Coorg City

Coorg City Contact information, map and directions, contact form, opening hours, services, ratings, photos, videos and announcements from Coorg City, News & Media Website, .

02/10/2022

ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಹಳೇ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ನವರಾತ್ರಿ ಮಹೋತ್ಸವ ಸೆ.26ರಿಂದ ಅ.4ರ ವರೆಗೆ ಒಂಬತ್ತು ದಿನಗಳ ಕಾಲ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸೆ.26ರಿಂದ ಅ.3ರ ವರೆಗೆ ಸಾಂಸ್ಕೃತಿಕ ಕಾಠ್ಯಕ್ರಮಗಳು ಪ್ರತಿ ದಿನ ಸಂಜೆ 7ಕ್ಕೆ ಇರಲಿದೆ. ಅ.4ರಂದು ರಥೋತ್ಸವ ಸಂಜೆ 7ಕ್ಕೆ ನಡೆಯಲಿದೆ. ಅ.5ರಂದು ವಿಜಯದಶಮಿಯ ಅಂಗವಾಗಿ ಬೆಳಗ್ಗೆ 9ಕ್ಕೆ ಸರಸ್ವತಿ ಪೂಜೆಯೊಂದಿಗೆ ವಿದ್ಯಾರಂಭ ಮತ್ತು ತುಲಾಭಾರ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

24/09/2022

Coorg Style Chicken Fry

Ingredients

6 Chicken drumsticks (Other pieces can also be used) - pieces
2 Onions Medium , chopped
5 - 6 cloves garlic
Handful Curry leaves Fresh
2 - 3 Green chilli (as per taste)
1 teaspoon Red chilli powder
to taste salt

For Coorg Masala

3.5 tspns Coriander
10 Pepper corn ( I used around 15 for spicy version) Balck -
1.5 tspns cumin
1 tspns Mustard seeds
1 Cinnamon medium size stick
5 Cloves pieces
½ tspn Turmeric -

Instructions

In a pan dry roast all the spices mentioned under Coorg Masala (Except turmeric) until nicely brown but nut burnt. Let it cool and then add turmeric.
Grind in a coffee grinder to a fine powder. (I kept it slightly coarse)
Wash chicken.Make slits on the drumstick with a sharp knife. Add 2 tbsps of above-prepared masala and salt to taste. Marinate atlaest 1 hour or overnight.
Thaw marinated chicken and bring to room temperature. In a pan add 1.5 tablespoon oil and heat it.
On high heat sear the drumsticks for 5-8 minuts in batches ( 3 pieces first,followed by the rest ). The pieces should look slightly roasted outside.Keep aside.
In the same pan add rest of the oil. When oil is hot add crushed curry leaves,folowed by choped Onion. Fry till brown. Add chopped Garlic. Fry till raw smell is gone.
Add the seared Chicken drumsticks to the pan. Add chilli powder,Slitted green chillies (If using). Cook on medium-high heat for 5 minutes. (If we want more intense flavours, you can add rest of the masala powder as per taste at this point)
Add Kachampuli. Give everything a good mix. Add 1 cup of water. Let it cook and allow the spices to come together. This
Serve with white rice.

Notes
Note:
1. If you don't have Kachampuli in hand, you can skip it but it will not be Coorgi any more :). Instead you can add any other Souring agent.

Source:
https://theflavoursofkitchen.com/wprm_print/98415

19/09/2022

ಮಧುಮೇಹ ನಿಯಂತ್ರಣಕ್ಕೆ ಬರ್ತಾ ಇಲ್ಲ. ಯಾವುದೇ ಔಷಧೀಯ ಪದ್ದತಿ ಮಾಡಿದ್ರೂ ಮಧುಮೇಹ ಪ್ರಮಾಣ ಇಳಿಯುತ್ತಿಲ್ಲ. ಪ್ರತಿ ಬಾರಿಯೂ ಲ್ಯಾಬ್ ನಲ್ಲಿ ರಕ್ತ ಚೆಕ್ ಮಾಡಿ ಗುಳಿಗೆ ಜತೆಗೆ ಇಂಜೆಕ್ಷನ್ ತೆಗೆದುಕೊಳ್ಳುವುದೇ ಬಂತು ಮಾರಾಯ್ರೆ. ಇನ್ನು ಏನೂ ಮಾಡೋದು ಎನ್ನುವ ಚಿಂತೆಯಲ್ಲಿ ಇರುವ ಮಂದಿಗೆ ಶುಭ ಸುದ್ದಿ. ಅತೀ ಕಡಿಮೆ ದರದಲ್ಲಿ ಹಾಗೂ ಅತೀ ವೇಗದಲ್ಲಿ ಈ ಔಷಧ ಕೆಲಸ ಮಾಡುತ್ತದೆ. ಹೌದು. ಮಹಾಮೇಹಾರವಟಿ. ಮಂಗಳೂರು ಗಂಜಿಮಠದ ಆಯುರ್ ಸ್ಪರ್ಶ ಆಸ್ಪತ್ರೆಯ ಡಾ.ಸತೀಶ್ ಶಂಕರ್ ಅವರ ಸಂಶೋಧನೆಯ ಫಲವಾಗಿ ಮಹಾಮೇಹಾರಿವಟಿ ಎನ್ನುವ ಗುಳಿಗೆಗಳನ್ನು ಸಿದ್ದಪಡಿಸಲಾಗಿದೆ. ಡಯಾಬಿಟಿಸ್ ನಿಯಂತ್ರಣ ಮಾಡುವ ಜತೆಗೆ ಆರಂಭದ ಡಯಾಬಿಟಿಸ್ ಗೆ ಪೂರ್ಣ ಪರಿಹಾರ ನೀಡುವ ಸಾಮರ್ಥ್ಯ ಈ‌ ಮದ್ದಿಗೆ‌ ಇದೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಇಂತಹ ಔಷಧ ದೇಶದ ಯಾವುದೇ ಮೆಡಿಕಲ್ ಶಾಪ್ ನಲ್ಲಿ ಸಿಗೋದಿಲ್ಲ. ಕಾರಣ ಇದನ್ನು ವ್ಯವಹಾರದ ರೀತಿಯಲ್ಲಿ ಅವರು ಮಾರಾಟ ಮಾಡುತ್ತಿಲ್ಲ. ದೇಶದ ಬಡವ ಶ್ರೀಮಂತ ಎಲ್ಲರೂ ಕಡಿಮೆ ಬೆಲೆಯಲ್ಲಿ ಈ ಔಷಧವನ್ನು ಖರೀದಿ ಮಾಡಲಿ ಎನ್ನುವುದು ಅವರ ಉದ್ದೇಶ.
ವೈದ್ಯರನ್ನು ವಿಶೇಷವಾಗಿ ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

19/09/2022

Enjoy the unique taste of festive meal with Aruna Masalas

Click on the link below to shop now!
https://arunamasalas.com



18/09/2022

Coconut ❤️❤️❤️

https://www.facebook.com/1909973075764104/posts/5205368286224550/
02/07/2022

https://www.facebook.com/1909973075764104/posts/5205368286224550/

ಅಸ್ತಮಾ ಎನ್ನುವ ಕಾಯಿಲೆ ಬದುಕಿನ ನೆಮ್ಮದಿಯನ್ನು ತೆಗೆದುಬಿಡುತ್ತದೆ. ಅಸ್ತಮಾ ಇಂದು ಬಹುತೇಕರನ್ನು ಕಾಡುವ ರೋಗ ಧೂಮಪಾನ, ವೈರಸ್ ಅಥವಾ ಬ್ಯಾಕ್ಟೀರಿಯಾ, ಧೂಳು, ವಾಯು‌ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ, ಅಲರ್ಜಿ ( ಆಹಾರದಿಂದ) ಇತ್ಯಾದಿ ಗಳಿಂದ ಅಸ್ತಮಾ ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕೆಲವೊಂದು ಸಲ ಅಸ್ತಮಾ ರೋಗಿಗಳು ನಿರಂತರ ನೆಬ್ಯುಲೈಸೇಶನ್ ಮಾಡಬೇಕಾದ ಸ್ಥಿತಿ ಇರುತ್ತದೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಯುರ್ವೇದ ದಲ್ಲಿ ಪರಿಹಾರವಿದೆ. ಆಯುರ್ವೇದದ ಕೆಲವೊಂದು ‌ಔಷಧಿಗಳನ್ನು ನಿರಂತರವಾಗಿ ಸೇವಿಸುತ್ತಾ ಹೋದರೆ ಪರಿಹಾರ ಸಾಧ್ಯವಿದೆ.
ಮಂಗಳೂರಿನ ಗಂಜಿಮಠದ ಆಯುರ್ ಸ್ಪರ್ಶ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರದ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

https://www.facebook.com/1909973075764104/posts/5122639377830775/
03/06/2022

https://www.facebook.com/1909973075764104/posts/5122639377830775/

ಮಧುಮೇಹ ನಿಯಂತ್ರಣಕ್ಕೆ ಬರ್ತಾ ಇಲ್ಲ. ಯಾವುದೇ ಔಷಧೀಯ ಪದ್ದತಿ ಮಾಡಿದ್ರೂ ಮಧುಮೇಹ ಪ್ರಮಾಣ ಇಳಿಯುತ್ತಿಲ್ಲ. ಪ್ರತಿ ಬಾರಿಯೂ ಲ್ಯಾಬ್ ನಲ್ಲಿ ರಕ್ತ ಚೆಕ್ ಮಾಡಿ ಗುಳಿಗೆ ಜತೆಗೆ ಇಂಜೆಕ್ಷನ್ ತೆಗೆದುಕೊಳ್ಳುವುದೇ ಬಂತು ಮಾರಾಯ್ರೆ. ಇನ್ನು ಏನೂ ಮಾಡೋದು ಎನ್ನುವ ಚಿಂತೆಯಲ್ಲಿ ಇರುವ ಮಂದಿಗೆ ಶುಭ ಸುದ್ದಿ. ಅತೀ ಕಡಿಮೆ ದರದಲ್ಲಿ ಹಾಗೂ ಅತೀ ವೇಗದಲ್ಲಿ ಈ ಔಷಧ ಕೆಲಸ ಮಾಡುತ್ತದೆ. ಹೌದು. ಮಹಾಮೇಹಾರವಟಿ. ಮಂಗಳೂರು ಗಂಜಿಮಠದ ಆಯುರ್ ಸ್ಪರ್ಶ ಆಸ್ಪತ್ರೆಯ ಡಾ.ಸತೀಶ್ ಶಂಕರ್ ಅವರ ಸಂಶೋಧನೆಯ ಫಲವಾಗಿ ಮಹಾಮೇಹಾರಿವಟಿ ಎನ್ನುವ ಗುಳಿಗೆಗಳನ್ನು ಸಿದ್ದಪಡಿಸಲಾಗಿದೆ. ಡಯಾಬಿಟಿಸ್ ನಿಯಂತ್ರಣ ಮಾಡುವ ಜತೆಗೆ ಆರಂಭದ ಡಯಾಬಿಟಿಸ್ ಗೆ ಪೂರ್ಣ ಪರಿಹಾರ ನೀಡುವ ಸಾಮರ್ಥ್ಯ ಈ‌ ಮದ್ದಿಗೆ‌ ಇದೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಇಂತಹ ಔಷಧ ದೇಶದ ಯಾವುದೇ ಮೆಡಿಕಲ್ ಶಾಪ್ ನಲ್ಲಿ ಸಿಗೋದಿಲ್ಲ. ಕಾರಣ ಇದನ್ನು ವ್ಯವಹಾರದ ರೀತಿಯಲ್ಲಿ ಅವರು ಮಾರಾಟ ಮಾಡುತ್ತಿಲ್ಲ. ದೇಶದ ಬಡವ ಶ್ರೀಮಂತ ಎಲ್ಲರೂ ಕಡಿಮೆ ಬೆಲೆಯಲ್ಲಿ ಈ ಔಷಧವನ್ನು ಖರೀದಿ ಮಾಡಲಿ ಎನ್ನುವುದು ಅವರ ಉದ್ದೇಶ.
ವೈದ್ಯರನ್ನು ವಿಶೇಷವಾಗಿ ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

https://www.facebook.com/1909973075764104/posts/5111034488991264/
30/05/2022

https://www.facebook.com/1909973075764104/posts/5111034488991264/

ಮಧುಮೇಹ ನಿಯಂತ್ರಣಕ್ಕೆ ಬರ್ತಾ ಇಲ್ಲ. ಯಾವುದೇ ಔಷಧೀಯ ಪದ್ದತಿ ಮಾಡಿದ್ರೂ ಮಧುಮೇಹ ಪ್ರಮಾಣ ಇಳಿಯುತ್ತಿಲ್ಲ. ಪ್ರತಿ ಬಾರಿಯೂ ಲ್ಯಾಬ್ ನಲ್ಲಿ ರಕ್ತ ಚೆಕ್ ಮಾಡಿ ಗುಳಿಗೆ ಜತೆಗೆ ಇಂಜೆಕ್ಷನ್ ತೆಗೆದುಕೊಳ್ಳುವುದೇ ಬಂತು ಮಾರಾಯ್ರೆ. ಇನ್ನು ಏನೂ ಮಾಡೋದು ಎನ್ನುವ ಚಿಂತೆಯಲ್ಲಿ ಇರುವ ಮಂದಿಗೆ ಶುಭ ಸುದ್ದಿ. ಅತೀ ಕಡಿಮೆ ದರದಲ್ಲಿ ಹಾಗೂ ಅತೀ ವೇಗದಲ್ಲಿ ಈ ಔಷಧ ಕೆಲಸ ಮಾಡುತ್ತದೆ. ಹೌದು. ಮಹಾಮೇಹಾರವಟಿ. ಮಂಗಳೂರು ಗಂಜಿಮಠದ ಆಯುರ್ ಸ್ಪರ್ಶ ಆಸ್ಪತ್ರೆಯ ಡಾ.ಸತೀಶ್ ಶಂಕರ್ ಅವರ ಸಂಶೋಧನೆಯ ಫಲವಾಗಿ ಮಹಾಮೇಹಾರಿವಟಿ ಎನ್ನುವ ಗುಳಿಗೆಗಳನ್ನು ಸಿದ್ದಪಡಿಸಲಾಗಿದೆ. ಡಯಾಬಿಟಿಸ್ ನಿಯಂತ್ರಣ ಮಾಡುವ ಜತೆಗೆ ಆರಂಭದ ಡಯಾಬಿಟಿಸ್ ಗೆ ಪೂರ್ಣ ಪರಿಹಾರ ನೀಡುವ ಸಾಮರ್ಥ್ಯ ಈ‌ ಮದ್ದಿಗೆ‌ ಇದೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಇಂತಹ ಔಷಧ ದೇಶದ ಯಾವುದೇ ಮೆಡಿಕಲ್ ಶಾಪ್ ನಲ್ಲಿ ಸಿಗೋದಿಲ್ಲ. ಕಾರಣ ಇದನ್ನು ವ್ಯವಹಾರದ ರೀತಿಯಲ್ಲಿ ಅವರು ಮಾರಾಟ ಮಾಡುತ್ತಿಲ್ಲ. ದೇಶದ ಬಡವ ಶ್ರೀಮಂತ ಎಲ್ಲರೂ ಕಡಿಮೆ ಬೆಲೆಯಲ್ಲಿ ಈ ಔಷಧವನ್ನು ಖರೀದಿ ಮಾಡಲಿ ಎನ್ನುವುದು ಅವರ ಉದ್ದೇಶ.
ವೈದ್ಯರನ್ನು ವಿಶೇಷವಾಗಿ ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

https://www.facebook.com/1909973075764104/posts/5101444119950301/
27/05/2022

https://www.facebook.com/1909973075764104/posts/5101444119950301/

ಮೈಗ್ರೇನ್ ತಲೆನೋವು ಈಗ ಕಾಮನ್ ಅಗಿ ಕಾಡುತ್ತಿರುವ ಸಮಸ್ಯೆ. ಪ್ರತಿಬಾರಿಯು ತಲೆನೋವು ಕಾಣಿಸಿಕೊಂಡಾಗ ಮಾತ್ರೆ ನುಂಗುವ ಖಯಾಲಿ ಇಟ್ಟುಕೊಂಡವರಿಗೆ ಒಂದು ಸಂತಸದ ವಿಚಾರ. ಆಯುರ್ವೇದದಲ್ಲಿ ಇಂತಹ ಸಮಸ್ಯೆಗೆ ಪೂರ್ಣ ಪರಿಹಾರವಿದೆ.

ತಲೆಯ ಅರ್ಧಭಾಗದಲ್ಲಿ ಸಹಿಸಲು ಅಸಾಧ್ಯವಾದ ನೋವು, ವಾಂತಿ ಬಂದಂತಹ ಸ್ಥಿತಿ, ತಲೆಯ ನರಗಳು ಬಡಿದಂತೆ ಭಾಸವಾಗುವುದು, ಶಬ್ದಗಳ ಅಸಹನೆ, ತುಂಬಾ ಜನ ಸೇರಿದ ಜಾಗದಲ್ಲಿ ತಲೆನೋವು ಕಾಣಿಸಿಕೊಳ್ಳುವುದು ಎಲ್ಲವೂ ಮೈಗ್ರೇನ್ ನ ನಾನಾ ಅವತಾರ ಅರ್ಥಾತ್ ಲಕ್ಷಣ. ಆಯುರ್ವೇದದಲ್ಲಿ ಇದಕ್ಕೆ ಅರ್ಥಾವಭೇದಕ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಇದಕ್ಕೆ ನಿಯಮಿತವಾಗಿ ಆಯುರ್ವೇದ ಔಷಧಗಳ ಸೇವನೆ ಜತೆಗೆ ನಸ್ಯ ಕರ್ಮ ಪಂಚ ಕರ್ಮ ಚಿಕಿತ್ಸೆಯಿಂದ ಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ. ಪ್ರತಿತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೆ ವಕ್ಕರಿಸುವ ಇಂತಹ ಕಾಯಿಲೆಯಿಂದ ಪೂರ್ಣ ಪರಿಹಾರಕ್ಕೆ ಆಯುರ್ವೇದ ಒಂದೇ ದಾರಿ. ಮಂಗಳೂರು ಗಂಜಿಮಠದ ಆಯುರ್ ಸ್ಪರ್ಶ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಶಂಕರ್ ಈ ಕುರಿತು ಮದ್ದು ನೀಡುವ ಕಾರ್ಯದಲ್ಲಿ ವಿಶೇಷ ರೀತಿಯಲ್ಲಿ ಪಳಗಿದವರು. ಅವರನ್ನು ಸಂಪರ್ಕ ಮಾಡಬಹುದು. ಔಷಧಗಳನ್ನು ಪಡೆಯಬಹುದು. ಅವರನ್ನು ಪ್ರತಿದಿನ ಮಧ್ಯಾಹ್ನ 2ರಿಂದ 5ರ ಒಳಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡು ಔಷಧಗಳನ್ನು ಪಡೆದುಕೊಳ್ಳಬಹುದು. ತಕ್ಷಣವೇ ಕರೆ ಮಾಡಿ: 9482167168.

https://www.facebook.com/1909973075764104/posts/5057529167675130/
12/05/2022

https://www.facebook.com/1909973075764104/posts/5057529167675130/

Our Masala only Aruna Masalas
Aruna Masalas

South India's favourite aruna masalas and Mangalore's pride is now at your fingertips. Yes, you read that right! Tap away on our new app and get our products delivered at your doorstep.

ನಿಮ್ಮ ಕೈ ನೆರಳಿನಲ್ಲಿ ಅರುಣಾ ಮಸಾಲ ಉತ್ಪನ್ನ ಗಳು ಇನ್ನು ಸಿಗಲಿದೆ. ಅದಕ್ಕಾಗಿ ಅರುಣಾ ಮಸಾಲ ಆ್ಯಪ್ ವನ್ನು ತಕ್ಷಣವೇ ಡೌನ್ ಲೋಡ್ ಮಾಡಿಕೊಳ್ಳಿ.


https://www.facebook.com/1909973075764104/posts/5051541101607270/
10/05/2022

https://www.facebook.com/1909973075764104/posts/5051541101607270/

BOSCOSS PRE UNIVERSITY COLLEGE
Curiosity and Perseverance
Pre University -A VITAL LINK TO YOUR FUTURE
Rigorous academics. In-depth learning. Stress free environment. A better future awaits you at BOSCOSS.

PERFECT AIM
LEARN BETTER
RIGHT CHOICE

FOR ADMISSIONS:
+91 636 048 5655 +91 849 493 4383
BOSCOSS PRE UNIVERSITY COLLEGE Campus: Blueberry Hills-1, Derebail, Mangaluru www.boscoss.corn

https://www.facebook.com/1909973075764104/posts/5048670911894289/
09/05/2022

https://www.facebook.com/1909973075764104/posts/5048670911894289/

ಥೈರಾಯ್ಡ್ ಸಮಸ್ಯೆಗಳಿಗೆ ಆಯುರ್ ಸ್ಪರ್ಶದಲ್ಲಿದೆ ಪರಿಹಾರವನ್ನು ಕಾಣಬಹುದು. ಹೇಗೆ ಅಂತೀರಾ ಜಸ್ಟ್ ಓದಿಕೊಂಡು ಹೋಗಿ...
ಥೈರಾಯ್ಡ್ ಸಮಸ್ಯೆಗಳಲ್ಲಿ ಮುಖ್ಯವಾಗಿ ಹೈಪೋಥೈರಾಯ್ಡ್ ಸಮ್, ಹೈಪರ್ ಥೈರಾಯ್ಡಿಸಮ್ ಬಹಳ ಮುಖ್ಯವಾಗಿದೆ.
** ಹೈಪೋಥೈರಾಯ್ಡಿಸಮ್
ಕಾರಣಗಳು: ಹಶೀಮೋಟೋಸ್ ಥೈರಾಡೈಟಿಸ್ ದೇಹದ ರೋಗ ನಿರೋಧಕ ಶಕ್ತಿ ತನ್ನದೇ ಥೈರಾಯ್ಡ್ ಗ್ರಂಥಿಗೆ ಹಾನಿಯುಂಟು ಮಾಡುತ್ತದೆ. ರೇಡಿಯೇಶನ್ ಚಿಕಿತ್ಸೆ ಬಳಿಕ
ಥೈರಾಯ್ಡ್ ಗ್ರಂಥಿಯ ಊತ, ಆಯೋಡಿನ್ ಕೊರತೆ
ಥೈರಾಯ್ಡ್ ಸರ್ಜರಿ ಆದ ಬಳಿಕ ಲಕ್ಷಣಗಳು:
ಅತಿಯಾದ ಸುಸ್ತು, ತೂಕದಲ್ಲಿ ಹೆಚ್ಚಳ, ಮಲಬದ್ಧತೆ, ತಲೆಗೂದಲು ಉದುರುವಿಕೆ, ಹೃದಯ ಬಡಿತ ಕಡಿಮೆಯಾಗುವುದು, ತ್ವಚೆ ಒಣಗುವುದು, ಲೈಂಗಿಕ ನಿರಾಸಕ್ತಿ,ಬೆಳವಣಿಗೆಯಲ್ಲಿ ಕುಂಠಿತ
ಆಯುರ್ವೇದದಲ್ಲಿದೆ ಪರಿಹಾರ:
ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯಲ್ಲಿ ಈ ಕುರಿತು ವಿಶೇಷವಾದ ಆಯುರ್ವೇದ ಚಿಕಿತ್ಸೆಗಳು ಲಭ್ಯವಿದ್ದು, ಅನೇಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಸಂಪರ್ಕಿಸಿ ಡಾ. ಸತೀಶ್ ಶಂಕರ್ ಬಿ (9482167168) ಕರೆ ಸಮಯ ಮಧ್ಯಾಹ್ನ 2ರಿಂದ 5ರ ವರೆಗೆ.

02/04/2022

ಯುಗಾದಿ ಯಾವುದಾದರೂ ಏನೂ ಹಬ್ಬದೂಟದಲ್ಲಿ ಪಾಯಸ Aruna Masalas ಕೀರ್ ವರ್ಮಸೆಲ್ಲಿ ಪಾಯಸಂ ಮಿಕ್ಸ್
Cartoon by :

South India's favourite aruna masalas and Mangalore's pride is now at your fingertips. Yes, you read that right! Tap away on our new app and get our products delivered at your doorstep.

ನಿಮ್ಮ ಕೈ ನೆರಳಿನಲ್ಲಿ ಅರುಣಾ ಮಸಾಲ ಉತ್ಪನ್ನ ಗಳು ಇನ್ನು ಸಿಗಲಿದೆ. ಅದಕ್ಕಾಗಿ ಅರುಣಾ ಮಸಾಲ ಆ್ಯಪ್ ವನ್ನು ತಕ್ಷಣವೇ ಡೌನ್ ಲೋಡ್ ಮಾಡಿಕೊಳ್ಳಿ.


21/03/2022

Boscoss pre-univesity College
Curiosity and Perseverance
Pre University - A VITAL LINK TO YOUR FUTURE

COURSES OFFERED
Science
PCMB, PCMC, PCMS
Commerce
CSBA, ESBA, MSBA
NEET, JEE, CET (optional)
CA FOUNDATION (optional)

igorous academics.
In-depth learning.
Stress free environment.
A better future awaits you at BOSCOSS.

n Model Pre-University College
n Experienced Best Faculty
n Academic Career Counseling
n Perfect Student Mentoring
n Right Approach and focus.
n No donations, moderate fees
n Spacious and A/c classrooms

For Admissions:
+91 636 048 5655
+91 849 493 4383

Boscoss Pre University College
Campus: Blueberry Hills-1, Derebail, Mangaluru
www.boscoss.com

07/03/2022

BOSCOSS PRE UNIVERSITY COLLEGE

■ Model Pre-University College ■ Experienced Best Faculty ■ Academic Career Counseling ■ Perfect Student Mentoring ■ Excellent results, Right Approach and focus. ■ No donations, moderate fees ■ Spacious and A/c classrooms

FOR ADMISSIONS,
+91 636 048 5655 +91 849 493 4383
COURSES OFFERED
SCIENCE PCMB PCMC, PtMS
COMMERCE CSBA, ESBA, MBA,
NEET, JEE, CET (OPTIONAL)
CA FOUNDATION (OPTIONAL)

BOSCOS PRE UNIVERSITY COLLEGE Campus: Blueberry Hills-1, Derebail, Mangaluru Email: [email protected], [email protected]

15/02/2022

ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ ಆಂತೋನಿ ಆಶ್ರಮ ವತಿಯಿಂದ ಫೆ.15ರಂದು ಸಂಜೆ 6ಕ್ಕೆ ನಗರದ ಮಿಲಾಗ್ರಿಸ್ ಚರ್ಚಿನ ಆವರಣದಲ್ಲಿ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ ನಡೆಯಲಿದೆ.
ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜರವರು ಹಬ್ಬದ ಸಂಭ್ರಮದ ಬಲಿಪೂಜೆ ನಡೆಸಿಕೊಡಲಿದ್ದಾರೆ. ಸಂತ ಜೋಸೆಫ್ ಗುರುಮಠ ಪ್ರಾಧ್ಯಾಪಕ ಡಾ.ಜೋಸೆಫ್ ಮಾರ್ಟಿಸ್ ಪ್ರವಚನ ನೀಡಲಿದ್ದಾರೆ. ಅಂದು ಬೆಳಗ್ಗೆ 6ಕ್ಕೆ ಜೆಪ್ಪು ಆಶ್ರಮದಲ್ಲಿ, 8.15ಕ್ಕೆ ಮಿಲಾಗ್ರಿಸ್ ದೇವಾಲಯದಲ್ಲಿ ಮತ್ತು ಸಂಜೆ 4.30ಕ್ಕೆ ಮಲಯಾಳಂ ಭಾಷೆಯಲ್ಲಿ ಇತರ ಬಲಿಪೂಜೆ ನಡೆಯಲಿವೆ. ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹ ಅವರು ಅಂದು ಬೆಳಗ್ಗೆ 11.30ಕ್ಕೆ ಆಶ್ರಮ ಮುಂಭಾಗದಲ್ಲಿ ನೂತನವಾಗಿ ರಚಿಸಲಿರುವ ಪ್ರವೇಶ ದ್ವಾರದ ಕೆಸರು ಕಲ್ಲು ಆಶೀರ್ವಚನ ಮಾಡಿ ಸಂತ ಆಂತೋನಿಯವರ ಪುಣ್ಯಸ್ಮರಣಿಕೆಗಳ ಗೌರವಾರ್ಥ ಬಲಿಪೂಜೆ ಅರ್ಪಿಸಲಿದ್ದಾರೆ.

11/02/2022

ಸಂತ ಆಂತೋನಿ ಆಶ್ರಮ ಜೆಪ್ಪು ಇದರ ವತಿಯಿಂದ ಪುಣ್ಯ ಸ್ಮರಣಿಕೆಗಳ ಹಬ್ಬದ ಅಂಗವಾಗಿ‌ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ಆರನೇ ದಿನದ‌ ನೊವೆನಾ ಸಂಜೆ 6 ಕ್ಕೆ ನಡೆಯಲಿದೆ. ಆನಾರೋಗ್ಯ ಪೀಡಿತರಿಗಾಗಿ ವಿಶೇಷ ಪ್ರಾರ್ಥನೆ ‌ನಡೆಯಲಿದೆ. ಧರ್ಮಗುರು ಫಾ. ಜೋವಿನ್ ವಿಶ್ವಾಸ್ ಸಿಕ್ವೇರಾ ಈ ನೊವೆನಾ ಹಾಗೂ ಬಲಿಪೂಜೆ ಯ ನೇತೃತ್ವ ವಹಿಸಲಿದ್ದಾರೆ.

10/02/2022

ಸಂತ ಆಂತೋನಿ ಆಶ್ರಮ ಜೆಪ್ಪು ಇದರ ವತಿಯಿಂದ ಪುಣ್ಯ ಸ್ಮರಣಿಕೆಗಳ ಹಬ್ಬದ ಅಂಗವಾಗಿ‌ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ಐದನೇ ದಿನದ‌ ನೊವೆನಾ ಸಂಜೆ 6 ಕ್ಕೆ ನಡೆಯಲಿದೆ. ನಿರಾಶ್ರಿತರಿಗಾಗಿ ವಿಶೇಷ ಪ್ರಾರ್ಥನೆ ‌ನಡೆಯಲಿದೆ. ಧರ್ಮಗುರು ಫಾ. ಫ್ರಾನ್ಸಿಸ್ ಡಿಸೋಜ ಈ ನೊವೆನಾ ಹಾಗೂ ಬಲಿಪೂಜೆ ಯ ನೇತೃತ್ವ ವಹಿಸಲಿದ್ದಾರೆ.

Address


Alerts

Be the first to know and let us send you an email when Coorg City posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg City:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share