ಪ್ರತಿ ವರ್ಷದಂತೆ ಮಾಗಡಿ ಪಟ್ಟಣದ ಕೋಟೆ ಅವರಣದಲ್ಲಿ KMK ಪಟಾಕಿ ಮಾರಾಟ ಮಳಿಗೆ ತೆರೆಯಲಾಗಿದೆ... ಪಟ್ಟಣದ ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಏನೆಂದರೆ ರಿಯಾಯತಿ ದರದಲ್ಲಿ ಜನರಿಗೆ ಕೈಗೆಟುವ ದರದಲ್ಲಿ ಸಿಗಲಿದೆ ಎಂದು ಪಟಾಕಿ ಅಂಗಡಿ ಮಾಲೀಕರಾದ ವಿಜಯಸಿಂಹ.ರಾಮು.ಉಮೇಶ್ ತಿಳಿಸಿದ್ದಾರೆ
ಮಾಗಡಿ ತಾಲ್ಲೂಕು ಕಚೇರಿ ಹೊರಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಆಚರಣೆ.. ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್ ಹಾಗೂ ಶಾಸಕ ಎ. ಮಂಜುನಾಥ್ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ನೆರವೇರಿಸಿದರು
ಮಾಗಡಿ ಪಟ್ಟಣದ ಕೆಂಪೇಗೌಡರ ಪುತ್ಥಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಸನ ಜಿಲ್ಲೆಯ ತಣ್ಣೀರಹಳ್ಳ ನಿವಾಸಿ ಜಗತಿ ಚೇರ್ ಗಳ ಮೇಲೆ ಜೀವಿಸುತ್ತ ಕಾಲ ಕಳೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. 2ವರ್ಷಗಳಿಂದ ಅನುಮಾನಾಸ್ಪದವಾಗಿ ಮಾಗಡಿಯಲ್ಲಿ ತಿರುಗಾಡಿಕೊಂಡು ಇದಾನೇ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಇಂಥವರಿಗೆ ಬುದ್ದಿ ಹೇಳಿ ಊರಿನ ಕಡೆ ಕಳುಹಿಸಬೇಕಾಗಿ ವಜ್ರ 9 ನ್ಯೂಸ್ ಚಾನಲ್ ಮನವಿ ಮಾಡುತ್ತಿದೆ. ಆ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ಹಾಸನ ಜಿಲ್ಲೆಯ ತಣ್ಣೀರನಹಳ್ಳಿಯಲ್ಲಿ ಹೆಂಡತಿ ಪುಷ್ಪಾ ಟೈಲರಿಂಗ್ ಕೆಲಸ ನಿರ್ವಹಿಸುವುದಾಗಿ ಎರಡು ಹೆಣ್ಣು ಮಕ್ಕಳು ಇದ್ದಾರೆ ಎಂದು ತಿಳಿಸಿದ್ದಾನೆ.ತಂದೆಯ ಹೆಸರು ರಾಮರಾವ್ ತಾಯಿ ಹೆಸರು ಶಾಂತಾಬಾಯಿ ಹೆಂಡತಿ ಹೆಸರು ಪುಷ್ಪಾ ಎಂದು ತಿಳಿಸಿದ್ದಾನೆ
ಇನ್ನಷ್ಟು ಹೃದಯಾಘಾತಕ್ಕೆ ಕಾರಣ ಸಮಸ್ಯೆ ತಿಳಿಯಲು ಡಾಕ್ಟರ್ ಭರತ್ ಚಂದ್ರ ನಮ್ಮೊಂದಿಗಿದ್ದಾರೆ ಈ ವೀಡಿಯೋ ಇಷ್ಟವಾದರೆ ಶೇರ್ ಲೈಕ್ ಕೊಡುವ ಮೂಲಕ ವಜ್ರ 9 ನ್ಯೂಸ್ ಚಾನೆಲ್ ಗೆ ಪ್ರೋತ್ಸಾಹಿಸಿ
ನಿಯತ್ತಿಗೆ ಬೆಲೆಕಟ್ಟಲಾಗದ ಮೂಕಪ್ರಾಣಿ ಶ್ವಾನ...!! ಮನುಷ್ಯನ ನಿಯತ್ತಿಗೂ ಮೂಕ ಪ್ರಾಣಿಯ ನಿಯತ್ತಿಗೂ ದೃಶ್ಯಾವಳಿಗಳಲ್ಲಿ ನೋಡಿದರೆ ಎಂತಹ ಮನುಜನ ಮನಸ್ಸಿನಲ್ಲೂ ಮನಸ್ಸು ಕರಗುತ್ತದೆ. ಮೂಕ ಪ್ರಾಣಿ ಮನುಷ್ಯನನ್ನು ನಂಬಿದರೆ ಊಟ ನೀರು ಬಿಟ್ಟು ರಾತ್ರಿ ಹಗಲು ಅವನಿಗಾಗಿ ಕಾಯುವ ದೃಶ್ಯಾವಳಿಗಳನ್ನು ನೋಡಬಹುದು ಇಂತಹ ಸನ್ನಿವೇಶಗಳನ್ನು ಕಣ್ಣಾರೆ ನೋಡಿದಾಗ ಎಂತಹ ಕಠೋರ ವ್ಯಕ್ತಿಯ ಮನಸ್ಸಿನಲ್ಲೂ ಕೂಡ ಕಂಬನಿ ಧಾರೆ ಹರಿದು ಬರುತ್ತದೆ ...!!
ಮಾಗಡಿ ಪಟ್ಟಣ ಸುಮಾರು 2014 ರಿಂದ ಯುಜಿಡಿ ನೀರು ಭರ್ಗಾವತಿ ಕೆರೆ ಸೇರಿ ಕಲುಷಿತವಾಗಿದೆ ಈ ದಿನಗಳಲ್ಲಿ ಭರ್ಗಾವತಿ ಕೆರೆ ಕೋಡಿಯಾಗಿ ರಾಜ ಕಾಲುವೆಗಳ ಮುಖಾಂತರ ಕೆರೆಯ ನೀರು ವೈಜಿಗುಡ್ಡ ತಲುಪುತ್ತಿದೆ ಈ ಕೆರೆಯ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ ಹತ್ತಾರು ಗ್ರಾಮಗಳ ಜನಸಾಮಾನ್ಯರು ಕುಡಿಯುವ ನೀರಿಗೆ ಯುಜಿಡಿ ಸೇರಿ ಕಲುಷಿತವಾಗುತ್ತಿದೆ ಇದನ್ನಾದರೂ ಮನಗಂಡ ಶಾಸಕರು ಅಧಿಕಾರಿಗಳು ಗಮನಹರಿಸಿ ಯುಜಿಡಿ ಸರಿಪಡಿಸಬೇಕೆಂದು ಪುರುಷೋತ್ತಮ್ ಮನವಿ ಮಾಡಿದರು ...!!
[10/22, 11:22 PM] Vijay Vijay: https://youtu.be/dG-_3_L5Das ಸ್ಥಳೀಯ ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ:9972717575 ಸುದ್ದಿಗಳ ಅಪ್ಡೇಟ್ಸ್ ಗಾಗಿ subscribe ಮಾಡಿ ಬೆಲ್ ಬಟನ್ ಒತ್ತುವ ಮೂಲಕ ಪ್ರೋತ್ಸಾಹಿಸಿ
[10/22, 11:23 PM] Vijay Vijay: ಮಾಗಡಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯ ಫಲವಾಗಿ ದೇಶದಲ್ಲಿ 100 ಕೋಟಿ ಲಸಿಕೆ ನೀಡಿದ ವಿಶ್ವದ ಮೊದಲ ರಾಷ್ಟ್ರಕ್ಕೆ ಕೃತಜ್ಞತೆ ಸಲ್ಲಿಸಿ ತಾಲ್ಲೂಕಿನ ಜನಪರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ನೀಡಲು ಅವಿರತವಾಗಿ ಶ್ರಮಿಸಿದ ವೈದ್ಯರು ದಾದಿಯರು ವೈದ್ಯಕೀಯ ಸಿಬ್ಬಂದಿಗಳಿಗೆ ಸನ್ಮಾನಿಸಿದ ಕ್ಷಣಗಳು..! ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಹುಲುವಾಡಿ ದೇವರಾಜು. ತಾಲ್ಲೂಕು ಅಧ್ಯಕ್ಷರು ಧನಂಜಯ. ಕುದೂರು ಶೇಷಪ್ಪ. ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ನಾರಯಣಪ್ಪ. ವೈದ್ಯಾಧಿಕಾರಿಗಳು ರಾಜೇಶ್. ಶಂಕ
ನಮ್ಮ ತಾಲ್ಲೂಕಿನ ಶಾಸಕರು 3ವರ್ಷ ಆದ್ರೂ ಪುರಸಭೆಗೆ ಶಾಸಕರ ಅನುದಾನ ಕವಡೆ ಪೈಸೆ ಬಂದಿಲ್ಲಾ.. ಪುರಸಭೆ ಸದಸ್ಯ ಶಿವಕುಮಾರ್..? ಈ ವಿಚಾರವಾಗಿ ಮಾತನಾಡಿದ ಶಿವಕುಮಾರ್ ಪಟ್ಟಣದ ಜನಸಾಮಾನ್ಯರಿಗೆ ಪುರಸಭೆ ವತಿಯಿಂದ ನಿವೇಶನ ರಹಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ ಆದರೆ ಅರ್ಹ ಫಲಾನುಭವಿಗಳಿಗೆ ಜಾಗ ಕೊಡಲು ಪುರಸಭೆಯಿಂದ ಜಾಗ ಖರೀದಿಯನ್ನೇ ಮಾಡಿಲ್ಲ ಎಲ್ಲಿ ಅರ್ಹ ಫಲಾನುಭವಿಗಳಿಗೆ ಜಾಗ ನೀಡುತ್ತಾರೆ ಎಂಬುದೇ ಡೌಟ್ ಆಗಿದೆ...! ಮತ್ತೆ ಚುನಾವಣೆ ಹತ್ತಿರ ಬರುತ್ತಿದೆ ರಾಜಕೀಯ ಗಿಮಿಕ್ ಇರಬಹುದು.ಈ ಹಿಂದೆ ನೀಡಿರುವ ಜೋಗಿಕಟ್ಟೆ ಸೈಟ್ಗಳ ಫಲಾನುಭವಿಗಳಿಗೆ ಈ ಖಾತಾ ಮಾಡಿಕೊಡಿ ಸ್ವಾಮಿ. ಪುರಸಭೆ ಬಾಗಿಲು ಅಲೆದು ನಾಗರಿಕರು ಸುಸ್ತಾಗಿದ್ದಾರೆ.2017-18ರ ಸಾಲಿನ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರು ಹಣ ಇನ್ನೂ ಬಿಡುಗಡೆಯಾಗಿಲ್ಲ ಬಡಜನರು ಇರುವ ಸೂರು ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗ
ನಿಷ್ಟಾವಂತರಿಗೆ ಹಾಗೂ ಮೂಲ ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲಾ....!! ದುಡ್ಡಿಗೆ ಸ್ಥಾನಮಾನ ಅಧ್ಯಕ್ಷರು ಹಾಗೂ ನಾಮನಿರ್ದೇಶಕರುಗಳನ್ನು ಮಾರಿಕೊಳ್ಳುತ್ತಿರುವ ತಾಲ್ಲೂಕು ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು. ಇದೇ ರೀತಿ ಮುಂದುವರಿದರೆ ಬಿಜೆಪಿ ಕಥೆಯೇನು ಕಾದು ನೋಡಬೇಕಾಗಿದೆ ...? ತಾಲ್ಲೂಕಿನಲ್ಲಿ ....!!
ಮಾಗಡಿ ತಾಲ್ಲೂಕು ಮಾಡಬಾಳ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಭರ್ಗಾವತಿ ಕೆರೆ ವಿಚಾರವಾಗಿ ಅಕ್ಕಪಕ್ಕದ ಗ್ರಾಮಸ್ಥರಿಂದ ಮಾಧ್ಯಮಗೋಷ್ಠಿ ..!! ಭರ್ಗಾವತಿ ಕೆರೆಯಲ್ಲಿ ಮೀನು ಸಾಕಾಣಿಕೆ ನಂಬಿ 150-200ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ವಿಚಾರವಾಗಿ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘ ಹಾಗೂ ಶಿವಗಂಗಾ ಬೆಸ್ತರ ಸಹಕಾರ ಸಂಘದ ಅಧ್ಯಕ್ಷರು ಸದಸ್ಯರುಗಳು ಕೆರೆಯ ವಿಚಾರವಾಗಿ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದಾರೆ.ಹಲವು ವರ್ಷಗಳಿಂದ ನೇತೇನಹಳ್ಳಿ ಗ್ರಾಮ ಪಂಚಾಯಿತಿಯ ಅಡಿಯಲ್ಲಿ ಕೆರೆ ಅಭಿವೃದ್ಧಿ ಸ್ವಚ್ಛತೆ ಕೆಲಸಗಳು ನಡೆಯುತ್ತಿದ್ದವು ಈ ದಿನಗಳಲ್ಲಿ ಮಾಡಬಾಳ್ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸದಸ್ಯರುಗಳ ದುರಾಡಳಿತದಿಂದ ದಿನಾಂಕ 21-10-2021ರ ಗುರುವಾರದಂದು ಕೆರೆಯ ಆಜುಬಾಜಿನ ಗ್ರಾಮಸ್ಥರಿಗೆ ತಿಳಿಸದೆ "ಮೀನು ಪಾಶುವಾರು ಹರಾಜು ಪ್ರಕಟಣೆ" ಹೊರಡಿಸಿದ್ದಾರೆ.ಈ ವಿಚಾರವಾಗಿ ಮಾಡಬಾಳ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂಚಿತವಾಗಿಯೇ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಹ
ಮಾಜಿ ಶಾಸಕರು H.C.ಬಾಲಕೃಷ್ಣ ಮಾರ್ಗದರ್ಶನದಲ್ಲಿ ಕಿಸಾನ್ ಕಾಂಗ್ರೆಸ್ ಸಮಿತಿ ರಾಮನಗರ ಜಿಲ್ಲಾ ಉಪಾಧ್ಯಕ್ಷರು ನರಸಿಂಹರಾಜು ನೇತೃತ್ವದಲ್ಲಿ ಮಾಗಡಿ ತಾಲ್ಲೂಕು ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವರದೇನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿ ದಿನಾಂಕ-23-10-2021ನೇ ಶನಿವಾರ ಬೆಳಿಗ್ಗೆ 10-30 ಕ್ಕೆ ಪ್ರಕ್ರಿಯ ಹಾಸ್ಪಿಟಲ್ ಬೆಂಗಳೂರು ಹಾಗೂ ಬೆಳ್ಳಿ ರಕ್ತ ನಿಧಿ ರಾಮನಗರ ಮತ್ತು ಯುವ ಸ್ಪಂದನ ರಾಮನಗರ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಿದ್ದು.ಆ ಭಾಗದ ಸುತ್ತಮುತ್ತಲ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುವುದಾಗಿ ಜಿಲ್ಲಾ ಉಪಾಧ್ಯಕ್ಷರು ನರಸಿಂಹ ರಾಜು ತಿಳಿಸಿದರು
ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಗುಡ್ಡೇಗೌಡರು ಮಾತನಾಡಿದ ಸುದ್ದಿ vajra9news ಚಾನಲ್ ನಲ್ಲಿ ತಪ್ಪದೇ ನೋಡಿ...!!