Mubarak KhanZz
- Home
- Mubarak KhanZz
Vice President KPCC Social media Bangalore South district
10/06/2023
ಕನ್ನಡ ನಾಡು ಕಂಡ ಹೆಮ್ಮೆಯ ಹೋರಾಟಗಾರ ಕರವೇ ಎಂಬ ಸಂಘಟನೆಯನ್ನು ವಿಶ್ವಕ್ಕೆ ಪರಿಚಯಿಸಿದ ಮಹನೀಯ ನಮ್ಮೆಲ್ಲರ ಪ್ರೀತಿಯ ಕರವೇಯ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಟಿ ಏ ನಾರಾಯಣ ಗೌಡ್ರು ತಮಗಿದೂ ಜನ್ಮದಿನದ ಶುಭಾಶಯಗಳು. ಭಗವಂತ ನೂರುಕಾಲ ಕನ್ನಡಮ್ಮನ ಸೇವೆ ಮಾಡುವ ಶಕ್ತಿಯನ್ನು ಇನ್ನೂ ವೃದ್ಧಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ.💛❤
02/06/2023
We did what we promised before the election.
02/06/2023
With MLA Deepanna Priya Krishna Boss❤️
29/05/2023
ಕನ್ನಡ ಚಿತ್ರರಂಗದ ಹೆಸರಾಂತ ನಟ, ಅಭಿಮಾನಿಗಳ ಪಾಲಿನ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಶ್ರೀ ಅಂಬರೀಶ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಕನ್ನಡ ಚಲನಚಿತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದ ಸ್ನೇಹಜೀವಿ ಅಂಬರೀಶ್ ರವರನ್ನು ಸ್ಮರಿಸೋಣ.
27/05/2023
ಬ್ರಷ್ಟಾಚಾರ ರಹಿತ ರಾಜಕಾರಣ ಮಾಡುತ್ತಿರುವ ಸನ್ಮಾನ್ಯ ಶ್ರೀ ಪ್ರಿಯಕೃಷ್ಣ ಮತ್ತು ಸನ್ಮಾನ್ಯ ಶ್ರೀ ಕೃಷ್ಣಪ್ಪ ರವರನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸದಿರುವುದು ಕಾಂಗ್ರೆಸ್ ಪಕ್ಷಕ್ಕೆ ಆದ ನಷ್ಟ
23/05/2023
Hearty congratulations to Sri.UT Khader ji UT Khader has been elected as the new Speaker of the Karnataka State Legislative Assembly
#ಕೆಪಿಸಿಸಿ
20/05/2023
ನುಡಿದಂತೆ ನಡೆಯುತ್ತಿದ್ದೇವೆ..
ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಆದೇಶ ಹೊರಡಿಸಲಾಗಿದೆ...
Siddaramaiah DK Shivakumar
19/05/2023
ನೂತನ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಡಿ. ಕೆ.ಶಿವಕುಮಾರ್ DK Shivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಒಂದು ಕುಟುಂಬದಂತೆ ನಾಡಿನ ಸರ್ವತೋಮುಖ ಪ್ರಗತಿಗಾಗಿ ಕೆಲಸ ಮಾಡಲಿದೆ ಎಂಬ ಪೂರ್ಣ ವಿಶ್ವಾಸ
ಶುಭವಾಗಲಿ
19/05/2023
ನಾಡಿನ ಮುಖ್ಯಮಂತ್ರಿಗಳಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ನಮ್ಮ ಹೆಮ್ಮೆಯ ನಾಯಕರಾದ Sri. Siddaramaiah Ji ಅವರಿಗೆ ಅಭಿನಂದನೆಗಳು.
ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಒಂದು ಕುಟುಂಬದಂತೆ ನಾಡಿನ ಸರ್ವತೋಮುಖ ಪ್ರಗತಿಗಾಗಿ ಕೆಲಸ ಮಾಡಲಿದೆ ಎಂಬ ಪೂರ್ಣ ವಿಶ್ವಾಸ ನನಗಿದೆ.
ನನ್ನಂತ ಕೋಟ್ಯಂತರ ಜನರ ಶುಭ ಹಾರೈಕೆ ನಿಮ್ಮ ಜೊತೆಗಿದೆ.
ಶುಭವಾಗಲಿ
18/05/2023
Stronger together.
19/03/2023
I have reached 2.5K followers! Thank you for your continued support. I could not have done it without each of you. 🙏🤗🎉
03/01/2023
ಮಾಧ್ಯಮದವರೇ ದಯವಿಟ್ಟು ನೀವ್ ಬೇರೆ ಧರ್ಮ... ಈ ಧರ್ಮ ಎನ್ನುವಂತಹ ಪ್ರಶ್ನೆ ಈ ಸಂದರ್ಭದಲ್ಲಿ ಕೇಳಬೇಡಿರಿ... ಇದು ಜಾತಿ ಧರ್ಮದ ಬಾಂಧವ್ಯ ಅಲ್ಲ... ಎಲ್ಲವನ್ನೂ ಮೀರಿ ನಿಂತವರು... ಜ್ಞಾನದಸೋಹಿ ನಡೆದಾಡುವ ದೇವರು...🙏🙏
04/03/2022
ಕಾಂಗ್ರೆಸ್ ಹೋರಾಟ ಫಲ ಕೊಟ್ಟಿದೆ. ಸರ್ಕಾರ ಮೇಕೆದಾಟು ಯೋಜನೆಗೆ ಬಜೆಟ್ ನಲ್ಲಿ ರೂ.1000 ಕೋಟಿ ಘೋಷಿಸಿದೆ.
26/02/2022
ಬೆಂಗಳೂರಿನ ಅತ್ಯಗತ್ಯ ಬೇಡಿಕೆಗಳಲ್ಲಿ ಒಂದು ಕುಡಿಯುವ ನೀರು.
#ಮೇಕೆದಾಟು ಯೋಜನೆಯಿಂದ ಮಾತ್ರ ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯ. ಇದೇ ಫೆಬ್ರವರಿ 27ರಂದು ಮತ್ತೆ ಪಾದಯಾತ್ರೆ ಆರಂಭಿಸುತ್ತಿದ್ದೇವೆ.
ಇದು ನಮ್ಮ ಹಕ್ಕು, ದಯವಿಟ್ಟು ಪಾಲ್ಗೊಳ್ಳಿ, ಪಾದಯಾತ್ರೆ ಯಶಸ್ವಿಗೊಳಿಸಿ.
Indian National Congress - Karnataka Siddaramaiah DK Shivakumar B K Hariprasad Saleem Ahmed Karnataka Pradesh Congress Committee - KPCC Karnataka Pradesh Congress Sevadal Karnataka Congress NSUI Karnataka KPCC Social Media Department Karnataka Pradesh Congress Committee - KPCC
24/02/2022
ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೋಸ್ಕರವೇ ಮೇಕೆದಾಟು ಯೋಜನೆ.
ಮೇಕೆದಾಟು ನಮ್ಮ ಹಕ್ಕು, ಆ ಹಕ್ಕನ್ನು ಪ್ರತಿಪಾದಿಸಲು ಮತ್ತೊಮ್ಮೆ ಹೆಜ್ಜೆ ಹಾಕೋಣ ಬನ್ನಿ.
ಇದೇ ಫೆಬ್ರವರಿ 27ನೇ ತಾರೀಖಿನಿಂದ 3ನೇ ತಾರೀಖಿನವರೆಗೆ ನಡೆಯುವ ಪಾದಯಾತ್ರೆಯಲ್ಲಿ ತಾವೆಲ್ಲರೂ ಭಾಗಿಯಾಗಿ.
23/02/2022
ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಯೋಧರಾದ ಅಲ್ತಾಫ್ ಅವರು ಹಿಮದಡಿ ಸಿಲುಕಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ್ದಾರೆ 😭
ಅವರು ಸುಮಾರು 19 ವರ್ಷಗಳಿಂದ ದೇಶದ ಸೇವೆ ಮಾಡುತ್ತಿದ್ದರು 😭
ಅಮರ್ ರಹೇ ಜವಾನ್ 😭🇮🇳
08/08/2021
A non-violent soldier of freedom will covet nothing for himself, he fights only for the freedom of his country.
On , let us remember the sacrifices made by our leaders for the sake of independence.
Jai Hind
Indian National Congress Rahul Gandhi Priyanka Gandhi Vadra
07/08/2021
Many congratulations to on winning Bronze Medal in wrestling in
The Nation is so proud of you & our best wishes to you & your glorious future.
Indian National Congress Rahul Gandhi Priyanka Gandhi Vadra
26/07/2021
❤️
22/07/2021
ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದಾಗ ಕುಟುಂಬದವರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
Distributed Ration Kits to the families affected amidst
Indian National Congress Rahul Gandhi Priyanka Gandhi Vadra
22/07/2021
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ, ನ್ಯಾಯಾಧೀಶರ, ಪತ್ರಕರ್ತರ, ಸಾಮಾಜಿಕ ಕಾರ್ಯಕರ್ತರ ಟೆಲಿಫೋನ್ ಕದ್ದಾಲಿಕೆ ಪ್ರತಿಭಟಿಸಿ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ಮೊದಲು ವಿಧಾನಸೌಧದ ಮಹಾತ್ಮ ಗಾಂಧಿಯವರ ಪ್ರತಿಮೆ ಬಳಿ ಧರಣಿ ನಡೆಸಲಾಯಿತು.
Indian National Congress Rahul Gandhi Priyanka Gandhi Vadra
21/07/2021
ನಮ್ಮ ಪ್ರೀತಿಯ ನಾಯಕರಾದ ಪ್ರಿಯಕೃಷ್ಣ ಬಾಸ್
21/07/2021
ಸಮಸ್ತ ನಾಡಿನ ಜನತೆಗೆ ಬಕ್ರೀದ್ ಹಬ್ಬದ. ಶುಭಾಶಯಗಳು
18/07/2021
ವಿಜಯ ನಗರ ವಿಧಾನ ಸಭಾ ಕ್ಷೇತ್ರ ಮಾಜಿ ಸಚಿವರು, ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ಅಣ್ಣ ರವರು ಹಾಗೂ ಗೋವಿಂದರಾಜ್ ನಗರದ ಮಾಜಿ ಶಾಸಕರಾದ ನಮ್ಮ ಅಚ್ಚುಮೆಚ್ಚಿನ ಯುವ ನಾಯಕರಾದ ಸನ್ಮಾನ್ಯ ಶ್ರೀ. ಪ್ರಿಯಕೃಷ್ಣ ಬಾಸ್ . ರವರ ಆಶೀರ್ವಾದದೊಂದಿಗೆ ಆದೇಶದೊಂದಿಗೆ ಇಂದು ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯದರ್ಶಿಯಾಗಿ. ನೇಮಕಾತಿಯ ಪತ್ರವನ್ನು ನೀಡಿದರು.
12/06/2021
12/06/2021
Address
Telephone
Alerts
Be the first to know and let us send you an email when Mubarak KhanZz posts news and promotions. Your email address will not be used for any other purpose, and you can unsubscribe at any time.
Contact The Business
Send a message to Mubarak KhanZz:
Videos
ಮಾಧ್ಯಮದವರೇ ದಯವಿಟ್ಟು ನೀವ್ ಬೇರೆ ಧರ್ಮ... ಈ ಧರ್ಮ ಎನ್ನುವಂತಹ ಪ್ರಶ್ನೆ ಈ ಸಂದರ್ಭದಲ್ಲಿ ಕೇಳಬೇಡಿರಿ... ಇದು ಜಾತಿ ಧರ್ಮದ ಬಾಂಧವ್ಯ ಅಲ್ಲ... ಎಲ್ಲವನ್ನೂ ಮೀರಿ ನಿಂತವರು... ಜ್ಞಾನದಸೋಹಿ ನಡೆದಾಡುವ ದೇವರು...🙏🙏 #humanity #WeAreIndians
ನಮ್ಮ ನೀರು ನಮ್ಮ ಹಕ್ಕು
ಬೆಂಗಳೂರಿನ ಅತ್ಯಗತ್ಯ ಬೇಡಿಕೆಗಳಲ್ಲಿ ಒಂದು ಕುಡಿಯುವ ನೀರು. #ಮೇಕೆದಾಟು ಯೋಜನೆಯಿಂದ ಮಾತ್ರ ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯ. ಇದೇ ಫೆಬ್ರವರಿ 27ರಂದು ಮತ್ತೆ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಇದು ನಮ್ಮ ಹಕ್ಕು, ದಯವಿಟ್ಟು ಪಾಲ್ಗೊಳ್ಳಿ, ಪಾದಯಾತ್ರೆ ಯಶಸ್ವಿಗೊಳಿಸಿ. #NammaNeeruNammaHakku #mkrishnappa #PriyaKrishna Indian National Congress - Karnataka Siddaramaiah DK Shivakumar B K Hariprasad Saleem Ahmed Karnataka Pradesh Congress Committee - KPCC Karnataka Pradesh Congress Sevadal Karnataka Congress NSUI Karnataka KPCC Social Media Department Karnataka Pradesh Congress Committee - KPCC
ನಮ್ಮ ನೀರು ನಮ್ಮ ಹಕ್ಕು
ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೋಸ್ಕರವೇ ಮೇಕೆದಾಟು ಯೋಜನೆ. ಮೇಕೆದಾಟು ನಮ್ಮ ಹಕ್ಕು, ಆ ಹಕ್ಕನ್ನು ಪ್ರತಿಪಾದಿಸಲು ಮತ್ತೊಮ್ಮೆ ಹೆಜ್ಜೆ ಹಾಕೋಣ ಬನ್ನಿ. ಇದೇ ಫೆಬ್ರವರಿ 27ನೇ ತಾರೀಖಿನಿಂದ 3ನೇ ತಾರೀಖಿನವರೆಗೆ ನಡೆಯುವ ಪಾದಯಾತ್ರೆಯಲ್ಲಿ ತಾವೆಲ್ಲರೂ ಭಾಗಿಯಾಗಿ. #mkrishnappa #PriyaKrishna #MekedatuNammaHakku
Shortcuts
- Address
- Telephone
- Alerts
- Contact The Business
- Videos
- Claim ownership or report listing
-
Want your business to be the top-listed Media Company?