Tenali Say's

Tenali Say's All in one page
(3)

ಮೈಸೂರು ಅರಮನೆಯಲ್ಲಿಂದು ನಡೆದ ಆಯುಧ ಪೂಜೆಯ ಚಿತ್ರಗಳು 🙏Ask Mysuru
04/10/2022

ಮೈಸೂರು ಅರಮನೆಯಲ್ಲಿಂದು ನಡೆದ ಆಯುಧ ಪೂಜೆಯ ಚಿತ್ರಗಳು 🙏

Ask Mysuru

ನಾಡಿನ ಸಮಸ್ತ ಜನತೆಗೆಶ್ರೀ ಚಾಮುಂಡೇಶ್ವರಿ ಅಮ್ಮನವರವರ್ಧಂತೋತ್ಸವದ ಶುಭಾಶಯಗಳು 🙏
19/07/2022

ನಾಡಿನ ಸಮಸ್ತ ಜನತೆಗೆ
ಶ್ರೀ ಚಾಮುಂಡೇಶ್ವರಿ ಅಮ್ಮನವರ
ವರ್ಧಂತೋತ್ಸವದ ಶುಭಾಶಯಗಳು 🙏

😄
16/07/2022

😄

🤦🏻
16/07/2022

🤦🏻

15/07/2022

ಸರ್ಕಾರಿ ಆಫೀಸುಗಳಲ್ಲಿ ಫೋಟೋ ವಿಡಿಯೋ ತೆಗೆಯಂಗಿಲ್ಲ
- ಸರ್ಕಾರ

ಟ್ರಾಫಿಕ್ ಪೊಲೀಸರು ನಮ್ಮ ಫೋಟೋವನ್ನ ತೆಗೆಯಂಗಿಲ್ಲ
- ಸವಾರ

ನಿಮ್ ಪ್ರೈವಸಿ ನಿಮ್ಮದು
ನಮ್ಮ ಪ್ರೈವಸಿ ನಮ್ಮದು 😎

15/07/2022
😂😂😂
15/07/2022

😂😂😂

40% ಪರ್ಸೆಂಟ್ ಪಕ್ಕ ಅನ್ನೋದು ಕನ್ಫರ್ಮ್ ಆಯ್ತುBasavaraj Bommai Narendra Modi Rashtriya Swayamsevak Sangh (RSS)
15/07/2022

40% ಪರ್ಸೆಂಟ್ ಪಕ್ಕ ಅನ್ನೋದು ಕನ್ಫರ್ಮ್ ಆಯ್ತು
Basavaraj Bommai Narendra Modi
Rashtriya Swayamsevak Sangh (RSS)

A small change,But message is Loud n Clear.
12/07/2022

A small change,
But message is Loud n Clear.

ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರಿಗೆ 60 ನೇ ಜನ್ಮದಿನದ ಶುಭಾಶಯಗಳು ❤️💐❤️
12/07/2022

ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರಿಗೆ 60 ನೇ ಜನ್ಮದಿನದ ಶುಭಾಶಯಗಳು ❤️💐❤️

ಇಂತ ಸವಲತ್ತು ಎಲ್ಲಾದರೂ ಸಿಗುತ್ತ😂ನೈಂಟಿ ಹೊಡಿ ಪಲ್ಟಿ ಹೊಡಿ😂😂
10/07/2022

ಇಂತ ಸವಲತ್ತು ಎಲ್ಲಾದರೂ ಸಿಗುತ್ತ😂
ನೈಂಟಿ ಹೊಡಿ ಪಲ್ಟಿ ಹೊಡಿ😂😂

ಕನ್ನಡ ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವ ಈ ರಾಜಕಾರಣಿಗಳು ನಮ್ಮ ಕನ್ನಡ ಹೋರಾಟಗಾರರಿಗೆ ಕಾಣಿಸುವುದಿಲ್ಲ...
10/07/2022

ಕನ್ನಡ ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವ ಈ ರಾಜಕಾರಣಿಗಳು ನಮ್ಮ ಕನ್ನಡ ಹೋರಾಟಗಾರರಿಗೆ ಕಾಣಿಸುವುದಿಲ್ಲ...

10/07/2022

ಹಿಂದೂ ಎಂದೆಂದೂ🚩🚩

ಈ ಚಿತ್ರದಲ್ಲಿರುವ ಹೊಲಾಟಗಾರ ಯಾರೆಂದು ಕಂಡು ಹಿಡಿಯಿರಿ.
09/07/2022

ಈ ಚಿತ್ರದಲ್ಲಿರುವ ಹೊಲಾಟಗಾರ ಯಾರೆಂದು ಕಂಡು ಹಿಡಿಯಿರಿ.

 #ಮರಳಿ_ಶಾಲೆಗೆ_ಬಾ_ರಾಜಣ್ಣರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ ಅಣ್ಣನಿಗೆ ಕನ್ನಡದ ಆಳ ಅಗಲ ತಿಳಿಸಿಕೊಡಲು ಮತ್ತೆ ಶಾಲೆಗೆ ಕರೆತರೋಣ ಬನ್ನ...
09/07/2022

#ಮರಳಿ_ಶಾಲೆಗೆ_ಬಾ_ರಾಜಣ್ಣ

ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
ಅಣ್ಣನಿಗೆ ಕನ್ನಡದ ಆಳ ಅಗಲ ತಿಳಿಸಿಕೊಡಲು ಮತ್ತೆ ಶಾಲೆಗೆ ಕರೆತರೋಣ ಬನ್ನಿ.😁

ಆಳ ಅಗಲ ವಾಟ್ಸಪ್ ಅಲ್ಲಿ ಸಿಗ್ತಾ ಇದೆಯಂತೆ.ಈಗ ಐದು ಸಾವಿರ ಪ್ರತಿ ಮುದ್ರಿಸಿರೋ ಹೀರೋ ಏನ್ ಮಾಡ್ತಾನೆ?
08/07/2022

ಆಳ ಅಗಲ ವಾಟ್ಸಪ್ ಅಲ್ಲಿ ಸಿಗ್ತಾ ಇದೆಯಂತೆ.

ಈಗ ಐದು ಸಾವಿರ ಪ್ರತಿ ಮುದ್ರಿಸಿರೋ ಹೀರೋ ಏನ್ ಮಾಡ್ತಾನೆ?

Angaara 17th death anniversaryಅಂಗಾರ ನಮ್ಮನ್ನೆಲ್ಲ ಆಗಲಿ ಇಂದಿಗೇ 22 ವರ್ಷ...😢😢😢 RIP😢😢😢
07/07/2022

Angaara 17th death anniversary
ಅಂಗಾರ ನಮ್ಮನ್ನೆಲ್ಲ ಆಗಲಿ ಇಂದಿಗೇ 22 ವರ್ಷ...😢😢😢

RIP😢😢😢

ಮುಸ್ಲಿಂ ರಾಷ್ಟ್ರಗಳ ತಾಳಕ್ಕೆ ಕುಣಿದು ನೂಪುರ್ ಶರ್ಮಾರನ್ನು ಪಕ್ಷದಿಂದ ವಜಾ ಮಾಡಿದ್ರಿ okಕಾಳಿಮಾತೆ ಕೈಗೆ ಸೀಗರೇಟ್ ಕೊಟ್ಟ ಲೀನಾದು ಏನ್ ಕಿತ್ಕೋ...
04/07/2022

ಮುಸ್ಲಿಂ ರಾಷ್ಟ್ರಗಳ ತಾಳಕ್ಕೆ ಕುಣಿದು ನೂಪುರ್ ಶರ್ಮಾರನ್ನು ಪಕ್ಷದಿಂದ ವಜಾ ಮಾಡಿದ್ರಿ ok

ಕಾಳಿಮಾತೆ ಕೈಗೆ ಸೀಗರೇಟ್ ಕೊಟ್ಟ ಲೀನಾದು ಏನ್ ಕಿತ್ಕೋಂಡ್ರಿ ?!

ನಮ್ಮ ಹಿಂದೂ ಧರ್ಮದ ಶಕ್ತಿ ದೇವತೆ , ಅಸೂರರನ್ನ ಸಂಹರಿಸಲೂ ಕಾಳಿ ರೂಪ ತಾಳಿದ ತಾಯಿ ಪಾರ್ವತಿ ಅಮ್ಮನವರ ಕಾಳಿ ಸ್ವರೂಪವನ್ನ ತಮಿಳುನಾಡಿನ ಮಾನಗೆಟ್ಟ...
04/07/2022

ನಮ್ಮ ಹಿಂದೂ ಧರ್ಮದ ಶಕ್ತಿ ದೇವತೆ , ಅಸೂರರನ್ನ ಸಂಹರಿಸಲೂ ಕಾಳಿ ರೂಪ ತಾಳಿದ ತಾಯಿ ಪಾರ್ವತಿ ಅಮ್ಮನವರ ಕಾಳಿ ಸ್ವರೂಪವನ್ನ ತಮಿಳುನಾಡಿನ ಮಾನಗೆಟ್ಟ ಮನಸ್ಥಿತಿಯ ಹೆಣ್ಣು " ಲೀನಾ ಮಣಿಮೇಕೆಲೈ " ಕಾಳಿ ಮಾ ಹೆಸರಿನಲ್ಲಿ ಡಾಕ್ಯುಮೆಂಟರಿ ತಯಾರಿಸುತ್ತಿದ್ದು ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಲುವಾಗೇ ಅಂತಲೇ ಕಾಳಿ ಮಾ ಸಿಗರೇಟ್ ಸೇದುವಂತಿರುವ ಚಿತ್ರವನ್ನ ತುಂಬಾ ಥ್ರೀಲ್ ಆಗಿದೆ ಅಂತ ತನ್ನ ಟ್ವಿಟರ್ ನಲ್ಲಿ ಹಾಕಿಕೊಂಡು ತನ್ನ ವಿಕೃತಿಯನ್ನ ಮೆರಿದಿರೇೂ ಇವಳಿಗೆ ಭಾರತದ ಎಷ್ಟು ಕೇೂಟಿ ಮೆಟ್ಟುಗಳನ್ನ ತಗೊಂಡು ಹೊಡಿಬೇಕು ಹೇಳಿ.

ಪದೇ ಪದೇ ನಮ್ಮ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳ ಮೇಲೆ ಈ ರೀತಿಯಾಗಿ ಅವಹೇಳನ ಮಾಡುತ್ತಾ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆಂದರೇ ನಾವು ಈ ನಮ್ಮ ಸಂವಿಧಾನ ಹಾಗೂ ರಾಷ್ಟ್ರದ ಕಾನೂನಿಗೆ ಗೌರವ ನೀಡುತ್ತೇವೆ ಅದೇ ಅವರಿಗೆ ರಕ್ಷಣೆ ಅನ್ನುವ ಒಂದೇ ಕಾರಣಕ್ಕೆ ಈ ರೀತಿಯೆಲ್ಲಾ ನಮ್ಮ ಮೇಲೆ ವಿಕೃತಿ ಮೆರೆಯುತ್ತಾರೆ.

ಕಾಣೆಯಾಗಿದ್ದಾರೆ.ಹುಡುಕಿಕೊಟ್ಟವರಿಗೆ ಕೇಳಿದ್ದನ್ನೆಲ್ಲ ಕೊಡಲಾಗುವುದು 🙏
04/07/2022

ಕಾಣೆಯಾಗಿದ್ದಾರೆ.
ಹುಡುಕಿಕೊಟ್ಟವರಿಗೆ ಕೇಳಿದ್ದನ್ನೆಲ್ಲ ಕೊಡಲಾಗುವುದು 🙏

04/07/2022

A devastating effect of disposing plastic bottles/waste in water bodies...

💁🏻‍♂️
03/07/2022

💁🏻‍♂️

ಮೈಸೂರಿನ ಸಮಸ್ತ ಹಿಂದೂ ಭಾಂದವರು ನಾಳೆ 2.07.22 ರಂದು ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಯೋತ್ಪಾದಕರಿಗೆ ಉಗ್ರ ಶಿಕ್...
01/07/2022

ಮೈಸೂರಿನ ಸಮಸ್ತ ಹಿಂದೂ ಭಾಂದವರು ನಾಳೆ 2.07.22 ರಂದು ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಯೋತ್ಪಾದಕರಿಗೆ ಉಗ್ರ ಶಿಕ್ಷೆಗಾಗಿ ಹೋರಾಡೋಣ ಮತ್ತು ಅಗಲಿದ ಕನ್ನಯ್ಯಲಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ..
ಸೂಚನೆ: ಇಂದು ಕನ್ನಯ್ಯಲಾಲ್ ಅವರಿಗೆ ಆದ ಪರಿಸ್ಥಿತಿ ನಮಗೂ ಆಗಬಾರದೆಂದರೇ ಹಿಂದುಗಳ ಒಗ್ಗಟ್ಟು ನಾಳೆ ಪ್ರದರ್ಶನವಾಗಲೇ ಬೇಕು..
ಸಮಯ: ಬೆಳಗ್ಗೆ 9 ಗಂಟೆಗೆ
ಸ್ಥಳ: ಗಾಂಧಿ ವೃತ್ತದಿಂದ ಡಿಸಿ ಕಛೇರಿಯವರೆಗೂ
ಮೈಸೂರು

https://youtu.be/QBwvbRXDEcwಆಷಾಢದಲ್ಲಿ ದೇವಿಯ ಆರಾಧನೆ ಏಕೆ?History of Ashada Masaಆಷಾಢ ಮಾಸ ವೈಶಿಷ್ಟ್ಯತೆಯೇನು?ಒಳ್ಳೆಯ ಕೆಲಸಗಳೇಕೆ ಮ...
01/07/2022

https://youtu.be/QBwvbRXDEcw

ಆಷಾಢದಲ್ಲಿ ದೇವಿಯ ಆರಾಧನೆ ಏಕೆ?
History of Ashada Masa
ಆಷಾಢ ಮಾಸ ವೈಶಿಷ್ಟ್ಯತೆಯೇನು?
ಒಳ್ಳೆಯ ಕೆಲಸಗಳೇಕೆ ಮಾಡುವುದಿಲ್ಲ?
ಚಾಮುಂಡಿ ಬೆಟ್ಟ.

Kindly share & subscribe 🙏

ಆಷಾಢ ಮಾಸ ವೈಶಿಷ್ಟ್ಯತೆಯೇನು?ಒಳ್ಳೆಯ ಕೆಲಸಗಳೇಕೆ ಮಾಡುವುದಿಲ್ಲ?ದೇವಿಯ ಆರಾಧನೆ ಏಕೆ? ಚಾಮುಂಡಿ ಬೆಟ್ಟ.--------------------------Productions: Ask MysuruChintane: Dr. Sha...

ಎರಡು ವರ್ಷದ ಬಳಿಕ ಆಷಾಢ ಮಾಸದ ಶುಕ್ರವಾರ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶ.ಆಷಾಢ ಮಾಸದ ಶುಕ್ರವಾರಗಳು ಮತ್ತು ಅಮ್ಮನವರ ಜನ್ಮೋತ್ಸವದ ಪ್ರ...
27/06/2022

ಎರಡು ವರ್ಷದ ಬಳಿಕ ಆಷಾಢ ಮಾಸದ ಶುಕ್ರವಾರ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶ.
ಆಷಾಢ ಮಾಸದ ಶುಕ್ರವಾರಗಳು ಮತ್ತು ಅಮ್ಮನವರ ಜನ್ಮೋತ್ಸವದ ಪ್ರಯುಕ್ತ.

ಶ್ರೀ ಮತ್ಕರ್ಣಾಟ ರಾಜ್ಯ ರಾಜ ಸಿಂಹಾಸನಾದೀಶ್ವರಿ ಶ್ರೀ ಮತ್ಚಾಮುಂಡಾಂಬಿಕೆ ನಿತ್ಯ ಪಾಲಯಮಾಂ 🙏
ಶ್ರೀ ಚಾಮುಂಡೇಶ್ವರಿ ದೇವಿ 🙏
ಚಾಮುಂಡಿ ಬೆಟ್ಟ.

ಈ ನಾಡಿನ ಹೆಮ್ಮೆ ಮೈಸೂರು ಮಹಾರಾಜರು.ಅವರು ಕಟ್ಟಿಸಿದ ಅರಮನೆಯಲ್ಲಿ ಅವರನ್ನೇ ವೇದಿಕೆ ಮೇಲೆ ಅವಕಾಶ ಕೊಡದೆ ಯಾವ ಪುರುಷಾರ್ಥಕ್ಕಾಗಿ ಅರಮನೆಯಲ್ಲಿ ಯ...
14/06/2022

ಈ ನಾಡಿನ ಹೆಮ್ಮೆ ಮೈಸೂರು ಮಹಾರಾಜರು.
ಅವರು ಕಟ್ಟಿಸಿದ ಅರಮನೆಯಲ್ಲಿ ಅವರನ್ನೇ ವೇದಿಕೆ ಮೇಲೆ ಅವಕಾಶ ಕೊಡದೆ ಯಾವ ಪುರುಷಾರ್ಥಕ್ಕಾಗಿ ಅರಮನೆಯಲ್ಲಿ ಯೋಗ ದಿನ ಆಚರಿಸಬೇಕು..
Yaduveer Krishnadatta Chamaraja Wadiyar
Pratap Simha Basavaraj Bommai
S T Somashekar

12/06/2022
ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣಮೂರ್ತಿ ಅವರ ಈ ಅಪರೂಪದ ಫೋಟೋ ಸೋಶಿಯಲ್ ಮೀಡಿಯಾ ಪೂರ್ತಿ ಸಾಕಷ್ಟು ವೈರಲ್ ಆಗುತ್ತಿದೆ❤
11/06/2022

ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣಮೂರ್ತಿ ಅವರ ಈ ಅಪರೂಪದ ಫೋಟೋ ಸೋಶಿಯಲ್ ಮೀಡಿಯಾ ಪೂರ್ತಿ ಸಾಕಷ್ಟು ವೈರಲ್ ಆಗುತ್ತಿದೆ❤


Address


Website

Alerts

Be the first to know and let us send you an email when Tenali Say's posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share