephant- Drona World famous Mysuru Dasara can't be imagined without the elephant. Drona, an elephant, has his own record of carrying 'Ambari' for 14 consecutive years. Let us recall his memory on account of World Elephant Day (Aug 12). ಪ್ರಾಣಿ ಪ್ರೀತಿಯ ನಮ್ಮ ಇನ್ನೆರೆಡು ವಿಡಿಯೊ ನೋಡಿ 1) ನಾಯಿಪಾಡಿಗೆ ಬಾಲೆಯರ ಸ್ಪಂದನ: https://youtu.be/mF6uIP4paCc 2) ಜನ್ಮದಿನಕ್ಕೆ ಜಿಂಕೆ ದತ್ತು ಪಡೆದ ಕಾಲೇಜು ಹುಡುಗ:
#MangalaGouriSong #KannadaTraditionalSongs #DevotionalSongs #ShravanaMangalavara ಇನ್ನಷ್ಟು ಸಂಪ್ರದಾಯದ ಹಾಡುಗಳು: https://bit.ly/3lPfiJC ಶ್ರಾವಣ ಮಾಸದ ಮಂಗಳವಾರ ಶ್ರೀ ಮಂಗಳಗೌರೀ ವ್ರತ ಆಚರಿಸುವುದು ವಾಡಿಕೆ. ಈ ವ್ರತದ ಆಚರಣೆಯಿಂದ ಮತ್ತು ಮಂಗಳಗೌರೀ ಹಾಡು ಕೇಳುವುದರಿಂದ ಸಂಸಾರದಲ್ಲಿ ನೆಮ್ಮದಿ ಲಭಿಸುತ್ತದೆ ಎಂಬ ನಂಬಿಕೆಯಿದೆ. ಈಶ್ವರನ ಮಡದಿ ಗೌರಿ ಅಥವಾ ಪಾರ್ವತಿ ದೇವಿಯು ಮಾಂಗಲ್ಯ ಭಾಗ್ಯ ಕರುಣಿಸುವ, ಗೆಳತಿಯಂತೆ-ಅಕ್ಕನಂತೆ ಹೆಣ್ಣುಮಕ್ಕಳ ಕಷ್ಟಪರಿಹರಿಸಿ ಕಾಪಾಡುವ ದೇವತೆಯೆಂಬುದು ನಾಡಿನಾದ್ಯಂತ ಇರುವ ನಂಬಿಕೆ. ಈಚಿನ ದಿನಗಳಲ್ಲಿ ಅಪರೂಪ ಎನಿಸಿರುವ, ಕನ್ನಡದ ಸಂಪ್ರದಾಯದ ಹಾಡುಗಳ ಅತಿಮುಖ್ಯ ಭಾಗವಾಗಿರುವ ಶ್ರೀ ಮಂಗಳಗೌರೀ ಹಾಡನ್ನು ಆಸ್ತಿಕರ ಅನುಕೂಲಕ್ಕಾಗಿ ಇಲ್ಲಿ ನೀಡಲಾಗಿದೆ. Mangala Gowri Festival is celebrated on Tuesday of Shraavana Masa. Which is considered as auspicious day for worshiping Goddess Gouri, wife of Lord Shiva. Goddess Gauri bless her devotees with calm mind and happy life. This is the popular belief in Karnataka. Thumb Image Courtesy: www.journeyinggoddess.wordpress.com ಸಾಹಿತ್ಯ: ಸಂಪ್ರದಾಯದ ಹಾಡುಗಳು. ಗಾಯನ: ಶ್ರೀಮತಿ ಬಿ.ಎನ್.ವೆಂಕಟಲಕ್ಷ್ಮೀ ಮತ್ತು ಶ್ರೀಮತಿ ಎಂ.ಆರ್.ಸುಧಾ, ದೊಡ್ಡಬಳ್ಳಾಪುರ ದಾಸರ ಪದಗ
ಭೀಮನ ಅಮಾವಾಸ್ಯೆ ವಿಶೇಷ: ದಿವಶೀ ಗೌರೀ ಹಾಡು | Divashi Gouri Song | ಸಂಪ್ರದಾಯದ ಹಾಡುಗಳು #BheemanaAmavasye #KannadaTraditionalSongs #DevotionalSongs #DivashiGowriHaadu ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN ಆಷಾಢ ಮಾಸದ ಅಮಾವಾಸ್ಯೆಯಂದು ಭೀಮನ ಅವಾವಾಸ್ಯೆ ಹಬ್ಬ ಆಚರಿಸುವುದು ವಾಡಿಕೆ. ಇದಕ್ಕೆ ದಿವಶೀ ಗೌರಿ ವ್ರತ ಎಂದೂ ಕರೆಯುತ್ತಾರೆ. ಹೆಣ್ಣು ಮಗಳೊಬ್ಬಳು ಪರಮೇಶ್ವರ-ಪಾರ್ವತಿಯ ದಯೆಯಿಂದ ತನ್ನ ಗಂಡನನ್ನು ಬದುಕಿಸಿಕೊಂಡ ದಿನ ಎಂದು ಆಸ್ತಿಕರು ನಂಬುತ್ತಾರೆ. ಈಶ್ವರ ಎಲ್ಲ ಹೆಣ್ಣುಮಕ್ಕಳ ಅಣ್ಣನಾಗಿ ಮಾಂಗಲ್ಯ ಭಾಗ್ಯ ಕಾಪಾಡುತ್ತಾನೆ ಎಂಬ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿಯೇ ಇದು ಅಣ್ಣ-ತಂಗಿ ಹಬ್ಬವೆಂದೂ ಜನಜನಿತವಾಗಿದೆ. ಕರ್ನಾಟಕದ ಕೆಲ ಭಾಗಗಳಲ್ಲಿ ಪತಿಪತ್ನಿಯರು ಅನ್ಯೋನ್ಯದಿಂದ ನಡೆದುಕೊಳ್ಳುವ ಹಬ್ಬವಾಗಿಯೂ ಇದರ ಆಚರಣೆಯಿದೆ. ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k ಪಂಡಿತ್ ರವೀಂದ್ರ ಜಕಾತಿ ಅವರ ಹಾಡುಗಳ ಪ್ಲೇ
#WorldCatDay #InternationalCatDay #ವಿಶ್ವಬೆಕ್ಕುದಿನ #ಬೆಕ್ಕು ಪ್ರತಿವರ್ಷ ಆಗಸ್ಟ್ 8ರಂದು ಅಂತಾರಾಷ್ಟ್ರೀಯ ಬೆಕ್ಕು ದಿನ ಆಚರಿಸಲಾಗುತ್ತದೆ. ಈ ದಿನದ ಪ್ರಯುಕ್ತ ನಾವು ನಿಮಗೆ ಒಬ್ಬ ಬೆಕ್ಕು ಬಾಂಧವ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ರಂಗನಾಥ ಜೋಶಿ (ಪುಟ್ಟಣ್ಣ) ಅವರನ್ನು ಪರಿಚಯಿಸುತ್ತಿದ್ದೇವೆ. ಪುಟ್ಟಣ್ಣನವರಿಗೆ ಮಾತ್ರ ಬೆಕ್ಕೇ ಬಂಧು-ಬಳಗ ಇದ್ದಂತೆ. ಇವರು ಒಂದಲ್ಲ ಎರಡಲ್ಲ ಸುಮಾರು ಇಪ್ಪತ್ತೈದು ಬೆಕ್ಕುಗಳನ್ನು ಸಾಕಿದ್ದಾರೆ. ತಮ್ಮ ಕೃಷಿ ಕಾಯಕದ ಜೊತೆಗೆ ಈ ಬೆಕ್ಕುಗಳ ಸಾಕುವಿಕೆ ಅವರ ಪ್ರೀತಿಯ ಹವ್ಯಾಸ. ಬೆಕ್ಕುಗಳೊಂದಿಗಿನ ನಿಮ್ಮ ಒಡನಾಟದ ಅನುಭವಗಳನ್ನು ಕಾಮೆಂಟ್ ಮಾಡಿ, ಹಂಚಿಕೊಳ್ಳಿ. Aug 8 is International Cat Day. It was launched by International Fund for Animal Welfare from 2002. However Ranganathachar Joshi alias Puttanna, a farmer in Jakkali village, Gadag district, has been keeping about 25 cats from over a decade. ನಮ್ಮ ಇಮೇಲ್: [email protected] ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k ಪಂಡಿತ್ ರವೀಂದ್ರ ಜಕಾತಿ
ರಚನೆ: ಬಸವಣ್ಣನವರು, ಗಾಯನ: ಪಂಡಿತ್ ರವೀಂದ್ರ ಜಕಾತಿ, VACHANA FOR BASAVANNA, ARTIST: PANDIT RAVINDRA JAKATI ಬಸವಣ್ಣನವರ ವಚನದ ಪೂರ್ಣ ಪಾಠ ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿತನದ ಕೇಡು ಮನದ ಕೋಪ ತನ್ನ ಅರಿವಿನ ಕೇಡು ಮನೆಯೊಳಗಣ ಕಿಚ್ಚು ತನ್ನ ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವ
ರಚನೆ: ಶ್ರೀಪುರಂದರದಾಸರು, ಸಂಯೋಜನೆ ಮತ್ತು ಗಾಯನ: ಎಂ.ಜಿ.ರಾಜಲಕ್ಷ್ಮೀರಾವ್, ರಾಗ: ಆನಂದಭೈರವಿ | Lyrics: Sri Pudandra Dasaru, Singing & Composition: M.G.Rajalakshmi Rao ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN ಪಂಡಿತ್ ರವೀಂದ್ರ ಜಕಾತಿ ಅವರ ಹಾಡುಗಳ ಪ್ಲೇಲಿಸ್ಟ್: https://bit.ly/2UKYUi7 ಪಾಡ್ಕಾಸ್ಟ್ ಪ್ಲೇಲಿಸ್ಟ್: https://bit.ly/3y030kO ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k --- ಹಾಡಿನ ಪೂರ್ಣ ಪಠ್ಯ (ಇಂಗ್ಲಿಷ್ನಲ್ಲಿಯೂ ಇದೆ) ಶ್ರೀಪುರಂದರದಾಸರ ಕೀರ್ತನೆಗಳು: ವೀರ ಹನುಮ ಬಹು ಪರಾಕ್ರಮ | Veera Hanuma Bahu Paraakrama ವೀರ ಹನುಮ ಬಹು ಪರಾಕ್ರಮ ||ಪ|| ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ|| Veera hanuma bahu paraakramaa || pa || Sujnaanavittu paalisenna jeevarottamaa || ರಾಮ ದೂತನೆನಿಸಿಕೊಂಡ್ಯೋ ನೀ ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ ಜಾನಕಿಗೆ ಉಂಗುರವಿತ್ತು ಜಗತಿಗೆಲ್ಲ ಹರ್ಷವಿತ್ತು ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ Raama dootanenisikondyo nee raakshasara vanavanella kittu bande nee | Jaanakige mudre ittu jagatigella harushavit
#Vijayapura #FullMoonDay #ವಿಜಯಪುರ #ಬೆಳದಿಂಗಳು ಚಂದಿರನ ಅಂಗಳದಿ ಕಳೆದರೊಂದು ರಾತ್ರಿಯ ಗುಮ್ಮಟ ನಾಡು ವಿಜಯಪುರದಲ್ಲಿ ಸುಮಾರು 50 ಜನ ಈ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿದರು. ಕೆರೆ ಅಂಗಳದಲ್ಲಿ ಕ್ಯಾಂಪ್ ಮಾಡಿದ್ದ ಈ ತಂಡದಲ್ಲಿ ವೈದ್ಯರು, ಎಂಜಿನಿಯರ್ಗಳು, ವಿಜ್ಞಾನಿಗಳು, ಉಪನ್ಯಾಸಕರು...ಹೀಗೆ ವಿವಿಧ ವೃತ್ತಿಯವರು ಸೇರಿದ್ದರು. ಹಾಲು ಚೆಲ್ಲಿದಂಥ ಬೆಳದಿಂಗಳಲ್ಲಿ, ತಂಪಾದ ಗಾಳಿಯಲ್ಲಿ ಕೈಗೊಂಡರೆ ಹೇಗಿರುತ್ತೆ? ಅದೊಂದು ಶಬ್ದಗಳಲ್ಲಿ ವರ್ಣಿಸಲಾಗದ ದಿವ್ಯ ಅನುಭವ. ಬೆಳಗ್ಗೆ ಐದು ಗಂಟೆಗೆ ಎದ್ದು ಆ ಕೆರೆಯ ಅಂಗಳದಲ್ಲಿ ಅದೇ ಬೆಳದಿಂಗಳೊಂದಿಗೆ ಚೆಲ್ಲಾಟವಾಡುತ್ತ ವಾಕ್ ಮಾಡುವ ಗಳಿಗೆಯನ್ನು ಅನುಭವಿಸಿದಾಗಲೇ ಅದು ಅನುಭಾವವಾಗುತ್ತೆ ಎಂಬುದನ್ನು ಅನುಭವಿಸಿಯೇ ಅರಿತರು. They spent a night under moon light Camping culture, which is a way to go close to the nature, is still a rare in India, particularly in North Karnataka. Many think that camping in tents can be done only at tourist places. However, about 50 people, from various professions, in Vijayapura district have disproved by staying at nearby Bhutanal lake on the day of Guru Poornima. ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮ
ಮಳೆಗೂ ನಮ್ಮ ಗ್ರಾಮೀಣ ಬದುಕಿಗೂ ಬಿಡಿಸಲಾರದ ನಂಟು. ಇತ್ತೀಚೆಗೆ ಹಿರಿಯ ಸಾಹಿತಿ-ಹೋರಾಟಗಾರ #ಡಾ_ವಡ್ಡಗೆರೆ_ನಾಗರಾಜಯ್ಯ ಅವರು ಹಾಕಿದ್ದ ಫೇಸ್ಬುಕ್ ಪೋಸ್ಟ್ ಕನ್ನಡದ ಮನಸ್ಸುಗಳಲ್ಲಿ #ಮಳೆ ನೆನಪು ನೇವರಿಸಿತ್ತು. ವಡ್ಡಗೆರೆಯವರ ಈ ಪೋಸ್ಟನ್ನು ಗಮನಿಸಿ, ನಮ್ಮ ಸಂಸ್ಕೃತಿ ಚಿಂತಕರಾದ #ರಹಮತ್_ತರಿಕೆರೆ ಮಳೆಗಾದೆಗಳ ಆಲೋಚನೆಗೆ ಆನ್ಲೈನ್ ವೇದಿಕೆಯಲ್ಲೇ ಚಾಲನೆ ನೀಡಿದರು. ಶುರುವಾಯ್ತು ನೋಡಿ ಮಳಗಾದೆಗಳ ಸುರಿಮಳೆ, ಇನ್ನೂರಕ್ಕೂ ಹೆಚ್ಚು ಕನ್ನಡಿಗರು ಐದು ನೂರಕ್ಕೂ ಹೆಚ್ಚು ಗಾದೆಮಾತುಗಳನ್ನು ಕಮೆಂಟ್ ಮಾಡಿದರು. ಅಬ್ಬಬ್ಬ ಅದೆಷ್ಟು ಗಾದೆಗಳು, ಒಗಟುಗಳು, ನಾಣ್ಣುಡಿಗಳು! ಅದೇನು ಶಬ್ದ ಭಂಡಾರ!! ಮಳೆ ಅಂದ್ರೆ ನಮ್ಮ ಜನಕ್ಕೆ ಅದೆಷ್ಟು ಖುಷಿ, ಮೋಹ. ನಿಮ್ಮ ಬಳಿಯೂ ಇಂಥ ಮಳೆಗಾದೆಮಾತುಗಳು, ನಾಣ್ಣುಡಿಗಳಿದ್ದರೆ ಈ ವಿಡಿಯೊ ಕೆಳಗಿರುವ ಕಮೆಂಟ್ ಬಾಕ್ಸ್ನಲ್ಲಿ ಹಾಕಿ. ನೀವು ಮಳೆಯ ಫೋಟೊ-ವಿಡಿಯೊ ತೆಗೆದಿದ್ದರೆ, ಮಳೆಯಲ್ಲಿ ಆಟ ಆಡಿದ, ಪ್ರವಾಸ ಮಾಡಿದ ಫೋಟೊ-ವಿಡಿಯೊಗಳಿದ್ದರೆ ನಮ್ಮೊಡನೆ ಹಂಚಿಕೊಳ್ಳಿ. ಮಳೆ ಹಾಡು, ಗಾದೆ ಮಾತುಗಳನ್
ಅಭಿನಯ ಶಾರದೆ ಜಯಂತಿ ನೆನಪು ಹತ್ತಾರು ಮನೋಜ್ಞ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದ ಜಯಂತಿ ಅವರನ್ನು ಅಭಿನಯ ಶಾರದೆ ಎಂದು ಜನರ ಸುಮ್ಮನೆ ಕರೆಯಲಿಲ್ಲ. ಜಯಂತಿ ಬದುಕಿನ ವಿಶಿಷ್ಟ ಪುಟದ ಆಪ್ತ ನೆನಪಿನ ಹಾಳೆಯೊಂದು ಇಲ್ಲಿದೆ. ಈ ಪಾಡ್ಕಾಸ್ಟ್ನಲ್ಲಿ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಜಯಂತಿ ಅವರ ಒಡನಾಟವನ್ನು ಸ್ಮರಿಸಿದ್ದಾರೆ. Jayanthi had hugged me like mother Jayanthi, an versatile actor of Kannada, Hindi, Marathi, Telugu, Tamil and Malayalam films, was like a Goddess Sharada in the acting. She was fondly called as 'Abhinaya Sharade' by the people. Having honored with President of India's award in her second Kannada movie 'Chandavalliya Thota', she has credit of sharing screen with Prithviraj Kapoor, Dr Rajkumar, N T Rama Rao, Gemini Ganesan, M G Ramachandran, Shammi Kapoor and other Indian cinema icons. Wih her charming acting, she made male-oriented industry to focus on women's feelings and sentiments. ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k ವಿದ್ಯಮಾನ ಪಾಡ್ಕಾಸ್ಟ್: https://bit.ly/3y030kO ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN ವಚನಗಳ ಪ್ಲೇಲಿಸ್ಟ್: https://bit.ly/2TsO3sm
#ಗುರುರಾಘವೇಂದ್ರ_ಕರುಣಿಸು | #Guru_Raghvendra_Karunisu: #ದಾಸರ_ಪದಗಳು ರಚನೆ: #ಕಾರ್ಪರ_ನರಹರಿದಾಸರು, ಗಾಯನ & ಸಂಯೋಜನೆ: ಎಂ.ಜಿ.ರಾಜಲಕ್ಷ್ಮೀ ರಾವ್, ರಾಗ: ಸಿಂಧು ಭೈರವಿ. Lyrics: Karpara Narahari Dasaru, Song & Composition: M.G.Rajalakshmi Rao ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN ಹಾಡಿನ ಪೂರ್ಣ ಪಠ್ಯ ಗುರು ರಾಘವೇಂದ್ರ ಕರುಣಿಸು ತವಚರಣ ಸ್ಮರಣೆಯ | ಶರಣು ಜನಕೆ ಸುರತರುವೆಂದೆನಿಸುತ ವರಮಂತ್ರಾಲಯ ಪುರದಿ ಮೆರೆವ ಶ್ರೀಮದಾನಂದತೀರ್ಥರ ಮತಸಿಂಧುವಿಗೆ ಪೂರ್ಣಚಂದ್ರರೆನಿಸಿದ ಸುಧೀಂದ್ರ ಕರೋದ್ಭವ | 1 | ಧರೆಯೊಳು ಶರಣರ ಪೊರೆವ ಕಾರ್ಪರ ನರಹರಿಯ ಒಲಿಸಿರುವ ಪರಿಮಳಾಚಾರ್ಯ ಶ್ರೀ ಗುರುರಾಘವೇಂದ್ರ ಕರುಣಿಸು | 2 | --- ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k --- ವಿದ್ಯಮಾನ ಪಾಡ್ಕಾಸ್ಟ್: https://bit.ly/3y030kO ಪಂಡಿತ್ ರವೀಂದ್ರ ಜಕಾತಿ ಅವರ ಹಾಡುಗಳ ಪ್ಲೇಲಿಸ್ಟ್: https://bit.ly/2UKYUi7
#ಶಿರಡಿ_ಸಾಯಿಬಾಬಾ #ಗುರುಪೌರ್ಣಿಮೆ ಹಾಡು: #Guru_Purnima Song of #Shiradi_Sai_Baba ರಚನೆ ಮತ್ತು ಗಾಯನ: ರವೀಂದ್ರ ಜಕಾತಿ, ರಾಗ: ಭೂಪ, ತಾಳ: ದಾದರಾ. Lyrics and Song by Ravindra Jakati. ತಬಲಾ: ನಾಗರಾಜ ಕಡ್ಲಾಸ್ಕರ, ಹಾರ್ಮೋನಿಯಂ: ವಿಜಯಕುಮಾರ ಅರ್ಕಸಾಲಿ ರವೀಂದ್ರ ಜಕಾತಿ ಅವರ ಇನ್ನಷ್ಟು ಹಾಡುಗಳನ್ನು ಕೇಳಲು ಪ್ಲೇಲಿಸ್ಟ್ ಲಿಂಕ್: https://bit.ly/2UKYUi7 ಹಾಡಿನ ಪೂರ್ಣ ಪಠ್ಯ ಗುರುಪೌರ್ಣಿಮೆ ಬಂತು ಬನ್ನಿರೆಲ್ಲರು ಬಾಬಾರ ನಾವು ನೆನೆಯೋಣ ಸಾಯಿಬಾಬಾರ ಸ್ಮರಿಸೋಣ | ತಳಿರು ತೋರಣ ಕಟ್ಟೋಣ ಭಕ್ತಿಲಿ ಪೂಜೆಯ ಮಾಡೋಣ ಗುರುವಿನ ಪಾದಕ್ಕೆ ಹಣೆ ಹಚ್ಚೋಣ ಸಂಭ್ರಮದಿಂದ ಕುಣಿಯೋಣ | 1 | ಮಹಾಯೋಗಿ ಮಹಿಮಾಪುರುಷ ಬಾಬಾರ ದರ್ಶನ ಹರುಷ ಎಲ್ಲರಿಗೂ ನೀಡುವರು ಸಂತೋಷ ಆಗಿ ಹರಿವರು ದಿವ್ಯ ಪರುಷ | 2 | ಭಕ್ತಿಯಿಂದ ಕರೆದರೆ ಓ ಎನ್ನುವರು ಇದ್ದಲ್ಲೇ ದರ್ಶನ ಕೊಡುವರು ಕಿತ್ತೂರು ಗುಡಿಯಲ್ಲಿ ನೆಲೆಸಿಹರು ಕಲ್ಪವೃಕ್ಷವು ಆಗಿಹರು | 3 | ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್
ಜಗನ್ಮೋಹನೇ ಕೃಷ್ಣ, ಜಗವನು ಪಾಲಿಪನೇ ಗೋಪಾಲ ಕೃಷ್ಣ. ರಚನೆ: ಶ್ರೀ ಪುರಂದರ ದಾಸರು, ಗಾಯನ: ಸುಶ್ರಾವ್ಯ, ಬಳ್ಳಾರಿ, ರಾಗ: ಷಣ್ಮುಖಪ್ರಿಯ, ತಾಳ: ಆದಿತಾಳ ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN ವಚನಗಳ ಪ್ಲೇಲಿಸ್ಟ್: https://bit.ly/2TsO3sm ಹುಡುಕು ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. https://bit.ly/2W1nnQz ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್. https://bit.ly/3wVZw1k ವಿದ್ಯಮಾನ ಪಾಡ್ಕಾಸ್ಟ್: https://bit.ly/3y030kO --- ಹಾಡಿನ ಪೂರ್ಣ ಪಠ್ಯ ಜಗನ್ಮೋಹನೇ ಕೃಷ್ಣ ಜಗವನು ಪಾಲಿಪನೇ ಗೋಪಾಲ ಕೃಷ್ಣ ಒಬ್ಬಳ ಬಸಿರಿಂದಲಿ ಬಂದೇ ಮತ್ತೊಬ್ಬಳ ಕೈಯಲಿ ನೀ ಬೆಳೆದೆ ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ ತಬ್ಬಿಬ್ಬಾಟವ ಎಲ್ಲಿ ಕಲಿತೆಯೋ ರಂಗ |1| ಲೋಕದೊಳಗೆ ನೀ ಶಿಶುವಾಗಿ ಮೂರ್ಲೋಕವನ್ನೆಲ್ಲವ ಬಾಯಲಿ ತೋರಿದೆ ಆಕಳ ಕಾಯುವ ಚಿಣ್ಣನೆಂದೆನಿಸಿದೆ ಈ ಕುಟಿಲವನ್ನೆಲ್ಲ ಎಲ್ಲಿ ಕಲಿತೆಯೋ ರಂಗ |2| ಎಂದೆಂದಿಗೂ ಗುಣಗಳ ಪೊಗಳುವೆ ಇಂದ್ರಾದಿಗಳಿಗೂ ಅಳವಲ್ಲ.... ಮಂದರೋದ್ಧಾರನೆ ಪುರಂದರ ವಿಠಲನೆ ಒಂದೊಂದಾಟವ ಎಲ್ಲಿ ಕಲಿತೆಯೋ ರಂಗ |3|
#Kannada_Explainer: ರಷ್ಯಾ ಉಕ್ರೇನ್ ಗಡಿ ಸಂಘರ್ಷ | #russia_ukraine Border Dispute ಉಕ್ರೇನ್ ಮತ್ತು ರಷ್ಯಾ ಮಧ್ಯದ ಸಂಘರ್ಷ ಆಗಾಗ ಸುದ್ದಿ ಆಗ್ತಾನೇ ಇರುತ್ತೆ. ವಿಶ್ವದ ದೊಡ್ಡ ಶಕ್ತಿ ಆಗಿರೋ ರಷ್ಯಾ ಅದೇಕೆ ಪಕ್ಕದ ಉಕ್ರೇನ್ ಜೊತೆಗೆ ಮುನಿಸಿಕೊಂಡಿದೆ? ಒಂದಾನೊಂದು ಕಾಲದಲ್ಲಿ ರಷ್ಯಾ ಒಕ್ಕೂಟದ ಭಾಗವೇ ಆಗಿದ್ದ ಉಕ್ರೇನ್ಗೆ ಅದೇಕೆ ರಷ್ಯಾ ಜೊತೆಗೆ ಹೊಂದಾಣಿಕೆ ಕುದುರ್ತಾ ಇಲ್ಲ? ಅಕ್ಕಪಕ್ಕದಲ್ಲೇ ಇರೋ ಈ ಎರಡೂ ದೇಶಗಳ ಗಲಾಟೆ ಇನ್ನೂ ಅದೆಷ್ಟು ವರ್ಷ ಮುಂದುವರಿಯುತ್ತೆ? ರಷ್ಯಾ-ಉಕ್ರೇನ್ ಜಗಳ ಮಾಡಿಕೊಳ್ತಿದ್ರೆ ವಿಶ್ವದ ಹಾಲಿ ದೊಡ್ಡಣ್ಣ ಅಮೆರಿಕ ಮತ್ತು ಭಾವಿ ದೊಡ್ಡಣ್ಣ ಚೀನಾ ಸುಮ್ಮನಿರೋದು ಏಕೆ? ವಿಶ್ವದ 3ನೇ ಮಹಾಯುದ್ಧಕ್ಕೆ ಇದು ಕಾರಣವಾಗಲ್ಲದೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಪಾಡ್ಕಾಸ್ಟ್ನಲ್ಲಿದೆ. Kannada explainer #podcast on Russia Ukraine border dispute
ನನ್ನ ಅಪ್ಪ ಮಾತ್ರ ಅಂಗಳದ ಮಳೆ ಕಾಣುತ್ತಾ ತನ್ನ ಬಾಲ್ಯಕ್ಕೆ ಹೋಗುತ್ತಾನೆ, ಅಜ್ಜನ ಹಾಗೆ. ನಾನು ಮಾತ್ರ ವರ್ತಮಾನದ ಬಿಸಿಲಿನಲ್ಲಿ ಬೇಯುತ್ತಿರುತ್ತೇನೆ ಎನ್ನುವ ಈ ತಲೆಮಾರಿನ ಮಕ್ಕಳ ಮನದ ಮಾತಿಗೆ ದನಿಯಾಗಿದ್ದಾರೆ ಪುಟಾಣಿಗಳು. ಅಪ್ಪನಿಗೆ ಸಿಕ್ಕ ಮಳೆಗಾಲದ ಸುಖ ನಮಗೇಕೆ ಸಿಗುತ್ತಿಲ್ಲ ಎನ್ನುವ ಈ ಮಕ್ಕಳ ಪ್ರಶ್ನೆ ಎಲ್ಲ ಊರು, ಎಲ್ಲ ಮನೆಗಳಲ್ಲಿರುವ ಮಕ್ಕಳದೂ ಹೌದಲ್ಲವೇ? ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಮಳೆ ದೃಶ್ಯಗಳೊಂದಿಗೆ ಎಳೆ ಕಂಠದ ಆಪ್ತದನಿಯಲ್ಲಿ ಮೂಡಿಬಂದಿರುವ ಮಕ್ಕಳ ಮನಸ್ಸಿನ ಮಳೆ ಲಹರಿಯಿದು. ಧ್ವನಿ: ಮಿತ್ರವಿಂದೆ ನಾವಡ (ಸಾಲಿಗ್ರಾಮ) ಮತ್ತು ಡಿ.ಜಿ.ಹೃಷಿಕೇಶ (ದೊಡ್ಡಬಳ್ಳಾಪುರ), ಕವರ್ ಇಮೇಜ್: ಡಿ.ಜಿ.ಮಲ್ಲಿಕಾರ್ಜುನ (ಶಿಡ್ಲಘಟ್ಟ) Memories of rainy season Children are often curious about rainy seson memories of their father. They question why are they losing their happy moments during rain season. In this video, you can also see rain videos of Malnad, Coastal and south interior Karnataka. Children think about their elders and share their innocent views. Voice: Mitravinde Navada (Saligrama) & D.G.Hrushikesha (Doddaballapura), Cover Image: D.G.Mallikarjuna (Shidlaghatta) ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್
ತ್ಯಾಗದ ಹಬ್ಬ ಬಕ್ರೀದ್ | Bakrid is synonym for sacrifice: ಕವಯಿತ್ರಿ ಮೆಹರ್ ಅಫ್ರೋಝ್ ಉಪನ್ಯಾಸ ತ್ಯಾಗ-ಬಲಿದಾನಕ್ಕೆ ಅನ್ವರ್ಥಕವಾಗಿದೆ ಬಕ್ರೀದ್ ಹಬ್ಬ. ದೇವರಿಗಾಗಿ ತಮ್ಮ ಮಗ ಇಸ್ಮಾಯಿಲ್ನನ್ನೇ ಬಲಿದಾನ ಮಾಡಲು ಮುಂದಾದ ಪ್ರವಾದಿ ಇಬ್ರಾಹಿಮರ ಗೌರವಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಬಕ್ರೀದ್ನ ಔಚಿತ್ಯ, ಪ್ರಾಮುಖ್ಯತೆ ಬಗ್ಗೆ 'ಹುಡುಕು' ವೀಕ್ಷಕರಿಗೆ ತಿಳಿಸಿಕೊಟ್ಟಿದ್ದಾರೆ ಧಾರವಾಡದ ಲೇಖಕಿ-ಕವಯಿತ್ರಿ ಮೆಹರ್ ಅಫ್ರೋಝ್ ಕಾವ್ಯನಾಮದ ಅಫ್ರೋಝಾ ಖಾನಂ. ಶಿಕ್ಷಣ ಇಲಾಖೆಯ ಧಾರವಾಡ ಡಯಟ್ನಲ್ಲಿ ಉಪನ್ಯಾಸಕಿ ಆಗಿರುವ ಅಫ್ರೋಝಾ, ಕನ್ನಡ, ಇಂಗ್ಲೀಷ್, ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಸುಮಾರು 70 ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡದ ಕೆಲವು ಸಾಹಿತ್ಯಿಕ ಕೃತಿಗಳನ್ನು ಉರ್ದು ಮತ್ತು ಇಂಗ್ಲೀಷ್ಗೆ ಅನುವಾದಿಸಿದ್ದಾರೆ. ದೂರದರ್ಶನ-ಆಕಾಶವಾಣಿಗಾಗಿ ಹಲವಾರು ಸಾಕ್ಷ್ಯಚಿತ್ರ-ಕಾರ್ಯಕ್ರಮಗಳನ್ನೂ ನಿರ್ಮಿಸಿದ್ದಾರೆ. Bakrid is synonym for sacrifice Bakrid is synonym for sacrifice. It's been observed in the memory of Prophet Ibrahim, who intended to sacrifice his son Ismail to the Allah. 'Huduku' is bringing a discourse on importance of Bakrid by Afr
ರಚನೆ: ಶ್ರೀ ಪ್ರಸನ್ನ ವೆಂಕಟದಾಸರು, ಗಾಯನ ಮತ್ತು ಸಂಯೋಜನೆ: ವಿದುಷಿ ಎಂ.ಜಿ.ರಾಜಲಕ್ಷ್ಮೀ ರಾವ್, ರಾಗ: ಆರಭಿ, ತಾಳ: ಏಕತಾಳ. Lyrics: Sri Prasanna Venkatadasaru, Singing & Composition: M.G.Rajalakshmi Rao, Raaga: Aarabhi, Taala: Eka Taala ಪ್ರಸನ್ನ ವೆಂಕಟದಾಸರ ಚಿತ್ರವನ್ನು www.dashapramathi.org ಜಾಲತಾಣದಿಂದ ಕೃತಜ್ಞತಾಪೂರ್ವಕವಾಗಿ ಪಡೆದುಕೊಳ್ಳಲಾಗಿದೆ. --- ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್: https://chat.whatsapp.com/E6fB27MkaKr6tXCgNs6dpd ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಲಿಂಕ್: https://www.youtube.com/channel/UCocLFSjKYJ1DaN3WEUAr1uA?sub_confirmation=1 =-= ಹಾಡಿನ ಪೂರ್ಣ ಪಠ್ಯ ಹರಿದಿನ ಇಂಥ ಹರಿದಿನ ಹರಿದಿನ ಇಂಥ ಹರಿದಿನ ಹರಿದಿನದ ಮಹಿಮೆ ಹೊಗಳಲಗಾಧ|| ಪರಮ ಭಾಗವತರಾಚರಣೆಗಾಹ್ಲಾದ ದುರಿತ ದುಷ್ಕೃತ ಪರ್ವತಕೆ ವಜ್ರವಾದ ಮರುತ ಸದ್ವ್ರತಕೆಲ್ಲ ಶಿರೋರತ್ನವಾದ ||ಅ.ಪ|| ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬ ಸಕಲ ತಪದೊಳೆಲ್ಲ ಮೇಲೆನಿಸಿಕೊಂಬ ಮುಖಕೋಟಿಗಧಿಕ ಫಲಸ್ಥಿರ ಸ್ತಂಭ ಮುಕ್ತಿ ಸೋಪಾನ ನಿಧಾನತ್ವವೆಂಬ ||1|| ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸ ರುಧಿರ ಯುಕ್ತ ಸಪ್ತ ಧಾತುಗಳಿಹ
ಪ್ರವಚನ: ಪ್ರಥಮ ಏಕಾದಶಿಯ ಮಹತ್ವ | Importance of Prathama Ekadashi: ಪಂಡಿತ ಶ್ರೀಕಾಂತಾಚಾರ್ಯ ಬಿದರಕುಂದಿ ಆಷಾಢ ಶುದ್ಧ ಏಕಾದಶಿಗೆ ವಿಶೇಷ ಮಹತ್ವವಿದೆ. ಪ್ರಥಮ ಏಕಾದಶಿ ಎಂದು ಕರೆಯಲಾಗುವ ಈ ಮಹತ್ವದ ದಿನವು ಈ ವರ್ಷ ಮಂಗಳವಾರ (ಜುಲೈ 20) ಬಂದಿದೆ. ಚಾತುರ್ಮಾಸ್ಯ ವ್ರತವೂ ಆರಂಭವಾಗುವ ಈ ಪವಿತ್ರದ ದಿನದ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ ಧಾರವಾಡದ ವ್ಯಾಸವಿದ್ಯಾ ಪ್ರತಿಷ್ಠಾನದ ಆಧ್ಯಾತ್ಮಿಕ ಪ್ರವಚನಕಾರರಾದ ಪಂಡಿತ ಶ್ರೀಕಾಂತಾಚಾರ್ಯ ಬಿದರಕುಂದಿ. ಇನ್ನಷ್ಟು ದಾಸರ ಪದಗಳಿಗೆ ನಮ್ಮ ಪ್ಲೇಲಿಸ್ಟ್ ಲಿಂಕ್: https://bit.ly/3rhAIzN ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್: https://chat.whatsapp.com/E6fB27MkaKr6tXCgNs6dpd ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಲಿಂಕ್: https://www.youtube.com/channel/UCocLFSjKYJ1DaN3WEUAr1uA?sub_confirmation=1
ಶ್ರೀ ಪುರಂದರ ದಾಸರ ಪದಗಳು: ಇದು ಭಾಗ್ಯ ಇದು ಭಾಗ್ಯ | Songs of Purandara Dasa: Idu Bhagya Idu Bhagya by Ravindra Jakati ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಕೀರ್ತನೆಯ ಪೂರ್ಣ ಪಠ್ಯವನ್ನು ಕೊಡಲಾಗಿದೆ. ಗಾಯನ: ರವೀಂದ್ರ ಜಕಾತಿ, Ravindra Jakati, ತಬಲಾ: ನಾಗರಾಜ ಕಡ್ಲಾಸ್ಕರ, ಹಾರ್ಮೋನಿಯಂ: ವಿಜಯಕುಮಾರ ಅರ್ಕಸಾಲಿ ಇನ್ನಷ್ಟು ದಾಸರ ಪದಗಳಿಗೆ ನಮ್ಮ ಪ್ಲೇಲಿಸ್ಟ್ ಲಿಂಕ್: https://bit.ly/3rhAIzN ರವೀಂದ್ರ ಜಕಾತಿ ಅವರ ಮತ್ತಷ್ಟು ಹಾಡುಗಳ ಪ್ಲೇಲಿಸ್ಟ್ ಲಿಂಕ್: https://bit.ly/3exXm1E ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್: https://chat.whatsapp.com/E6fB27MkaKr6tXCgNs6dpd ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಲಿಂಕ್: https://www.youtube.com/channel/UCocLFSjKYJ1DaN3WEUAr1uA?sub_confirmation=1 ಇದು ಭಾಗ್ಯ ಕೃತಿಯ ಪೂರ್ಣ ಪಠ್ಯ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ || ಪ || ಪದುಮನಾಭನ ಪಾದ ಭಜನೆ ಸುಖವಯ್ಯ || ಅ.ಪ || ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ ಬಿಲ್ಲಾಗಿ ಇರಬೇಕು ಬಲ್ಲವರೊಳಗೆ ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕು ಬೆಲ್ಲವಾಗಿರಬೇಕು ಬಂಧುಜನರೊಳಗೆ || ೧ || ಬುದ್ಧಿಯಲಿ ತನುಮನವ ತ
ಬೆಳಗ್ಗೆ ಜಿಡರು ಮಳಿಯಾಗ ಗಾಡಿ ಹೊಡ್ಕೊಂಡು ಹೊಂಟಿದ್ದೆ. ಎಲ್ಲಿ ಹೊಂಟಿದ್ದೆ, ಯಾಕ ಹೊಂಟಿದ್ದೆ ಅಂತ ಕೇಳಬ್ಯಾಡ್ರಿ. ಒಮ್ಮೊಮ್ಮೆ ಮಳಿ ಅನುಭವ ನೆನಪಾದರ ಏನರ ಒಂದು ನೆಪ ಹುಡುಕ್ಕೊಂಡು ಹೊಂಟಿರತಿನಿ. ಹಿಂಗ ಒಂದಷ್ಟು ದೂರ ಹೋದ ಮೇಲ ಮಳಿ ಹೆಚ್ಚಾತು. ನಿಂತ ನನಗ ಕಿಶೋರ್ ಕುಮಾರ್ ಹಾಡುಗಳು ನೆನಪಾದ್ವು. ಕಿಶೋರ್ ಗುಂಗು ಆವರಿಸಿಕೊಂಡಾಗ ನನಗಾ ಗೊತ್ತಾಗದ ಎಷ್ಟೋ ಹಾಡು ಗುನುಗಿಬಿಟ್ಟೆ. ಕೊನೆಗೆ ಕಿಶೋರ್ದಾಗ 'ಟೈಂಪ್ಲೀಸ್' ಹೇಳಿಕೊಂಡು, ಅವನ ಗುಂಗಿನಾಗಿಂದ ಹೊರಗ ಬಂದೆ ಅನ್ನಿ. ಕಿಶೋರದಾ "ಇನ್ನೊಮ್ಮೆ ನನ್ನ ಕೈಯಾಗ ಸಿಗು ಮಗನ ಮಾಡ್ತೀನಿ ನಿನ್ನ" ಅಂತ ಸೆಟಗೊಂಡಂಗ ಅತು! A rainy ride! I was riding a bike while the rain was showering. Charlie Chalpin's quote-“I always like walking in the rain, so no one can see me crying” came to mind. Then it followed with the Kishore Kumar's song-"Mere Naina Sawan Bhado...". A word 'pyasa' (thirst) struck my thinking. After a long debate in the mind on the road, my riding played a hide and seek game with the road and rain. After commuting for 15 kms, I just dropped singing while showers halted and I reached my destination. It looked like Kishore Da was angry on me! --- ವಾಟ್ಸ್ಯಾಪ್ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್ನ ಅಪ್ಡೇಟ್ ಪಡೆಯಲು ಲಿಂಕ್: https://chat.whatsapp.com/E
ತುಮಕೂರು ತಾಲ್ಲೂಕು ನಂದಿಹಳ್ಳಿ ಗ್ರಾಮದ ರೈತರಾದ ಲಕ್ಷ್ಮಣ ಬೆಳೆಸಿರುವ ಹುಣಸೆ ಮರ ಇದೀಗ ರಾಷ್ಟ್ರೀಯ ಸುದ್ದಿಯಾಗಿದೆ. ಪ್ರತಿವರ್ಷ ಫಸಲು ಕೊಡುವ, ಹುಳಿಯ ಅಂಶ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಈ ಹುಣಸೆ ತಳಿಯನ್ನು ಅಭಿವೃದ್ಧಿಪಡಿಸಿ ದೇಶವ್ಯಾಪಿ ವಿತರಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ಧರಿಸಿದೆ. ರೈತ ಲಕ್ಷ್ಮಣ ಅವರ ಹೆಸರನ್ನೇ ಈ ತಳಿಗೆ ನಾಮಕರಣ ಮಾಡಲಾಗಿದೆ. ‘ಲಕ್ಷ್ಮಣ ಹುಣಸೆ’ ತಳಿ ಪ್ರಾಮುಖ್ಯತೆಯ ವಿವರಣೆ ಇಲ್ಲಿದೆ. Tumkur Tarmarind got National Importance Tarmarind breed of Tumkur got national prominence. This breed is named after farmer Lakshmana. This video explains importance of LAKSHMANA HUNASE breed.
Want your business to be the top-listed Media Company?