06/06/2023
ಮರೆಯದ ಮಾಣಿಕ್ಯ.
Sandalwood News, Kannada Cinema Trending Topics, Kannada News
ಮರೆಯದ ಮಾಣಿಕ್ಯ.
ಈ ಪುಟ್ಟ ದೇವರ ಆಟ ನೋಡೋದೇ ಒಂದು ಚಂದ 😍😘.
ನೆನ್ನೆ ರಾತ್ರಿ ನಡೆದ ರೈಲು ದುರಂತ ದಲ್ಲಿ ತನ್ನ ಮಗನಿದ್ದ ಕಾರಣ ತಂದೆ ಹುಡುಕ್ತಾ ಇರೋದು ಛೇ ಈ ತರ ಯಾರಿಗೂ ಆಗ್ಬಾರ್ದು ತನ್ನ ಸಾವಿನ ನಂತರವು ನನ್ನ ಮಕ್ಕಳು ಚನ್ನಾಗಿ ಇರ್ಲಿ ಅಂತ ಬಯಸೋ ಹೆತ್ತವರ ಕಣ್ಣ ಮುಂದೆ ಮಕ್ಕಳು ಸತ್ತರೆ ಹೇಗೆ ತಡ್ಕೊಳುತ್ತೆ ಹಾ ಜೀವ 🥺
“ಬಡವರ ಬಗ್ಗರ ತುತ್ತಿನ ಚೀಲದ ಒಳಗಿನ ಒಳದನಿಯೊಂದು” ಪ್ರತಿಭಟನೆಯ ದನಿಯಾಗಿ ಹೊರಬರುತ್ತಲಿದೆ. ಅದು “ದೇವರದೊಂದು/ ಗೋರಿಯ ಕಟ್ಟಿ, ಧರ್ಮದ ಧೂಪಕೆ ಬೆಂಕಿಯನಿಕ್ಕಿ ನೆಲವನ್ನೆಲ್ಲಾ ತುತ್ತುವನೆಂದು ಗದರುತ್ತಿದೆ.
"ತಿಂಗಳಲ್ಲಿ 10 ದಿನ ಕುಟುಂಬದ ಜೊತೆ ಅಮೇರಿಕಾದಲ್ಲಿ ಹಾಗೂ 20 ದಿನ ಶಾಸಕನಾಗಿ ಮೇಲುಕೋಟೆಯಲ್ಲಿ ಜನರ ಮಧ್ಯೆ ಇರುತ್ತೇನೆ" ಶಾಸಕ ದರ್ಶನ್ ಪುಟ್ಟಣಯ್ಯ.
ಹೆಣ್ಣು ಮಗು ಕಾಣೆಯಾಗಿದೆ ಎಂದು ದೂರು ಸಲ್ಲಿಸಿ ಪ್ರತಿಕ್ರಿಯೆ ಕೊಡದ ಪೋಲೀಸ್ ನ್ನು ತರಾಟೆಗೆ ತೆಗೆದುಕೊಂಡ ಬೈರತಿ ಸುರೇಶ.
ರಾಜ್ ಬಿ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಸ್ಟೈಲ್ ನೋಡ್ರಪ್ಪ | Raj B Shetty
ಲಂಡನ್ ನ ನ್ಯಾಷನಲ್ ಆರ್ಟ್ ಗ್ಯಾಲರಿಯಲ್ಲೊಂದು ಸುತ್ತು.
Grandson doing hair design for grandfather. A wonderful bonding video of grandfather and grandson.
Foreigners are respecting Indian culture🇮🇳. I believe this is the best Indian video on YouTube.
ಹೀಗಿದ್ದರು ಹಿಂದೂಸ್ಥಾನದ ಹಿಂದಿನ ಮಹಿಳೆಯರು ಸಂಸ್ಕೃತಿ ತಿಳಿದವರು 🫡🙏🏻
ಕರ್ನಾಟಕದ ಪ್ರಭಾವಿ ರಾಜಕಾರಣಿ ನಾಗರಾಜ್ ಕುಡಪಲಿ ಮನೆಯ ಮೇಲೆ ಲೋಕಯುಕ್ತ ದಾಳಿ ನಡೆಸಿದೆ.
ಮುದ್ದೆ ಮಾಡೋದೇನು ಬ್ರಹ್ಮವಿದ್ಯೆ ಅಲ್ಲ.. !
life is not just the same for everyone. Everyone has their own challenge, celebration, life and soul.
A mother’s love is the fuel that enables a normal human being to do the impossible.
One of the best Train Travel Video it Feels More Than A Movies Scenes, Real Heaven On Earth.
ರಾಜ್ಯದಲ್ಲಿ ಗಲಭೆ ಎಬ್ಬಿಸುವ ಸಂಘ ಪರಿವಾರದ ಕುಟುಂಬದವರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಕಡಿತಗೊಳಿಸಲಾಗಿದೆ.
ಅಪರೂಪಕ್ಕೆ ಊರಿಗೆ ಬಂದಿದ್ದ ಸಂತರು ಹಾಡಿದ ಕೊರವಂಜಿ ಸಾಂಗ್ ಕೇಳಿ. Koravanji Song
ಪಾರ್ಲಿಮೆಂಟ್ ಉದ್ಘಾಟನೆ ಮಾಡಿದ ನರೇಂದ್ರ ಮೋದಿಯನ್ನು ವಿಮರ್ಶಿಸಿದ ಜಗದೀಶ್ ಗೆ ಚಮಕ್ ಕೊಟ್ಟರು ಪ್ರತಾಪ್ ಸಿಂಹ.
ಹೊಲದಲ್ಲಿ ಬಿತ್ತುತ್ತಿರುವ ಬತ್ತದ ಪೈರಿನ ಜೊತೆಗೆ ಕೂಲಿ ಆಳುಗಳ ಬಾಯಲ್ಲಿ ಕೇಳಿಬಂದ ಜಾನಪದ ಹಾಡು. ಜೊತೆಗೆ ಕೊಯ್ದ ಬತ್ತದಲ್ಲಿನ ಟೊಳ್ಳನ್ನು ಹೋಗಾಲಾಡಿಸಲು ತೂರ್ಪೆತ್ತುತ್ತಿರುವುದು...😍
ಮತ್ತೆ ಸದ್ದು ಮಾಡ್ತಿದೆ ದರ್ಶನ್ ತಮ್ಮ ಮೊದಲ ಸಿನಿಮಾ ಮೆಜೆಸ್ಟಿಕ್ ಚಿತ್ರದ ನಟನೆಗಾಗಿ ಪಡೆದಂತಹ ಸಂಭಾವನೆ ಸುದ್ದಿ.
dji phantom 4Pro gimbal motor overload | Comment Solutions | I believe YouTube Always Helps Users.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ನನ್ನ ಅಕ್ಕನ ಮಗಳು ಹಾಡಿದ "ತೊರೆದು ಜೀವಿಸಬಹುದೇ, ಹರಿ ನಿನ್ನ ಚರಣಗಳ" ಹಾಡು.
ನಿಜಕ್ಕೂ ಮನಸೂರೆಗೊಂಡು ಬಿಟ್ಟಳು ಈ ಅವ್ವಿ
ಈ ವಿಡಿಯೋ ಅಪ್ಲೋಡ್ ಮಾಡಿದಾಗಿನಿಂದ ನೂರಾರು ಬಾರಿ ಮರಳಿಮರಳಿ ನೋಡಿದ್ದೇನೆ.
"ಪೂರ್ವ ನಿಶ್ಚಿತ"
ಎಲ್ಲವೂ ಆಗಲೇ ಬೇಕು ಎಂಬುದು ಪೂರ್ವ ನಿಶ್ಚಿತ.
ನಾನು, ಮತ್ತು ನೀನು.
ನಮ್ಮ ಸೇರುವಿಕೆ, ನಮ್ಮ ದೂರವಾಗುವಿಕೆ.
ನಮ್ಮ ಜಗಳಗಳು, ನಮ್ಮ ತರಲೆಗಳು.
ನನ್ನ ಕಪ್ಪು ಕಾಡಿಗೆಯ ಕಣ್ಣುಗಳು, ಮತ್ತು ಅದರ ಹನಿಗಳು.
ನಿನ್ನ ನಾಜೂಕು ಬೆರಳುಗಳು, ಮತ್ತು ಅದನ್ನು ಹಿಡಿಯುವ ನನ್ನ ಕೈಗಳು.
ಒಟ್ಟಿಗೆ ಕಳೆದ ಇರುಳುಗಳು, ಮತ್ತು ಏಕಾಂತದಲ್ಲಿ ಸುಡುವ ನೆನಪುಗಳು.
ನಮ್ಮ ಮುತ್ತುಗಳು, ಅದರ ನೆಪದಲ್ಲಿ ಕಳೆಯುವ ರಾತ್ರಿಯ ಹೊತ್ತುಗಳು.
ನಿನ್ನನ್ನೇ ಬಯಸುವ ಅದರಗಳು ಮತ್ತು ದಣಿಯದ ನಿನ್ನ ಬೆವರ ಹನಿಗಳು.
ನಿನ್ನ ನೆನಪುಗಳಲ್ಲಿ ಕಳೆದು ಹೋದ ನನ್ನ ನೆನ್ನೆ, ನಾಳೆಗಳು.
ನಿನ್ನ ನೆನಪುಗಳು, ಮತ್ತು ನಿನ್ನ ನೆನಪುಗಳು, ಮತ್ತು,.. ಮತ್ತಷ್ಟು ನೆನಪುಗಳು.
🖤
ಭತ್ತ ದ ಕಾಳನ್ನು ಕಾಲ ಬೆರಳಿನ ಸಂದಿಯಲ್ಲಿ ಇಟ್ಟುಕೊಂಡು ಕೊಕ್ಕಿನಿಂದ ಬಿಡಿಸಿ ಅಕ್ಕಿ ತಿನ್ನುವುದೇ ಒಂದು ಸೋಜಿಗ.
ನನಗಂತೂ ಇಲ್ಲಿಯವರೆಗೂ ತಿಳಿದಿಲ್ಲ !
ನನ್ನಿಂದ ದೂರಾಗಿ ನಿನಗೆ ದೊರೆತದ್ದಾದರು ಏನು..
ಆದರೆ ನಿನ್ನೊಂದಿಗೆ ನನ್ನದೆಲ್ಲವೂ
ನನ್ನ ತೊರೆದ್ದದಷ್ಟೆ ನನಗೆ ಗೊತ್ತು..
~❤
ಸಮಾಜದ ಶೋಷಿತ ಸಮುದಾಯದಿಂದ ಬಂದಿರುವ ಯುಟಿ ಖಾದರ್ ವಿಧಾನಸಭೆಯ ಅಧ್ಯಕ್ಷರಾದ ರೋಚಕ ಬದುಕಿನ ಕಥೆ.
ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹುಡುಗನ ಗತಿ ಹೇಗಾಗಿದೆ ನೋಡಿ.
ಕನ್ನಡ ಭಾಷೆ ಮತ್ತು ರಾಜಕೀಯದ ಮೇಲೆ ಪರೋಕ್ಷವಾಗಿ ಒಳಸುಳಿಯುವ ಆಕ್ರಮಣದ ಲಕ್ಷಣಗಳು ಮುಕ್ತ ಮಾರುಕಟ್ಟೆಯ ನೆಪದಲ್ಲಿ ನಡೆಯುತ್ತಿರುವಾಗ ರಾಜ್ ಕುಮಾರ್ ಅವರು ನೆನಪಾಗುತ್ತಿದ್ದಾರೆ.
Be the first to know and let us send you an email when Sandalwood Kannada News posts news and promotions. Your email address will not be used for any other purpose, and you can unsubscribe at any time.
Send a message to Sandalwood Kannada News:
ನೆನ್ನೆ ರಾತ್ರಿ ನಡೆದ ರೈಲು ದುರಂತ ದಲ್ಲಿ ತನ್ನ ಮಗನಿದ್ದ ಕಾರಣ ತಂದೆ ಹುಡುಕ್ತಾ ಇರೋದು ಛೇ ಈ ತರ ಯಾರಿಗೂ ಆಗ್ಬಾರ್ದು ತನ್ನ ಸಾವಿನ ನಂತರವು ನನ್ನ ಮಕ್ಕಳು ಚನ್ನಾಗಿ ಇರ್ಲಿ ಅಂತ ಬಯಸೋ ಹೆತ್ತವರ ಕಣ್ಣ ಮುಂದೆ ಮಕ್ಕಳು ಸತ್ತರೆ ಹೇಗೆ ತಡ್ಕೊಳುತ್ತೆ ಹಾ ಜೀವ 🥺
“ಬಡವರ ಬಗ್ಗರ ತುತ್ತಿನ ಚೀಲದ ಒಳಗಿನ ಒಳದನಿಯೊಂದು” ಪ್ರತಿಭಟನೆಯ ದನಿಯಾಗಿ ಹೊರಬರುತ್ತಲಿದೆ. ಅದು “ದೇವರದೊಂದು/ ಗೋರಿಯ ಕಟ್ಟಿ, ಧರ್ಮದ ಧೂಪಕೆ ಬೆಂಕಿಯನಿಕ್ಕಿ ನೆಲವನ್ನೆಲ್ಲಾ ತುತ್ತುವನೆಂದು ಗದರುತ್ತಿದೆ.
"ತಿಂಗಳಲ್ಲಿ 10 ದಿನ ಕುಟುಂಬದ ಜೊತೆ ಅಮೇರಿಕಾದಲ್ಲಿ ಹಾಗೂ 20 ದಿನ ಶಾಸಕನಾಗಿ ಮೇಲುಕೋಟೆಯಲ್ಲಿ ಜನರ ಮಧ್ಯೆ ಇರುತ್ತೇನೆ" ಶಾಸಕ ದರ್ಶನ್ ಪುಟ್ಟಣಯ್ಯ.
ಹೆಣ್ಣು ಮಗು ಕಾಣೆಯಾಗಿದೆ ಎಂದು ದೂರು ಸಲ್ಲಿಸಿ ಪ್ರತಿಕ್ರಿಯೆ ಕೊಡದ ಪೋಲೀಸ್ ನ್ನು ತರಾಟೆಗೆ ತೆಗೆದುಕೊಂಡ ಬೈರತಿ ಸುರೇಶ.
Grandson doing hair design for grandfather. A wonderful bonding video of grandfather and grandson.
Foreigners are respecting Indian culture🇮🇳. I believe this is the best Indian video on YouTube.
ಹೀಗಿದ್ದರು ಹಿಂದೂಸ್ಥಾನದ ಹಿಂದಿನ ಮಹಿಳೆಯರು ಸಂಸ್ಕೃತಿ ತಿಳಿದವರು 🫡🙏🏻
ಕರ್ನಾಟಕದ ಪ್ರಭಾವಿ ರಾಜಕಾರಣಿ ನಾಗರಾಜ್ ಕುಡಪಲಿ ಮನೆಯ ಮೇಲೆ ಲೋಕಯುಕ್ತ ದಾಳಿ ನಡೆಸಿದೆ.
life is not just the same for everyone. Everyone has their own challenge, celebration, life and soul.
A mother’s love is the fuel that enables a normal human being to do the impossible. #mother
One of the best Train Travel Video it Feels More Than A Movies Scenes, Real Heaven On Earth.
ರಾಜ್ಯದಲ್ಲಿ ಗಲಭೆ ಎಬ್ಬಿಸುವ ಸಂಘ ಪರಿವಾರದ ಕುಟುಂಬದವರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಕಡಿತಗೊಳಿಸಲಾಗಿದೆ.
ಪಾರ್ಲಿಮೆಂಟ್ ಉದ್ಘಾಟನೆ ಮಾಡಿದ ನರೇಂದ್ರ ಮೋದಿಯನ್ನು ವಿಮರ್ಶಿಸಿದ ಜಗದೀಶ್ ಗೆ ಚಮಕ್ ಕೊಟ್ಟರು ಪ್ರತಾಪ್ ಸಿಂಹ.
ಹೊಲದಲ್ಲಿ ಬಿತ್ತುತ್ತಿರುವ ಬತ್ತದ ಪೈರಿನ ಜೊತೆಗೆ ಕೂಲಿ ಆಳುಗಳ ಬಾಯಲ್ಲಿ ಕೇಳಿಬಂದ ಜಾನಪದ ಹಾಡು. ಜೊತೆಗೆ ಕೊಯ್ದ ಬತ್ತದಲ್ಲಿನ ಟೊಳ್ಳನ್ನು ಹೋಗಾಲಾಡಿಸಲು ತೂರ್ಪೆತ್ತುತ್ತಿರುವುದು...😍
ಮತ್ತೆ ಸದ್ದು ಮಾಡ್ತಿದೆ ದರ್ಶನ್ ತಮ್ಮ ಮೊದಲ ಸಿನಿಮಾ ಮೆಜೆಸ್ಟಿಕ್ ಚಿತ್ರದ ನಟನೆಗಾಗಿ ಪಡೆದಂತಹ ಸಂಭಾವನೆ ಸುದ್ದಿ.
dji phantom 4Pro gimbal motor overload | Comment Solutions | I believe YouTube Always Helps Users.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ನನ್ನ ಅಕ್ಕನ ಮಗಳು ಹಾಡಿದ "ತೊರೆದು ಜೀವಿಸಬಹುದೇ, ಹರಿ ನಿನ್ನ ಚರಣಗಳ" ಹಾಡು.
ನಿಜಕ್ಕೂ ಮನಸೂರೆಗೊಂಡು ಬಿಟ್ಟಳು ಈ ಅವ್ವಿ ಈ ವಿಡಿಯೋ ಅಪ್ಲೋಡ್ ಮಾಡಿದಾಗಿನಿಂದ ನೂರಾರು ಬಾರಿ ಮರಳಿಮರಳಿ ನೋಡಿದ್ದೇನೆ.
"ಪೂರ್ವ ನಿಶ್ಚಿತ" ಎಲ್ಲವೂ ಆಗಲೇ ಬೇಕು ಎಂಬುದು ಪೂರ್ವ ನಿಶ್ಚಿತ. ನಾನು, ಮತ್ತು ನೀನು. ನಮ್ಮ ಸೇರುವಿಕೆ, ನಮ್ಮ ದೂರವಾಗುವಿಕೆ. ನಮ್ಮ ಜಗಳಗಳು, ನಮ್ಮ ತರಲೆಗಳು. ನನ್ನ ಕಪ್ಪು ಕಾಡಿಗೆಯ ಕಣ್ಣುಗಳು, ಮತ್ತು ಅದರ ಹನಿಗಳು. ನಿನ್ನ ನಾಜೂಕು ಬೆರಳುಗಳು, ಮತ್ತು ಅದನ್ನು ಹಿಡಿಯುವ ನನ್ನ ಕೈಗಳು. ಒಟ್ಟಿಗೆ ಕಳೆದ ಇರುಳುಗಳು, ಮತ್ತು ಏಕಾಂತದಲ್ಲಿ ಸುಡುವ ನೆನಪುಗಳು. ನಮ್ಮ ಮುತ್ತುಗಳು, ಅದರ ನೆಪದಲ್ಲಿ ಕಳೆಯುವ ರಾತ್ರಿಯ ಹೊತ್ತುಗಳು. ನಿನ್ನನ್ನೇ ಬಯಸುವ ಅದರಗಳು ಮತ್ತು ದಣಿಯದ ನಿನ್ನ ಬೆವರ ಹನಿಗಳು. ನಿನ್ನ ನೆನಪುಗಳಲ್ಲಿ ಕಳೆದು ಹೋದ ನನ್ನ ನೆನ್ನೆ, ನಾಳೆಗಳು. ನಿನ್ನ ನೆನಪುಗಳು, ಮತ್ತು ನಿನ್ನ ನೆನಪುಗಳು, ಮತ್ತು, ... ಮತ್ತಷ್ಟು ನೆನಪುಗಳು. 🖤 #poetry
ಭತ್ತ ದ ಕಾಳನ್ನು ಕಾಲ ಬೆರಳಿನ ಸಂದಿಯಲ್ಲಿ ಇಟ್ಟುಕೊಂಡು ಕೊಕ್ಕಿನಿಂದ ಬಿಡಿಸಿ ಅಕ್ಕಿ ತಿನ್ನುವುದೇ ಒಂದು ಸೋಜಿಗ.
Want your business to be the top-listed Media Company?