connect_with_kiran

  • Home
  • connect_with_kiran

connect_with_kiran Contact information, map and directions, contact form, opening hours, services, ratings, photos, videos and announcements from connect_with_kiran, Digital creator, .

24/01/2024
C. K. Baba (DCP SE Bangalore) IPS Officer and Laxmi Narayan (A.C.P SE Bangalore) and Harish Kumar ( Police Inspector) ಖು...
01/01/2024

C. K. Baba (DCP SE Bangalore) IPS Officer and Laxmi Narayan (A.C.P SE Bangalore) and Harish Kumar ( Police Inspector)

ಖುಷಿಯ ವಿಚಾರವೆಂದರೆ ಅವರು ನಮ್ಮ ಬೆಳಗಾವಿಯವರು...

ಜೈ ಕರ್ನಾಟಕ ಜೈ ಕನ್ನಡ

ಕುವೆಂಪು ಜನುಮ ದಿನದ ಸವಿ ಹಾರೈಕೆಗಳು
29/12/2023

ಕುವೆಂಪು ಜನುಮ ದಿನದ ಸವಿ ಹಾರೈಕೆಗಳು

ಕನ್ನಡ ಪರ ವಿರೋಧಿಗಳಿಗೆ ನನ್ನದೊಂದು ಮಾತು.ನೀನು ಹುಟ್ಟಿರೊದು ಕರ್ನಾಟಕದಲ್ಲಿ, ಯಾಕೆ ನೀನು ಕನ್ನಡಿಗನಲ್ಲವಾ? ನೀನು ಕನ್ನಡ ತಾಯಿಗೆ ಹುಟ್ಟಿದಿಯೊ ...
28/12/2023

ಕನ್ನಡ ಪರ ವಿರೋಧಿಗಳಿಗೆ ನನ್ನದೊಂದು ಮಾತು.

ನೀನು ಹುಟ್ಟಿರೊದು ಕರ್ನಾಟಕದಲ್ಲಿ, ಯಾಕೆ ನೀನು ಕನ್ನಡಿಗನಲ್ಲವಾ? ನೀನು ಕನ್ನಡ ತಾಯಿಗೆ ಹುಟ್ಟಿದಿಯೊ ಇಲ್ಲಾ ಬೇರೆಯವರಿಗೆ ಹುಟ್ಟಿದ್ದಿಯೊ? ನಿನ್ನ ಕೈಲಿ ಆದ್ರೆ ಬೀದಿಗಿಳಿದು ಹೊರಾಟ ಮಾಡು ಇಲ್ಲವಾದರೆ ನಿನ್ನ ಕೈಲಿ ಅಗಲಿಲ್ಲಾ ಅಂದ್ರೆ ತಿ* ಮುಚ್ಚಕೊಂಡು ಮನೆಲಿ ಇರು. ಇಲ್ಲಾ ಅಂದ್ರೆ ಹೋರಾಟ ಮಾಡೊವರಿಗೆ ಬೆಂಬಲ ಕೊಡು. ಅದನ್ನಾ ಬಿಟ್ಟು ಕನ್ನಡಿಗರ ಕಾಲೆಳೆಯುವ ಕೆಲಸ ಮಾಡಬೇಡ.

ಬಸವರಾಜ ಪಡಕೋಟೆ ನೇತ್ರತ್ವದಲ್ಲಿ ಬೆಂಗಳೂರಿನ ಶಿವಾಜಿನಗರದ ಮುಖ್ಯ ಕಛೇರಿಯಲ್ಲಿ, ನಮ್ಮ ಕರ್ನಾಟಕ ಸೇನೆವತಿಯಿಂದ ಮೊದಲ ವಾರ್ಷಿಕೋತ್ಸವ ಸಮಾರಂಭ ಮತ್...
25/12/2023

ಬಸವರಾಜ ಪಡಕೋಟೆ ನೇತ್ರತ್ವದಲ್ಲಿ ಬೆಂಗಳೂರಿನ ಶಿವಾಜಿನಗರದ ಮುಖ್ಯ ಕಛೇರಿಯಲ್ಲಿ, ನಮ್ಮ ಕರ್ನಾಟಕ ಸೇನೆವತಿಯಿಂದ ಮೊದಲ ವಾರ್ಷಿಕೋತ್ಸವ ಸಮಾರಂಭ ಮತ್ತು ವರ್ಷದ ಕೊನೆಯ ರಾಜ್ಯ ಪದಾಧಿಕಾರಿ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆ

ಗುರುವಚನವಲ್ಲದೆ ಲಿಂಗವೆಂದೆನಿಸದು,ಗುರುವಚನವಲ್ಲದೆ ಜಂಗಮವೆಂದೆನಿಸದು,ಗುರುವಚನವಲ್ಲದೆ ನಿತ್ಯವೆಂದೆನಿಸದು,ಗುರುವಚನವಲ್ಲದೆ ನೇಮವೆಂದೆನಿಸದು.ತಲೆಯ...
13/12/2023

ಗುರುವಚನವಲ್ಲದೆ ಲಿಂಗವೆಂದೆನಿಸದು,
ಗುರುವಚನವಲ್ಲದೆ ಜಂಗಮವೆಂದೆನಿಸದು,
ಗುರುವಚನವಲ್ಲದೆ ನಿತ್ಯವೆಂದೆನಿಸದು,
ಗುರುವಚನವಲ್ಲದೆ ನೇಮವೆಂದೆನಿಸದು.
ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವಭಯ ಭ್ರಷ್ಟರ ಮೆಚ್ಚುವನೆ,
ನಮ್ಮ ಕೂಡಲಸಂಗಮದೇವ.

💛❤ಬಿಗ್ ಬಾಸ್ ಖ್ಯಾತಿಯ *ರೂಪೇಶ್ ರಾಜಣ್ಣಾ* ಮತ್ತು ಎಷ್ಟೋ ವಯಸ್ಕರನ್ನು ತನ್ನ ವೃದ್ದಾಶ್ರಮದಲ್ಲಿ ನೋಡಿಕೊಳ್ಳುತ್ತಿರುವ *ಪ್ರಶಾಂತ ಚಕ್ರವರ್ತಿ* ಮ...
04/12/2023

💛❤ಬಿಗ್ ಬಾಸ್ ಖ್ಯಾತಿಯ *ರೂಪೇಶ್ ರಾಜಣ್ಣಾ* ಮತ್ತು ಎಷ್ಟೋ ವಯಸ್ಕರನ್ನು ತನ್ನ ವೃದ್ದಾಶ್ರಮದಲ್ಲಿ ನೋಡಿಕೊಳ್ಳುತ್ತಿರುವ *ಪ್ರಶಾಂತ ಚಕ್ರವರ್ತಿ* ಮತ್ತು ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ *ಶ್ರೀ ಬಸವರಾಜ ಪಡುಕೋಟೆರವರ* ಜೊತೆ ಬೆಂಗಳೂರಿನ ಶಿವಾಜಿನಗರದಲ್ಲಿ ಇಮ್ಮಡಿ ಪುಲಕೇಶಿ ವೇದಿಕೆ ಹಂಚಿಕೊಂಡ ಕ್ಷಣ💛❤

ನೀನು ನನ್ನ ಗೆಲ್ಲಲಾರೆ💛❤
30/11/2023

ನೀನು ನನ್ನ ಗೆಲ್ಲಲಾರೆ💛❤

೧೭ನೇ ವಾಕಥಾನ
28/11/2023

೧೭ನೇ ವಾಕಥಾನ

ಬನ್ನಿ ನನ್ನ ಜೊತೆಗೆ ಭಗವದ್ಗೀತೆಯನ್ನು ಕಲಿತುಕೊಳ್ಳಿ....ನಾನು ನನ್ನ ಮುಂದಿನ ದಿನಗಳಲ್ಲಿ ಭಗವದ್ಗೀತೆಯ ಎಲ್ಲಾ ಅಧ್ಯಾಯಗಳನ್ನು ಹಾಕುತ್ತೇನೆ...ಎಲ...
21/11/2023

ಬನ್ನಿ ನನ್ನ ಜೊತೆಗೆ ಭಗವದ್ಗೀತೆಯನ್ನು ಕಲಿತುಕೊಳ್ಳಿ....

ನಾನು ನನ್ನ ಮುಂದಿನ ದಿನಗಳಲ್ಲಿ ಭಗವದ್ಗೀತೆಯ ಎಲ್ಲಾ ಅಧ್ಯಾಯಗಳನ್ನು ಹಾಕುತ್ತೇನೆ...ಎಲ್ಲಾರೂ ಶೇರ್ ಮಾಡಿ ಮತ್ತು ಸಪೊರ್ಟ್ ಮಾಡಿ.

💛❤ನನ್ನ ಕನ್ನಡಪರ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಗುರುತಿಸಿ ನನ್ನನ್ನು ಕರೆಸಿ ಸನ್ಮಾನಿಸಿದಕ್ಕೆ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಿಗೆ ...
06/11/2023

💛❤ನನ್ನ ಕನ್ನಡಪರ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಗುರುತಿಸಿ ನನ್ನನ್ನು ಕರೆಸಿ ಸನ್ಮಾನಿಸಿದಕ್ಕೆ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಿಗೆ ಮತ್ತು ಎಲ್ಲಾ ಪಧಾದಿಕಾರಿಗಳಿಗೆ ಧನ್ಯವಾದಗಳು ಮತ್ತು ನನನ್ನು ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳು💛❤

ಚೆನ್ನಮ್ಮ ತಾಯಿ
26/10/2023

ಚೆನ್ನಮ್ಮ ತಾಯಿ

20/10/2023
ಜೈ ಕರ್ನಾಟಕ | ಜೈ ಕನ್ನಡ #ಕರ್ನಾಟಕ_ರಾಜ್ಯೊತ್ಸವ  #ಕನ್ನಡ
20/10/2023

ಜೈ ಕರ್ನಾಟಕ | ಜೈ ಕನ್ನಡ

#ಕರ್ನಾಟಕ_ರಾಜ್ಯೊತ್ಸವ #ಕನ್ನಡ

ನಿನ್ನೆ ಶೆಟ್ರು ಸಿಕ್ಕಿದ್ದ್ರು❤
17/10/2023

ನಿನ್ನೆ ಶೆಟ್ರು ಸಿಕ್ಕಿದ್ದ್ರು❤

ಇಮ್ಮಡಿ ಪುಲಕೇಶಿಯು ಚಾಲುಕ್ಯ ವಂಶದ ಪ್ರಖ್ಯಾತ ರಾಜನಾಗಿದ್ದನು. ಮಹಾರಾಜ ಇಮ್ಮಡಿ ಪುಲಿಕೇಶಿ ದೇವಸ್ಥಾನಗಳ ಪ್ರಿಯರು. ಹೀಗಾಗಿ ಕರ್ನಾಟಕ, ಆಂಧ್ರಪ್ರ...
16/10/2023

ಇಮ್ಮಡಿ ಪುಲಕೇಶಿಯು ಚಾಲುಕ್ಯ ವಂಶದ ಪ್ರಖ್ಯಾತ ರಾಜನಾಗಿದ್ದನು. ಮಹಾರಾಜ ಇಮ್ಮಡಿ ಪುಲಿಕೇಶಿ ದೇವಸ್ಥಾನಗಳ ಪ್ರಿಯರು. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ , ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶದ ನಡುವೆ ದೇವಾಲಯ ನಿರ್ಮಿಸಿದ್ದಾರೆ.

ಲಂಕೇಶ್ ಸರ್ ಸಿಕ್ಕಿದ್ದ್ರು💛❤
12/10/2023

ಲಂಕೇಶ್ ಸರ್ ಸಿಕ್ಕಿದ್ದ್ರು💛❤

ನಾನು ಕೆಲಸ ಮಾಡುವ ಸ್ಥಳದಲ್ಲಿಇಮ್ಮಡಿ ಪುಲಕೇಶಿ, ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನ ಭಾವಚಿತ್ರ ಹಾಕಿದೆ. 💛❤
09/10/2023

ನಾನು ಕೆಲಸ ಮಾಡುವ ಸ್ಥಳದಲ್ಲಿ
ಇಮ್ಮಡಿ ಪುಲಕೇಶಿ, ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನ ಭಾವಚಿತ್ರ ಹಾಕಿದೆ. 💛❤

ಇಮ್ಮಡಿ ಪುಲಿಕೇಶಿಯು ಚಾಲುಕ್ಯ ವಂಶದ ಪ್ರಖ್ಯಾತ ರಾಜನಾಗಿದ್ದನು. ಚಾಲುಕ್ಯ ಅರಸರುಜೈನ ಧರ್ಮದ ದಿಗಂಬರ ಜನಾಂಗದವರು. ಇವರು ಮೂಲತಃ ಬನವಾಸಿಯಿಂದ ವಲಸ...
09/10/2023

ಇಮ್ಮಡಿ ಪುಲಿಕೇಶಿಯು ಚಾಲುಕ್ಯ ವಂಶದ ಪ್ರಖ್ಯಾತ ರಾಜನಾಗಿದ್ದನು. ಚಾಲುಕ್ಯ ಅರಸರುಜೈನ ಧರ್ಮದ ದಿಗಂಬರ ಜನಾಂಗದವರು. ಇವರು ಮೂಲತಃ ಬನವಾಸಿಯಿಂದ ವಲಸೆ ಬಂದವರು. ಬಾದಾಮಿಯ ಭೂತನಾಥ ದೇವಾಲಯ ಬನವಾಸಿ ಮಾದರಿಯಲ್ಲಿ ಕೆತ್ತಲಾಗಿದೆ.

ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು.

ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ್ದಳು. ಚೆನ್ನಮ್ಮ ನಿಂದ ಕಿತ್ತೂರು ಪ್ರಸಿದ್ಧವಾಗಿದೆ.

💛❤ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು. ಇವರು ಶ್ರೀನಿವಾಸ್ ಎಂಬ ಕಾವ್ಯನಾಮದಡಿಯಲ್ಲಿ ಬರ...
26/09/2023

💛❤ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು. ಇವರು ಶ್ರೀನಿವಾಸ್ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.ಮಾಸ್ತಿ ಕನ್ನಡದ ಆಸ್ತಿ ಎಂದು ಪ್ರಖ್ಯಾತಿ ಹೊಂದಿದರು.ಇವರು ಸಣ್ಣ ಕಥೆಗಳ ಜನಕ ಎಂದು ಕರೆಯುತ್ತಾರೆ. 💛❤

#ಕನ್ನಡ #ಕರ್ನಾಟಕ #ಕನ್ನಡ_ನುಡಿ #ನುಡಿ #ಮಾಸ್ತಿ

💛❤️ಡಾ. ಚಂದ್ರಶೇಖರ ಕಂಬಾರರು, ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರರು. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ...
18/09/2023

💛❤️ಡಾ. ಚಂದ್ರಶೇಖರ ಕಂಬಾರರು, ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರರು. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

💛❤️ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಮ್ಮೆಯ ಸಾಹಿತಿ💛❤️

#ಕನ್ನಡ #ಸಾಹಿತಿ #ಕನ್ನಡದಕವಿ #ಕನ್ನಡ_ನುಡಿ

ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್ ಕನ್ನಡಿಗ ಹೆಮ್ಮೆಯ ಪುತ್ರ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಸ್ಮರಣೆ…ವಿಶ್ವೇಶ್ವರಯ್ಯನವರು...
15/09/2023

ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್ ಕನ್ನಡಿಗ ಹೆಮ್ಮೆಯ ಪುತ್ರ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಸ್ಮರಣೆ…

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ ೧೫,೧೮೬೦ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ಅಭಿಯಂತರರ ದಿನದ ಶುಭಾಶಯಗಳು

💛❤️ ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ-ದ. ರಾ. ಬೇಂದ್ರೆ 💛❤️ಇ ಸಾ...
11/09/2023

💛❤️ ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ
-ದ. ರಾ. ಬೇಂದ್ರೆ 💛❤️

ಇ ಸಾಲುಗಳನ್ನು ನಮ್ಮ ಹೆಮ್ಮೆಯ ಕನ್ನಡಿಗರಿಗೆ ಶೇರ್ ಮಾಡಿ ಮತ್ತು ನನ್ನ ಫ಼ಾಲೊ ಮಾಡಿ. 💛❤️

ಸತ್ತಂತೆ ಬದುಕುವುದಕ್ಕಿಂತ, ಸತ್ತು ಬದುಕುವುದು ಲೇಸು– ಕುವೆಂಪು
09/09/2023

ಸತ್ತಂತೆ ಬದುಕುವುದಕ್ಕಿಂತ, ಸತ್ತು ಬದುಕುವುದು ಲೇಸು
– ಕುವೆಂಪು

Address


Website

Alerts

Be the first to know and let us send you an email when connect_with_kiran posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share