04/10/2022
ಮೈಸೂರು ಅರಮನೆಯಲ್ಲಿಂದು ನಡೆದ ಆಯುಧ ಪೂಜೆಯ ಚಿತ್ರಗಳು 🙏
Ask Mysuru
All in one page
(3)
ಮೈಸೂರು ಅರಮನೆಯಲ್ಲಿಂದು ನಡೆದ ಆಯುಧ ಪೂಜೆಯ ಚಿತ್ರಗಳು 🙏
Ask Mysuru
ನಾಡಿನ ಸಮಸ್ತ ಜನತೆಗೆ
ಶ್ರೀ ಚಾಮುಂಡೇಶ್ವರಿ ಅಮ್ಮನವರ
ವರ್ಧಂತೋತ್ಸವದ ಶುಭಾಶಯಗಳು 🙏
😄
🤦🏻
ಸರ್ಕಾರಿ ಆಫೀಸುಗಳಲ್ಲಿ ಫೋಟೋ ವಿಡಿಯೋ ತೆಗೆಯಂಗಿಲ್ಲ
- ಸರ್ಕಾರ
ಟ್ರಾಫಿಕ್ ಪೊಲೀಸರು ನಮ್ಮ ಫೋಟೋವನ್ನ ತೆಗೆಯಂಗಿಲ್ಲ
- ಸವಾರ
ನಿಮ್ ಪ್ರೈವಸಿ ನಿಮ್ಮದು
ನಮ್ಮ ಪ್ರೈವಸಿ ನಮ್ಮದು 😎
😂😂😂
40% ಪರ್ಸೆಂಟ್ ಪಕ್ಕ ಅನ್ನೋದು ಕನ್ಫರ್ಮ್ ಆಯ್ತು
Basavaraj Bommai Narendra Modi
Rashtriya Swayamsevak Sangh (RSS)
A small change,
But message is Loud n Clear.
ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರಿಗೆ 60 ನೇ ಜನ್ಮದಿನದ ಶುಭಾಶಯಗಳು ❤️💐❤️
ಇಂತ ಸವಲತ್ತು ಎಲ್ಲಾದರೂ ಸಿಗುತ್ತ😂
ನೈಂಟಿ ಹೊಡಿ ಪಲ್ಟಿ ಹೊಡಿ😂😂
ಕನ್ನಡ ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವ ಈ ರಾಜಕಾರಣಿಗಳು ನಮ್ಮ ಕನ್ನಡ ಹೋರಾಟಗಾರರಿಗೆ ಕಾಣಿಸುವುದಿಲ್ಲ...
ಹಿಂದೂ ಎಂದೆಂದೂ🚩🚩
ಈ ಚಿತ್ರದಲ್ಲಿರುವ ಹೊಲಾಟಗಾರ ಯಾರೆಂದು ಕಂಡು ಹಿಡಿಯಿರಿ.
#ಮರಳಿ_ಶಾಲೆಗೆ_ಬಾ_ರಾಜಣ್ಣ
ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
ಅಣ್ಣನಿಗೆ ಕನ್ನಡದ ಆಳ ಅಗಲ ತಿಳಿಸಿಕೊಡಲು ಮತ್ತೆ ಶಾಲೆಗೆ ಕರೆತರೋಣ ಬನ್ನಿ.😁
ಆಳ ಅಗಲ ವಾಟ್ಸಪ್ ಅಲ್ಲಿ ಸಿಗ್ತಾ ಇದೆಯಂತೆ.
ಈಗ ಐದು ಸಾವಿರ ಪ್ರತಿ ಮುದ್ರಿಸಿರೋ ಹೀರೋ ಏನ್ ಮಾಡ್ತಾನೆ?
Angaara 17th death anniversary
ಅಂಗಾರ ನಮ್ಮನ್ನೆಲ್ಲ ಆಗಲಿ ಇಂದಿಗೇ 22 ವರ್ಷ...😢😢😢
RIP😢😢😢
ಮುಸ್ಲಿಂ ರಾಷ್ಟ್ರಗಳ ತಾಳಕ್ಕೆ ಕುಣಿದು ನೂಪುರ್ ಶರ್ಮಾರನ್ನು ಪಕ್ಷದಿಂದ ವಜಾ ಮಾಡಿದ್ರಿ ok
ಕಾಳಿಮಾತೆ ಕೈಗೆ ಸೀಗರೇಟ್ ಕೊಟ್ಟ ಲೀನಾದು ಏನ್ ಕಿತ್ಕೋಂಡ್ರಿ ?!
ನಮ್ಮ ಹಿಂದೂ ಧರ್ಮದ ಶಕ್ತಿ ದೇವತೆ , ಅಸೂರರನ್ನ ಸಂಹರಿಸಲೂ ಕಾಳಿ ರೂಪ ತಾಳಿದ ತಾಯಿ ಪಾರ್ವತಿ ಅಮ್ಮನವರ ಕಾಳಿ ಸ್ವರೂಪವನ್ನ ತಮಿಳುನಾಡಿನ ಮಾನಗೆಟ್ಟ ಮನಸ್ಥಿತಿಯ ಹೆಣ್ಣು " ಲೀನಾ ಮಣಿಮೇಕೆಲೈ " ಕಾಳಿ ಮಾ ಹೆಸರಿನಲ್ಲಿ ಡಾಕ್ಯುಮೆಂಟರಿ ತಯಾರಿಸುತ್ತಿದ್ದು ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಲುವಾಗೇ ಅಂತಲೇ ಕಾಳಿ ಮಾ ಸಿಗರೇಟ್ ಸೇದುವಂತಿರುವ ಚಿತ್ರವನ್ನ ತುಂಬಾ ಥ್ರೀಲ್ ಆಗಿದೆ ಅಂತ ತನ್ನ ಟ್ವಿಟರ್ ನಲ್ಲಿ ಹಾಕಿಕೊಂಡು ತನ್ನ ವಿಕೃತಿಯನ್ನ ಮೆರಿದಿರೇೂ ಇವಳಿಗೆ ಭಾರತದ ಎಷ್ಟು ಕೇೂಟಿ ಮೆಟ್ಟುಗಳನ್ನ ತಗೊಂಡು ಹೊಡಿಬೇಕು ಹೇಳಿ.
ಪದೇ ಪದೇ ನಮ್ಮ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳ ಮೇಲೆ ಈ ರೀತಿಯಾಗಿ ಅವಹೇಳನ ಮಾಡುತ್ತಾ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆಂದರೇ ನಾವು ಈ ನಮ್ಮ ಸಂವಿಧಾನ ಹಾಗೂ ರಾಷ್ಟ್ರದ ಕಾನೂನಿಗೆ ಗೌರವ ನೀಡುತ್ತೇವೆ ಅದೇ ಅವರಿಗೆ ರಕ್ಷಣೆ ಅನ್ನುವ ಒಂದೇ ಕಾರಣಕ್ಕೆ ಈ ರೀತಿಯೆಲ್ಲಾ ನಮ್ಮ ಮೇಲೆ ವಿಕೃತಿ ಮೆರೆಯುತ್ತಾರೆ.
ಕಾಣೆಯಾಗಿದ್ದಾರೆ.
ಹುಡುಕಿಕೊಟ್ಟವರಿಗೆ ಕೇಳಿದ್ದನ್ನೆಲ್ಲ ಕೊಡಲಾಗುವುದು 🙏
A devastating effect of disposing plastic bottles/waste in water bodies...
💁🏻♂️
ಮೈಸೂರಿನ ಸಮಸ್ತ ಹಿಂದೂ ಭಾಂದವರು ನಾಳೆ 2.07.22 ರಂದು ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಯೋತ್ಪಾದಕರಿಗೆ ಉಗ್ರ ಶಿಕ್ಷೆಗಾಗಿ ಹೋರಾಡೋಣ ಮತ್ತು ಅಗಲಿದ ಕನ್ನಯ್ಯಲಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ..
ಸೂಚನೆ: ಇಂದು ಕನ್ನಯ್ಯಲಾಲ್ ಅವರಿಗೆ ಆದ ಪರಿಸ್ಥಿತಿ ನಮಗೂ ಆಗಬಾರದೆಂದರೇ ಹಿಂದುಗಳ ಒಗ್ಗಟ್ಟು ನಾಳೆ ಪ್ರದರ್ಶನವಾಗಲೇ ಬೇಕು..
ಸಮಯ: ಬೆಳಗ್ಗೆ 9 ಗಂಟೆಗೆ
ಸ್ಥಳ: ಗಾಂಧಿ ವೃತ್ತದಿಂದ ಡಿಸಿ ಕಛೇರಿಯವರೆಗೂ
ಮೈಸೂರು
https://youtu.be/QBwvbRXDEcw
ಆಷಾಢದಲ್ಲಿ ದೇವಿಯ ಆರಾಧನೆ ಏಕೆ?
History of Ashada Masa
ಆಷಾಢ ಮಾಸ ವೈಶಿಷ್ಟ್ಯತೆಯೇನು?
ಒಳ್ಳೆಯ ಕೆಲಸಗಳೇಕೆ ಮಾಡುವುದಿಲ್ಲ?
ಚಾಮುಂಡಿ ಬೆಟ್ಟ.
Kindly share & subscribe 🙏
ಆಷಾಢ ಮಾಸ ವೈಶಿಷ್ಟ್ಯತೆಯೇನು?ಒಳ್ಳೆಯ ಕೆಲಸಗಳೇಕೆ ಮಾಡುವುದಿಲ್ಲ?ದೇವಿಯ ಆರಾಧನೆ ಏಕೆ? ಚಾಮುಂಡಿ ಬೆಟ್ಟ.--------------------------Productions: Ask MysuruChintane: Dr. Sha...
ಎರಡು ವರ್ಷದ ಬಳಿಕ ಆಷಾಢ ಮಾಸದ ಶುಕ್ರವಾರ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶ.
ಆಷಾಢ ಮಾಸದ ಶುಕ್ರವಾರಗಳು ಮತ್ತು ಅಮ್ಮನವರ ಜನ್ಮೋತ್ಸವದ ಪ್ರಯುಕ್ತ.
ಶ್ರೀ ಮತ್ಕರ್ಣಾಟ ರಾಜ್ಯ ರಾಜ ಸಿಂಹಾಸನಾದೀಶ್ವರಿ ಶ್ರೀ ಮತ್ಚಾಮುಂಡಾಂಬಿಕೆ ನಿತ್ಯ ಪಾಲಯಮಾಂ 🙏
ಶ್ರೀ ಚಾಮುಂಡೇಶ್ವರಿ ದೇವಿ 🙏
ಚಾಮುಂಡಿ ಬೆಟ್ಟ.
ಈ ನಾಡಿನ ಹೆಮ್ಮೆ ಮೈಸೂರು ಮಹಾರಾಜರು.
ಅವರು ಕಟ್ಟಿಸಿದ ಅರಮನೆಯಲ್ಲಿ ಅವರನ್ನೇ ವೇದಿಕೆ ಮೇಲೆ ಅವಕಾಶ ಕೊಡದೆ ಯಾವ ಪುರುಷಾರ್ಥಕ್ಕಾಗಿ ಅರಮನೆಯಲ್ಲಿ ಯೋಗ ದಿನ ಆಚರಿಸಬೇಕು..
Yaduveer Krishnadatta Chamaraja Wadiyar
Pratap Simha Basavaraj Bommai
S T Somashekar
https://www.facebook.com/104010951423056/posts/518431729980974/?d=n
Mr. Kabini ಇನ್ನಿಲ್ಲ 😭
PC: DM for credits
ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣಮೂರ್ತಿ ಅವರ ಈ ಅಪರೂಪದ ಫೋಟೋ ಸೋಶಿಯಲ್ ಮೀಡಿಯಾ ಪೂರ್ತಿ ಸಾಕಷ್ಟು ವೈರಲ್ ಆಗುತ್ತಿದೆ❤
Be the first to know and let us send you an email when Tenali Say's posts news and promotions. Your email address will not be used for any other purpose, and you can unsubscribe at any time.
ಅವ್ರು ಹಿಜಾಬ್ ಬೇಡ ಅಂದ್ರು.. ಅದಕ್ಕೆ ನನ್ನ "ಹದಿಮೂರು ಮಕ್ಳನ್ನ" ವಾಪಸ್ ಕರ್ಕೊಂಡು ಹೋಗ್ತಾ ಇದ್ದೀನಿ - ಪೋಷಕ! ನಾವು ಕಟ್ಟುವ ಟ್ಯಾಕ್ಸ್ ಹಣದಲ್ಲಿ ಸರ್ಕಾರ ಈ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಕೊಡ್ತಾ ಇರೋದು... 13 ಮಕ್ಕಳ ತಂದೆ ಇವರು, ಉಚಿತ ಶಿಕ್ಷಣದ ಖರ್ಚು ಹಿಂದೂಗಳ ಟ್ಯಾಕ್ಸ್ ಹಣದಲ್ಲಿ. 😟
ಹೃದಯ ಕೊಟ್ಟಿರೋದು ಯಾವುದೋ ಹುಡುಗನ್ನೂ ಹುಡುಗಿಯನ್ನೋ ಕುರಿಸಿಕೊಳ್ಳೋದಕ್ಕಲ್ಲ, ಸಾಕ್ಷಾತ್ ಭಾರತ ಮಾತೆಯನ್ನ ಕುರಿಸ್ಕೊಳ್ಳೋಕ್ಕೆ.. #ಫ್ರೆಬ್ರವರಿ14 #ದೇಶ_ಪ್ರೇಮಿಗಳ_ದಿನ #ಭಾರತಮಾತೆ🇮🇳🚩
ಟ್ವಿಟರ್ ಸ್ಪೇಸ್ನಲ್ಲಿ ಫೈಜ್ಖಾನ್ರ ಆಡಿದ ಮಾತುಗಳು... ಈ ಹುಡುಗಿಗೆ ಶೇರ್ನಿ, fearless, ಅದೂ ಇದೂ ಅಂತಿದ್ದಾರೆ. ಆದ್ರೆ ಆಕೆ ಹಿಂದೂ ಹುಡುಗರ ಮುಂದೆ ಹಾಗೆ ನಿಂತಿದ್ರಿಂದ ಇನ್ನೂ ಅರಾಮಾಗೆ ಇದ್ದಾಳೆ, ಫೇಮಸ್ ಆಗಿದ್ದಾಳೆ. ಅವಳು ಸಿಂಹಿಣಿಯೂ ಅಲ್ಲ ಏನು ಅಲ್ಲ, ಅದು ಹಿಂದುತ್ವದ ಉದಾರತೆ, ಜೈ ಶ್ರೀರಾಮ್ ಕೂಗುತ್ತಿದ್ದವರ ಉದಾರತೆ. ನೂರಾರು ಜನರ ಮುಂದೆ ಅಲ್ಲ ಹೋ ಅಕ್ಬರ್ ಕೂಗಿದ ಅವಳದಲ್ಲ ಹಿರಮೆ, ಅಷ್ಟು ಜನ ಹಿಂದುಗಳಿದ್ದರು ಸಂಯಮದಿಂದ ಇದ್ರಲ್ಲ ಅದು ಹಿಂದುತ್ವದ ಹಿರಿಮೆ. ಅಕಸ್ಮಾತ್ ಪಾಕಿಸ್ತಾನದಲ್ಲೋ ಇನ್ನೇಲ್ಲೋ ಮುಸಲ್ಮಾನ ಹುಡುಗರೇ ಇದ್ದು ಒಂದು ಹುಡುಗಿ ಜೈ ಶ್ರೀರಾಮ್ ಕೂಗಿದ್ರೆ ಆಕೆ ಇಷ್ಟೊತ್ತಿಗೆ ಬದುಕಿರುತ್ತಿದ್ಲಾ 🤔. ಹಾಗಿದ್ರೆ ಅಲ್ಲಿ ನಿಜವಾದ ಶೇರ್ಗಳು ಅಲ್ಲಿದ್ದ ಹುಡುಗರೇ ಹೊರತು, ಆಕೆಯಲ್ಲ...
🚩ಸಂಘರ್ಷಗಳು ಸಾವಿರ ಕೇಸರಿಯೊಂದೇ ಉತ್ತರ🚩 ಆ ಹಿಜಾಬ್ ನಾ 6 ಜನ ಹೆಣ್ಣು ಮಕ್ಳುಗೆ ಧನ್ಯವಾದ ಹೇಳಲೇ ಬೇಕು ಯಾಕಂದ್ರೆ ನಮ್ಮ ಹೆಣ್ಣುಮಕ್ಕಳ್ಳಲ್ಲಿ ಧರ್ಮಭಕ್ತಿಯ ಬೆಂಕಿ ಹಚ್ಚಿಸಿದ್ದಕೆ 🚩🚩🚩
ರಕ್ಷಣೆಯ ಜವಾಬ್ದಾರಿ ಹೊತ್ತವನೇ "ಆರಕ್ಷಕ" ಆದರೆ ಇತ್ತಿಚಿನ ದಿನಗಳಲ್ಲಿ ಅದರಲ್ಲೂ ಟ್ರಾಫಿಕ್ ಪೋಲಿಸರು ರಾಕ್ಷಸರೇ ಆಗಿದ್ದರೆ ಅನಿಸುತ್ತಿದೆ. ಅಂಗವಿಕಲ ಮಹಿಳೆ ಎನ್ನುವುದು ಕಾಣದೇ ಈ ರೀತಿ ಜುಟ್ಟು ಹಿಡು ದರದರನೆ ಎಳೆದು ತಂದು ಬೂಟು ಕಾಲಿನಿಂದ ಒದ್ದು , ತುಳಿದು, ಅಮ್ಮನ್ ,ಅಕ್ಕನ್ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವುದು ನೋಡಿದರೆ ಇವ ಪೋಲಿಸೊ ಇಲ್ಲ ಪರೋಡಿಯೊ ಎನಿಸುತ್ತಿದೆ , ಈ ರೀತಿ ವರ್ತಿಸುವ ಇವರಿಗೆ ಆರೋಪಿಗಳಿಗೆ, ಅಪರಾಧಿಗಳಿಗೆ ಬುದ್ದಿ ಹೇಳುವ ನೈತಿಕತೆ ಇರುತ್ತಾ? ಆಕೆಯ ತಪ್ಪು ಇದ್ದರೆ ಕಾನೂನು ಇಲ್ವಾ? ಕೋರ್ಟ್ ಇಲ್ವಾ? ಈ ರೀತಿ ಹಲ್ಲೆ ಮಾಡುವ ಅಧಿಕಾರ ಕೊಟ್ಟವರು ಯಾರು ನಿಮಗೆ? ಈ ರೀತಿಯ ಗೂಂಡ ವರ್ತನೆಯಿಂದಲೆ ಟ್ರಾಫಿಕ್ ಪೋಲಿಸರ ಮೇಲಿನ ಸಿಟ್ಟು ನಾಗರೀಕರಲ್ಲಿ ಜ್ವಾಲೆಯಂತೆ ಕುದಿಯುತ್ತಿರುವುದು, ಜನ ಕಾನೂನಿಗೆ ,ಸಂವಿಧಾನಕ್ಕೆ ಗೌರವ ಕೊಟ್ಟು ತಮ್ಮ ಒಡಲಲ್ಲೆ ಆ ಜ್ವಾಲೆಯನ್ನು ಅದುಮಿಟ್ಟುಕೊಂಡಿದ್ದಾರೆ, ಅದು ಸ್ಫೋಟ ಆಗಲು ಬಿಡಬೇಡಿ. ಹೀಗೆ ಮುಂದುವರಿದರೆ ಬ್ರಿಟಿಷ್ ರನ್ನೆ ವದ್ದು ಓಡಿಸಿದ ಈ ನಾಡಿನ ಜನಕ್
One individual may die for an idea, but that idea will, after his death, incarnate itself in a thousand lives. Wishing Subhash Chandra Bose 125th Jayanti.🙏
Want your business to be the top-listed Media Company?