Vijayavarthe

Vijayavarthe kannada news website

26/01/2025

ತುಮಕೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ.

26/01/2025

ಕುಂಬಮೇಳ:‌ ಗುರುವಿನ ಪೂರ್ಣ ದೃಷ್ಟಿ ಸೂರ್ಯನ ಕಿರಣಗಳ ಮೂಲಕ ಭೂಮಿಯನ್ನು ಸ್ಪರ್ಶಿಸುವ ಅಮೃತ ಗಳಿಗೆ.

ಈ ಸಂದರ್ಭದಲ್ಲಿ‌ ನದಿ‌ ನೀರು ಅಮೃತದಂತೆ ಶ್ರೇಷ್ಠವಾಗಿರುತ್ತದೆ.

ಈ‌ ನದಿಯ ನೀರಿನ ಸ್ನಾನದಿಂದ ಗುರುವಿನ ಅನುಗ್ರಹ ದೊರೆಯುತ್ತದೆ.

ಅಖಿಲೇಶ್ ಆಗಮವಾದಿ, ವೈಜ್ಞಾನಿಕ ಜ್ಯೋತಿಷಿ, ಅರ್ಚಕರು.

24/01/2025

ಮದುಗಿರಿ: 50 ವರ್ಷದ ಬಳಿಕ ದಂಡಿನ ಮಾರಮ್ಮನಿಗೆ ತೆಪ್ಪೋತ್ಸವ, ಕಾಶಿ ಪಂಡಿತರಿಂದ ಗಂಗಾರತಿ.

ಇತಿಹಾಸ ಪ್ರಸಿದ್ದ ಮದುಗಿರಿ ದಂಡಿನ ಮಾರಮ್ಮನ ಅದ್ದೂರಿ ತೆಪ್ಪೋತ್ಸವ ಕಾರ್ಯಕ್ರಮ‌ ಲೈವ್ ಲಿಂಕ್..ನೋಡಿ ಕಣ್ತುಂಬಿಕೊಳ್ಳಿ.
24/01/2025

ಇತಿಹಾಸ ಪ್ರಸಿದ್ದ ಮದುಗಿರಿ ದಂಡಿನ ಮಾರಮ್ಮನ ಅದ್ದೂರಿ ತೆಪ್ಪೋತ್ಸವ ಕಾರ್ಯಕ್ರಮ‌ ಲೈವ್ ಲಿಂಕ್..ನೋಡಿ ಕಣ್ತುಂಬಿಕೊಳ್ಳಿ.

MADHUGIRI SHKATI DEVATHE SHRI DANDIMARAMMA THEPPOTSAVA

*ಪೂರ್ಣ ಕುಂಬಮೇಳದ ವಿಶೇಷತೆ : ನದಿ ಸ್ನಾನದ ವೈಜ್ಞಾನಿಕ ಕಾರಣ ಏನು.*  https://www.vijayavarthe.com/special-feature-of-purna-kumba-m...
24/01/2025

*ಪೂರ್ಣ ಕುಂಬಮೇಳದ ವಿಶೇಷತೆ : ನದಿ ಸ್ನಾನದ ವೈಜ್ಞಾನಿಕ ಕಾರಣ ಏನು.*

https://www.vijayavarthe.com/special-feature-of-purna-kumba-mela-what-is-the-scientific-reason-for-river-bathing/

👇🔶🔻🔹

*ಇಂತಹ ಇನ್ನಷ್ಟು ವಿಶೇಷ ಸುದ್ದಿಗಳಿಗಾಗಿ ವಿಜಯವಾರ್ತೆ.ಕಾಂ ಸಬ್ ಸ್ಕ್ರೈಬ್ ಮಾಡಿ.*

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಬ ಮೇಳದಲ್ಲಿ ಲಕ್ಷಾಂತರ ಮಂದಿ ಸಾದುಗಳು, ಸಂತರು ಗುರುವಿನ ಅನುಗ್ರಹಕ್ಕಾಗಿ ತಪಸ್ಸಿನಂತೆ ಆ....

24/01/2025

ದಲಿತನಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದನ್ನ ಆಕ್ಷೇಪಣೆ ಮಾಡುವುದು ಪ್ರಬುದ್ದ ರಾಜಕಾರಣಿಯ ಲಕ್ಷಣವಲ್ಲ: ಕೆಎನ್ ಆರ್.

ದಲಿತನಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಕ್ಕೆ ಆಕ್ಷೇಪಣೆ ಮಾಡುವುದು ಪ್ರಬುದ್ದ ರಾಜಕಾರಣಿಯ ಲಕ್ಷಣವಲ್ಲ: ಕೆಎನ್ ಆರ್.
23/01/2025

ದಲಿತನಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಕ್ಕೆ ಆಕ್ಷೇಪಣೆ ಮಾಡುವುದು ಪ್ರಬುದ್ದ ರಾಜಕಾರಣಿಯ ಲಕ್ಷಣವಲ್ಲ: ಕೆಎನ್ ಆರ್.

23/01/2025

ಪತ್ನಿಗೆ ತುಮುಲ್‌ ಅಧ್ಯಕ್ಷ ಸ್ಥಾನ‌ ಕೈ ತಪ್ಪಿದ್ದಕ್ಕೆ ಕೆ ಎನ್ ಆರ್ ಮೇಲೆ‌ ಎಡಗೈ ಜಾತಿ ಅಸ್ತ್ರ ಪ್ರಯೋಗಿಸಿದ ಶಾಸಕ ಗುಬ್ಬಿ ಶ್ರೀನಿವಾಸ್.

21/01/2025

ಮದುಗಿರಿ ದಂಡಿನ ಮಾರಮ್ಮನ ಅದ್ದೂರಿ ತೆಪ್ಪೋತ್ಸವ, ಜ.24 ರಿಂದ ವಿಶೇಷ ಕಾರ್ಯಕ್ರಮಗಳು.

20/01/2025

ಅಸಮಾನತೆಯಿಂದ ನರಳುತ್ತಿರುವ ಜನರು ಪ್ರಜಾಪ್ರಭುತ್ವ ಸೌಧವನ್ನ ಧ್ವಂಸ ಮಾಡುತ್ತಾರೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ: ಸಿ ಎಂ ಸಿದ್ದರಾಮಯ್ಯ.

19/01/2025

ಮನುಸ್ಮೃತಿ ಯಲ್ಲಿನ ಚತುರ್ವರ್ಣ ವ್ಯವಸ್ಥೆ ಇಂದಿಗೂ ಮುಂದುವರಿದಿದೆ, ಎಲ್ಲರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಜಾತಿ ವ್ಯವಸ್ಥೆಯ ಬದಲಾವಣೆ ಸಾಧ್ಯ: ಸಿ ಎಂ ಸಿದ್ದರಾಮಯ್ಯ. #ಸಿದ್ದರಾಮಯ್ಯ,

16/01/2025

ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗೆ ಹೃದಯಾಘಾತ: ಆಸ್ಪತ್ರೆ ಸೇರುವ ಮುನ್ನವೇ ಸಾವು.

16/01/2025

ಸಿದ್ದರಾಮಯ್ಯನವರ ಚೇರ್ ಅಲುಗಾಡುತ್ತಿದೆ: ಯಾವತ್ತು ರಾಜೀನಾಮೆ ಕೊಡ್ತಾರೋ ಗೊತ್ತಿಲ್ಲ: ಶಾಸಕ ಸುರೇಶ್ ಗೌಡ.

ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹಮದ್ ಖಾನ್ ಇದಕ್ಕೆಲ್ಲಾ ಕಾರಣ.

ಹಸು ಕೆಚ್ಚಲು ಕೊಯ್ದವರನ್ನ ಗುಂಡಿಟ್ಟು ಕೊಲ್ಲಿ.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ.

16/01/2025

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಅಲ್ಪಸಂಖ್ಯಾತರು ಕಾನೂನಿಗೆ ಹೆದರದೆ ಅಟ್ಟಹಾಸ ಮೆರೆಯುತ್ತಿದ್ದಾರೆ: ಬಿಜೆಪಿ ಶಾಸಕ ಸುರೇಶ್ ಗೌಡ‌ ಆರೋಪ.

06/01/2025

ಅನೈತಿಕ‌ ಚಟುವಟಿಕೆ ಯಲ್ಲಿ ತೊಡಗಿದ್ದ ವೇಳೆ‌ ಮಹಿಳೆಯ ಗಂಡನೇ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದನ್ನ ಸುದ್ದಿ ಮಾಡಿದ ಪತ್ರಕರ್ತನಿಗೆ ಆರೋಪಿ ನಾರಾಯಣ ರೆಡ್ಡಿ ಮಹಿಳೆಯರನ್ನ ಬಿಟ್ಟು ಅಮಾನುಷವಾಗಿ ಚಪ್ಪಲಿಯಿಂದ ಹೊಡೆಸಿದ್ದಾನೆ.

31/12/2024

2025: ಹೊಸ ವರ್ಷಾಚರಣೆ: ಕಂಡ ಕಂಡಲ್ಲಿ ಪಾರ್ಟಿ ಮಾಡಿದ್ರೆ ಬೀಳುತ್ತೆ ಕೇಸ್: ತುಮಕೂರು ಪೊಲೀಸರಿಂದ ಕಟ್ಟು ನಿಟ್ಟಿನ ಸೂಚನೆ.

Address


Alerts

Be the first to know and let us send you an email when Vijayavarthe posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share