Prime news

Permanently closed.
11/05/2023

2.ಕೋಟಿ ರೂಪಾಯಿ ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟ MLC ಚಿದಾನಂದ್ ಎಂ.ಗೌಡ.

30/04/2023

ರಾಜೇಶ್ ಗೌಡ್ರಿಗೆ ವೋಟ್ ಹಾಕೋದ್ರಿಂದ ಅಷ್ಟೇ ಸಹಾಯ ಅಯ್ತೆ ಗೋವಿಂದಾ ಗೋವಿಂದ..

29/04/2023

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರದ ವೇಳೆ ಕಲ್ಲು ತೂರಿದ್ದು, ಕಾಂಗ್ರೇಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಗಾಯಗೊಂಡಿದ್ದಾರೆ. ಅವರಿಗೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.
#ಕೊರಟಗೆರೆ

21/04/2023

ಶೋಷಿತರ ಪರ ಹೋರಾಟಗಾರರಾದ DSS ಬೆಂಬಲಿತ ಅಭ್ಯರ್ಥಿ ಟೈರ್ ರಂಗನಾಥ್ ಅವರನ್ನು ಗೆಲ್ಲಿಸಿ. ಕೊಂಡರಾಮ

18/04/2023

ಕಾಂಗ್ರೇಸ್ ಸೇರಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್.
#ಕಾಂಗ್ರೇಸ್

17/04/2023

ಯಾರು ನಿಜವಾದ ನಾಯಕ ಸಿದ್ದರಾಮಯ್ಯನ ಮೋದಿನಾ.
#ಬಿಜೆಪಿ #ಕಾಂಗ್ರೇಸ್

17/04/2023

ಮೋದಿಯ ಹಿಟ್ಲರ್ ರಾಜಕಾರಣ ನಡೆಯುವುದಿಲ್ಲ.
ಸತ್ಯ ಪ್ರಕಾಶ್ ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಶಿರಾ.
#ಜೆಡಿಎಸ್

16/04/2023

ಅಂಬೇಡ್ಕರ್ ಅಂದರೆ ಅರಿವು, ಅಂಬೇಡ್ಕರ್ ಅಂದರೆ ಬೆಳಕು, ಅಂಬೇಡ್ಕರ್ ಅಂದರೆ ಬದುಕು.
ಕೊಟ್ಟ ಶಂಕರ್ ಸಾಮಾಜಿಕ ಹೋರಾಟಗಾರ.
. #ಕೊಟ್ಟಶಂಕರ್

Address

Sira

Telephone

+919148004865

Website

Alerts

Be the first to know and let us send you an email when Prime news posts news and promotions. Your email address will not be used for any other purpose, and you can unsubscribe at any time.

Contact The Business

Send a message to Prime news:

Videos

Share