31/07/2024
Narayana Health City Achieves Milestone of 1000+ Successful Limb-Saving Surgeries
News8 shows revolve around: news, politics, economy, sports, panel discussions with eminent personal News8 is a 24-hour Kannada,English news channel.
News8 established its image as one of Karnataka leading credible news channels, and is a preferred channel by an audience which favours high quality programming and news, rather than sensational infotainment. News8 shows revolve around: news, politics, economy, sports, panel discussions with eminent personalities and noteworthy commentaries.
Narayana Health City Achieves Milestone of 1000+ Successful Limb-Saving Surgeries
ಬೆಂಗಳೂರು :ವಿಜಯನಗರದಲ್ಲಿರುವ ಮಾರುತಿ ಮೆಡಿಕಲ್ ನ ಮಾಲೀಕರು , ನಟ ನಿರ್ಮಾಪಕ ಉದ್ಯಮಿ ಹಾಗೂ ಗೋ ಪ್ರೇಮಿಯಾದ ಮಹೇಂದ್ರ ಮುಣೋತ್ ರವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಇವರ ಹುಟ್ಟುಹಬ್ಬಕ್ಕೆ ಗಣ್ಯಾತಿಗಣ್ಯರು ಅವರ ಅಭಿಮಾನಿಗಳು ಆಗಮಿಸಿ ಶುಭ ಹಾರೈಸಿದರು ಇವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು. ಆಗಮಿಸಿದ ಗಣ್ಯರು ಮಾತನಾಡಿ ಮಹೇಂದ್ರ ಮುಣೋತ್ ರವರಿಗೆ ದೇವರು ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ. ಇವರ ಸಮಾಜ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.
ಬೆಂಗಳೂರು :ವಿಜಯನಗರದಲ್ಲಿರುವ ಮಾರುತಿ ಮೆಡಿಕಲ್ ನ ಮಾಲೀಕರು , ನಟ ನಿರ್ಮಾಪಕ ಉದ್ಯಮಿ ಹಾಗೂ ಗೋ ಪ್ರೇಮಿಯಾದ ಮಹೇಂದ್ರ ಮುಣೋತ್ ರವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಇವರ ಹುಟ್ಟುಹಬ್ಬಕ್ಕೆ ಗಣ್ಯಾತಿಗಣ್ಯರು ಅವರ ಅಭಿಮಾನಿಗಳು ಆಗಮಿಸಿ ಶುಭ ಹಾರೈಸಿದರು ಇವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು. ಆಗಮಿಸಿದ ಗಣ್ಯರು ಮಾತನಾಡಿ ಮಹೇಂದ್ರ ಮುಣೋತ್ ರವರಿಗೆ ದೇವರು ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ. ಇವರ ಸಮಾಜ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.
ಬೆಂಗಳೂರು :ವಿಜಯನಗರದಲ್ಲಿರುವ ಮಾರುತಿ ಮೆಡಿಕಲ್ ನ ಮಾಲೀಕರು , ನಟ ನಿರ್ಮಾಪಕ ಉದ್ಯಮಿ ಹಾಗೂ ಗೋ ಪ್ರೇಮಿಯಾದ ಮಹೇಂದ್ರ ಮುಣೋತ್ ರವರು ತಮ...
DS-MAX 17th Anniversary Grand Celebrations | Free 3BHK Flats | Free Electric Bikes | Free Gifts For Customers
Full link on : https://youtu.be/fkLCmOtWYfw
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹೇರೋಹಳ್ಳಿ ವಾರ್ಡ್ ನಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಕಛೇರಿಯನ್ನು ಬೆಂಗಳೂರು ಉತ್ತರ ಜಿಲ್ಲಾ ನೂತನ ಕಾರ್ಯದರ್ಶಿ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿರುವ ಸ್ವಾಮಿಗೌಡ ಎಂ.ರವರು ಪ್ರಾರಂಭಿಸಿದ್ದಾರೆ. ಈ ಕಚೇರಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಎಂ.ರಾಜಕುಮಾರ್ ರವರು ವಹಿಸಿದ್ದರು.
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹೇರೋಹಳ್ಳಿ ವಾರ್ಡ್ ನಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ....
ಬೆಂಗಳೂರು:ಶ್ರೀ ವಿನಾಯಕ ಜ್ಯುವೆಲ್ಲರ್ಸ್ ಹಾಗೂ ಸಿ.ಆರ್. ಎಸ್. ಡೆವಲಪರ್ಸ್ ಮಾಲೀಕರು ಹಾಗೂ ಸಮಾಜ ಸೇವಕರಾದ ಶ್ರೀ ಕೆ. ಎಚ್. ಅಂಜನಮೂರ್ತಿ ರವರ ಹುಟ್ಟುಹಬ್ಬವನ್ನು ಮರಿಯಪ್ಪನಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಆಚರಿಸಿಕೊಂಡರು. ಇವರ ಹುಟ್ಟುಹಬ್ಬಕ್ಕೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ರವರು ಹಾಗೂ ಸಮಾಜ ಸೇವಕರಾದ ಆನಂದ್ ಮೂರ್ತಿರವರು ಗಣ್ಯಾತಿಗಣ್ಯರು ಆಗಮಿಸಿ ಶುಭ ಹಾರೈಸಿದರು ಆನಂದ್ ಮೂರ್ತಿರವರು ರವರು ಮಾತನಾಡಿ ಮೊದಲಿಗೆ ಅಂಜನಮೂರ್ತಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ದೇವರು ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ. ಇವರ ಸಮಾಜ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು ನಂತರ ಅಂಜನಮೂರ್ತಿ ರವರು ಮಾತನಾಡಿ ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸರ್ವರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು. ನನ್ನ ನೆಚ್ಚಿನ ನಾಯಕರಾದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ರವರ ಪ್ರೀತಿ ವಿಶ್ವಾಸಕ್ಕೆ ನಾನು ಎಂದೆಂದಿಗೂ ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು
Virat kohli in bangalore for one8 run
Full video https://youtu.be/GgVn7uiVLCI
ಕೆಂಗೇರಿ : ಬಿಜೆಪಿ ಹಾಗೂ ಅಭಿವೃದ್ಧಿಪರ ಧೋರಣೆಯನ್ನ ಮೆಚ್ಚಿ ಅಲ್ಪಸಂಖ್ಯಾತ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ಸೂಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಸ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
https://youtu.be/qyJRYb_u6uc
ಕೆಂಗೇರಿ : ಬಿಜೆಪಿ ಹಾಗೂ ಅಭಿವೃದ್ಧಿಪರ ಧೋರಣೆಯನ್ನ ಮೆಚ್ಚಿ ಅಲ್ಪಸಂಖ್ಯಾತ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ಸೂಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಸ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ೆಂಗೇರಿ : ಬಿಜೆಪಿ ಹಾಗೂ ಅಭಿವೃದ್ಧಿಪರ ಧೋರಣೆಯನ್ನ ಮೆಚ್ಚಿ ಅಲ್ಪಸಂಖ್ಯಾತ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಯಶವ...
Address : #231 9th cross JHBCS Layout Banashankari 2nd Stage Near Dayananda Sagar College Kumarswamy Layout Bangalore 560078
For Appointments Contact : 9986877778
ಬೆಂಗಳೂರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕುಮಾರಸ್ವಾಮಿ ವಾರ್ಡ್ JHBCS ಲೇಔಟ್, ಬನಶಂಕರಿ 2ನೇ ಹಂತದಲ್ಲಿ Olive Health Care - ಯುನಾನಿ ಸ್ಪೆಷಾಲಿಟಿ ಮತ್ತು ಹಿಜಾಮಾ ಕೇಂದ್ರವನ್ನು ಅಹ್ಮದ್ ರಫಿ ಅವರು ಉದ್ಘಾಟಿಸಿದರು - ಮತ್ತು ನಿಯಾಜ್ ಅಹ್ಮದ್ ಷರೀಫ್ . ಡಾ. ಅಮೀರುಲ್ಲಾ ಖಾನ್, ಡಾ. ರೂಹಿ ಜಮ, ಡಾ. ಉಮ್ಮೆ ಅಯೆಮನ್, ಇವರೆಲ್ಲರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು.Link⤵️
https://youtu.be/rIxlGRefqBA
ಬೆಂಗಳೂರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕುಮಾರಸ್ವಾಮಿ ವಾರ್ಡ್ JHBCS ಲೇಔಟ್, ಬನಶಂಕರಿ 2ನೇ ಹಂತದಲ್ಲಿ Olive Health Care - ಯುನಾನಿ ಸ್ಪೆಷಾಲಿಟಿ ಮತ್ತು ಹಿಜಾಮಾ ಕೇಂದ್ರವನ್ನು ಅಹ್ಮದ್ ರಫಿ ಅವರು ಉದ್ಘಾಟಿಸಿದರು - (ಎಆರ್ ಮೈಕ್ರೋ ಗೋಲ್ಡ್ ಪ್ಲೇಟ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ & ಸೆಕ್ರೆಟರಿ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ JHBCS ಲೇಔಟ್) ಮತ್ತು ನಿಯಾಜ್ ಅಹ್ಮದ್ ಷರೀಫ್ (ಅಧ್ಯಕ್ಷ ಮಸೀದಿ ಮಿನ್ಹಾಜ್). ಡಾ. ಅಮೀರುಲ್ಲಾ ಖಾನ್, ಡಾ. ರೂಹಿ ಜಮ, ಡಾ. ಉಮ್ಮೆ ಅಯೆಮನ್, ಇವರೆಲ್ಲರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು.
ಬೆಂಗಳೂರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕುಮಾರಸ್ವಾಮಿ ವಾರ್ಡ್ JHBCS ಲೇಔಟ್, ಬನಶಂಕರಿ 2ನೇ ಹಂತದಲ್ಲಿ Olive Health Care - ಯುನಾನ...
ಬೆಂಗಳೂರು ಗೋವಿಂದ್ರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಐ.ಟಿ.ಐ ಲೇಔಟ್ ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಯುವ ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯ ಕೃಷ್ಣ ರವರ ಹಾಗೂ ನಾಗರಬಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಭೈರಪ್ಪ ರವರ ಅಧ್ಯಕ್ಷತೆಯಲ್ಲಿ ನಾಯಂಡಹಳ್ಳಿ ಕಾಂಗ್ರೆಸ್ ಮುಖಂಡರಾದ ಶ್ರೀ ಮಣಿ ಚೆಟ್ಟಿಯವರು ಸಾರ್ವಜನಿಕರಿಗೆ ಎಳ್ಳು , ಬೆಲ್ಲ, ಕಬ್ಬು , ಸೀರೆ ಮತ್ತು ಗಡಿಯಾರವನ್ನು ಹಂಚಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭೂಮಿಕಾ ರವಿ, ಎಂ.ರಾಜು, ಸತೀಶ್, ರಮೇಶ್, ಮಂಜು, ಸೈಯದ್ ಶಹಾಬುದ್ದೀನ್, ಜಯಶಂಕರ್, ಖಾದರ್ ಅಲಿ, ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.Link⤵️
ಕೋಟಿ ಕೋಟಿ ಬೆಲೆಬಾಳುವ ಸುಮಾರು 15 ಎಕರೆ ಸರ್ಕಾರಿ ಜಾಗ ಕಬಳಿಸಿದ ನಿರ್ಮಾಪಕ ಉಮಾಪತಿ ವಿರುದ್ಧ ಪತ್ರಿಕಾಗೋಷ್ಠಿ ಆಯೋಜಿಸಿದರು ಯುದ್ಧಭೂಮಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಹೇಮಂತ್ ರಾಜು ರವರು ಮತ್ತು ಕಾನೂನು ಜಾಗೃತಿ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಸ್ವಾಮಿ ಗೌಡ್ರು ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಒಳಪಡುವ ಸರಕಾರಿ ಗೋಮಾಳ 15 ಎಕರೆ 10 ಗುಂಟೆ ಜಮೀನು ಒತ್ತುವರಿ ಮಾಡಿರುವ ಆರೋಪದ ಬಗ್ಗೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದರು.
https://youtu.be/iKMwyW0I3_Q
ಕೋಟಿ ಕೋಟಿ ಬೆಲೆಬಾಳುವ ಸುಮಾರು 15 ಎಕರೆ ಸರ್ಕಾರಿ ಜಾಗ ಕಬಳಿಸಿದ ನಿರ್ಮಾಪಕ ಉಮಾಪತಿ ವಿರುದ್ಧ ಪತ್ರಿಕಾಗೋಷ್ಠಿ ಆಯೋಜಿಸಿದರು ಯುದ್ಧಭೂಮಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಹೇಮಂತ್ ರಾಜು ರವರು ಮತ್ತು ಕಾನೂನು ಜಾಗೃತಿ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಸ್ವಾಮಿ ಗೌಡ್ರು ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಒಳಪಡುವ ಸರಕಾರಿ ಗೋಮಾಳ 15 ಎಕರೆ 10 ಗುಂಟೆ ಜಮೀನು ಒತ್ತುವರಿ ಮಾಡಿರುವ ಆರೋಪದ ಬಗ್ಗೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದರು.
ಕೋಟಿ ಕೋಟಿ ಬೆಲೆಬಾಳುವ ಸುಮಾರು 15 ಎಕರೆ ಸರ್ಕಾರಿ ಜಾಗ ಕಬಳಿಸಿದ ನಿರ್ಮಾಪಕ ಉಮಾಪತಿ ವಿರುದ್ಧ ಪತ್ರಿಕಾಗೋಷ್ಠಿ ಆಯೋಜಿಸಿದರು ಯುದ್ಧಭ.....
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಲಗ್ಗೆರೆ ವಾರ್ಡಿನ ಬಾಲಗಂಗಾಧರ ಶಾಲೆ ರಸ್ತೆ, ಆಶ್ರಮ ಮುಂಭಾಗ ಜನನಿ ಜನ್ಮಭೂಮಿ ಕನ್ನಡ ಯುವಕರ ಸಂಘ (ರಿ ) ವತಿಯಿಂದ ಪ್ರಜಾ ಸೇವಾ ಮಾರ್ಗ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಡಿ.ಕೆ. ಸುರೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಪ್ರಜಾ ಸೇವಾ ಮಾರ್ಗ ಟ್ರಸ್ಟಿನ ಸಂಸ್ಥಾಪಕರು ಹಾಗೂ ಲಗ್ಗೆರೆ ವಾರ್ಡಿನ ಮುಂಬರುವ ಬಿಬಿಎಂಪಿ ಚುನಾವಣೆಯ ಆಕಾಂಕ್ಷಿಯಾಗಿರುವ ಆರ್. ರಮೇಶ್ ಗೌಡ್ರು ರವರ ಅಧ್ಯಕ್ಷತೆಯಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರ ಹಾಗೂ ಆರೋಗ್ಯದ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು. Link ⤵️
https://youtu.be/0NrruspQA2s
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಲಗ್ಗೆರೆ ವಾರ್ಡಿನ ಬಾಲಗಂಗಾಧರ ಶಾಲೆ ರಸ್ತೆ, ಆಶ್ರಮ ಮುಂಭಾಗ ಜನನಿ ಜನ್ಮಭೂಮಿ ಕನ್ನಡ ಯುವಕರ ಸಂಘ (ರಿ ) ವತಿಯಿಂದ ಪ್ರಜಾ ಸೇವಾ ಮಾರ್ಗ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಡಿ.ಕೆ. ಸುರೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಪ್ರಜಾ ಸೇವಾ ಮಾರ್ಗ ಟ್ರಸ್ಟಿನ ಸಂಸ್ಥಾಪಕರು ಹಾಗೂ ಲಗ್ಗೆರೆ ವಾರ್ಡಿನ ಮುಂಬರುವ ಬಿಬಿಎಂಪಿ ಚುನಾವಣೆಯ ಆಕಾಂಕ್ಷಿಯಾಗಿರುವ ಆರ್. ರಮೇಶ್ ಗೌಡ್ರು ರವರ ಅಧ್ಯಕ್ಷತೆಯಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರ ಹಾಗೂ ಆರೋಗ್ಯದ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು. Link ⤵️
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಲಗ್ಗೆರೆ ವಾರ್ಡಿನ ಬಾಲಗಂಗಾಧರ ಶಾಲೆ ರಸ್ತೆ, ಆಶ್ರಮ ಮುಂಭಾಗ ಎಲ್.ಜಿ. ರಾಮಣ್ಣ ಬಡ.....
PVR Bengaluru First & Most Luxurious Cinema Director's Cut , Grand Launch by Kiccha Sudeep
https://youtu.be/pBRXZqIITRc
PVR Bengaluru First & Most Luxurious Cinema Director's Cut , Grand Launch by Kiccha Sudeep
PVR Bengaluru First & Most Luxurious Cinema Director's Cut Grand Launch by Kiccha Sudeep ...
ಬೆಂಗಳೂರು 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಂಎಲ್ಎ ನಿಕಟಪರ್ವ ಪ್ರಭಾವಿ ಕಾಂಗ್ರೆಸ್ ಅಭ್ಯರ್ಥಿಯಾದ ಕೆ ಎನ್ ರಘು ರವರು ಕೆಪಿಸಿಸಿ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದರು ನಂತರ ಅವರು ಮಾತನಾಡಿ ಇಂದು ಗುರುವಾರ ರಾಯರ ದಿನ ಒಳ್ಳೆಯ ದಿನ ಶುಭದಿನ ಚಿಕ್ಕಬಳ್ಳಾಪುರದಿಂದ ಕೆಪಿಸಿಸಿ ಕಚೇರಿಯವರಿಗೆ ಬಂದು ಕಾಂಗ್ರೆಸ್ ಮುಖಂಡರು ಎಲ್ಲಾ ಕಾರ್ಯಕರ್ತರು ಮತ್ತು ಅಭಿಮಾನಿಗಳೆಲ್ಲರೂ ಒಟ್ಟುಗೂಡಿ ಅರ್ಜಿ ಸಲ್ಲಿಸಿದ್ದೇನೆ. -Election2023
ಬೆಂಗಳೂರು 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಂಎಲ್ಎ ನಿಕಟಪರ್ವ ಪ್ರಭಾವಿ ಕಾಂಗ್ರೆ.....
In Bangalore Press club held a Press Conference Association of Consulting Civil Engineers ( India ) in its constant endeavor to serve the Civil Engineering fraternity is conducting a Two day National Seminar and Exhibition Recent Development in Design and Construction Technologies REDECON 2022 - SUSTAINABLE DEVELOPMENT - THE FUTURE on 17th and 18th November - 2022 at the Convention Hall , NIMHANS Campus , Hosur Road , Bangalore, REDECON 2022 ( Recent Development in Design and Construction Technologies ) is one of its kind MUST ATTEND seminars for civil engineering professionals in Construction Industry. This Seminar addresses trending issues and disseminate necessary technical know - how to reduce the Carbon Footprint , achieve net - zero water and energy , Improve Air quality , reduce pollution , save natural resources including water , evolve strategies to mitigate Global Warming , Codal provisions , Climate Predictability Etc. All the technical sessions during the seminar will be dealt with case studies by experts. This seminar will also be an eye - opener for young engineers to analyze ' Sustainability as a business model.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿಯ ಎನ್ಜಿಇಎಫ್ ಲೇಔಟ್ನಲ್ಲಿ ನೂತನ " ಭಾಸ್ಕರ ರಾವ್ ( ಐಪಿಎಸ್ ) ಬ್ರಿಗೇಡ್ ( ರಿ ) " ( ರಾಜ್ಯ ಸಮಿತಿ ) ನ ಉದ್ಘಾಟನೆಯನ್ನು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಅವರು ನೆರವೇರಿಸಿದರು . ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ,ದಿಲೀಪ್ ಗೌಡ, ಆರ್ಯನ್, ನವೀನ್ ರೆಡ್ಡಿ ಭಾಸ್ಕರ ರಾವ್ ಬ್ರಿಗೇಡ್ನ ಎಲ್ಲಾ ಸದಸ್ಯರು , ಮುಖಂಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
https://youtu.be/f_gLEOqIB6Q
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿಯ ಎನ್ಜಿಇಎಫ್ ಲೇಔಟ್ನಲ್ಲಿ ನೂತನ " ಭಾಸ್ಕರ ರಾವ್ ( ಐಪಿಎಸ್ ) ಬ್ರಿಗೇಡ್ ( ರಿ ) " ( ರಾಜ್ಯ ಸಮಿತಿ ) ನ ಉದ್ಘಾಟನೆಯನ್ನು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಅವರು ನೆರವೇರಿಸಿದರು . ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ,ದಿಲೀಪ್ ಗೌಡ, ಆರ್ಯನ್, ನವೀನ್ ರೆಡ್ಡಿ ಭಾಸ್ಕರ ರಾವ್ ಬ್ರಿಗೇಡ್ನ ಎಲ್ಲಾ ಸದಸ್ಯರು , ಮುಖಂಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿಯ ಎನ್ಜಿಇಎಫ್ ಲೇಔಟ್ನಲ್ಲಿ ನೂತನ " ಭಾಸ್ಕರ ರಾವ್ ( ಐಪಿಎಸ್ ) ಬ್ರಿಗೇಡ್ ( ರಿ ) " ( ರಾಜ...
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ನವೆಂಬರ್ 11)ರಂದು ಲೋಕಾರ್ಪಣೆ ಆಗಲಿರುವ ನಾಡಪ್ರಭು ಕೆಂಪೇಗೌಡರ108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಯ ಅಂಗವಾಗಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕೊಟ್ಟಿಗೆಪಾಳ್ಯ ವಾರ್ಡ್ ನಂ-74 ರಲ್ಲಿ ನಡೆದ ಪವಿತ್ರ ಮೃತಿಕಾ ಸಂಗ್ರಹಣೆ ಅಭಿಯಾನವು ಆರೋಗ್ಯ ಸಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಎಸ್ ವೆಂಕಟೇಶ್ ಬಾಬು ಮತ್ತು ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ನೆರವೇರಿತು,ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು,ವಾರ್ಡ್ ನ ಅಧ್ಯಕ್ಷರು, ಉಪಾಧ್ಯಕ್ಷರು,ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ನವೆಂಬರ್ 11)ರಂದು ಲೋಕಾರ್ಪಣೆ ಆಗಲಿರುವ ನಾಡಪ್ರಭು ಕೆಂಪೇಗ...
ಬೆಂಗಳೂರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮುಂಬರುವ ಬಿಬಿಎಂಪಿ ಚುನಾವಣೆಯ ಜ್ಞಾನಭಾರತಿ ವಾರ್ಡ್ ನಂ. 48ರ ಕಾಂಗ್ರೆಸ್ನ ನಿಕಟಪೂರ್ವ ಅಭ್ಯರ್ಥಿಯಾದ ಕಾವ್ಯ ರಘುಗೌಡ ರವರ ಹುಟ್ಟುಹಬ್ಬವನ್ನು ಅವರ ನಿವಾಸದಲ್ಲಿ ಕುಟುಂಬದವರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಿಕೊಂಡರು.ಇವರ ಹುಟ್ಟುಹಬ್ಬಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಂಪುರ ನಾಗೇಶ್, ಜ್ಞಾನಭಾರತಿ ವಾರ್ಡ್ ನ ಕಾಂಗ್ರೆಸ್ ಅಧ್ಯಕ್ಷರಾದ ತುಕಾರಾಂ,ಮಹಿಳಾ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು,ಜ್ಞಾನಭಾರತಿ ವಾರ್ಡ್ ನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗಣ್ಯಾತಿಗಣ್ಯರು ಆಗಮಿಸಿ ಕಾವ್ಯ ರಘುಗೌಡರವರಿಗೆ ಶುಭ ಹಾರೈಸಿದರು.
ಬೆಂಗಳೂರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮುಂಬರುವ ಬಿಬಿಎಂಪಿ ಚುನಾವಣೆಯ ಜ್ಞಾನಭಾರತಿ ವಾರ್ಡ್ ನಂ. 48ರ ಕಾಂಗ್ರೆಸ್ನ ನಿ.....
ಬೆಂಗಳೂರಿನ ಮಾರೇಹಳ್ಳಿಕೆರೆ ಜಯನಗರ 4ನೇ ಟಿ ಬ್ಲಾಕ್ ನಲ್ಲಿ ಕನ್ನಡಾಂಬೆ ಯುವಕರ ಸಂಘದ ವತಿಯಿಂದ ಮೊದಲನೇ ವರ್ಷದ 67ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡಾಂಬೆಯ ಯುವಕರ ಸಂಘದ ಅಧ್ಯಕ್ಷರಾದ ದಿಲೀಪ್ ನಾಯ್ಡು ಉಪಾಧ್ಯಕ್ಷರಾದ ಮುತ್ತು ರವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಆಚರಿಸಿದರು ನಂತರ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಿ. ಕೆ. ರಾಮಮೂರ್ತಿ ರವರು ಬೆಂಗಳೂರು ಪಾಲಿಕೆಯ ಶಾಕಾಂಬರಿನಗರ ವಾರ್ಡ್ ನಂಬರ್ -179 ನ ಮಾಜಿ ಸದಸ್ಯರಾದ ಬಿ ಸೋಮಶೇಖರ್ ರವರು ಆಗಮಿಸಿದ್ದರು.
ಬೆಂಗಳೂರು ಜಯನಗರದ ಮಾರೇನಹಳ್ಳಿಯ, ಶ್ರೀ ವಲ್ಲಿ ದೇವ ಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮೀಪ ಅಪ್ಪು ಅಭಿಮಾನಿಗಳ ಸಂಘದ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಮೊದಲನೇ ವರ್ಷದ ಪುಣ್ಯಸ್ಮರಣೆಯನ್ನು ಹಮ್ಮಿಕೊಂಡಿದ್ದರು ಮತ್ತು ಅನ್ನದಾನ ವಿತರಿಸಲಾಯಿತು.ಈ ಪುಣ್ಯಸ್ಮರಣೆಗೆ ಅಪ್ಪು ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ಜಗನ್ನಾಥ್, ಅರುಣ್, ಸರ್ವರಾಜ್, ಮಣಿಕಂಠ, ಮಹೇಶ್,ಸರವಣ ,ಶಕ್ತಿವೇಲು,ಗೌತಮ್,ಅದ್ನಾನ್ ಭಾಗವಹಿಸಿದರು.
ಬೆಂಗಳೂರು ಜಯನಗರದ ಮಾರೇನಹಳ್ಳಿಯ, ಶ್ರೀ ವಲ್ಲಿ ದೇವ ಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮೀಪ ಅಪ್ಪು ಅಭಿಮಾನಿಗಳ .....
Be the first to know and let us send you an email when News8 24x7 posts news and promotions. Your email address will not be used for any other purpose, and you can unsubscribe at any time.
Send a message to News8 24x7:
Jr NTR, Prashanth Neel and Rishab Shetty discussion | Udupi Krishna Muth #trendingreels #rishabshetty #jrntr
Hanging Restaurant now in Bengaluru | Sky restaurant #trendingreels #bengaluru #bangalore #hangingrestaurant
Video of a man walking like gorilla goes viral #gorilla #monkey #chimpanzee #ytshorts #2024 #beach #trendingreels
Darshan Enter Ballary jail with smile #darshan #darshaninballaryjail #ballaryjail #bellaryjail #yt #trendingreels
Just take a look at this sculpture...amazing | Farmer #agriculture #farmer #ytshorts #kisan #food #trendingreels
Allu Arjun Spotted Taking a morning walk on the street #alluarjun #pushpa2 #ytshorts #news #india #trendingreels
Shah Rukh Khan attends the prayer meet of renowned Photographer Pradeep Bandekar #srk #ytshorts #news
Luxurious Gold Diamond Encrusted Guitar Body #gold #diamond #ytshorts #bangalore #yt #diamond #india #trendingreels
Want your business to be the top-listed Media Company?