19/11/2023
▶️ Watch this reel
https://www.facebook.com/share/r/Gmqmk99ph2eopuZa/?mibextid=qi2Omg
ಜಿಲ್ಲಾ ಮಟ್ಟದ ಹೆಚ್.ಎಸ್.ಎನ್. ನ್ಯೂಸ್ ಚಾನೆ
(1)
▶️ Watch this reel
https://www.facebook.com/share/r/Gmqmk99ph2eopuZa/?mibextid=qi2Omg
📸 Watch this video on Facebook
https://www.facebook.com/share/v/dtVyFsWMAry7Rhtp/?mibextid=qi2Omg
📸 Watch this video on Facebook
https://fb.watch/ogxtw8lXKt/?mibextid=RUbZ1f
📸 Watch this video on Facebook
https://fb.watch/oeRmMqzIth/?mibextid=RUbZ1f
ಹಾಸನಾಂಬೆ ದೇವಾಲಯದಲ್ಲಿ
ಕರೆಂಟ್ ಶಾಕ್ ವದಂತಿಯಿಂದ ದಿಡೀರ್ ನೂಕು ನುಗ್ಗಲು
ದರ್ಮ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರ ನರಳಾಟ
ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ
ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರು
ಕೆಲವರನ್ನು ಹೊರಗೆಳೆದು ಕರೆತಂದ ಸ್ತಳೀಯರು
ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನ
ಹಾಸನದ ಸಂತೇಪೇಟೆಯ ದರ್ಮ ದರ್ಶನ ಸರತಿ ಸಾಲಿನ ಬಳಿ ಘಟನೆ
📸 Watch this video on Facebook
https://fb.watch/odI6WhfIs-/?mibextid=RUbZ1f
📸 Watch this live video on Facebook
https://fb.watch/odp2li0SZw/?mibextid=RUbZ1f
📸 Watch this video on Facebook
https://fb.watch/ocyokjUY_M/?mibextid=RUbZ1f
📸 Watch this live video on Facebook
https://fb.watch/oc6Fz_ztoF/?mibextid=RUbZ1f
📸 Watch this video on Facebook
https://fb.watch/ob3eT6eq7q/?mibextid=RUbZ1f
📸 Watch this video on Facebook
https://fb.watch/o9Av--lWaP/?mibextid=kN2rDE
📸 Watch this video on Facebook
https://fb.watch/o8egfgkMGI/?mibextid=RUbZ1f
25 ವರ್ಷಗಳ ಹಿಂದೆ ಹೀಗಿತ್ತು ನೋಡಿ ಹಾಸನಾಂಬೆ ದೇಗುಲ
📸 Watch this video on Facebook
https://fb.watch/o4fDK9aKqw/?mibextid=kN2rDE
📸 Watch this video on Facebook
https://fb.watch/o3lNT6dk9Q/?mibextid=RUbZ1f
ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ -2023 ರ ಪೂಜಾ ಮತ್ತು ದರ್ಶನ ವಿವರ.
ಹಾಸನ: ದುರಸ್ತಿ ಕಾಮಗಾರಿ ಹಿನ್ನೆಲೆ, ಹೊಳೆನರಸೀಪುರ ತಾಲೂಕು ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಮೇಲಿನ ಸಂಚಾರ ಮತ್ತೆ ನಿಷೇಧ, ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಡಿಸಿ ಸತ್ಯಭಾಮ ಸಿ. ಆದೇಶ, ಅ.25 ರಿಂದ 2024 ಫೆ. 18 ರ ವರೆಗೆ ಸಂಚಾರ ನಿಷೇಧ, ಬದಲಿ ಮಾರ್ಗದಲ್ಲಿ ಓಡಾಡಲು ಸೂಚನೆ
Grand opening CAPTURE 360 In HASSAN The house of cameras Sale and Services with all types of collection in one store
CAPTURE 360 HASSAN
No.43/A, Ground Floor, Bhagiratha Complex, Sri Seetha Ramanjananya Temple, Park Road, Hassan-573201
phone Number
+919980993066
+919164861521
Mail; [email protected]
Web site; www.capture360.in
ಹಾಸನಾಂಬ ಜಾತ್ರಾ ಮಹೋತ್ಸವ 2022
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಯ ಪೂರ್ವವಾಗಿ ಇಂದು ಆಭರಣವನ್ನು ಬೆಳ್ಳಿ ರಥದ ಮೂಲಕ ವಿಜೃಂಭಣೆಯಿಂದ ಸಾಗಿಸಲಾಯಿತು
15 ದಿನ ತೆರೆಯಲಿರುವ ಹಾಸನಾಂಬ ದೇಗುಲ: ಭಕ್ತರಿಗೆ 12 ದಿನ ದರ್ಶನಕ್ಕೆ ಅವಕಾಶ
ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಅಕ್ಟೋಬರ್ 13 ರಿಂದ 27 ರವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ಹಾಸನಂಬ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ದೇವಾಲಯ ಆವರಣ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷಕೊಮ್ಮೆ ಕೆಲವು ದಿನಗಳು ಮಾತ್ರ ದರ್ಶನ ಕಲ್ಪಿಸುವ ಹಾಸನಾಂಬ ದೇವಿಯ ದೇವಾಲಯದ ಗರ್ಭಗುಡಿ ಆಶ್ವೀಜ ಮಾಸದ ಮೊದಲ ಗುರುವಾರ ತೆರೆಯಲಾಗುವುದು ಎಂದರು.
ಭಕ್ತರಿಗೆ ದರ್ಶನ ಕರುಣಿಸಲಿರುವ ಹಾಸನಾಂಬೆ ದೇಗುಲ ಈ ಬಾರಿ 15 ದಿನಗಳು ಬಾಗಿಲು ತೆರೆಯಲಿದ್ದು, ಭಕ್ತರಿಗೆ 12 ದಿನಗಳು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 15 ದಿನಗಳಲ್ಲಿ ಮೊದಲ ಮತ್ತು ಕೊನೆಯ ದಿನ ಹಾಗೂ ಗ್ರಹಣ ಇರುವುದರಿಂದ ಅಕ್ಟೋಬರ್ 25 ರಂದು ಸಾರ್ವಜನಿಕರಿಗೆ ದರ್ಶನ ಅವಕಾಶ ಇರುವುದಿಲ್ಲ ಎಂದರು.
ಕೋವಿಡ್–19 ನಿಂದಾಗಿ ಎರಡು ವರ್ಷ ಸರಳವಾಗಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಜರುಗಿದ್ದು, ಈ ಬಾರಿ ಅದ್ಧೂರಿಯಾಗಿ ಆಯೋಜಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಮೂಲಸೌಕರ್ಯ ಸೇರಿದಂತೆ ಅಚ್ಚುಕಟ್ಟಾದ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ .
ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಮೂಲಸೌಕರ್ಯ ಸೇರಿದಂತೆ ಅಚ್ಚುಕಟ್ಟಾದ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ .
ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾರ್ಗದರ್ಶನದಲ್ಲಿ ಸಭೆ ನಡೆಯಲಿದ್ದು, ಅಂತಿಮವಾದ ತೀರ್ಮಾನ ಕೈಗೊಳ್ಳಲಾಗುವುದು. ಲಕ್ಷಾಂತರ ಮಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಸಮಯ ನಿಗದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅಗತ್ಯ ಕ್ರಮ ಕೈಗೊಂಡು ದರ್ಶನದ ಸಮಯ ನಿಗದಿ ಮಾಡಲಿದ್ದಾರೆ ಎಂದರು.
ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಬರುತ್ತಿದ್ದು, ಜಿಲ್ಲಾಡಳಿತದಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಎರಡು ವರ್ಷ ಹೆಚ್ಚಿನ ಭಕ್ತರಿಗೆ ದರ್ಶನದ ಅವಕಾಶ ನೀಡಿರಲಿಲ್ಲ. ಈ ಬಾರಿ ಭಕ್ತಾದಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆ ಕಾಣುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
Be the first to know and let us send you an email when Hsn news hassan posts news and promotions. Your email address will not be used for any other purpose, and you can unsubscribe at any time.
ಹಾಸನಾಂಬೆ ದೇವಾಲಯದಲ್ಲಿ ಕರೆಂಟ್ ಶಾಕ್ ವದಂತಿಯಿಂದ ದಿಡೀರ್ ನೂಕು ನುಗ್ಗಲು ದರ್ಮ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರ ನರಳಾಟ ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರು ಕೆಲವರನ್ನು ಹೊರಗೆಳೆದು ಕರೆತಂದ ಸ್ತಳೀಯರು ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನ ಹಾಸನದ ಸಂತೇಪೇಟೆಯ ದರ್ಮ ದರ್ಶನ ಸರತಿ ಸಾಲಿನ ಬಳಿ ಘಟನೆ
ಹಾಸನಾಂಬೆ ದೇವಾಲಯದಲ್ಲಿ ಕರೆಂಟ್ ಶಾಕ್ ವದಂತಿಯಿಂದ ದಿಡೀರ್ ನೂಕು ನುಗ್ಗಲು ದರ್ಮ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರ ನರಳಾಟ ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರು ಕೆಲವರನ್ನು ಹೊರಗೆಳೆದು ಕರೆತಂದ ಸ್ತಳೀಯರು ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನ ಹಾಸನದ ಸಂತೇಪೇಟೆಯ ದರ್ಮ ದರ್ಶನ ಸರತಿ ಸಾಲಿನ ಬಳಿ ಘಟನೆ
ಹಾಡುಹಗಲೇ ಗ್ರಾಮದಲ್ಲಿ ಕಾಡಾನೆ ಸಂಚಾರ ಜನರಲ್ಲಿ ಆತಂಕ ಸಕಲೇಶಪುರ: ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಹಾಡು ಹಗಲೆ ಕಾಡಾನೆಯೊಂದು ಸಂಚರಿಸಿ ಜನರಲ್ಲಿ ಆತಂಕ ಹುಟ್ಟುಹಾಕಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ತಾಲೂಕಿನ ಹಲಸುಲಿಗೆ ಗ್ರಾಮದ ಪಾಪಣ್ಣ ಎಂಬುವರ ಮನೆ ಮುಂದೆ ಆಗಮಿಸಿ ಕೆಲ ಕಾಲ ನಿಂತು ಹಲಸುಲಿಗೆ ಮುಖ್ಯ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿದೆ.ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕೆಲದಿನಗಳ ಹಿಂದಷ್ಟೇ ಬೇಲೂರು ತಾಲೂಕಿನ ಕಡೆಗರ್ಜೆಯಲ್ಲಿ ಕಾಡಾನೆಯೊಂದು ಇಬ್ಬರು ಕೂಲಿ ಕಾರ್ಮಿಕರನ್ನು ಕೊಂದಿತ್ತು. ಈ ಘಟನೆ ಮಾಸುವ ಮೊದಲೆ ಎಲ್ಲಿ ಬೇಕೆಂದರಲ್ಲಿ ಕಾಡಾನೆಗಳು ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಕೆಲವೆಡೆ ತಿರುಗಾಡುತ್ತಿವೆ. ಕಾಡಾನೆ ಹಾವಳಿ ತಾಲೂಕಿನಲ್ಲಿ ಮಿತಿ ಮೀರಿದ್ದು ಹಾಡು ಹಗಲೆ ಕಾಡಾನೆಗಳ ಹಿಂಡು ಗ್ರಾಮಗಳಿಗೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿ ಹಾಕುತ್ತಿದೆ. ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗದಿರುವುದು ಬೇಸರದ ಸ
ಭೀಕರ ಅಪಘಾತ ಐವರು ವಿದ್ಯಾರ್ಥಿಗಳು ದುರ್ಮರಣ ಡಿಕ್ಕಿ ರಭಸಕ್ಕೆ ಮೃತದೇಹ ಛಿದ್ರ ಛಿದ್ರ ಬೇಲೂರು: ತಾಲೂಕಿನ ಹಾರೋಹಳ್ಳಿ ಗಡಿ ಕಲ್ಕೆರೆ- ಸಂಕೇನಹಳ್ಳಿ ಬಳಿ ಮಂಗಳವಾರ ಮಧ್ಯಾಹ್ನ ಸಾರಿಗೆ ಬಸ್ ಮತ್ತು ಮಾರು ಆಲ್ಟೋ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ವಿದ್ಯಾರ್ಥಿಗಳು ಸೇರಿ ಐವರು ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಗಂಭೀರ ಗಾಯಗೊಂಡಿದ್ದ ಒಬ್ಬ ಆಸ್ಪತ್ರೆಗೆ ಸಾಗಿಸಿದ ನಂತರ ಅಸು ನೀಗಿದ್ದಾನೆ. ಅಲ್ಲಿಗೆ ಕಾರಿನಲ್ಲಿದ್ದ ಐವರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮೃತರನ್ನು ವಿದ್ಯಾರ್ಥಿಗಳಾದ ರಿಯಾಜ್, ಕೈಫ್, ಫಯಾಜ್ ಅಹಮದ್, ಅಕ್ಮಲ್ಖಾನ್ ಮತ್ತು ಇವರ ಸ್ನೇಹಿತ ಉಯಿಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪಟ್ಟಣದ ಜೆ.ಪಿ. ನಗರ, ಬಂಟೇನಹಳ್ಳಿ ಮತ್ತು ಬಿಟ್ರುವಳ್ಳಿ ಕೊಪ್ಪಲು ಗ್ರಾಮದವರು ಎನ್ನಲಾಗಿದೆ. ಭೀಕರ ಘಟನೆ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ. ಡಿಕ್ಕಿ ರಭಸಕ್ಕೆ ಕೆಎ-04-ಎಂಬಿ-8112 ಕಾರು ಬಹುತೇಕ ನಜ್ಜುಗುಜ್ಜಾಗಿದ್ದು, ಬಸ್ ಮುಂಭಾಗ ಸಹ ಜಖಂ ಆಗಿದೆ. ಅಪಘಾ
ಹಾಸನ: ಹಾಸನ ತಾಲೂಕು ಅಗಿಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ಕೊರೊನಾ ಲಸಿಕೆ ಸಿಗದೆ ಸಾರ್ವಜನಿಕರ ಪರದಾಟ ಡಿಹೆಚ್ಒ ಕಚೇರಿಯಿಂದ ವ್ಯಾಕ್ಸಿನ್ ಬಂದಿಲ್ಲ ಎಂದು ಸಿಬ್ಬಂದಿ ಸಬೂಬು ಲಸಿಕೆಗಾಗಿ ಬೆಳಗ್ಗೆ ಯಿಂದಲೂ ಕಾಯುತ್ತಿರುವ ಹತ್ತಾರು ಮಂದಿ ಲಸಿಕೆ ಪಡೆಯಲು ಬಂದ ಜನ ನಿರಾಸೆಯಿಂದ ವಾಪಸ್
ಹಾಸನದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಜಿಲ್ಲಾಡಳಿತದಿಂದ ಇಂದಿನಿಂದಲೇ ಟಫ್ ರೂಲ್ಸ್ ಜಾರಿ ನಗರದಾದ್ಯಂತ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್ .ಅಂಗಡಿ ಮುಚ್ಚಿಸುತ್ತಿರೋ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು. ನಗರಸಭೆ ಅಧಿಕಾರಿಗಳು ಸಿಬ್ಬಂದಿ ಪೊಲೀಸರ ವಿರುದ್ಧ ವರ್ತಕರು ಗರಂ.ವೀಕೆಂಡ್ ಲಾಕ್ ಡೌನ್ ನಿಯಮವನ್ನು ಇಂದಿನಿಂದಲೇ ಜಾರಿಗೊಳಿಸುತ್ತಿರುವ ನಗರಸಭೆ.
ಹೊಳೆನರಸೀಪುರ:ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಇಂದಿನಿಂದ 7 ದಿನಗಳ ಕಾಲ ಪಟ್ಟಣದ ಎಲ್ಲಾ 23 ವಾರ್ಡ್ ಗಳ ಭೇಟಿಗೆ ಪುರಸಭೆಯವತಿಯಿಂದ ತೀರ್ಮಾನಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷರಾದ ಸಿ.ಜಿ.ವೀಣಾ ರಾಜೇಶ್ ತಿಳಿಸಿದರು. ಅವರು ಇಂದು ಪಟ್ಟಣದ 1 ನೇ ವಾರ್ಡ್ ನಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ತೆರಳುವ ಸಂದರ್ಭದಲ್ಲಿ ಮಾದ್ಯಮಗಳಿಗೆ ಮಾಹಿತಿಯನ್ನು ನೀಡಿದರು, ಪ್ರತಿ ನಿತ್ಯವೂ ತಲಾ 4 ವಾರ್ಡ್ ಗಳ ಭೇಟಿಯನ್ನು ಮಾಡಿ, ಬೀದಿ ದೀಪ,ರಸ್ತೆ,ಒಳ ಚರಂಡಿ,ಮತ್ತು ಸ್ವಚ್ಛ ಭಾರತ್ ಆಂದೋಲನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಮತ್ತು ಜನತೆ ಪುರಸಭೆಗೆ ಸಂದಾಯ ಮಾಡಬೇಕಾಗಿರುವ ಮನೆಕಂದಾಯ,ನೀರಿನ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವವರನ್ನು ತೆರಿಗೆ ಪಾವತಿಸಲು ಸೂಚಿಸುವುದು, ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಠಿಯಿಂದ ಕಸ ವಿಲೇವಾರಿ ವಾಹನಗಳಿಗೆ ಜನರು ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಹಾಕಲು ಸೂಚಿಸುವುದು,ಮತ್ತು ಪಟ್ಟಣದ ಸ್ವಚ್ಛತೆಗಾಗಿ ಜನತೆ ಸ್ವಯಂಪ್ರೇರಿತವಾಗಿ ಕೈ ಜೋಡಿ
Want your business to be the top-listed Media Company?