Join SDPI #SDPI #SdpiRealAlternative #sdpihublidharwad
ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ ತಹರ್ ಸಿಂಗ್ ಹಾಗೂ ಓಂ ಪ್ರಕಾಶ್ ಮಿಶ್ರಾ ಎಂಬ ಭಯೋತ್ಪಾದಕರು ಯಾರು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೇ ವಿಷಯಾಂತರ ಮಾಡಿ PFI ಮೇಲೆ ಆರೋಪ ಹೊರಿಸಲು ಯತ್ನಿಸಿದ ಬಿಜೆಪಿ ವಕ್ತಾರನಿಗೆ ಮಾತಿನಲ್ಲೆ ಚಾಟಿ ಬೀಸಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ
#SDPIKarnataka #BJP #SDPI
Kay Hamara Boycott Katam Ho Raha Hai???
#Boycott
ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿರುವ ಸರಕಾರದ ದೋರಣೆಯನ್ನು ಖಂಡಿಸಿ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ರವರ ಮಾತು
#sdpihublidharwad #SDPIKarnataka #sdpi
ಇದಾಗಿದೆ ನೈಜ ಸೌಹಾರ್ದತೆ
*ಮುಸ್ಲಿಂ ಮಹಿಳೆಯರ ಬಗ್ಗೆ ಅತ್ಯಂತ ಅಹವೇಳನಕಾರಿಯಾಗಿ ಮಾತನಾಡಿ,ಪ್ರಚೋದನಕಾರಿ ಭಾಷಣ ಮಾಡಿದ RSS ಮುಖಂಡ ಪ್ರಭಾಕರ ಭಟ್ಟನ FIR ದಾಖಲಾಗಿ ಆಗಿ, 48 ಗಂಟೆ ಕಳೆದರೂ, ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರ್ಕಾರದ ನೀತಿಯನ್ನು ವಿರೋಧಿಸಿ ಮತ್ತು ಭಟ್ಟನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, SDPI ಮಂಡ್ಯ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂಧರ್ಭದಲ್ಲಿ ಪ್ರತಿಭಟನೆ ಮುಂಬಾಗದಿಂದ ಸಾಗುತ್ತಿದ್ದ ಹಿಂದೂ ಸಹೋದರ ಧಾರ್ಮಿಕ ಮೆರವಣಿಗೆಗೆ ಗೌರವ ಸೂಚಿಸಿ ತಮ್ಮ ಮುಖ್ಯ ಭಾಷಣವನ್ನು ನಿಲ್ಲಿಸಿ ಸೌಹಾರ್ದ ಮೆರೆದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ*
ನಮ್ಮ ನಾಯಕರು ನಮ್ಮ ಹೆಮ್ಮೆ....
#ArrestPrabhakarBhat
#mandya
#SDPIprotest
#SDPIKarnataka
Afsar kodlipet
General Secretary SDPI Karnataka
#SDPI #SDPIKarnataka #Karnataka #congress #karnatakacongressgovernment #KarnatakaCongress #news #righttospeakhubli
Afsar kodlipet
General Secretary SDPI Karnataka
#SDPI #SDPIKarnataka #Karnataka #congress #karnatakacongressgovernment #KarnatakaCongress #news #righttospeakhubli
Afsar kodlipet
General Secretary SDPI Karnataka
#SDPI #SDPIKarnataka #Karnataka #congress #karnatakacongressgovernment #KarnatakaCongress #news #righttospeakhubli
Afsar kodlipet
General Secretary SDPI Karnataka
#SDPI #SDPIKarnataka #Karnataka #congress #karnatakacongressgovernment #KarnatakaCongress #news #righttospeakhubli
Afsar kodlipet
General Secretary SDPI Karnataka
#SDPI #SDPIKarnataka #Karnataka #congress #karnatakacongressgovernment #KarnatakaCongress #news #righttospeakhubli
Afsar kodlipet
General Secretary SDPI Karnataka #SDPIKarnataka #SDPI
*PFI ko lekar CM Ibrahim ka Bada bayan jab tak RSS hai Tab tak PFI Rahegi...*
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿಯೇ ಗಣಪತಿ ಪ್ರತಿಷ್ಠಾಪಿಸಬೇಕೆಂಬ ಬಿಜೆಪಿಯ ಹಠದ ಹಿಂದೆ ಭಕ್ತಿಯಲ್ಲ, ಭಯೋತ್ಪಾದಕ ಮನಸ್ಥಿತಿ ಇದೆ.
ಡಾ|| ವಿಜಯ ಎಮ್ ಗುಂಟ್ರಾಳ
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರು
Join Our WhatsApp Group
https://chat.whatsapp.com/GGMhO8TB9fN3r57FarUdNA
#Democraticvoiceofhubli #SdpiRealAlternative #sdpihublidharwad #SDPIKarnataka #SDPI #hublieidga #DemocraticParty #hublidharwad #karnataka #SDPIMEDIA
B R Bhaskar Prasad 🔥
General Secretary SDPI Karnataka
Join Our WhatsApp Group
https://chat.whatsapp.com/ILx8Jkpe9pC9dw4NesIWmE
#SDPI #Democraticvoiceofhubli #SDPIKarnataka #sdpihublidharwad #DemocraticParty #hublidharwad #SDPIMEDIA #SdpiRealAlternative
Afsar kodlipet
General Secretary SDPI Karnataka
#sdpi #DemocraticParty #DemocraticVoiceofHubli #sdpikarnataka #sdpihublidharwad Afsar kodlipet
🇧🇫 SDPI Hubli #karnataka
#SDPIKarnataka
ಸುದ್ದಿಗೋಷ್ಠಿ
ವಿಷಯ :- ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಹೈ ಕೋರ್ಟ್ ಆದೇಶದಂತೆ ಯಾವುದೇ ತರಹದ ಬೇರೆ ಧಾರ್ಮಿಕ ಆಚರಣೆ ಗಣೇಶ್ ಮೂರ್ತಿ ಕೂಡಿಸಲು ಅನುಮತಿ ನೀಡಬಾರದು ಹುಬ್ಬಳ್ಳಿ ಶಾಂತತೆಗೆ ಬಂಗ ತರುವ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸುವ ಕುರಿತು.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹುಬ್ಬಳ್ಳಿಯ ಗೌರವಾನ್ವಿತ ದಿವಾಣಿ ನ್ಯಾಯಾಲಯ ಪ್ರಕರಣ ಸಂಖ್ಯೆ ಆರ್ ಎ 40/1974 ರ ಅನ್ವಯ ಹುಬ್ಬಳ್ಳಿ ಜನರಿಗೆ ಈದ್ಗಾ ಮೈದಾನದಲ್ಲಿ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರುವುದಿಲ್ಲ ಎಂದು ಆದೇಶ ಮಾಡಿದೆ ಅಲ್ಲದೇ ಪ್ರಕರಣ ಸಂಖ್ಯೆ ಆರ್ ಎ 754/1982 ರ ಅನ್ವಯ ಸುಪ್ರೀಂ ಕೋರ್ಟ್ ಸದರಿ ತೀರ್ಪುನ್ನು ಎತ್ತಿ ಹಿಡಿದಿದೆ ಮತ್ತು ಡಿಕ್ರಿಯನ್ನು ಸಹ ಎತ್ತಿ ಹಿಡಿದಿದೆ ಈದ್ಗಾ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ನಮಾಜ್ ಸಲ್ಲಿಸಲು ಮತ್ತು ಜನವರಿ 26 ಹಾಗೂ ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶವಿದೆ ಇದರ ಹೊರತಾಗಿ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರು
NERO WAS FIDDLING WHEN ROME WAS BURNING
#KarnatakaSRC #sdpikarnataka #sdpofindia #sdpiublidharwad #SDPIHubli