2024ರ ಜನವರಿಯಲ್ಲಿ ಲೋಕಾರ್ಪಣೆಯಾಗಲಿದೆ ಭವ್ಯ ಶ್ರೀರಾಮ ಮಂದಿರ..
ಕುಡಚಿ ಕ್ಷೇತ್ರದ ಮಹಾಜನತೆಯ ಮನದಾಳದ ಮಾತು.🙏🏻
#ನಿಮ್ಮೊಂದಿಗೆ_ನಿರಂತರ
#Kudachi | #ಕುಡಚಿ | #BJPYeBharavase | #ಬಿಜೆಪಿಯೇಭರವಸೆ | #DoubleEngineSarkara |#KarnatakaElections2023 | #Vote4BJP
ಕುಡಚಿ ಪಟ್ಟಣಕ್ಕೆ ಪಿ ರಾಜೀವ್ ಶಾಸಕರು ಭೇಟಿ.
P Rajeev P Rajeev Followers
ಕುಡಚಿ ಗ್ರಾಮೀಣ ಭಾಗದ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷದ ತತ್ವ ಸಿದ್ಧಾಂಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
#BJPYeBharavase | BJP Karnataka P Rajeev P Rajeev Followers
#ಖೇಮಲಾಪುರ #ಪರಮಾನಂದವಾಡಿ #ಶಿರಗೂರ #ಹಾಲಶಿರಗೂರ ಗ್ರಾಮಗಳಿಗೆ. ಪಿ.ರಾಜೀವ ಶಾಸಕರು ಭೇಟಿ.
#ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ #BJPYeBharavase
ಓಂ ನಮಃ ಶಿವಾಯ.
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳು.
#Mahashivaratri
P Rajeev P Rajeev Followers
ಇವತ್ತಿನ ವಿಧಾನಸಭೆ ಅಧಿವೇಶನದಲ್ಲಿ ಪಿ.ರಾಜೀವ್ ಶಾಸಕರು.
P Rajeev P Rajeev Followers
My Boss 🐅 ✌️
P Rajeev P Rajeev Followers
ನಾಡಿನ ಸಮಸ್ತ ಜನತೆಗೆ "ದೀಪಾವಳಿ ಹಬ್ಬದ" ಶುಭಾಶಯಗಳು.
#happydiwali🎉
P Rajeev P Rajeev Followers
ಕನ್ನಡದ ಬಾವುಟದಲ್ಲಿ ರಾಹುಲ್ ಗಾಂಧಿ ಫೋಟೋ ಹಾಕಿ ಅವಮಾನಿಸಿದ ಕಾಂಗ್ರೆಸನ ಈ ಕೃತ್ಯವನ್ನು ಖಂಡಿಸುತ್ತೇನೆ.
P Rajeev P Rajeev Followers
ನಮ್ಮ ಶಾಸಕರು ನಮ್ಮ ಹೆಮ್ಮೆ
P Rajeev P Rajeev Followers
RSS ನವರು ಮೂಲ ಭಾರತೀಯರಲ್ಲ ಎಂದು ಸಿದ್ದರಾಮಯ್ಯನವರು ತಮ್ಮ ನಾಲಿಗೆ ಹರಿಬಿಟ್ಟು ಲಕ್ಷಾಂತರ ಸ್ವಯಂಸೇವಕ ಹಾಗೂ ಕೋಟ್ಯಂತರ ಕಾರ್ಯಕರ್ತರ ಭಾವನೆಗೆ ನೋವು ತರುವುದರ ಮೂಲಕ ಕಾಂಗ್ರೆಸನ ಶವ ಪೆಟ್ಟಿಗೆಗೆ ಕೊನೆಯ ಮಳೆ ಹೊಡೆದಿದ್ದಾರೆ - ಪಿ.ರಾಜೀವ್ P Rajeev P Rajeev Followers