Belagavi Images

  • Home
  • Belagavi Images

Belagavi Images This Photo Magazine All About Belagavi District Photos & Some Short News Photo Captions are in their

08/09/2024

ಶನಿವಾರ ಕೂಟದ ಗಣೇಶ

ಬೆಳಗಾವಿ ಸಮೀಪದಲ್ಲಿ ಭಾದ್ರಪದ ಮೊದಲ ದಿನವಾದ ಭಾನುವಾರ ಬೆಳಗಿನ ಜಾವ ಬೆನಕನಹಳ್ಳಿ ಭತ್ತದ ಗದ್ದೆಯಲ್ಲಿ ಕಾರ್ಯನಿರತ ಅನ್ನದಾತರ ಅಪರೂಪ ದೃಶ್ಯಗಳು.....
01/09/2024

ಬೆಳಗಾವಿ ಸಮೀಪದಲ್ಲಿ ಭಾದ್ರಪದ ಮೊದಲ ದಿನವಾದ ಭಾನುವಾರ ಬೆಳಗಿನ ಜಾವ ಬೆನಕನಹಳ್ಳಿ ಭತ್ತದ ಗದ್ದೆಯಲ್ಲಿ ಕಾರ್ಯನಿರತ ಅನ್ನದಾತರ ಅಪರೂಪ ದೃಶ್ಯಗಳು..ಕ್ಯಾಮೆರಾ ಕಣ್ಣಿಗೆ ಕಂಡಂತೆ...ಚಿತ್ರ:

ಬೆಳಗಾವಿ .ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ(ಆ.26)  ಕೌಜಲಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಕೋಟೆ ಉ...
26/08/2024

ಬೆಳಗಾವಿ .
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ(ಆ.26) ಕೌಜಲಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಕೋಟೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು
****

25/08/2024

ಶ್ರೀ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ_೨೦೨೪ ಸಂಗೀತ .ಕುಮಾರಿ.ಸ್ವಾತಿ ಕಿಡದಾಳ ಅವರಿಂದ

24/08/2024

ಯರಗಟ್ಟಿ ತಾಲೂಕಿನ ಮದ್ಲೂರ ಸಿದ್ದೇಶ್ವರ ದೇವಸ್ಥಾನದ ಮುಂದೆ ತುಂಬಿರುವ.. (ಮಾಗಾನಿ ) ಕೆರೆ

ವಿಶ್ವ ಛಾಯಾಗ್ರಹಣದ ದಿನಾಚರಣೆಯ ಶುಭಾಶಯಗಳು
19/08/2024

ವಿಶ್ವ ಛಾಯಾಗ್ರಹಣದ ದಿನಾಚರಣೆಯ ಶುಭಾಶಯಗಳು

ಬೆಳಗಾವಿ ಇಂದುಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜ...
15/08/2024

ಬೆಳಗಾವಿ ಇಂದು
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಾದ ಚಿತ್ರ ಗಳು

14/08/2024

78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಳಗಾವಿಯ ಸುವರ್ಣ ವಿಧಾನಸೌಧದ ದೀಪಾಲಂಕಾರ. ಚಿತ್ರ ಇನಾಮತಿ ವೀರಣ್ಣ

👇ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋಕಾಕ ಮತ್ತು. ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪ್ರದೇಶಗಳು ಹಾಗೂ ಊರೊಳಗೆ ...
05/08/2024

👇ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋಕಾಕ ಮತ್ತು. ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪ್ರದೇಶಗಳು ಹಾಗೂ ಊರೊಳಗೆ ನೀರು ನುಗ್ಗಿರುವ ಪ್ರದೇಶಗಳನ್ನು ಪರಿಶೀಲಿಸಿ ತುರ್ತು ಪರಿಹಾರ ಕಾರ್ಯಗಳಿಗೆ ಸೂಚನೆ ನೀಡಿದರು.

ಬೆಳಗಾವಿ ಮುಂಗಾರು ಮಳೆಯ ಚಿತ್ರ ಗಳು
29/07/2024

ಬೆಳಗಾವಿ ಮುಂಗಾರು ಮಳೆಯ ಚಿತ್ರ ಗಳು

28/07/2024

ಗೋಕಾಕ ಪಾಲ್ಸ್

27/07/2024

ಮಲಪ್ರಭಾ ನದಿಯ ನೀರು ಬಿಡುಗಡೆ...

25/07/2024
22/07/2024
ಬೆಳಗಾವಿಯಲ್ಲಿ ಮಳೆಯಿಂದ ಸುತ್ತಮುತ್ತ ಬತ್ತದ ಗದ್ದೆಗಳಲ್ಲಿ ನೀರು ತುಂಬಿರುವ ದೃಶ್ಯ.....
20/07/2024

ಬೆಳಗಾವಿಯಲ್ಲಿ ಮಳೆಯಿಂದ ಸುತ್ತಮುತ್ತ ಬತ್ತದ ಗದ್ದೆಗಳಲ್ಲಿ ನೀರು ತುಂಬಿರುವ ದೃಶ್ಯ.....

ಬೆಳಗಾವಿ (ಜು ೧೮) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ24 ನೇ..ಘಟಿಕೋತ್ಸವದ ಚಿತ್ರಗಳು..
18/07/2024

ಬೆಳಗಾವಿ (ಜು ೧೮) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ24 ನೇ..ಘಟಿಕೋತ್ಸವದ ಚಿತ್ರಗಳು..

ಬೆಳಗಾವಿಯಲ್ಲಿ  ಇಂದು .ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ(ಜು.12)  ಸುವರ್ಣ ವಿಧಾನಸೌಧದ ...
12/07/2024

ಬೆಳಗಾವಿಯಲ್ಲಿ ಇಂದು .
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ(ಜು.12) ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಕೆ.ಡಿ.ಪಿ. ಸಭೆ ನಡೆಯಿತು ಸಂಸದರು ಶಾಸಕರು ಅಧಿಕಾರಿಗಳು ಉಪಸ್ಥಿತರಿದ್ದರು
***

ಬೆಳಗಾವಿ, ಜು.5: ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
05/07/2024

ಬೆಳಗಾವಿ, ಜು.5: ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಬೆಳಗಾವಿಯ (೦೨ ಕುಮಾರ ಗಂಧರ್ವ ರಂಗಮಂದಿರದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿ...
02/07/2024

ಬೆಳಗಾವಿಯ (೦೨ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ. ಶ್ರೀ ವಚನ ಪಿತಾಮಹ ಡಾ.ಪ ಗು.ಹಳಕಟ್ಟಿ ಯವರ ಜನ್ಮದಿನ ಹಾಗೂ ಸಾಹಿತ್ಯ ಸಂರಕ್ಷಣಾ ದಿನಾಚರಣೆ ೨೦೨೪. ಭಾವಚಿತ್ರಗಳಿಗೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಪೂಜೆ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ‌ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬಸವರಾಜ ರೊಟ್ಟಿ ಮುಂತಾದವರು ಉಪಸ್ಥಿತರಿದ್ದರು.
***

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಕೃಷಿ ಸಚಿವರಾದ ಎನ್  ಚಲುವರಾಯಸ್ವಾಮಿ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದರು ನಂತರದಲ್ಲಿ ಇಂದು ಬೆಳಗಾವಿ ಜಿ...
26/06/2024

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದರು ನಂತರದಲ್ಲಿ ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಯಾನಗರದಲ್ಲಿ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿರುವ
ರೈತ ಪಕೀರಪ್ಪ ಅರೋಳಿ ಅವರ
ಜಮೀನಿಗೆ ಭೇಟಿ‌ ನೀಡಿ ಪರಿಶೀಲಿಸಿದರು.
ಆಡು ಸಾಕಾಸಿಕೆ,ಮೇವು ಬೆಳೆ ತಾಕು,ಕೃಷಿ ಹೊಂಡ ,ಎರೆಹುಳು ಗೊಬ್ಬರ ತೊಟ್ಟಿ, ರೇಷ್ಮೆ ಬೆಳೆ ತಾಕುಗಳಿ ಸಚಿವರು ಭೇಟಿ ನೀಡಿದರು.
ಶಾಸಕರಾದ ಮಹಾಂತೇಶ್ ಕೌಜಲಗಿ, ಕಿತ್ತೂರು ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್,ನಿರ್ದೇಶಕರಾದ ಡಾ ಜಿ‌.ಟಿ. ಪುತ್ರ ಹಾಜರಿದ್ದರು

ಬೆಳಗಾವಿ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ (ಜೂ.21) ಕೆಪಿ...
21/06/2024

ಬೆಳಗಾವಿ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ
ಆಯುಷ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ
ಶುಕ್ರವಾರ (ಜೂ.21) ಕೆಪಿಟಿಸಿಎಲ್ ಭವನದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಂಸದ ಶ್ರೀ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು ..ಅಧಿಕಾರಿಗಳು ಯೋಗ ಪಟ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಬೆಳಗಾವಿ ಇಂದು( 20.ಜೂನ್.) 10 ನೇ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಜನ ಜಾಗೃತಿ ರ‍್ಯಾಲಿ ಹಮ್ಮಿಕೊಳ್ಳಲಾಯಿತು
20/06/2024

ಬೆಳಗಾವಿ ಇಂದು( 20.ಜೂನ್.) 10 ನೇ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಜನ ಜಾಗೃತಿ ರ‍್ಯಾಲಿ ಹಮ್ಮಿಕೊಳ್ಳಲಾಯಿತು

ಬೆಳಗಾವಿ(೧೪ )ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರಕಾರದ ಯೋಜನೆಗಳ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನೂತನ ಸಂಸದ ಜಗದೀಶ್ ಶೆಟ್ಟರ್  ...
14/06/2024

ಬೆಳಗಾವಿ(೧೪ )
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರಕಾರದ ಯೋಜನೆಗಳ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನೂತನ ಸಂಸದ ಜಗದೀಶ್ ಶೆಟ್ಟರ್ ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

ಬೆಳಗಾವಿಯಲ್ಲಿ ರವಿವಾರ(೨..ಜೂನ್‌) ರಂದು ಇಂದು . ಬೆಳಗಾವಿ ಜಿಲ್ಲಾ ವಿಶ್ವಕರ್ಮ ವಿದ್ಯಾ ವರ್ಧಕ ಸಂಘ ಬೆಳಗಾವಿ.( ಕಾಳೆ ಅಂಬ್ರಾಯಿ ಸಭಾ ಭವನದಲ್ಲಿ...
02/06/2024

ಬೆಳಗಾವಿಯಲ್ಲಿ ರವಿವಾರ(೨..ಜೂನ್‌) ರಂದು ಇಂದು . ಬೆಳಗಾವಿ ಜಿಲ್ಲಾ ವಿಶ್ವಕರ್ಮ ವಿದ್ಯಾ ವರ್ಧಕ ಸಂಘ ಬೆಳಗಾವಿ.( ಕಾಳೆ ಅಂಬ್ರಾಯಿ ಸಭಾ ಭವನದಲ್ಲಿ). ಇವರಿಂದ ಅಥವಾ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ದಿವ್ಯ ಸಾನಿಧ್ಯವನ್ನು ಪರಮಪೂಜ್ಯಶ್ರೀ ವೀರೇಂದ್ರ ಮಹಾಸ್ವಾಮೀಜಿಯವರು ನಾಗಲಿಂಗ ಮಹಾಸ್ವಾಮಿ ಮಠ ನವಲಗುಂದ ಇವರು ವಹಿಸಿದರು ಅಧ್ಯಕ್ಷತೆಯನ್ನು ಶ್ರೀ ಪ್ರಭಾಕರ್ ಪಿ ಬಡಿಗೇರ. ಜಿಲ್ಲಾ ವಿಶ್ವಕರ್ಮ ವಿದ್ಯಾ ವರ್ತಕ ಸಂಘದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಶ್ರೀ ಸುದೇಶ್ ಎಸ್ ಎಸ್ ಎಸ್ ಚಿಂಚೆವಾಡಿ ಶ್ರೀಮತಿ ಡಾ.ನಿರ್ಮಲ ಬಟ್ಟಲ ವಿಶೇಷ ಉಪನ್ಯಾಸಕರು ಶ್ರೀಮತಿ ನೇತ್ರಾ ಸುತಾರ. ರಾಜು ಪಂಡಿತ್ ಮಹಾಬಲೇಶ್ವರ ವಿ ಬಡಿಗೇರ್ ಶಾಮ್ ಸುಂದರ್ ಎಸ್ ಪತ್ತಾರ್ ಈರಣ್ಣ ವಿ ದೇಶನೂರ್ ದತ್ತಾತ್ರೇ ಅಂಬೆವಾಡಿಕರ್ ಗಂಗಣ್ಣ ಎಸ್ ಸೋಲಾರ್ ಶ್ರೀಕಾಂತ್ ಬಡಿಗೇರ್ ಶಶಿಧರ ಪತ್ತಾರ್ ಸಲಹಾ ಸಮಿತಿ ಸದಸ್ಯರು ಪ್ರತಿಭಾ ಪುರಸ್ಕಾರ ಮತ್ತು ಜ್ಯೋತಿ ಬೆಳಗುವದ ರೊಂದಿಗೆ ವೇದಿಕೆಯಲ್ಲಿರುವ ಪೂಜ್ಯರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು

ರಾಜ್ಯಾದ್ಯಂತ ಇಂದು ಶಾಲೆಗಳು ಪ್ರಾರಂಭ ಬೆಳಗಾವಿ ಸರ್ದಾರ ಹೈಸ್ಕೂಲಿನಲ್ಲಿ ಶಿಕ್ಷಕರು ಮಕ್ಕಳನ್ನು ಹೂ.... ಕೊಟ್ಟು ಸ್ವಾಗತಿಸಿದರು
31/05/2024

ರಾಜ್ಯಾದ್ಯಂತ ಇಂದು ಶಾಲೆಗಳು ಪ್ರಾರಂಭ ಬೆಳಗಾವಿ ಸರ್ದಾರ ಹೈಸ್ಕೂಲಿನಲ್ಲಿ ಶಿಕ್ಷಕರು ಮಕ್ಕಳನ್ನು ಹೂ.... ಕೊಟ್ಟು ಸ್ವಾಗತಿಸಿದರು

ಮಾನ್ಯ  ಶ್ರೀ ಉಪರಾಷ್ಟ್ರಪತಿಗಳ ಬೆಳಗಾವಿಯ ವಿವಿಧ ಕಾರ್ಯಕ್ರಮದ ಚಿತ್ರಗಳು
27/05/2024

ಮಾನ್ಯ ಶ್ರೀ ಉಪರಾಷ್ಟ್ರಪತಿಗಳ ಬೆಳಗಾವಿಯ ವಿವಿಧ ಕಾರ್ಯಕ್ರಮದ ಚಿತ್ರಗಳು

ಬೆಳಗಾವಿ ಯಲ್ಲಿ ಇಂದು ಶ್ರೀ. ಬಸವೇಶ್ವರ ಜಯಂತಿ ಮೆರವಣಿಗೆ ಯ ಚಿತ್ರ ಗಳು
10/05/2024

ಬೆಳಗಾವಿ ಯಲ್ಲಿ ಇಂದು ಶ್ರೀ. ಬಸವೇಶ್ವರ ಜಯಂತಿ ಮೆರವಣಿಗೆ ಯ ಚಿತ್ರ ಗಳು

ಲೋಕಸಭಾ ಚುನಾವಣೆ 2024ರ ಬೆಳಗಾವಿ ಲೋಕಸಭಾ ಮತ ಕ್ಷೇತ್ರದಲ್ಲಿ ಮತ ಚಲಾಯಿಸಲು ಮತದಾರರು ಬೆಳಿಗ್ಗೆಯಿಂದ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡುತ್ತಿರ...
07/05/2024

ಲೋಕಸಭಾ ಚುನಾವಣೆ 2024ರ ಬೆಳಗಾವಿ ಲೋಕಸಭಾ ಮತ ಕ್ಷೇತ್ರದಲ್ಲಿ ಮತ ಚಲಾಯಿಸಲು ಮತದಾರರು ಬೆಳಿಗ್ಗೆಯಿಂದ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡುತ್ತಿರುವ ಚಿತ್ರಗಳು ...

ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯ ನಾಳೆ ಮತದಾನ ನಡೆಯುವ ಕಾರ್ಯಕ್ಕೆ ಮತ ಯಂತ್ರದೊಂದಿಗೆ ಮತಗಟ್ಟೆಗೆ ತೆರಳುತ್ತಿರುವ ಸಿಬ್ಬಂದಿಗಳು
06/05/2024

ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯ ನಾಳೆ ಮತದಾನ ನಡೆಯುವ ಕಾರ್ಯಕ್ಕೆ ಮತ ಯಂತ್ರದೊಂದಿಗೆ ಮತಗಟ್ಟೆಗೆ ತೆರಳುತ್ತಿರುವ ಸಿಬ್ಬಂದಿಗಳು

ಬೆಳಗಾವಿ ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಏ.30 ರಂದು . ಮತದಾನದ ಜಾಗೃತಿಗಾಗಿ ಹಾಟ್ ಏರ್ ಬಲೂನ್ ಹಾರಾಟ ಹಾಗೂ ಬೆಳಗಾವಿ ಜಿಲ್ಲೆ ಮತದಾನ ಜಾ...
30/04/2024

ಬೆಳಗಾವಿ ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಏ.30 ರಂದು . ಮತದಾನದ ಜಾಗೃತಿಗಾಗಿ ಹಾಟ್ ಏರ್ ಬಲೂನ್ ಹಾರಾಟ ಹಾಗೂ ಬೆಳಗಾವಿ ಜಿಲ್ಲೆ ಮತದಾನ ಜಾಗೃತಿ ಮಾಸ್ಕಾಟ ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ. ಜಿಲ್ಲಾ ಚುನಾವಣೆ ಅಧಿಕಾರಿ ಡಾ ನಿತೀಶ್ ಪಾಟೀಲ್ ಅವರು ಚಾಲನೆ ನೀಡಿದರು
ಜಿಪಂ ಸಿಇಒ ರಾಹುಲ್ ಶಿಂಧೆ ಪಾಲಿಗೆ ಆಯುಕ್ತರು ವಿವಿಧ ಅಧಿಕಾರಿಗಳು ಪೌರಕಾರ್ಮಿಕರು ಭಾಗವಹಿಸಿದರು
*****

Address


Website

Alerts

Be the first to know and let us send you an email when Belagavi Images posts news and promotions. Your email address will not be used for any other purpose, and you can unsubscribe at any time.

Contact The Business

Send a message to Belagavi Images:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share