Right to Speak HUBLI

  • Home
  • Right to Speak HUBLI

Right to Speak HUBLI ನಾನು ಹೋರಾಟದಲ್ಲಿ ನಂಬಿಕೆ ಇಟ್ಟವನು. �
ಕೆಲ?

17/04/2024

Everyone

06/04/2024
09/02/2024

ಉತ್ತರ ಕಾಂಡ ಏಕರೂಪ ಕಾಯಿದೆ ಜಾರಿಯಾಗಿದೆ ಅಲ್ಲಿರುವ ಮಸೀದಿ ಮದರಸ ಜೆಸೀಪಿ ಮುಖಾಂತರ ಧ್ವಂಸ ಮಾಡುತ್ತಿರುವಾಗ ಮುಸ್ಲಿಮರು ತಡೆಯಲು ಹೋದಾಗ ಪೊಲೀಸರು ಲಾಠಿಚಾರ್ಜ್ ಮಾಡುತ್ತಿರುವ ದೃಶ್ಯ ಇವಾಗ ಅಲ್ಲಿಯ ಸರಕಾರ ಪೊಲೀಸರಿಗೆ ನೇರವಾಗಿ ಹೇಳಿಬಿಟ್ಟಿದೆ ಕಂಡಲ್ಲಿ ಗುಂಡು ಹಾರಿಸಲು 😥

ಇವತ್ತು ಜುಮಾ ನಂತರ ಎಲ್ಲಾ ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸಿ

ಯಾ ಅಲ್ಲಾಹನೆ ನಿನ್ನ ಕರುಣೆ ನಮ್ಮ ಮೇಲೆ ಇರಲಿ

ಹುಬ್ಬಳ್ಳಿ : ತೆಹರಿಕ್ ಬಿಸ್ಮಿಲ್ಲಾ ವತಿಯಿಂದ ಅಬ್ದುಲ್ ಜಬ್ಬಾರ ಲಷ್ಕರ್ ಇವರಿಂದ ದಿನಾಂಕ 05-02-2024 ರಂದು ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಹಾಸ್...
06/02/2024

ಹುಬ್ಬಳ್ಳಿ : ತೆಹರಿಕ್ ಬಿಸ್ಮಿಲ್ಲಾ ವತಿಯಿಂದ ಅಬ್ದುಲ್ ಜಬ್ಬಾರ ಲಷ್ಕರ್ ಇವರಿಂದ ದಿನಾಂಕ 05-02-2024 ರಂದು ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಹಾಸ್ಪಿಟಲ್ ಬೋರ್ಡ್ ಕಾರ್ಯದರ್ಶಿ ಹುದ್ದೆಗೆ ಇಂದು ನಾಮಪತ್ರ ಸಲ್ಲಿಕೆ. ಈ ಸಂದರ್ಭದಲ್ಲಿ ರಫೀಕ ಲಷ್ಕರ್, ಸಮೀರ ಬೆಟಗೇರಿ, ಗಫೂರ ಅಹ್ಮದ ಕುರಟ್ಟಿ, ಮಲೀಕ ಕಳಸ, ಹಮೀದ ಬಂಗಾಲಿ, ಮತ್ತು ಬೆಂಬಲಿಗರು ಉಪಸ್ಥಿತಿ ಇದ್ದರು.

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪಕ್ಷದ ಕಚೇರಿ ಮುಂಭಾಗದಲ್ಲ...
26/01/2024

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪಕ್ಷದ ಕಚೇರಿ ಮುಂಭಾಗದಲ್ಲಿ ಮತ್ತು 79ನೇ ವಾರ್ಡ್ ಸಮಿತಿ ವತಿಯಿಂದ ಎಸ್ ಎಂ ಕೃಷ್ಣ ನಗರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಂವಿಧಾನ ದೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಮಕ್ತುಮ್ ಹುಸೇನ್ ಹೊಸಮನಿ ಪ್ರಸ್ತಾವಿಕವಾಗಿ ದೇಶದ ಬಗ್ಗೆ ಮಾತನಾಡಿದರು. ಅದೇ ರೀತಿ ಸಂವಿಧಾನ ದೀಕ್ಷೆಯನ್ನು ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ ಅವರ ನೆರವೇರಿಸಿದರು.

ಈ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಸಲ್ಮಾ ಮುಲ್ಲಾ, ದಲಿತ ನಾಯಕರು ದೇವೇಂದ್ರಪ್ಪ ಇಟಗಿ, ಪರಶುರಾಮ್ ದೊಡ್ಡಮನಿ, ಎಸ್ ಎಂ ಕೃಷ್ಣ ನಗರದ ಜಮಾತಿನ ಹಿರಿಯರು ಅಬ್ದುಲ್ ಪಾಟೀಲ್, ಎಸ್ ಡಿ ಟಿ ಯು ಅಧ್ಯಕ್ಷರಾದ ಜಹೀರ್ ಜಮಖಂಡಿ ಮತ್ತು ಎಸ್‌ಡಿಪಿಐ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ ಲಷ್ಕರ್, ಕಾರ್ಯದರ್ಶಿ ಸುಹೇಲ್ ಇಂಗಳಗಿ, ಜಿಲ್ಲಾ ಕೋಶಾಧಿಕಾರಿ ಮಲೀಕ ಜಾನ್ ಕಳಸ, ಜಿಲ್ಲಾ ಸಮಿತಿಯ ಸದಸ್ಯರಾದ ಅಬ್ದುಲ್ ಜಬ್ಬಾರ್ ಲಷ್ಕರ್ ಮತ್ತು 79ನೇ ವಾರ್ಡಿನ ಅಧ್ಯಕ್ಷರಾದ ಫಯಾಜ್ ಬೈರಿಕೊಪ್ಪ & ಕಾರ್ಯದರ್ಶಿ ಸಾಧಿಕ್ ಕಲಬುರ್ಗಿ ಮತ್ತು ಬ್ರಾಂಚಿನ ಅಧ್ಯಕ್ಷರು & ಕಾರ್ಯದರ್ಶಿಗಳು ಮತ್ತು ಕಾರ್ಯಕರ್ತರು ಉಪಸ್ಥಿತಿ ಇದ್ದರು.

*SDPI HUBLI-DHARWAD*

14/01/2024

ಹುಬ್ಬಳ್ಳಿ-ಧಾರವಾಡ ಜನವರಿ 13

SDPI ಪಕ್ಷದ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ ಪಕ್ಷದ ಕಚೇರಿಯಲ್ಲಿ ಇಂದು ನಡೆಯಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ ಲಷ್ಕರ್, ಜಿಲ್ಲಾ ಕೋಶಾಧಿಕಾರಿ ಮಲೀಕ ಕಳಸ ಜಿಲ್ಲಾ ಸಮಿತಿ ಸದಸ್ಯರಾದ ಸಲೀಂ ಹಳ್ಯಾಳ, ಫೈರೋಜ ಮತ್ತು ಅಬ್ದುಲ್ ಜಬ್ಬಾರ ಉಪಸ್ಥಿತರಿದ್ದರು.

ಎಸ್‌ಡಿಪಿಐ ಹುಬ್ಬಳ್ಳಿ-ಧಾರವಾಡ

13/01/2024

ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ ತಹರ್ ಸಿಂಗ್ ಹಾಗೂ ಓಂ ಪ್ರಕಾಶ್ ಮಿಶ್ರಾ ಎಂಬ ಭಯೋತ್ಪಾದಕರು ಯಾರು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೇ ವಿಷಯಾಂತರ ಮಾಡಿ PFI ಮೇಲೆ ಆರೋಪ ಹೊರಿಸಲು ಯತ್ನಿಸಿದ ಬಿಜೆಪಿ ವಕ್ತಾರನಿಗೆ ಮಾತಿನಲ್ಲೆ ಚಾಟಿ ಬೀಸಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ

05/01/2024

ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿರುವ ಸರಕಾರದ ದೋರಣೆಯನ್ನು ಖಂಡಿಸಿ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ರವರ ಮಾತು

29/12/2023

ಇದಾಗಿದೆ ನೈಜ ಸೌಹಾರ್ದತೆ

*ಮುಸ್ಲಿಂ ಮಹಿಳೆಯರ ಬಗ್ಗೆ ಅತ್ಯಂತ ಅಹವೇಳನಕಾರಿಯಾಗಿ ಮಾತನಾಡಿ,ಪ್ರಚೋದನಕಾರಿ ಭಾಷಣ ಮಾಡಿದ RSS ಮುಖಂಡ ಪ್ರಭಾಕರ ಭಟ್ಟನ FIR ದಾಖಲಾಗಿ ಆಗಿ, 48 ಗಂಟೆ ಕಳೆದರೂ, ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರ್ಕಾರದ ನೀತಿಯನ್ನು ವಿರೋಧಿಸಿ ಮತ್ತು ಭಟ್ಟನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, SDPI ಮಂಡ್ಯ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂಧರ್ಭದಲ್ಲಿ ಪ್ರತಿಭಟನೆ ಮುಂಬಾಗದಿಂದ ಸಾಗುತ್ತಿದ್ದ ಹಿಂದೂ ಸಹೋದರ ಧಾರ್ಮಿಕ ಮೆರವಣಿಗೆಗೆ ಗೌರವ ಸೂಚಿಸಿ ತಮ್ಮ ಮುಖ್ಯ ಭಾಷಣವನ್ನು ನಿಲ್ಲಿಸಿ ಸೌಹಾರ್ದ ಮೆರೆದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ*

ನಮ್ಮ ನಾಯಕರು ನಮ್ಮ ಹೆಮ್ಮೆ....




01/11/2023
26/10/2023

Afsar kodlipet
General Secretary SDPI Karnataka

Address


Website

Alerts

Be the first to know and let us send you an email when Right to Speak HUBLI posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share