Ram Babu edigar

  • Home
  • Ram Babu edigar

Ram Babu edigar ಜನರ ಸೇವೆ ಜನಾರ್ದನ ಸೇವಾ ಸಹಾಯ ಮಾಡುವಗುಣ ದ? Available

ಶೆಟ್ಟಿ ಬಲಿಜ ಸಂಘ ಅಂದರೆ ಆಂಧ್ರದಲ್ಲಿ ಈಡಿಗರು ಶೆಟ್ಟಿ ಬಲಿಜ ಸಂಘ ತೆಲಂಗಾಣ ಇಂದಿರಾ ಪಾರ್ಕ್ ಹೈದರಾಬಾದ್ ನೂತನ ಸಮಾಜ ಭವನ ಪ್ರಾರಂಭೋತ್ಸವ ಅದ್ದೂ...
09/11/2021

ಶೆಟ್ಟಿ ಬಲಿಜ ಸಂಘ ಅಂದರೆ ಆಂಧ್ರದಲ್ಲಿ ಈಡಿಗರು

ಶೆಟ್ಟಿ ಬಲಿಜ ಸಂಘ ತೆಲಂಗಾಣ ಇಂದಿರಾ ಪಾರ್ಕ್ ಹೈದರಾಬಾದ್ ನೂತನ ಸಮಾಜ ಭವನ ಪ್ರಾರಂಭೋತ್ಸವ ಅದ್ದೂರಿಯಾಗಿ ಮಾಡಲಾಯಿತು ಕಾರ್ಯಕ್ರಮಕ್ಕೆ ಆಗಮಿಸಿರುವ ಸಮಾಜ ಬಾಂಧವರು

ಶ್ರೀ ಪಿಲ್ಲಿ ಸುಭಾಷ್ ಚಂದ್ರ ಬೋಸ್ ಡಿಪಿಟಿ ಸಿಎಂ ಆಫ್ ಆಂಧ್ರಪ್ರದೇಶ

ಶ್ರೀ ವೇಣುಗೋಪಾಲ ಕೃಷ್ಣ ಮಿನಿಸ್ಟರ್ ಆಫ್ ಆಂಧ್ರಪ್ರದೇಶ

ಶ್ರೀ ಗೋಪಾಲ್ ಎಂಎಲ್ಎ ಮುನಿರಾಬಾದ್

ಶ್ರೀ ಸತ್ಯನಾರಾಯಣ ಎಂಎಲ್ ಎಕ್ಸ್ ಮಿನಿಸ್ಟರ್ ಆಫ್ ಆಂಧ್ರಪ್ರದೇಶ

ಕುಮಾರಿ ರಚನಾ ಶ್ರೀ ಕಾರ್ಪೊರೇಟರ್ ಜಿ ಹೆಚ್ ಎಂ ಸಿ ಹೈದರಾಬಾದ್

07:11 2021 ಭಾನುವಾರ ಸಮಯ 03:35 ನಿಮಿಷಕ್ಕೆ ಪ್ರಾರಂಭೋತ್ಸವ ಕಾರ್ಯಕ್ರಮ ಮಾಡಲಾಯಿತು.

ಸಮಸ್ತ ಕರ್ನಾಟಕ ಸಮಾಜ ವತಿಯಿಂದ ಶುಭ ಕೋರಲಾಯಿತು.

ಸಮಾಜದ ಭವನದ ರೂವಾರಿ ಸನ್ಮಾನ್ಯ ಶ್ರೀ ಈಶ್ವರ ಪ್ರಸಾದ್ ಅವರಿಗೆ ಶುಭವಾಗಲಿ

09/11/2021
Click link 👇🏽👇🏽https://youtu.be/3jeVeLR_Bswನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ದೀಪಾವಳಿ ಪ್ರಯುಕ್ತ ಸೇವ ಮಿತ್ರ ಸಹಾಯದ...
05/11/2021

Click link 👇🏽👇🏽
https://youtu.be/3jeVeLR_Bsw

ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ದೀಪಾವಳಿ ಪ್ರಯುಕ್ತ ಸೇವ ಮಿತ್ರ ಸಹಾಯದೊಂದಿಗೆ ದೀಪಾವಳಿ ಹಬ್ಬವನ್ನು ಮಕ್ಕಳ ಆಶ್ರಯಧಾಮ ಅನಾಥಾಶ್ರಮದಲ್ಲಿ ಹಬ್ಬ ಆಚರಣೆ ಮಾಡಲಾಯಿತು ನಾಡು ಕಂಡ ನಮ್ಮ ಕರುನಾಡ ಕಣ್ಮಣಿ ಪುನೀತ್ ರಾಜಕುಮಾರ್ ಅವರು ನಮಗೆ ಒಂದು ಕರೆ ಕೊಟ್ಟಿರುತ್ತಾರೆ ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಕ ಪಕ್ಕದವರಿಗೆ ಸಹಾಯ ಮಾಡಿ ಅದೇ ನಿಮ್ಮ ದೀಪಾವಳಿ ಅವರ ಆಸೆಯಂತೆ ಈ ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಸಹಕಾರ ಮಾಡಿದ ಹಿರಿಯರಿಗೆ ಕಿರಿಯರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು

#

ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ದೀಪಾವಳಿ ಪ್ರಯುಕ್ತ ಸೇವ ಮಿತ್ರ ಸಹಾಯದೊಂದಿಗೆ ದೀಪಾವಳಿ ಹಬ್ಬವನ್ನು ಮಕ್ಕಳ ಆ....

03/11/2021

https://youtu.be/dHH5CkEpgJI

ಕಾವ್ಯವಾಹಿನಿ ಗಾಯನ ಸಂಸ್ಥೆ ಅತ್ಯಂತ ಭಾವಪೂರ್ವಕವಾಗಿ ನಮ್ಮ ಕರುನಾಡ ಹೆಮ್ಮೆಯ ಮಗನಾದ ಸನ್ಮಾನ್ಯ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಬಳ್ಳಾರಿ ಜಿಲ್ಲೆಯಿಂದ ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಕಾರ್ಯಕ್ರಮವನ್ನು ನೋಡಿ ಕಾವ್ಯವಾಹಿನಿ ಗಾಯನ ಸಮಸ್ಥೆಯನ್ನು ಆಶೀರ್ವದಿಸಿ ಅವರಿಗೆ ಅಭಿನಂದನೆಗಳು ದೂರವಾಣಿ ಮೂಲಕ ಫೋನ್ ಮಾಡಿ ತಿಳಿಸಬೇಕಾಗಿ ವಿನಂತಿ.

ಕಾವ್ಯವಾಹಿನಿ ಸಂಸ್ಥೆ ಫೋನ್ ನಂಬರ್:9844766379

ph:7204854968
Regards
!!

https://youtu.be/dHH5CkEpgJIಕಾವ್ಯವಾಹಿನಿ ಗಾಯನ ಸಂಸ್ಥೆ ಅತ್ಯಂತ ಭಾವಪೂರ್ವಕವಾಗಿ ನಮ್ಮ ಕರುನಾಡ ಹೆಮ್ಮೆಯ ಮಗನಾದ ಸನ್ಮಾನ್ಯ ಶ್ರೀ ಪುನೀತ್ ...
03/11/2021

https://youtu.be/dHH5CkEpgJI

ಕಾವ್ಯವಾಹಿನಿ ಗಾಯನ ಸಂಸ್ಥೆ ಅತ್ಯಂತ ಭಾವಪೂರ್ವಕವಾಗಿ ನಮ್ಮ ಕರುನಾಡ ಹೆಮ್ಮೆಯ ಮಗನಾದ ಸನ್ಮಾನ್ಯ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಬಳ್ಳಾರಿ ಜಿಲ್ಲೆಯಿಂದ ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಕಾರ್ಯಕ್ರಮವನ್ನು ನೋಡಿ ಕಾವ್ಯವಾಹಿನಿ ಗಾಯನ ಸಮಸ್ಥೆಯನ್ನು ಆಶೀರ್ವದಿಸಿ ಅವರಿಗೆ ಅಭಿನಂದನೆಗಳು ದೂರವಾಣಿ ಮೂಲಕ ಫೋನ್ ಮಾಡಿ ತಿಳಿಸಬೇಕಾಗಿ ವಿನಂತಿ.

ಕಾವ್ಯವಾಹಿನಿ ಸಂಸ್ಥೆ ಫೋನ್ ನಂಬರ್:9844766379

ph:7204854968
Regards
!!

ಕಾವ್ಯವಾಹಿನಿ ಗಾಯನ ಸಂಸ್ಥೆ ಅತ್ಯಂತ ಭಾವಪೂರ್ವಕವಾಗಿ ನಮ್ಮ ಕರುನಾಡ ಹೆಮ್ಮೆಯ ಮಗನಾದ ಸನ್ಮಾನ್ಯ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ....

Click link on👇🏽👇🏽https://youtu.be/-JQR3kpffy0*ಕೂಲಿ ಮಾಡುತ್ತಲೆ ಕಲಾವಿದನದ ಕಲೆಗಾರ*ಸಾಗರ ತಾಲೂಕಿನ ಆನಂದಪುರ ಸಮೀಪದ ಇಸ್ಲಾಂಪುರ,ದಲ್ಲಿ ...
02/11/2021

Click link on👇🏽👇🏽
https://youtu.be/-JQR3kpffy0

*ಕೂಲಿ ಮಾಡುತ್ತಲೆ ಕಲಾವಿದನದ ಕಲೆಗಾರ*
ಸಾಗರ ತಾಲೂಕಿನ ಆನಂದಪುರ ಸಮೀಪದ ಇಸ್ಲಾಂಪುರ,ದಲ್ಲಿ ರಾಜೇಶ್ ಎನ್ನುವ ಯುವಕ ತೇರೆಮರೆಯಲ್ಲಿ ಯಾವುದೆ ಸಹಾಯ ವಿಲ್ಲದೆ, ಬಡತನದಲ್ಲಿ ಬದುಕು ಕಟ್ಟಿಕೊಂಡು 70,ಕು
ಹೆಚ್ಚು ವಿವಿಧ ರೀತಿಯ ಶಬ್ದಗಳನ್ನು ವಿಮಿಕ್ರಿ ಮಾಡುತ್ತಾರೆ. ಕೂಲಿ ಕೆಲಸ ಮಾಡುತಲ್ಲೆ ತನ್ನ ಇಚ್ಚಾ ಶಕ್ತಿಯಿಂದ ತನ್ನಲ್ಲಿ ಕಲೆ ಇದೆ ಎಂದು ಸಾಬೀತು ಪಡಿಸಿದ್ದಾನೆ. ಇಸ್ಲಾಂಪುರಕ್ಕೆ *ಮಾಜಿ ಶಾಸಕರು, ಕೆಪಿಸಿಸಿ ವಕ್ತರರು ಆದ ಗೋಪಾಲಕೃಷ್ಣ ಬೇಳೂರು* ಕಾರ್ಯಕ್ರಮಕ್ಕೆ ತೆರಳಿದ ವೇಳೆ ಈ ಯುವಕನನ್ನು ಭೇಟಿ ಮಾಡಿ ಇವರ ಕಲೆಗೆ ಪ್ರೋತ್ಸಾಹಿಸಿ ಇವರಿಗೆ ವಯಕ್ತಿಕ ಧನಸಹಾಯ ಮಾಡಿದರು.

https://www.facebook.com/Seva-Mitra-Youtube-106432508490495/

https://sharechat.com/profile/1256686220?d=n

What’s up no:7204854968
Regards
#

*ಕೂಲಿ ಮಾಡುತ್ತಲೆ ಕಲಾವಿದನದ ಕಲೆಗಾರ*ಸಾಗರ ತಾಲೂಕಿನ ಆನಂದಪುರ ಸಮೀಪದ ಇಸ್ಲಾಂಪುರ,ದಲ್ಲಿ ರಾಜೇಶ್ ಎನ್ನುವ ಯುವಕ ತೇರೆಮರೆಯಲ್ಲಿ ಯಾವ...

30/10/2021

#ಈ ಸಮಯ ಹೇಗೆ ಮರಿಯಬೇಕು?

26/10/2021

ಪುಟ್ಟ ಮಕ್ಕಳ ಪ್ರತಿಭೆಯನ್ನು ನೋಡಿ ಆನಂದಿಸಿ ತಮ್ಮ ಬಾಲ್ಯದಲ್ಲಿ ಈ ತರಹದ ಸವಿನೆನಪು ಇದ್ದಲ್ಲಿ ಸೇವಾ ಮಿತ್ರ ಯೂಟ್ಯೂಬ್ ಕಾಮೆಂಟ್ ಬಾಕ...

24/10/2021

ಆತ್ಮೀಯ ರಾಜು ಪೂಜಾರಿ ಅವರು ಯೋಗ ಪ್ರತಿಭೆಯನ್ನು ಅಳವಡಿಸಿಕೊಂಡು ಆ ಪುಟ್ಟ ಮಕ್ಕಳಿಗೆ ಯೋಗಾಭ್ಯಾಸವನ್ನು ಮಾಡಿಸುತ್ತಾ ಯೋಗ ಪ್ರತಿಭೆ.....

https://youtu.be/RsAVf49Nbscಆತ್ಮೀಯ ರಾಜು ಪೂಜಾರಿ ಅವರು ಯೋಗ ಪ್ರತಿಭೆಯನ್ನು ಅಳವಡಿಸಿಕೊಂಡು ಆ ಪುಟ್ಟ ಮಕ್ಕಳಿಗೆ ಯೋಗಾಭ್ಯಾಸವನ್ನು ಮಾಡಿಸು...
24/10/2021

https://youtu.be/RsAVf49Nbsc

ಆತ್ಮೀಯ ರಾಜು ಪೂಜಾರಿ ಅವರು ಯೋಗ ಪ್ರತಿಭೆಯನ್ನು ಅಳವಡಿಸಿಕೊಂಡು ಆ ಪುಟ್ಟ ಮಕ್ಕಳಿಗೆ ಯೋಗಾಭ್ಯಾಸವನ್ನು ಮಾಡಿಸುತ್ತಾ ಯೋಗ ಪ್ರತಿಭೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ ಅದನ್ನು ನೋಡಿ ನಮಗೆ ತುಂಬಾ ಸಂತಸ ತಂದಿದೆ ಯೋಗ ಪ್ರತಿಭೆಯಲ್ಲಿ ತಮಗೂ ಆ ಪುಟ್ಟ ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಗಲೆಂದು ಸೇವಾ ಮಿತ್ರ ಪರವಾಗಿ ಸಮಸ್ತ ಕರ್ನಾಟಕ ನಮ್ಮ ಸ್ನೇಹ ಬಾಂಧವರು ಪರವಾಗಿ ಶುಭ ಹಾರೈಸುತ್ತೇವೆ.

#ಪುಟ್ಟ ಮಗು ಯೋಗ ಪ್ರತಿಭೆಯನ್ನು ನೋಡಿ ಆಶೀರ್ವದಿಸಿ.

#

ಆತ್ಮೀಯ ರಾಜು ಪೂಜಾರಿ ಅವರು ಯೋಗ ಪ್ರತಿಭೆಯನ್ನು ಅಳವಡಿಸಿಕೊಂಡು ಆ ಪುಟ್ಟ ಮಕ್ಕಳಿಗೆ ಯೋಗಾಭ್ಯಾಸವನ್ನು ಮಾಡಿಸುತ್ತಾ ಯೋಗ ಪ್ರತಿಭೆ.....

23/10/2021

ಆತ್ಮೀಯ ಯುವ ಕವಿಗಳಾದ ಭೀಮಯ್ಯ ಮುಂಡರಿಗಿ ಯಾದಗಿರಿ ಅವರು ಸೇವಾ ಮಿತ್ರ ಯುಟ್ಯೂಬ್ ಚಾನೆಲ್ ಗೆ ಶುಭಕೋರಿ ಆಶೀರ್ವಚನ ಮಾಡಿದಕ್ಕೆ ತುಂಬಾ...

21/10/2021

ಆತ್ಮೀಯ ಒಳಿತು ಮಾಡು ಮನುಷ್ಯ ಗೀತರಚನೆಕಾರರು 🎼🖋 ಸಾಹಿತಿಗಳು ಯುವ ಪ್ರತಿಭೆಗಳಿಗೆ ಸಹಾಯ ಸಹಕಾರ ಕೊಟ್ಟು ನೀವು ಬೆಂಬಲಿಸುತ್ತಿರುವುದ...

20/10/2021

ಜನರ ಸೇವೆ ಜನಾರ್ದನ ಸೇವಾ ಸಹಾಯ ಮಾಡುವಗುಣ ದ�

20/10/2021
19/10/2021

ಪ್ರಿಯ ಸ್ನೇಹಿತರೆ ನಮ್ಮ ಸೇವ ಮಿತ್ರ ಉದ್ದೇಶ ಈ ವಿಡಿಯೋ ಮೂಲಕ ತಿಳಿಸಲಾಗಿದೆ ದೇವರು ಕೊಟ್ಟ ಉಡುಗೊರೆ ಸಹಾಯ ಮಾಡುವ ಗುಣ ಅದು ಎಲ್ಲರಿಗೂ ...

Address

Hampi Road Hosapete Vijayanagara

Website

Alerts

Be the first to know and let us send you an email when Ram Babu edigar posts news and promotions. Your email address will not be used for any other purpose, and you can unsubscribe at any time.

Contact The Business

Send a message to Ram Babu edigar:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share