Sunil_gowda_Mandya

  • Home
  • Sunil_gowda_Mandya

Sunil_gowda_Mandya Contact information, map and directions, contact form, opening hours, services, ratings, photos, videos and announcements from Sunil_gowda_Mandya, Media/News Company, .

03/06/2022

ಹಾರ್ದಿಕ್ ಪಟೇಲ್ ಬಿಜೆಪಿ ಸೇರಿದ್ದಾನಂತೆ, ಇಷ್ಟು ದಿನ ಅವನನ್ನು ಕ್ಯಾಕರಿಸಿ ಉಗೀತಿದ್ದ ಸಮರ್ಥಕರ ನಿಲುವೇನು?

ಇದನ್ನೂ ಸಮರ್ಥಿಸಿಕೊಳ್ಳುವಿರಾ?

🎥ಕ್ಯಾಮರಾಮೆನ್ ಈಶ್ವರಪ್ಪನ ಜೋತೆ ಜಾರಕಿಹೊಳಿ ಡೆಲ್ಲಿ.......🤡
14/04/2022

🎥ಕ್ಯಾಮರಾಮೆನ್ ಈಶ್ವರಪ್ಪನ ಜೋತೆ ಜಾರಕಿಹೊಳಿ ಡೆಲ್ಲಿ.......🤡

ಕನ್ನಡ ನಾಡಿಗೆ ಎಣಿಸಲಾಗದ ಸೇವೆ ನೀಡಿರುವ ಮೈಸೂರು ರಾಜವಂಶದ ಕುಡಿ ಯದುವೀರ ಯುವರಾಜರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ತಾತ ಮುತ್ತಾತರ ಪರಿಶ...
24/03/2022

ಕನ್ನಡ ನಾಡಿಗೆ ಎಣಿಸಲಾಗದ ಸೇವೆ ನೀಡಿರುವ ಮೈಸೂರು ರಾಜವಂಶದ ಕುಡಿ ಯದುವೀರ ಯುವರಾಜರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ತಾತ ಮುತ್ತಾತರ ಪರಿಶ್ರಮದ ಫಲದಿಂದಾಗಿ ಕಾವೇರಿ ಕೊಳ್ಳದ ಪ್ರಾಂತ್ಯ ಈ ಮಟ್ಟಕ್ಕೆ ಅಭಿವೃಧ್ಧಿ ಹೊಂದಿದೆ. ಹಳೇ ಮೈಸೂರು ಭಾಗದ ಪ್ರತಿಯೊಬ್ಬರ ನೆತ್ತರಿನ ಅಣುರೇಣುವಿನಲ್ಲೂ ಬತ್ತದ ಪ್ರೀತಿ ವಿಶ್ವಾಸ ಸದಾ ನಿಮ್ಮ ವಂಶದ ಮೇಲಿರುತ್ತದೆ....

ನಾಲಿಗೆಗೆ ಮೂಳೆ ಇಲ್ಲ ಅಂತಾ ಏನೇನೊ ಮಾತಾಡಿದ್ರೆ ಹಟ್ಟೀಲಿರೊ ಹಳೇ ಜೋಡು ಕೈಗೆ ಬರತ್ತೆ ಹುಷಾರ್....ರಾಜಕೀಯ ಯಾವ್ ತರ ಮಾಡ್ಬೇಕು ಹಾಗೆ ಮಾಡಿ,ಹಂದಿ...
15/03/2022

ನಾಲಿಗೆಗೆ ಮೂಳೆ ಇಲ್ಲ ಅಂತಾ ಏನೇನೊ ಮಾತಾಡಿದ್ರೆ ಹಟ್ಟೀಲಿರೊ ಹಳೇ ಜೋಡು ಕೈಗೆ ಬರತ್ತೆ ಹುಷಾರ್....
ರಾಜಕೀಯ ಯಾವ್ ತರ ಮಾಡ್ಬೇಕು ಹಾಗೆ ಮಾಡಿ,
ಹಂದಿವಾಲಗಳ ಓಲೈಕೆಗೆ ಅವರ ಕಾಲು ನೆಕ್ಬೇಡಿ....

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹರ್ಷನ ಕುಟುಂಬಕ್ಕೆ 25ಲಕ್ಷ ನೀಡಿರುವುದು ನಿಜವಾದರೆ ಅದು ಖಂಡನೀಯವೆ ಸರಿ. ಹಲವಾರು ಕಾರಣಗಳಿಂದ ಬಾಧಿತರಾದ ಕುಟು...
09/03/2022

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹರ್ಷನ ಕುಟುಂಬಕ್ಕೆ 25ಲಕ್ಷ ನೀಡಿರುವುದು ನಿಜವಾದರೆ ಅದು ಖಂಡನೀಯವೆ ಸರಿ. ಹಲವಾರು ಕಾರಣಗಳಿಂದ ಬಾಧಿತರಾದ ಕುಟುಂಬಗಳಿಗೆ ನೀಡುವ ಹಣವನ್ನು ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ಕೊಡುವುದು ಎಷ್ಟು ಸರಿ?
ಇಂದು ಇದನ್ನು ಸಮರ್ಥಿಸಿಕೊಳ್ಳುವವರು ನಾಳೆ ಕಾಂಗ್ರೇಸ್ ನವರು ಮುಸ್ಲಿಂ ವ್ಯಕ್ತಿಯ, ಜೆಡಿಎಸ್ ನವರು ಕ್ರೈಸ್ತ ವ್ಯಕ್ತಿಯ ಹತ್ಯೆಯಾದ ಕುಟುಂಬದವರಿಗೆ ಪರಿಹಾರ ನಿಧಿಯಿಂದ ನೆರವು ನೀಡುವುದಾದರೆ ನೀವು ಒಪ್ಪುವಿರಾ?
ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಮುಂದಿನ ಯುವ ಜನಾಂಗಕ್ಕೆ ಅದಾವ ಸಂದೇಶ ನೀಡಲು ಹೊರಟಿದ್ದೀರಿ.

19/01/2022

ಯಾವ ಕನ್ನಡ ಹೋರಾಟಗಾರರಿಂದ ಕನ್ನಡ ಬೆಳೆದಿಲ್ಲ, ಹಾಗೇಯೆ ಯಾವುದೆ ಧರ್ಮರಕ್ಷಕರಿಂದಲೂ ಧರ್ಮ ಉದ್ಧಾರವಾಗಿಲ್ಲ...
ಹೊಟ್ಟೆ ಪಾಡಿಗಾಗಿ ಅವರು ಆಯ್ಕೆ ಮಾಡಿಕೊಂಡ ವಿಷಯಗಳಾಗಿವೆ ಅಷ್ಟೇ....

08/01/2022

ಕೆಲವರು ಮೇಕೆದಾಟು ವಿಚಾರವಾಗಿ ಅತಿರೆಕವಾಗಿ ಹೇಳಿಕೆ ನೀಡುತ್ತಿದ್ದಾರೆ, ಕಾಂಗ್ರೇಸ್ ಸೇರಿದಂತೆ ಜೆಡಿಎಸ್ ಬಿಜೆಪಿ ಆ ವಿಚಾರವಾಗಿ ಲಾಭ ಪಡೆಯಲು ಹಪಹಪಿಸುತ್ತಿವೆ. ಹೌದು ಡಿಕೆಶಿಯವರು ಹಠಕ್ಕೆ ಬಿದ್ದವರಂತೆ ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ, ಕು.ಸ್ವಾಮಿಯವರು ಯೋಜನೆ ನಮ್ಮದೆನ್ನುವುದು ಹಾಗೂ ಆಡಳಿತ ಸರ್ಕಾರದ ಎಲ್ಲಾ ಮಂತ್ರಿ, ಸಚಿವ ಹಾಗೂ ಶಾಸಕರು ಈ ಬಗ್ಗೆ ಮೌನವಹಿಸಿರುವುದು ಸರಿಯಲ್ಲ.
ಮೇಕೆದಾಟು ನಮ್ಮ ಅವಶ್ಯಕತೆ, ಪಕ್ಷಾತೀತವಾಗಿ ಎಲ್ಲರು ಸಮಾನ ಮನಸ್ಸಿನಿಂದ ಕಾನೂನಾತ್ಮಕವಾಗಿ ಹೋರಾಡುವುದನ್ನು ಬಿಟ್ಟು ಒಬ್ಬರಿಗೊಬ್ಬರು ಕೆಸರೆರಚಿಕೊಂಡರೆ ಹೇಗೆ?.

#ಮೇಕೆದಾಟು DK Shivakumar Basavaraj Bommai Siddaramaiah Yadiyurappa H.D. Kumaraswamy

07/01/2022

ಪ್ರಧಾನಿ ಭದ್ರತಾ ವೈಫಲ್ಯದ ವಿಡಿಯೊ ಬಿಡುಗಡೆ.
ಫ್ಲೈ ಓವರ್ ಮೇಲೆ ಪ್ರಧಾನಿ ಪರ ಘೋಷಣೆ ಕೂಗುತ್ತಿದ್ದ ಬಿಜೆಪಿ ಭಯೋತ್ಪಾದಕರಿಂದ(ಕಾರ್ಯಕರ್ತರಿಂದ) ಪ್ರಧಾನಿಯವರನ್ನು ರಕ್ಷಿಸಿದ ಕಮೊಂಡೊಗಳು.

18/12/2021

ಧ್ವಜ ಸುಟ್ಟವರು, ಮಸಿ ಬಳೆದವರು ಇಬ್ಬರೂ ಮತಿ ಹೀನರು,
ವಕಾಲತ್ತು ವಹಿಸುತ್ತಿರುವವರೇ ನಿಜವಾದ ದ್ರೋಹಿಗಳು.

27/11/2021

Address


Website

Alerts

Be the first to know and let us send you an email when Sunil_gowda_Mandya posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share