Krishna Vamshi

  • Home
  • Krishna Vamshi

Krishna Vamshi Namasthe,
This Channel promote our great culture, method of practising our religion,

ಕೇದಾರನಾಥದಲ್ಲಿ ಶಂಕರರ ಪ್ರತಿಮೆ ಲೋಕಾರ್ಪಣೆ.Prime Minister Narendra Modi inaugurates 12-feet tall statue of Adi Guru Shankarac...
05/11/2021

ಕೇದಾರನಾಥದಲ್ಲಿ ಶಂಕರರ ಪ್ರತಿಮೆ ಲೋಕಾರ್ಪಣೆ.
Prime Minister Narendra Modi inaugurates 12-feet tall statue of Adi Guru Shankaracharya at the Kedarnath temple, uttarakhand.
https://youtu.be/4LOsAnCWxCA
#ಕೇದಾರನಾಥ

ಕೇದಾರನಾಥದಲ್ಲಿ ಶಂಕರರ ಪ್ರತಿಮೆ. #ಕೇದಾರನಾಥNOTE - This Channel Does Not Promote Any Illegal Content. All Content Of This Video Is Provided For Only...

ಕೃಷಿ-ಖುಷಿ ಸಂಸ್ಕೃತಿ ಎಂದರೇನು?      - ಕಲ್ಲಡ್ಕ ಪ್ರಭಾಕರ ಭಟ್https://youtu.be/o-H6G3WjmVo
26/10/2021

ಕೃಷಿ-ಖುಷಿ ಸಂಸ್ಕೃತಿ ಎಂದರೇನು?
- ಕಲ್ಲಡ್ಕ ಪ್ರಭಾಕರ ಭಟ್
https://youtu.be/o-H6G3WjmVo

Kalladka Prabhakar Bhat latest speechKalladka Prabhakar Bhat Speechಕಲ್ಲಡ್ಕ ಪ್ರಭಾಕರ ಭಟ್ ಭಾಷಣ #ಕಲ್ಲಡ್ಕಪ್ರಭಾಕರಭಟ್ - This ...

ನವರಾತ್ರಿ ಒಂಬತ್ತನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://yout...
13/10/2021

ನವರಾತ್ರಿ ಒಂಬತ್ತನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/3uV33YyOr5o
#ನವರಾತ್ರಿ

🎯 ನವರಾತ್ರಿ ಮೊದಲ ದಿನದ ವಿಡಿಯೋ https://youtu.be/iDY2oz8hP8c🎯 ನವರಾತ್ರಿ ಎರಡನೇ ದಿನದ ವಿಡಿಯೋ https://youtu.be/1CvXHpsIo58🎯 ನವರಾತ್ರಿ ಮೂರನೇ ದಿನದ ವಿಡಿಯೋ https://yout....

ನವರಾತ್ರಿ ಎಂಟನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://youtu.b...
13/10/2021

ನವರಾತ್ರಿ ಎಂಟನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/DESDsradxVU
#ನವರಾತ್ರಿ

🎯 ನವರಾತ್ರಿ ಮೊದಲ ದಿನದ ವಿಡಿಯೋ https://youtu.be/iDY2oz8hP8c🎯 ನವರಾತ್ರಿ ಎರಡನೇ ದಿನದ ವಿಡಿಯೋ https://youtu.be/1CvXHpsIo58🎯 ನವರಾತ್ರಿ ಮೂರನೇ ದಿನದ ವಿಡಿಯೋ https://yout....

ನವರಾತ್ರಿ ಏಳನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://youtu.be...
12/10/2021

ನವರಾತ್ರಿ ಏಳನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/X_oT5BXa3O8
#ನವರಾತ್ರಿ

NOTE - This Channel Does Not Promote Any Illegal Content. All Content Of This Video Is Provided For Only Knowledge Purpose. ▬▬▬▬▬▬▬▬▬▬▬▬▬▬▬▬▬▬I am not owner ...

ನವರಾತ್ರಿ ಆರನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://youtu.be...
11/10/2021

ನವರಾತ್ರಿ ಆರನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/KA14B4MV_hA
#ನವರಾತ್ರಿ

NOTE - This Channel Does Not Promote Any Illegal Content. All Content Of This Video Is Provided For Only Knowledge Purpose. ▬▬▬▬▬▬▬▬▬▬▬▬▬▬▬▬▬▬I am not owner ...

ನವರಾತ್ರಿ ಐದನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://youtu.be...
10/10/2021

ನವರಾತ್ರಿ ಐದನೇ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/RhozP7WUBj8
#ನವರಾತ್ರಿ

NOTE - This Channel Does Not Promote Any Illegal Content. All Content Of This Video Is Provided For Only Knowledge Purpose. ▬▬▬▬▬▬▬▬▬▬▬▬▬▬▬▬▬▬I am not owner ...

ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://y...
09/10/2021

ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/dn9WBhCLk8o

ನವರಾತ್ರಿ ಮೂರನೇ ದಿನದ ಆಚರಣೆ ಹೇಗೆ? ಯಾವ ದೇವಿಯನ್ನು ಆರಾಧಿಸಬೇಕು? Third Day of Navratri.ಚಂದ್ರಘಂಟಾNOTE - This Channel Does Not Promote Any Illegal Content. All Conten...

ನವರಾತ್ರಿಯ ಎರಡನೇ ದಿನ. ನಾವು ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://...
07/10/2021

ನವರಾತ್ರಿಯ ಎರಡನೇ ದಿನ. ನಾವು ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/1CvXHpsIo58
#ನವರಾತ್ರಿ

ನವರಾತ್ರಿ ಎರಡನೇ ದಿನದ ಆಚರಣೆ ಹೇಗೆ? ಯಾವ ದೇವಿಯನ್ನು ಆರಾಧಿಸಬೇಕು? Second Day of Navratri.ನವರಾತ್ರಿ 2 ನೇ ದಿನNOTE - This Channel Does Not Promote Any Illegal Content. A...

ನವರಾತ್ರಿ ಮೊದಲ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇https://youtu.be...
06/10/2021

ನವರಾತ್ರಿ ಮೊದಲ ದಿನ ಯಾವ ದೇವಿಯನ್ನು ಆರಾಧಿಸಬೇಕು .. ಆ ದೇವಿಯ ಹಿನ್ನೆಲೆ ಕಥೆಯೇನು ತಿಳಿದುಕೊಳ್ಳಲು ಪೂರ್ಣ ವಿಡಿಯೋ ನೋಡಿ 👇
https://youtu.be/iDY2oz8hP8c
#ನವರಾತ್ರಿ

ನವರಾತ್ರಿ ಮೊದಲ ದಿನ ಯಾವ ದೇವಿಯನ್ನು ಆರಾಧಿಸಬೇಕು. Navarthri first Day Celebration #ನವರಾತ್ರಿಯಮೊದಲದಿನ #ಶೈಲಪುತ್ರಿ - This Channel Does N...

Navaratri || ನವರಾತ್ರಿ ಆಚರಣೆ ಏಕೆ ಮತ್ತು ಹೇಗೆ ? | नवरात्रि क्या है? जानिए नवरात्र का आध्यात्मिक रहस्य |https://youtu.be/EWA...
05/10/2021

Navaratri || ನವರಾತ್ರಿ ಆಚರಣೆ ಏಕೆ ಮತ್ತು ಹೇಗೆ ? | नवरात्रि क्या है? जानिए नवरात्र का आध्यात्मिक रहस्य |
https://youtu.be/EWAxsU09GSA


#ನವರಾತ್ರಿ

Significance of navaratriShardiya Navratri 2021: शारदीय नवरात्रि कब से हो रहे आरंभ? जानें कलश स्थापना विधि, नवमी की डेट और शुभ मुहूर्त #नवरात्...

ನಾಲ್ಕು ಪುರುಷಾರ್ಥಗಳಲ್ಲಿ ಶ್ರೇಷ್ಠ ಯಾವುದು...!!?ನಿಷ್ಕಾಮ ಕರ್ಮದ ಅರ್ಥವೇನು? - ಪೇಜಾವರ ಶ್ರೀhttps://youtu.be/CFIy_zgIgXA
29/09/2021

ನಾಲ್ಕು ಪುರುಷಾರ್ಥಗಳಲ್ಲಿ ಶ್ರೇಷ್ಠ ಯಾವುದು...!!?ನಿಷ್ಕಾಮ ಕರ್ಮದ ಅರ್ಥವೇನು? - ಪೇಜಾವರ ಶ್ರೀ

https://youtu.be/CFIy_zgIgXA

#ಪೇಜಾ...

28/09/2021

ನಮಸ್ತೇ ಸದಾ ವತ್ಸಲೇ ಮಾತೃಭೂಮೇ |
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ ||
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||೧||
ಪ್ರಭೋ ಶಕ್ತಿಮನ್ ಹಿಂದುರಾಷ್ಟ್ರಾಂಗಭೂತಾ
ಇಮೇ ಸಾದರಂ ತ್ವಾಂ ನಮಾಮೋವಯಮ್ |
ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್
ಶುಭಾಮಾಶಿಷಂ ದೇಹಿ ತತ್ಪೂರ್ತಯೇ ||
ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್
ಸುಶೀಲಂ ಜಗದ್ಯೇನ ನಮ್ರಂ ಭವೇತ್ |
ಶ್ರುತಂ ಚೈವ ಯತ್ ಕಂಟಕಾಕೀರ್ಣಮಾರ್ಗಮ್
ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್ ||೨||
ಸಮುತ್ಕರ್ಷನನಿಃಶ್ರೇಯಸಸ್ಯೈಕಮುಗ್ರಮ್
ಪರಂ ಸಾಧನಂ ನಾಮ ವೀರವ್ರತಮ್ |
ತದಂತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ
ಹೃದಂತಃ ಪ್ರಜಾಗರ್ತು ತೀವ್ರಾನಿಶಮ್ ||
ವಿಜೇತ್ರಿ ಚ ನಃ ಸಂಹತಾ ಕಾರ್ಯಶಕ್ತಿರ್
ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್ |
ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್
ಸಮರ್ಥಾ ಭವತ್ವಾಶಿಷಾ ತೇ ಭೃಶಮ್ ||೩||
|| ಭಾರತ್ ಮಾತಾ ಕಿ ಜಯ್ ||

https://youtube.com/c/krishnavamshistudio

https://youtu.be/6RwepbzviwI
24/09/2021

https://youtu.be/6RwepbzviwI

NOTE - This Channel Does Not Promote Any Illegal Content. All Content Of This Video Is Provided For Only Knowledge Purpose. ▬▬▬▬▬▬▬▬▬▬▬▬▬▬▬▬▬▬I am not owner ...

20/08/2021

ಶ್ರೀ ಗಂಗಾಧರೇಂದ್ರ ಸರಸ್ವತಿ,Shri Gangadharendra Saraswati, NOTE - This Channel Does Not Promote Any Illegal Content. All Content Of This Video Is Provided For O...

ದೇವಸ್ಥಾನಕ್ಕೆ ಏಕೆ ಹೋಗಬೇಕು.!!?     -- ಸ್ವರ್ಣವಲ್ಲಿ ಶ್ರೀಗಳು
18/08/2021

ದೇವಸ್ಥಾನಕ್ಕೆ ಏಕೆ ಹೋಗಬೇಕು.!!?
-- ಸ್ವರ್ಣವಲ್ಲಿ ಶ್ರೀಗಳು

ಶ್ರೀ ಗಂಗಾಧರೇಂದ್ರ ಸರಸ್ವತಿ,Shri Gangadharendra Saraswati, NOTE - This Channel Does Not Promote Any Illegal Content. All Content Of This Video Is Provided For O...

ಪ್ರಿಯಂ ಭಾರತಮ್‌ ತತ್ ಸದಾ‌ ದರ್ಶನೀಯಂ, ಪ್ರಿಯಂ ಭಾರತಮ್‌ ತತ್ ಸದಾ‌ ಪೂಜನೀಯಂ, ಪ್ರಿಯಂ ಭಾರತಮ್‌ ತತ್ ಸದಾ‌ ರಕ್ಷನೀಯಂ, ಪ್ರಿಯಂ ಭಾರತಮ್‌ ತತ್ ...
15/08/2021

ಪ್ರಿಯಂ ಭಾರತಮ್‌ ತತ್ ಸದಾ‌ ದರ್ಶನೀಯಂ, ಪ್ರಿಯಂ ಭಾರತಮ್‌ ತತ್ ಸದಾ‌ ಪೂಜನೀಯಂ, ಪ್ರಿಯಂ ಭಾರತಮ್‌ ತತ್ ಸದಾ‌ ರಕ್ಷನೀಯಂ, ಪ್ರಿಯಂ ಭಾರತಮ್‌ ತತ್ ಸದಾ‌ ವಂದನೀಯಂ 🙏🏻75ನೇ ಸ್ವಾತಂತ್ರ್ಯ ಮಹೋತ್ಸವದ ಶುಭಾಶಯಗಳು 🇮🇳

30/07/2021

Kalladka Prabhakar Bhat latest speechKalladka Prabhakar Bhat Speechಕಲ್ಲಡ್ಕ ಪ್ರಭಾಕರ ಭಟ್ ಭಾಷಣ #ಕಲ್ಲಡ್ಕಪ್ರಭಾಕರಭಟ್ - This ...

16/07/2021

Who invented the ZERO ? ಸೊನ್ನೆ ಹುಟ್ಟಿನ ಮೂಲ ಮತ್ತು ಸತ್ಯವೇನು?https://youtu.be/gz0TyK0t2vQ
19/06/2021

Who invented the ZERO ? ಸೊನ್ನೆ ಹುಟ್ಟಿನ ಮೂಲ ಮತ್ತು ಸತ್ಯವೇನು?
https://youtu.be/gz0TyK0t2vQ

How We Discovered the Number ZeroAnanth Kumar Hegde SpeechNOTE - This Channel Does Not Promote Any Illegal Content. All Content Of This Video Is Provided For...

15/06/2021

ರಾಮನಾರಾಯಣಂ ದೇವಸ್ಥಾನವು ಆಂಧ್ರಪ್ರದೇಶದ ವಿಜಯನಗರಂನ ಕೊರುಕೊಂಡ ರಸ್ತೆಯಲ್ಲಿದೆ. ಇದು ವಿಶಾಖಪಟ್ಟಣಂನಿಂದ 45 ಕಿ.ಮೀ ದೂರದಲ್ಲಿದೆ. ಈ ....

✌️🚩
12/06/2021

✌️🚩

09/06/2021

ಜಗತ್ತಿನ ಅತಿ ಎತ್ತರದ ಸೇತುವೆ ಈಗ ಭಾರತದಲ್ಲಿ ನಿರ್ಮಾಣ ಆಗುತ್ತಿದೆ ನೋಡಲು ಈ ಕೆಳಗಿನ ವಿಡಿಯೋ ನೋಡಿ

Hampi Badavi Linga Priest Sri Krishna Bhat reached the Feet Of Parameshwara this Morning, The 94 Year old Man who did im...
25/04/2021

Hampi Badavi Linga Priest Sri Krishna Bhat reached the Feet Of Parameshwara this Morning, The 94 Year old Man who did immense seva to Eshwara for 40 Long Years.

ॐ Shanti 🙏

ಹಂಪಿ ಬಡವಿ ಲಿಂಗದ ಅರ್ಚಕ ಶ್ರೀ ಕೃಷ್ಣ ಭಟ್ಟರು ಇಂದು ಮುಂಜಾನೆ ಪರಮೇಶ್ವರನಲ್ಲಿ ಲೀನವಾದರು.94 ವರ್ಷದ ವ್ಯಕ್ತಿ ಸತತ 40ವರ್ಷಗಳ ಕಾಲ ಈಶ್ವರನಿಗೆ ಸೇವೆ ಸಲ್ಲಿಸಿದರು.

ॐ ಶಾಂತಿ 🙏

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರವರು ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ  ಪ್ರಾರ್ಥನೆ ಸಲ್ಲಿಸಿದರು.
13/04/2021

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರವರು ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಶಾರ್ವರಿ ಸಂವತ್ಸರದ ಗಾಢಾಂಧಕಾರ ಕಳೆಯಲಿ... ಪ್ಲವ ನಾಮ ಸಂವತ್ಸರದಲಿ ಹೊಸ ಭರವಸೆ ಮೂಡಲಿ... !ಇಂದು ಚಾಂದ್ರಮಾನ ಯುಗಾದಿ. ಚಂದ್ರನನ್ನು ಆಧಾರವಾಗಿಟ...
13/04/2021

ಶಾರ್ವರಿ ಸಂವತ್ಸರದ ಗಾಢಾಂಧಕಾರ ಕಳೆಯಲಿ... ಪ್ಲವ ನಾಮ ಸಂವತ್ಸರದಲಿ ಹೊಸ ಭರವಸೆ ಮೂಡಲಿ... !

ಇಂದು ಚಾಂದ್ರಮಾನ ಯುಗಾದಿ. ಚಂದ್ರನನ್ನು ಆಧಾರವಾಗಿಟ್ಟುಕೊಂಡು ದಿನಗಣನೆ ಮಾಡುವ ಪದ್ಧತಿಯ ಪ್ರಕಾರ ಇವತ್ತು ಹೊಸ ವರ್ಷದ ಮೊದಲ ದಿನ.

ಕಳೆದ ವರ್ಷ ಯುಗಾದಿಯ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಶಾರ್ವರೀ ನಾಮ ಸಂವತ್ಸರದ ಶುಭಾಶಯಗಳನ್ನು ಹಂಚಿಕೊಂಡಿದ್ದೆವು... ಆದರೆ ಆ ಹೊತ್ತಿಗೆ ಈ ಶಾರ್ವರೀ ಎಂಬ ಹೆಸರಿನ ಈ ಸಂವತ್ಸರ ಜಗತ್ತಿನೆಲ್ಲೆಡೆ ಗಾಡಾಂಧಕಾರವನ್ನು ಪಸರಿಸುತ್ತದೆಂಬ ಕನಿಷ್ಠ ಕಲ್ಪನೆಯೂ ಯಾರಲ್ಲೂ ಇರಲಿಲ್ಲ...! ಆದರೆ ಎಲ್ಲವೂ ಶಾರ್ವರೀ ಎಂಬ ಹೆಸರಿಗೆ ತಕ್ಕಂತೆಯೇ ಆಗಿಹೋಯಿತು..! "ಶಾರ್ವರೀ" ಎಂದರೆ "ಕತ್ತಲೆ", "ರಾತ್ರಿ" ಎಂದೇ ಅರ್ಥ...! ಹೆಸರಿಗನುಗುಣವಾಗಿಯೇ ಈ ಕೊರೋನಾ ಮಹಾಮಾರಿಯ ದೆಸೆಯಿಂದಾಗಿ ಕಳೆದ ಶಾರ್ವರೀ ಜಗತ್ತಿಗೇ ಅಂಧಕಾರವನ್ನು ತಂದಿತು.

ಈಗ ಈ ಬಾರಿ ಮತ್ತೊಮ್ಮೆ ಯುಗಾದಿ ಮರಳಿ ಬಂದಿದೆ... ಶಾರ್ವರಿ ಎಂಬ ಹೆಸರಿನ ಹಳೆಯ ಸಂವತ್ಸರ ಕಳೆದು ಹೋಗಿ, ಅದರ ಜೊತೆಗೆ ಪ್ರಪಂಚವನ್ನು ಪೂರ್ತಿ ಆವರಿಸಿರುವ ಕತ್ತಲು ಕಳೆದು ಹೊಸ ಭರವಸೆಯ ಹೊಸ ಬೆಳಕು ಮೂಡಲಿ ಎಂಬ ಆಶಯದೊಂದಿಗೆ ಶುಭ ಹಾರೈಸೋಣ...

ಅಂದ ಹಾಗೆ ಈ ಬಾರಿಯದ್ದು "ಪ್ಲವ ನಾಮ ಸಂವತ್ಸರ" ಪ್ಲವ ಎಂಬ ಈ ಶಬ್ದಕ್ಕೆ ಹಲವಾರು ಅರ್ಥಗಳಿವೆ. ಮೈದುಂಬಿ ಹರಿಯುವ ನದಿಯನ್ನು "ಪ್ಲವ" ಅಂತ ನಮ್ಮ ಪೂರ್ವಜರು ಸಂಭೋಧಿಸಿದ್ದರು. ನದಿ ಯಾವಾಗಲೂ ತುಂಬಿ ತುಳುಕಬೇಕು... ಅದು ಸಮೃದ್ಧಿಯ ಸಂಕೇತ... ಹಾಗಾಗಿ ಈ ಬಾರಿಯ ಪ್ಲವಮಾನ ಸಂವತ್ಸರ ಎಲ್ಲರಿಗೂ ಸಮೃದ್ಧಿಯನ್ನು ತರಲಿ.

"ಪ್ಲವ" ಎಂಬ ಈ ಶಬ್ದಕ್ಕೆ ಈಜುವುದು, ತೇಲುವುದು ಅಂತ ಅರ್ಥವೂ ಇದೆ... ವೇದಗಳ ಕಾಲದಲ್ಲಿ "ಪ್ಲವ" ಎಂಬ ಪದಕ್ಕೆ 'ಅತ್ಯುಕೃಷ್ಟ' ಅನ್ನುವ ಅರ್ಥವಿತ್ತು. ಏನೇ ಆಗಲಿ ಈ "ಪ್ಲವ ನಾಮ ಸಂವತ್ಸರ" ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಅಂತ ಪ್ರಾರ್ಥಿಸೋಣ. ಪ್ಲವ ಸಂವತ್ಸರ ಜಗತ್ತಿನ ಅಷ್ಟೂ ಜನರಿಗೊದಗಿದ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ಸುಲಭವಾಗಿ ದಾಟಿಸಿ ಒಳ್ಳೆಯದನ್ನುಂಟು ಮಾಡಲಿ ... ಕಡುಕಷ್ಟದ ನಿನ್ನೆಗಳನ್ನು ಮರೆಯೋಣ... ಭರವಸೆಯ ನಾಳೆಗಳನ್ನು ಸ್ವಾಗತಿಸೋಣ.

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಮೂಲ ಬರಹ : #ಅನಂತಕುಮಾರಹೆಗಡೆ #ಯುಗಾದಿ

ನಮೋ ನಮೋ ಶಂಕರ : ಶಿವನ ಅದ್ಭುತ ಗಾಯನ ಮಾಡಿ ನೆಟ್ಟಿಗರ ಮನಗೆದ್ದ ತಾಯಿ-ಮಗಳುhttps://youtu.be/rRjyh3SgHIE
10/04/2021

ನಮೋ ನಮೋ ಶಂಕರ : ಶಿವನ ಅದ್ಭುತ ಗಾಯನ ಮಾಡಿ ನೆಟ್ಟಿಗರ ಮನಗೆದ್ದ ತಾಯಿ-ಮಗಳು
https://youtu.be/rRjyh3SgHIE




namo namo shankara female versionnamo namo shankara female version statusNOTE - This Channel Does Not Promote Any Illegal Content. All Content Of This Video ...

05/04/2021

ಪ್ರಣಿತಾ ಸುಭಾಷ್ ಅವರು ಇತ್ತೀಚೆಗೆ ಹೈದರಾಬಾದ್ ನಲ್ಲಿ ಹಿಂದೂ ಡಿಜಿಟಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಸಂಸ್ಕೃತಿ ಹಿಂದೂ ಧರ್.....

ಒಂದೇ ಒಂದು ರಾಜಕೀಯ, ರಾಜಕಾರಣದ ಪದ ಬಳಕೆ ಮಾಡದೆ, #ಮದುವೆ,  #ಸಂಸಾರ,  #ಸಮಾಜ ಇವುಗಳ ಬಗ್ಗೆ ಅದ್ಭುತವಾಗಿ  ಬಿ ಎಲ್ ಸಂತೋಷ್ ಮಾತನಾಡಿದ್ದಾರೆ......
21/03/2021

ಒಂದೇ ಒಂದು ರಾಜಕೀಯ, ರಾಜಕಾರಣದ ಪದ ಬಳಕೆ ಮಾಡದೆ, #ಮದುವೆ, #ಸಂಸಾರ, #ಸಮಾಜ ಇವುಗಳ ಬಗ್ಗೆ ಅದ್ಭುತವಾಗಿ ಬಿ ಎಲ್ ಸಂತೋಷ್ ಮಾತನಾಡಿದ್ದಾರೆ.....ಕೇಳಿಸಿಕೊಳ್ಳಿ
ಇಷ್ಟ ಆದರೆ ನಿಮ್ಮವರೊಂದಿಗೆ ಹಂಚಿಕೊಳ್ಳಿ
https://youtu.be/l79GYKxq0P4




ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಮದುವೆ ಸಮಾರಂಭ ಒಂದರಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ...

Hypocrisy level 😡
19/03/2021

Hypocrisy level 😡

Address


Alerts

Be the first to know and let us send you an email when Krishna Vamshi posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share