Tattva Shankara

  • Home
  • Tattva Shankara

Tattva Shankara "Tattva Shankara" as a service of Sri Sri Sankaracharya to deliver the Advaita doctrine to all and h

ಶ್ರೀಧರ ಸ್ವಾಮಿಗಳ ತ್ಯಾಗ ಮನೋಭಾವ ಶ್ರೀ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಪೂರ್ವಾಶ್ರಮದ ಸಂಚಿಕೆ👇https://youtu.be/hDygGoa7UyY?s...
28/11/2024

ಶ್ರೀಧರ ಸ್ವಾಮಿಗಳ ತ್ಯಾಗ ಮನೋಭಾವ
ಶ್ರೀ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಪೂರ್ವಾಶ್ರಮದ ಸಂಚಿಕೆ👇

https://youtu.be/hDygGoa7UyY?si=V10PbMDFHZE-9h2r

⋆⋅☆⋅⋆ ─── ⋆⋅☆⋅⋆ ─── ⋆⋅☆⋅⋆
*Join Chintamani Math Official WhatsApp Group* 👇
https://chat.whatsapp.com/Jrfrg4pFyu2ErQtdEkfIVP

*Follow Us* 👇
Facebook.com/chintamanimath
Instagram.com/chintamani__math
Youtube.com/tattvashankara

➠➠✸ Kindly Donate to run this channel ✸➠➠~ ~ ~ BANK DETAILS ~ ~ ~ TATTVA SHANKARAState Bank Of IndiaA/c No. ➨ 39986553284IFSC CODE: ➨ SBIN0011...

07/11/2024

ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಮನ: ಶುದ್ಧಿ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಸಿದ್ದಾರೆ

#ಚಿಂತಾಮಣಿಮಠ #ಚಿಂತಾಮಣಿ

24/10/2024

ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಜನನದ ಬಗ್ಗೆ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಪ್ರವಚನ

17/10/2024

ಆಸೆ ಬಯಕೆಗಳಿರುವುದು ತಪ್ಪಾ ? Why Bo***ge ?

 Chintamani Math
12/10/2024

Chintamani Math

08/10/2024

ಆಶ್ವಯುಜ ಮಾಸ ಶುಕ್ಲ ಪಕ್ಷ ಮೂಲಾ ನಕ್ಷತದ ದಿನ ಸರಸ್ವತೀ ದೇವಿಯ ಪೂಜಿಸುವುದು ಸಂಪ್ರದಾಯ. ಆ ನಿಮಿತ್ತ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಸಾನಿಧ್ಯ - ಚಿಂತಾಮಣಿ ಮಠದಲ್ಲಿ *"ಸರಸ್ವತೀ ಹೋಮ"* ವನ್ನು 09-10-2024 ಬುಧವಾರ ಆಯೋಜಿಸಲಾಗಿದೆ.

ಹೊಸಪೇಟೆಯ ನಿವಾಸಿಗಳು ಹೋಮಕ್ಕೆ ಸಂಕಲ್ಪ ಸೇವೆಗೆ ಕೊಟ್ಟವರು ಬೆಳಗ್ಗೆ 10ಕ್ಕೆ ಸರಿಯಾಗಿ ಮಠದಲ್ಲಿ ಇರಬೇಕೆಂದು ವಿನಂತಿ

12:30ಕ್ಕೆ ಪೂರ್ಣಾಹುತಿ ನಂತರ ಮಹಾಪ್ರಸಾದ ವಿನಿಯೋಗವಿರುತ್ತದೆ.

ಸಂಕಲ್ಪ ಸೇವೆಗೆ ಪಾವತಿಸುವವರು ಈ ಕೆಳಗಿನ ಲಿಂಕ್ ನ್ನು ಒತ್ತಬೇಕೆಂದು ವಿನಂತಿ. 👇
https://pages.razorpay.com/saraswatihoma

ಎಲ್ಲರಿಗೂ ಸ್ವಾಗತ 🙏

06/10/2024
03/10/2024

ನವರಾತ್ರಿಯ ಪ್ರಯುಕ್ತ ಚಿಂತಾಮಣಿ ಮಠದ ಇಂದಿನ (0ct 03 ಪ್ರತಿಪತ್) ಕಾರ್ಯ್ರಮಗಳು:-
---------------------------
Online ಭಕ್ತಾದಿಗಳಿಗೆ ಸದವಕಾಶ:-
ಇಂದು ಸಂಜೆ 6:15ಕ್ಕೆ ಸರಿಯಾಗಿ ಶ್ರೀ ಗುರುಗಳು ಶ್ರೀಚಕ್ರಕ್ಕೆ ಕುಂಕುಮಾರ್ಚನೆ ನೆರವೇರಿಸುವರು. ಅದನ್ನು facebook ನಲ್ಲಿ live ಕೊಡಲಾಗುವುದು. ಲಲಿತಾ ಸಹ್ರನಾಮ ಪಾರಾಯಣ ಮಾಡುವವರು ಈ ಕಾಲಕ್ಕೆ ಸರಿಯಾಗಿ ತಮ್ಮ ಮನೆಯಲ್ಲಿ ಪಾರಾಯಣ ಮಾಡುವ ಮೂಲಕ ಭಾಗಿಯಾಗಬಹುದು.
---------------------------
ಸಂಜೆ 6:15ಕ್ಕೆ :- ಶ್ರಿಗುರುಗಳು ಶ್ರೀಚಕ್ರಕ್ಕೆ ಕುಂಕುಮಾರ್ಚನೆ ನೆರವೇರಿಸುವರು. ಲಲಿತಾ ಸಹಸ್ರನಾಮ ಪಾರಾಯಣ ಮಾಡುವವರು 6ಕ್ಕೆ ಮಠಕ್ಕೆ ಬರಬೇಕು.

ಸಂಜೆ 7:೦೦ ಕ್ಕೆ :- ಶಿವಮೊಗ್ಗದ ಪ್ರಖ್ಯಾತ ಗಾಯಕರಾದ ಶ್ರೀ ಪ್ರಹ್ಲಾದ್ ದೀಕ್ಷಿತ್ ಹಾಗೂ ತಂಡದಿಂದ ಭಕ್ತಿ ಗೀತೆಗಳ ಗಾಯನ

ರಾತ್ರಿ 8:30 ಕ್ಕೆ:- ಮಹಾಮಂಗಳಾರತಿ ಮತ್ತು ಮಹಾಪ್ರಸಾದ

ಎಲ್ಲರಿಗೂ ಸ್ವಾಗತ

30/09/2024

"ಗುರು ಸೇವೆ - ಪರಮಾತ್ಮಾನೆಡೆಗೆ ಇದೊಂದು ಹಾದಿ" ಅತ್ಯಂತ ಉತ್ಕೃಷ್ಟವಾದ ಸಾಧನೆಯೆಂದರೆ ಅದು ಗುರು ಸೇವೆಯೇ ಸರಿ. ಆದರೆ ಸೇವೆ ಮಾಡುವುದು ಅತ್ಯಂತ ಕಠಿಣ. ಹಣ ಕೊಡಬಹುದು, ದಾನ ಕೊಡಬಹುದು, ಸಹಾಯ ಬೇಕಾದರೂ ಮಾಡಬಹುದು ಆದರೆ ಸೇವೆ ಮಾಡುವುದು ಅಷ್ಟು ಸುಲಭವಲ್ಲ. ಬಹುತೇಕರು ಸೇವೆ ಮಾಡುತ್ತಾರೆ ಆದರೆ ಫಲ ದೂರಕಿಸಿಕೊಳ್ಳುವುದಿಲ್ಲ. ಕಾರಣ ದೀರ್ಘ ಕಾಲದ ಸೇವೆ ಮಾಡುವುಷ್ಟರಲ್ಲಿ ಎಡವಿಬಿಡುತ್ತಾರೆ. ಸೇವೆ ಇರುವುದು *"ಅಹಂಕಾರವನ್ನು"* ಶಮನ ಮಾಡುವುದಕ್ಕೆ ಆದರೆ ವಿಪರ್ಯಾಸವೆಂದರೆ ಅನೇಕ ಸಲ ಸೇವೆ ಮಾಡುವವರಲ್ಲಿ ಅವರಿಗೆ ಗೊತ್ತೇಯಾಗದಂತೆ ಅಹಂಕಾರ ಹೆಚ್ಚಾಗುತ್ತದೆ. ಸೇವೆ ಮಾಡುತ್ತಾ....... ಮಾಡುತ್ತಾ...... ಗುರುವಿಗೆ ಮಾಡಿದ ಸೇವೆಯನ್ನು ಗುರುವಿಗೆ ಮಾಡಿದ ಸಹಾಯವೆಂದು ಭಾವಿಸಿ , ತಾನಿಲ್ಲದಿದ್ದರೆ ಗುರು ಸಾನಿಧ್ಯದಲ್ಲಿ ಆ ಕಾರ್ಯವೇ ಆಗುತ್ತಿರಲಿಲ್ಲ ಎಂಬ ಅಹಂ ಭಾವನೆ ಬೆಳೆಯ ತೊಡುಗುತ್ತದೆ. ಮರದ ಕಟ್ಟಿಗೆಯೊಳಗೆ ಹುಳು ಸೇರಿಕೊಂಡು ಹೊರಗೆ ಕಾಣದಂತೆ ಮರವನ್ನು ಒಳಒಳಗೇ ಕೊರೆದು ತಿಂದು ಕಟ್ಟಿಗೆಯನ್ನು ಟೊಳ್ಳು ಮಾಡುವಂತೆ, ಗೊತ್ತಾಗದೆ ಬೆಳೆದ ಆಹಂ ಭಾವವು ಗೊತ್ತಾಗದಂತೆಯೇ ಸೇವೆಯನ್ನು ಟೊಳ್ಳು ಮಾಡುತ್ತದೆ. ಸೇವೆ ಮಾಡಬೇಕಾದರೆ ನಮ್ಮ ಅಂಕಾರ ಪಕ್ಕಕ್ಕಿಡಬೇಕಾಗುತ್ತದೆ.

ದೀರ್ಘ ಕಾಲದ ಸೇವೆಯಲ್ಲಿ ಎಡವುದಕ್ಕೆ ಮತ್ತೊಂದು ಕಾರಣವಿದೆ. ಸಾಮಾನ್ಯವಾಗಿ ಸೇವ ಮಾಡುತ್ತಿರುವವರಿಗೆ ಒಂದಲ್ಲಾಒಂದು ಕಾಮ್ಯ (ಬಯಕೆ) ಇರುತ್ತದೆ. ಇರಲಿ ತಪ್ಪಿಲ್ಲ, ಆದರೆ ತಮ್ಮ ಆ ಬಯಕೆ ಈಡೇರಬೇಕೆಂಬ ಆತುರವಿರುತ್ತದೆ. ಅವರು ನಿರೀಕ್ಷಿಸಿದ ನಿರ್ದಿಷ್ಟ ಸಮಯದಲ್ಲಿ ಆ ಬಯಕೆ ಈಡೇರದಿದ್ದರೆ ಬೇಸರಗೊಂಡು ಸೇವೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಆದರೆ ಅವರು ಬಯಸಿದ್ದಕ್ಕಿಂತಲು ಹೆಚ್ಚಿನದ್ದನ್ನು ಅನುಗ್ರಹಿಸಲು ಗುರು ಸಮರ್ಥನಿದ್ದರೂ ಸೇವೆಯ ವಿಚ್ಛಿನತೆಯು ಫಲ ಕೊಡುವುದಿಲ್ಲ. ಹಾಗಾಗಿ ನಿಷ್ಕಾಮ ಸೇವೆ ಮಾಡುವುದು ಉತ್ತಮ, ಅತ್ಯುತ್ತಮ.

*ನಿಷ್ಕಾಮ ಸೇವೆ ಮಾಡುವವರಿಗೆ ತಾವು ಬಯಸದಿದ್ದರೂ ಈ ಸೇವೆಗೆ ತಕ್ಕನಾದ ಫಲ ಗುರು ಅನುಗ್ರಹಿಸಿಯೇ ಅನುಗ್ರಹಿಸುತ್ತಾನೆ, ಇದರಲ್ಲಿ ಯಾವ ಸಂಶಯವೂ ಇಲ್ಲ*

*ಹನುಮಂತನು ಶ್ರೀರಾಮನಿಗೆ ನಿಷ್ಕಾಮ ಸೇವೆ ಸಲ್ಲಿಸಿ ಅಷ್ಟಸಿದ್ಧಿಗಳನ್ನು ಪಡೆದ, ಗಿರಿಯು ಶ್ರೀಶ್ರೀ ಶಂಕರಾಚಾರ್ಯರಿಗೆ ನಿಷ್ಕಾಮ ಸೇವೆ ಸಲ್ಲಿಸಿ ತೋಟಕಾಚಾರ್ಯರಾದರು, ಶ್ರೀಧರರು ಸಮರ್ಥ ರಾಮದಾಸರಿಗೆ ಸೇವೆ ಸಲ್ಲಿಸಿ ಭಗವಾನ್ ಶ್ರೀಧರ ಸ್ವಾಮಿಗಳಾದರು, ಅನಂತ ಶಾಸ್ತ್ರಿಗಳು ಬ್ರಹ್ಮಚೈತನ್ಯರಿಗೆ ನಿಷ್ಕಾಮ ಸೇವೆ ಸಲ್ಲಿಸಿ ಬ್ರಹ್ಮಾನಂದ ಮಹಾರಾಜರಾದರು*

-- ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು
____________________________
*Join Chintamani Math Official WhatsApp Channel* 👇
https://whatsapp.com/channel/0029VajZIGHGpLHRtrwonY1a

*Follow Us* 👇
Chintamani Math

Instagram.com/chintamani__math

28/09/2024

ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಉಪನಿಷದ್‌ ನಲ್ಲಿ ಹೇಳಿರುವ ಒಂದು ವಿಷಯದ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಸಿದ್ದಾರೆ

*ಶಾಂಕರ ಭಾಷ್ಯಾಧಾರಿತ**"ಈಶಾವಾಸ್ಯೋಪನಿಷತ್ತಿನ ಪಾಠ"*  (ಕನ್ನಡದಲ್ಲಿ)ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಜಗದ್ಗುರು ಶ್ರೀಶ್ರೀ ಶ...
21/07/2024

*ಶಾಂಕರ ಭಾಷ್ಯಾಧಾರಿತ*
*"ಈಶಾವಾಸ್ಯೋಪನಿಷತ್ತಿನ ಪಾಠ"* (ಕನ್ನಡದಲ್ಲಿ)
ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರ ಭಾಷ್ಯ ಸಮೇತ ಈಶಾವಾಸ್ಯೋಪನಿಷತ್ತಿನ ಪ್ರತಿಪದಾರ್ಥ ಪಾಠವನ್ನು ಕನ್ನಡದಲ್ಲಿ zoom app ಮೂಲಕ ತಾ 25-07-2024 ರಿಂದ 31-07-2024 ವರೆಗೂ ಪ್ರತಿದಿನ ಸಂಜೆ 7:00 ರಿಂದ 8:00 ರ ವರೆಗು ಬೋಧಿಸಲಿರುವರು.

1. ಇದು ಕೇವಲ ಆಸಕ್ತರಿಗೆ ಮಾತ್ರ - ಏಳೂ ದಿನಗಳೂ ಕಡ್ಡಾಯವಾಗಿ ಹಾಜರಾಗುವವರಿಗೆ ಮಾತ್ರ.
2. ಯಾವುದೇ ಜಾತಿ, ಲಿಂಗ ಭೇದವಿಲ್ಲ, ಉಚಿತ ತರಗತಿ, ಎಲ್ಲರೂ ಸೇರಬಹುದು.
3. ಕೇವಲ 30 ಜನರಿಗೆ ಮಾತ್ರ ಈ ಸಲ ಅವಕಾಶವಿರುತ್ತದೆ.
4. Google form ನ್ನು ಭರ್ತಿ ಮಾಡಲು ಕೊನೆಯ ದಿನಾಂಕ 23-07-2024

ಆಸಕ್ತರು ಈ ಕೆಳಗಿನ Google form ಅನ್ನು ಭರ್ತಿ ಮಾಡಬೇಕು. ನಮ್ಮ ಕಡೆಯವರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಹೆಚ್ಚಿನ ಮಾಹಿತಿಗೆ 6362903998 ಈ ಸಂಖ್ಯೆಗೆ Whatsapp ಮಾಡಿ (no calls)

https://forms.gle/J4MSBXvGZ6ZbsK457

29/06/2024

ಯೋಗಿಗಳ ಲಕ್ಷಣ - ರಮಣ ಮಹರ್ಷಿಗಳು

Chintamani Math

06/06/2024

ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಶಂಕರಾಚಾರ್ಯರೇ ಜಗದ್ಗುರುಗಳು ಅಂತ ಅನ್ನುವುದು ಯಾಕೆ ಅನ್ನುವುದರ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಸಿದ್ದಾರೆ

#ಚಿಂತಾಮಣಿ #ಚಿಂತಾಮಣಿಮಠ #ಹೊಸಪೇಟೆ #ಶಿವಾನಂದಭಾರತಿ #ಶಂಕರಾಚಾರ್ಯ

31/05/2024

ಸ್ಥಳ: ಶ್ರೀ ಚಿಂತಾಮಣಿ ಮಠ, ಅಮರಾವತಿ, ಹೊಸಪೇಟೆ

30/05/2024

ರಾಮ ನಾಮದ ಫಲ?
ಸತ್ಯವನ್ನೇ ಯಾಕೆ ನುಡಿಯಬೇಕು? ಸಮರ್ಥ ರಾಮದಾಸರ ಜೀವನ ಚರಿತ್ರೆ

#ಚಿಂತಮಣಿಮಠ #ಹೊಸಪೇಟೆ Chintamani Math

Address


Alerts

Be the first to know and let us send you an email when Tattva Shankara posts news and promotions. Your email address will not be used for any other purpose, and you can unsubscribe at any time.

Contact The Business

Send a message to Tattva Shankara:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share