ನಮ್ಮೂರು ಘಟಪ್ರಭಾ

  • Home
  • ನಮ್ಮೂರು ಘಟಪ್ರಭಾ

ನಮ್ಮೂರು ಘಟಪ್ರಭಾ Our Native Our Heaven Ghataprabha

ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಇಂದು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ...
03/01/2025

ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಇಂದು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಯಿತು.

ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು  ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈ...
17/12/2024

ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರು ಆದೇಶಿಸಿದ್ದಾರೆ.

ದಿ ಮಲ್ಲಾಪೂರ ಅರ್ಬನ್ ಕೋ-ಆಪ್ ಬ್ಯಾಂಕನ ಮಾರ್ಗದರ್ಶಿಗಳು,45ವರ್ಷಗಳ ಕಾಲ ಗ್ರಾಮ ಪಂಚಾಯತ ಸದಸ್ಯರಾಗಿದ,ಗ್ರಾಮದ ಹಿರಿಯರಾದ ನಿಮ್ಮೆಲ್ಲರ ಅಜ್ಜನಾದ ...
09/11/2024

ದಿ ಮಲ್ಲಾಪೂರ ಅರ್ಬನ್ ಕೋ-ಆಪ್ ಬ್ಯಾಂಕನ ಮಾರ್ಗದರ್ಶಿಗಳು,45
ವರ್ಷಗಳ ಕಾಲ ಗ್ರಾಮ ಪಂಚಾಯತ ಸದಸ್ಯರಾಗಿದ,ಗ್ರಾಮದ ಹಿರಿಯರಾದ ನಿಮ್ಮೆಲ್ಲರ ಅಜ್ಜನಾದ ದಿ.ಶ್ರೀ ಶಂಕರ ಬಸಪ್ಪ ಹತ್ತರವಾಟ.ಸಾ. ಮಲ್ಲಾಪೂರ ಪಿಜಿ.ಹಿರಿಯರು ಇಂದು ಶನಿವಾರ ದಿ.9/11/2024ರಂದು 1-25 ಬೆಳಗ್ಗಿನಜಾವ ಶಿವಾದಿನರಾದರೆಂದು ತಿಳಿಸಲು ವಿಷಾದನೀಯ.ಮೃತರ ಅಂತ್ಯಕ್ರಿಯೆ ಮಲ್ಲಾಪೂರ ಸ್ವ ತೋಟದಲ್ಲಿ ಸುಮಾರು ಮಧ್ಯಾಹ್ನ 1.30ಘಂ ವೀರಶೈವ ವಿಧಿ ವಿಧಾನಗಳ ಮೂಲಕ ನೇರವೆರಿಸಲ್ಲಾಗುವದು.

ಘಟಪ್ರಭಾ: ಘಟಪ್ರಭಾ ಪಟ್ಟಣದವರಾದ ದಿ. ಶ್ರೀ ಸಂತೋಷ್ ಪ್ರಭಾಕರ್ ವೇಲಗಿಮ್ ಅವರು ಮಹಾಲಿಂಗಪೂರ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲ...
27/10/2024

ಘಟಪ್ರಭಾ: ಘಟಪ್ರಭಾ ಪಟ್ಟಣದವರಾದ ದಿ. ಶ್ರೀ ಸಂತೋಷ್ ಪ್ರಭಾಕರ್ ವೇಲಗಿಮ್ ಅವರು ಮಹಾಲಿಂಗಪೂರ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಇವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.

ರವಿವಾರ ಮಧ್ಯಾಹ್ನ 2ಗಂಟೆಗೆ ಇವರ ಅಂತ್ಯಕ್ರಿಯೆ ನಡೆಸಲಾಗುವುದು.

ಶನಿವಾರ ಘಟಪ್ರಭಾ ಪೊಲೀಸ್ ಠಾಣೆಯ ಸಿ. ಪಿ. ಐ ಆಗಿ ಎಚ್. ಡಿ ಮುಲ್ಲಾ ಅವರು ಅಧಿಕಾರ ವಹಿಸಿಕೊಂಡರು.
19/10/2024

ಶನಿವಾರ ಘಟಪ್ರಭಾ ಪೊಲೀಸ್ ಠಾಣೆಯ ಸಿ. ಪಿ. ಐ ಆಗಿ ಎಚ್. ಡಿ ಮುಲ್ಲಾ ಅವರು ಅಧಿಕಾರ ವಹಿಸಿಕೊಂಡರು.

ಈ ಹುಡುಗ ಇವತ್ತು ರಾಯಬಾಗ ನಲ್ಲಿ  ಸಿಕ್ಕಿದು ತುಂಬಾ ಖುಷಿಯ ವಿಚಾರ.
15/10/2024

ಈ ಹುಡುಗ ಇವತ್ತು ರಾಯಬಾಗ ನಲ್ಲಿ ಸಿಕ್ಕಿದು ತುಂಬಾ ಖುಷಿಯ ವಿಚಾರ.

***ಈ ಹುಡುಗ ಕಾಣೆಯಾಗಿದ್ದಾನೆ
ದಯವಿಟ್ಟು ನಿಮ್ಮ ಗ್ರೂಪ್ಗಳಲ್ಲಿ ಶೇರ್ ಮಾಡಿ**
ಹೆಸರು: ಮಲ್ಲಿಕಾರ್ಜುನ್ ದೇಸಾಯಿ (ಪಿಂಟು ದೇಸಾಯಿ ಅಡುಗೆ ಭಟ್ಟರು ಇವರ ಮಗ ) ಬಸವ ನಗರ
, ಘಟಪ್ರಭಾ
ಸಿಕ್ಕರೆ 9972567008
ಈ ನಂಬರ್ ಗೆ ಕಾಲ್ ಮಾಡಿ 🙏*ಈ ಹುಡುಗ ಕಾಣೆಯಾಗಿದ್ದಾನೆ
ದಯವಿಟ್ಟು ನಿಮ್ಮ ಗ್ರೂಪ್ಗಳಲ್ಲಿ ಶೇರ್ ಮಾಡಿ.

***ಈ ಹುಡುಗ ಕಾಣೆಯಾಗಿದ್ದಾನೆ ದಯವಿಟ್ಟು ನಿಮ್ಮ ಗ್ರೂಪ್ಗಳಲ್ಲಿ ಶೇರ್ ಮಾಡಿ** ಹೆಸರು: ಮಲ್ಲಿಕಾರ್ಜುನ್ ದೇಸಾಯಿ (ಪಿಂಟು ದೇಸಾಯಿ ಅಡುಗೆ ಭಟ್ಟರು...
14/10/2024

***ಈ ಹುಡುಗ ಕಾಣೆಯಾಗಿದ್ದಾನೆ
ದಯವಿಟ್ಟು ನಿಮ್ಮ ಗ್ರೂಪ್ಗಳಲ್ಲಿ ಶೇರ್ ಮಾಡಿ**
ಹೆಸರು: ಮಲ್ಲಿಕಾರ್ಜುನ್ ದೇಸಾಯಿ (ಪಿಂಟು ದೇಸಾಯಿ ಅಡುಗೆ ಭಟ್ಟರು ಇವರ ಮಗ ) ಬಸವ ನಗರ
, ಘಟಪ್ರಭಾ
ಸಿಕ್ಕರೆ 9972567008
ಈ ನಂಬರ್ ಗೆ ಕಾಲ್ ಮಾಡಿ 🙏*ಈ ಹುಡುಗ ಕಾಣೆಯಾಗಿದ್ದಾನೆ
ದಯವಿಟ್ಟು ನಿಮ್ಮ ಗ್ರೂಪ್ಗಳಲ್ಲಿ ಶೇರ್ ಮಾಡಿ.

ಪದ್ಮವಿಭೂಷಣ, ಟಾಟಾ ಸಮೂಹದ ಮುಖ್ಯಸ್ಥರಾದ ಶ್ರೀ ರತನ್ ಟಾಟಾ ಅವರ ನಿಧನದ ಸಂಗತಿ ತಿಳಿದು ಮನಸ್ಸಿಗೆ ಅಪಾರ ದುಃಖವಾಯಿತು.ಸರಳ, ಶಾಂತ ಸ್ವಭಾವದ ವ್ಯಕ...
10/10/2024

ಪದ್ಮವಿಭೂಷಣ, ಟಾಟಾ ಸಮೂಹದ ಮುಖ್ಯಸ್ಥರಾದ ಶ್ರೀ ರತನ್ ಟಾಟಾ ಅವರ ನಿಧನದ ಸಂಗತಿ ತಿಳಿದು ಮನಸ್ಸಿಗೆ ಅಪಾರ ದುಃಖವಾಯಿತು.

ಸರಳ, ಶಾಂತ ಸ್ವಭಾವದ ವ್ಯಕ್ತಿತ್ವದ ಜೊತೆ ಭಾರತದ ಅಭಿವೃದ್ಧಿಯ ಬಗ್ಗೆ ಅವರಲ್ಲಿದ್ದ ಕಾಳಜಿ ಹಾಗೂ ಕೊಡುಗೆ ಸದಾ ಸ್ಫೂರ್ತಿಯಾಗಿದೆ. ಈ ಅನರ್ಘ್ಯ ರತ್ನವನ್ನು ಕಳೆದುಕೊಂಡ ಭಾರತದ ಪ್ರತಿಯೊಬ್ಬ ಪ್ರಜೆಗೂ ಇದು ನೋವಿನ ಸಂಗತಿ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿ; ಶಾಂತಿ ಸಭೆಯಲ್ಲಿ ಪಿ.ಐ ಬಸವರಾಜ ಕಾಮನಬೈಲು! *************************************************ಘಟ...
23/08/2024

ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿ; ಶಾಂತಿ ಸಭೆಯಲ್ಲಿ ಪಿ.ಐ ಬಸವರಾಜ ಕಾಮನಬೈಲು!
*************************************************
ಘಟಪ್ರಭಾ: ಗಣಪತಿ ಹಬ್ಬ ಹಾಗೂ ಈದ ಮೀಲಾದ ಹಬ್ಬವು ಕೂಡಿ ಬಂದಿರುವುದರಿಂದ ಸವ೯ ಧರ್ಮದ ಬಾಂಧವರು ಸೌರ್ಹಾದತೆಯಿಂದ ತಮ್ಮ ಹಬ್ಬಗಳನ್ನು ಆಚರಿಸಬೇಕೆಂದು ಘಟಪ್ರಭಾ ಪೊಲೀಸ್ ಠಾಣೆಯ ಪಿ.ಐ ಬಸವರಾಜ ಕಾಮನ್‌ಬೈಲು ಹೇಳಿದರು.

ಅವರು ಗುರುವಾರ ಸಂಜೆ ಘಟಪ್ರಭಾ ಪೊಲೀಸ ಠಾಣೆಯ ಆವರಣದಲ್ಲಿ ಗಣಪತಿ ಹಾಗೂ ಈದ ಮೀಲಾದ ಹಬ್ಬದ ನಿಮಿತ್ಯ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಈ ಬಾರಿ ಎರಡೂ ಹಬ್ಬಗಳು ಕೂಡಿ ಬಂದಿರುವ ಕಾರಣ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರುಗಳು ಹಬ್ಬಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸಿ ಶಾಂತಿಯುತವಾಗಿ ಆಚರಿಸಬೇಕು. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಪಿಎಸ್‌ಐ ಕಣವಿ ಮಾತನಾಡಿ ನಾವು ಬಂದೋಬಸ್ತ ಒದಗಿಸುವ ಕೆಲಸ ಮಾಡುತ್ತೆವೆ. ಪ್ರತಿಯೊಂದು ಗಣಪತಿಯವರು ಪೆಂಡಾಲದಲ್ಲಿ ತಮ್ಮ ವಾಲೆಂಟೆರಗಳನ್ನು ನೇಮಿಸಬೆಕೆಂದು ಹೇಳಿದರು.

ಮುಖಂಡರಾದ ಶಂಕರ ಕಮತೆ ಸಭೆಯನ್ನೇದ್ದೀಶಿಸಿ ಮಾತನಾಡಿ ಘಟಪ್ರಭಾ ನಗರವು ಬಾವೈಕ್ಯತೆಯಿಂದ ಕೂಡಿದ್ದು ಇಲ್ಲಿ ಯಾವದೇ ಗಲಭಗಳು ಸಂಭವಿಸುವದಿಲ್ಲ ಎಲ್ಲ ಹಬ್ಬಗಳನ್ನು ಕೂಡಿಕೊಂಡು ಅಚರಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಜಿ.ಎಸ್. ರಜಪೂತ, ಮೌಲಸಾಬ ಬಾಗವಾನ, ಜಹಾಂಗೀರ ಬಾಗವಾನ, ಸಲೀಮ ಕಬ್ಬೂರ, ಕೆಂಪಣ್ಣಾ ಚೌಕಶಿ, ಅಪ್ಪಾಸಾಬ ಮುಲ್ಲಾ, ದಿಲಾವರ ನಧಾಪ, ಗಣೇಶ ಗಾಣೀಗ, ವಿಠ್ಠಲ ಕರೋಶಿ, ಸೂಲ್ಲಾಪೂರೆ, ಇಕಬಾಲ, ಕೆಂಪಯ್ಯಾ ಪುರಾಣಿಕ, ಅಶೋಕ ಗಾಡಿವಡ್ಡರ, ವಿನಾಯಕ ಕತ್ತಿ, ಹಾಗೂ ಪೊಲೀಸ್ ಸಿಬ್ಬಂದಿ ರಾಜು ದೋಮಾಳೆ, ಬಿ.ಎಸ್.ನಾಯಿಕ ಸೇರಿದಂತೆ ಘಟಪ್ರಭಾ, ಪಾಮಲದಿನ್ನಿ, ಅರಭಾಂವಿ, ಗಣೇಶವಾಡಿ, ಶಿಂದಿಕುರಬೇಟ, ಧುಪದಾಳ ಹಾಗೂ ಸಂಗನಕೇರಿ ಗ್ರಾಮದ ಹಿರಿಯರು ಸಭೆಯಲ್ಲಿ ಭಾಗವಹಿಸಿದ್ದರು.

ಫೊಟೋ:
ಘಟಪ್ರಭಾ: ಪೊಲೀಸ್ ಠಾಣೆ ಆವರಣದಲ್ಲಿ ಪಿ.ಐ ಬಸವರಾಜು ಕಾಮನ್‌ಬೈಲು ಅವರ ನೇತೃತ್ವದಲ್ಲಿ ಗಣಪತಿ ಹಾಗೂ ಈದ ಮೀಲಾದ ಹಬ್ಬ ಆಚರಣೆ ಕುರಿತು ಪೂರ್ವಭಾವಿ ಸಭೆ ಜರುಗಿತು.

ಘಟಪ್ರಭಾದಲ್ಲಿ ಇಂದಿರಾ ಕ್ಯಾಂಟೀನ್ ಗೆ ಅಡಿಗಲ್ಲು ಸಮಾರಂಭ ಗೋಕಾಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ರಮೇಶ್ ಜಾರಕಿಹೊಳಿ ಅವರ ...
12/08/2024

ಘಟಪ್ರಭಾದಲ್ಲಿ ಇಂದಿರಾ ಕ್ಯಾಂಟೀನ್ ಗೆ ಅಡಿಗಲ್ಲು ಸಮಾರಂಭ ಗೋಕಾಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ರಮೇಶ್ ಜಾರಕಿಹೊಳಿ ಅವರ ಸೂಚನೆಯಂತೆ ಮತ್ತು ಕಾರ್ಮಿಕ ಮುಖಂಡರಾದ ಶ್ರೀ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಗ್ಗೆ ಘಟಪ್ರಭಾದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಶಂಕು ಸ್ಥಾಪನೆ ಮಾಡಲಾಯಿತು ಸಾನಿಧ್ಯವನ್ನು ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಂ ಎಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು ಹಿರಿಯ ಮುಖಂಡರಾದ ಶ್ರೀ ಡಿ ಎಂ ದಳವಾಯಿ ಅವರು ಪೂಜೆ ನೆರವೇರಿಸಿದರು ಈಶ್ವರ ಮಟಗಾರ ಕುಮಾರ್ ಹುಕ್ಕೇರಿ , ಮಲ್ಲು ಕೋಳಿ, ಪ್ರವೀಣ್ ಮಟಗಾರ ಮಲ್ಲಿಕಾರ್ಜುನ ತುಕ್ಕಾನಟ್ಟಿ ಸಲೀಂ ಕಬ್ಬೂರ ಈರಣ್ಣ ಕಲಕುಟಗಿ ಶ್ರೀಕಾಂತ ಮಹಾಜನ್ ಪ್ರತಾಪ ಬೇವಿನ ಗಿಡದ ಈರಪ್ಪ ಗಂಡವ್ವಗೋಳ ಪರಶುರಾಮ ಗೋಕಾಕ ಸೇರಿದಂತೆ ಮಾಜಿ ಸದಸ್ಯರು, ಪುರಸಭೆ ಸಿಬ್ಬಂದಿ ಹಿರಿಯ ನಾಗರಿಕರು ಭಾಗವಹಿಸಿದ್ದರು

11/08/2024

ಬಾಲಕ ಪತ್ತೆ

ಘಟಪ್ರಭಾ: ಆಟವಾಡಲು ಹೊರಗೆ ಹೋದವನು ಮನೆಗೆ ಬಾರದೆ ಕಾಣೆಯಾಗಿದ್ದ ಬಾಲಕ ಆರೀಫ್ ಮುಜಾವರ ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ.

ಧನ್ಯವಾದಗಳು.

ಬಾಲಕ ಕಾಣೆ! ಘಟಪ್ರಭಾ; ಸ್ಥಳೀಯರ ಬಾಲಕನೊಬ್ಬ ಆಟವಾಡಲು ಹೊರಗೆ ಹೋದವನು ಮನೆಗೆ ಬಾರದೆ ಶನಿವಾರ ಸಂಜೆಯಿಂದ ಕಾಣೆಯಾಗಿದ್ದಾನೆ. ಆರಿಫ ದಸ್ತಗಿರ ಮುಜ...
11/08/2024

ಬಾಲಕ ಕಾಣೆ!

ಘಟಪ್ರಭಾ; ಸ್ಥಳೀಯರ ಬಾಲಕನೊಬ್ಬ ಆಟವಾಡಲು ಹೊರಗೆ ಹೋದವನು ಮನೆಗೆ ಬಾರದೆ ಶನಿವಾರ ಸಂಜೆಯಿಂದ ಕಾಣೆಯಾಗಿದ್ದಾನೆ.

ಆರಿಫ ದಸ್ತಗಿರ ಮುಜಾವರ (15) ಕಾಣೆಯಾಗಿದ್ದು, ಇತನ ಮನೆಯವರು ತೀವ್ರ ಹುಡುಕಾಟ ನಡೆಸಿದ್ದಾರೆ. ಈ ಪೋಟೋ ದಲ್ಲಿರುವ ಬಾಲಕ ಯಾರಿಗಾದರೂ ಕಂಡಲ್ಲಿ
ಮೋ; 9741777671 ಗೆ ಸಂಪರ್ಕಿಸಲು ಕೆೋರಲಾಗೆ.

MISSING FROM GHATAPRABHA PLZ CONTACT IF ANYBODY SEE THIS BOY.
11/08/2024

MISSING FROM GHATAPRABHA PLZ CONTACT IF ANYBODY SEE THIS BOY.

ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿಮಠ ಘಟಪ್ರಭಾ ಹಾಗೂ ಜಗದ್ಗುರು ಅನ್ನದಾನೇಶ್ವರ ಸಿದ್ಧಸಂಸ್ಥಾನ ಮಠ ಮುಂಡರಗಿಯ ಉತ್ತರಾಧಿಕಾರಿಗಳುಶ್ರೀ ಮ.ನಿ.ಪ್...
05/08/2024

ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿಮಠ ಘಟಪ್ರಭಾ ಹಾಗೂ ಜಗದ್ಗುರು ಅನ್ನದಾನೇಶ್ವರ ಸಿದ್ಧಸಂಸ್ಥಾನ ಮಠ ಮುಂಡರಗಿಯ ಉತ್ತರಾಧಿಕಾರಿಗಳು
ಶ್ರೀ ಮ.ನಿ.ಪ್ರ.ಸ್ವ, ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರ
40ನೇ ಜನ್ಮದಿನದ ಭಕ್ತಿ ಪೂರ್ವಕ ನಮನಗಳು.

ಹುಟ್ಟು ಹೋರಾಟಗಾರರು ಜಗಜ್ಜನನಿ ಪತ್ರಿಕೆಯ ಸಂಪಾದಕರು ಘಟಪ್ರಭಾ ಊರಿನ ಹಿರಿಯರು ಆದ ಬಸವರಾಜ್ ಹುದ್ದಾರವರು ಇವತ್ತು ವಿಧಿವಶ ಆದ ಸುದ್ದಿಕೇಳಿ ಮನಸಿ...
05/08/2024

ಹುಟ್ಟು ಹೋರಾಟಗಾರರು ಜಗಜ್ಜನನಿ ಪತ್ರಿಕೆಯ ಸಂಪಾದಕರು ಘಟಪ್ರಭಾ ಊರಿನ ಹಿರಿಯರು ಆದ ಬಸವರಾಜ್ ಹುದ್ದಾರವರು ಇವತ್ತು ವಿಧಿವಶ ಆದ ಸುದ್ದಿಕೇಳಿ ಮನಸಿಗೆ ತುಂಬಾ ಬೇಸರ ಅನಿಸಿತು.

04/08/2024

ಧುಪದಾಳ ಡ್ಯಾಂ, ಘಟಪ್ರಭಾದ ಪಕ್ಷಿ‌ನೋಟ

28/07/2024

USE HEADPHONES 🎧

Address


591306

Website

Alerts

Be the first to know and let us send you an email when ನಮ್ಮೂರು ಘಟಪ್ರಭಾ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share