04/07/2024
ವಿಶ್ವ ಕಪ್ ಗೆದ್ದು ತಾಯ್ನಾಡಿಗೆ ಬಂದ ಟೀಂ ಇಂಡಿಯಾ
Current regional, national, world political news. Film news on Kollywood Hollywood, Bollywood, Sandal
ವಿಶ್ವ ಕಪ್ ಗೆದ್ದು ತಾಯ್ನಾಡಿಗೆ ಬಂದ ಟೀಂ ಇಂಡಿಯಾ
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಪೋನ್ ವಿತರಣೆ ಹಾಗೂ ಮೆಡಿಸಿನ್ ಕಿಟ್ ವಿತರಣೆ
ಆನೇಕಲ್ ಪಟ್ಟಣದ ಶ್ರೀರಾಮ ಕುಟೀರದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ದಿ ಯೋಜನೆ ಆನೇಕಲ್ ತಾಲ್ಲೂಕು ವತಿಯಿಂದ ಆಯೋಜಿಸಿದ್ದ ಅಂಗನವಾಡಿ ಕಟ್ಟಡಗಳ ಭೂಮಿ ಪೂಜೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಪೋನ್ ವಿತರಣೆ ಹಾಗೂ ಮೆಡಿಸಿನ್ ಕಿಟ್ ವಿತರಣಾ ಕಾರ್ಯಕ್ರಮಕಕ್ಕೆ ಶಾಸಕ ಬಿ.ಶಿವಣ್ಣ ರವರು ಮತ್ತು ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಬ್ ಮತ್ತು ಪುರಸಭೆ ಸದಸ್ಯರು ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನು ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಿಡಿಪಿಓ ಕವಿತಾ ರವರು ಮಾತನಾಡಿ ಆನೇಕಲ್ ತಾಲ್ಲೂಕಿನಲ್ಲಿ ಸುಮಾರು ೧೬ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರೆತಿದ್ದು ಅದಕ್ಕೆ ಮುಖ್ಯ ಕಾರಣಕರ್ತರು ಶಾಸಕ ಬಿ.ಶಿವಣ್ಣರವರು ಹಾಗೆಯೇ ಆನೇಕಲ್ ಪಟ್ಟಣದಲ್ಲಿ ೮ ಕಡೆ ನೂತನ ಅಂಗನವಾಡಿ ನಿರ್ಮಾಣಕ್ಕೆ ಪುರಸಭೆ ವತಿಯಿಂದ ಜಾಗವನ್ನು ಕೊಡಿಸಿದ್ದು ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ ಪದ್ಮನಾಬ್ ರವರು ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಇನ್ನು ಇದೇ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಪೋನ್ ವಿತರಣೆ ಹಾಗೂ ಮೆಡಿಸಿನ್ ಕಿಟ್ ವಿತರಣೆ ಮಾಡಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಡಾ|| ಸಿದ್ದರಾಮಣ್ಣ. ಪುರಸಭೆ ಸದಸ್ಯರಾದ ಬಾರತಿ. ಸರ್ಕಲ್ ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ. ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ. ರಾಜಪ್ಪ. ರವಿ. ರಾಜೇಂದ್ರ ಪ್ರಸಾದ್. ಮಹಾಂತೇಶ್. ಮುಖಂಡರಾದ ಬಿ.ಪಿ. ರಮೇಶ್, ಲೋಕೇಶ್ ಗೌಡ. ಹನುಮಂತರಾವ್. ಶಿವಕುಮಾರ್. ಮನೋಹರ್. ಮಹಿಳಾ ಸಂಘಟನೆಗಳ ಅಧ್ಯಕ್ಷೆ ಕಲಾವತಿ, ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಎಲ್ಲವನ್ನೂ ಸಿಬಿಐಗೆ ಹಸ್ತಾಂತರಿಸಲು ಏಕೆ ಹೇಳುತ್ತಾರೆ, ಬಿಜೆಪಿ ಅದಿಕಾರದಲ್ಲಿದ್ದಾಗ
ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು...? ಸಿಎಂ ಸಿದ್ದರಾಮಯ್ಯ
ರಾಹುಲ್ ಗಾಂದಿರವರ ಹೇಳಿಕೆಗೆ ಸೂಲಿಬೆಲೆ
ಚಕ್ರವರ್ತಿರವರು ಹೇಳಿದ್ದೇನು..?
ಬಿಜೆಪಿಯವರು ಪಿಎಂ ಮನೆ ಮುತ್ತಿಗೆ ಹಾಕಲಿ...?
ಸಚಿವ ಪ್ರಿಯಾಂಕ್ ಖರ್ಗೆ
ಪಂಚಾಯಿತಿ ಅಭಿವೃದ್ದಿ ಅದಿಕಾರಿ ವಿರುದ್ದ ಪಂಚಾಯಿತಿ ಸದಸ್ಯರೇ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಲ್ಲುಬಾಳು ಗ್ರಾಮ ಪಂಚಾಯಿತಿ ಕಚೇರಿಯ ಮುಂಬಾಗದಲ್ಲಿ ಇಂದು ನಡೆದಿದೆ.
ಇನ್ನು ಕಲ್ಲುಬಾಳು ಗ್ರಾಮ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಲಷ್ಮೀನಾರಾಯಣ್ ವಿರುದ್ದವೇ ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ ಕುಮಾರ್ ಎಂಬುವರು ಪ್ರತಿಭಟನೆ ನಡೆಸಿದರು.
ಇನ್ನು ಈ ವೇಳೆ ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ ಕುಮಾರ್ ಮಾತನಾಡಿ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳು ಬಲಾಡ್ಯರ ಪಾಲಾಗುತ್ತಿದ್ದು ಅದರ ವಿರುದ್ದ ನಾನು ಪ್ರಶ್ನೆ ಮಾಡಿದಕ್ಕೆ ಜೊತೆಗೆ ಇಂದು ನಡೆಯ ಬೇಕಿದ್ದ ಸಾಮಾನ್ಯ ಸಭೆಯ ಬಗ್ಗೆ ಕೇಳಿದಕ್ಕೆ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಲಷ್ಮೀನಾರಾಯಣ್ ರವರು ನನ್ನನ್ನು ಕೆಟ್ಟ ಶಬ್ದ ಗಳಿಂದ ನಿಂದಿಸಿದ್ದಾರೆ ಆಗಾದರೆ ಜನ ಸಾಮಾನ್ಯರ ಪರವಾಗಿ ಪಂಚಾಯಿತಿ ಸದಸ್ಯರು ಪ್ರಶ್ನೆ ಮಾಡುವುದೇ ತಪ್ಪಾ ಎಂದು ಪ್ರಶ್ನಿಸಿದರು.
ಹಾಗೆಯೇ ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ ಕೋನಸಂದ್ರ ಮಂಜು ರವರು ಸಹ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಯ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದರು.
ಇನ್ನು ಈ ವೇಳೆ ಕಲ್ಲುಬಾಳು ಗ್ರಾಮ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಲಷ್ಮೀನಾರಾಯಣ್ ರವರು ಮಾತನಾಡಿ ನಾನು ನನ್ನ ಮೇಲಿನ ಅದಿಕಾರಿಗಳ ಅನುಮತಿ ಪಡೆದು ನಂತರ ಇದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಮಧುಗಿರಿ ತಾಲ್ಲೂಕು, ದೊಡ್ಡೇರಿ ಹೋಬಳಿ, ರಂಟವಳಲು ಗ್ರಾಮದಲ್ಲಿ, ಗ್ರಾಮ ಪಂಚಾಯಿತಿ ಮಟ್ಟದ ಜನಸ್ಪಂದನ ಹಾಗೂ ಖಾತಾ ಆಂದೋಲನ ಕಾರ್ಯಕ್ರಮ
ಭ್ರಷ್ಠಾಚಾರ, ಬೆಲೆ ಏರಿಕೆ ಬಿಟ್ಟರೆ ಈ ಸರ್ಕಾರ ಏನು ಮಾಡಿದೆ...?
ವಿಧಾನ ಪರಿಷತ್ ಸದಸ್ಯ ಸಿಟಿ ರವಿ
ಬೃಹತ್ ಜನಸ್ಪಂದನ ಕಾರ್ಯಕ್ರಮ, ಚನ್ನಪಟ್ಟಣ ತಾಲೂಕು
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ರವರಿಂದ ಸುದ್ದಿಗೋಷ್ಠಿ
ಲೂಟಿಯನ್ನು ಹೊಡೆಯುವುದಕ್ಕೆ ಸುರಂಗಗಳನ್ನು
ಕೊರೆಯುವಂತಹ ಕೆಲಸ ಮಾಡುತ್ತಿದ್ದಾರೆ...?
ಆರ್. ಅಶೋಕ್,
ಪ್ರಜ್ವಲ್ ನೋಡಲು ಪರಪ್ಪನ ಅಗ್ರಹಾರಕ್ಕೆ ಬಂದ ಹೆಚ್.ಡಿ. ರೇವಣ್ಣ
ಮೈಸೂರು.
ಬಿಜೆಪಿ, ಜೆಡಿಎಸ್ ನವರು ದಾಖಲೆಗಳಿಲ್ಲದೆ ಹಿಟ್ ಅಂಡ್ ರನ್ ಕೇಸ್ ಮಾಡುವುದು ಸರಿಯಲ್ಲ.
ಮಾತನಾಡುವ ಹಕ್ಕಿದೆ ಸುಳ್ಳು ಆರೋಪ ಮಾಡುವುದಕ್ಕೆ ಹಕ್ಕಿಲ್ಲ-ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್
ಬಸವಾದಿ ಶರಣರ ಆಶಯದಂತೆ ನಾವು ಮನುಷ್ಯರಾಗಿ, ಪರಸ್ಪರ ಮನುಷ್ಯರನ್ನು ಪ್ರೀತಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜೈಲಿನಿಂದ ಬಿಡುಗಡೆಗೊಂಡ ವಕೀಲರು ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ
ನಿನ್ನೆ ಹೈಕೋರ್ಟ್ನಲ್ಲಿ ದೇವರಾಜೇಗೌಡಗೆ ಮಂಜೂರಾಗಿದ್ದ ಜಾಮೀನು
ಇಂದು ಹಾಸನದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ
ಪ್ರತಿಪಕ್ಷದವರಿಗೆ ಆಧಾರವಿಲ್ಲದ ಆರೋಪ ಮಾಡೋದು ಚಾಳಿಯಾಗಿಬಿಟ್ಟಿದೆ...? ಮೈಸೂರಿನಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.
ನನ್ನ ಮೇಲಿನ ಆರೋಪಗಳಿಗೆ ನಾನು ಉತ್ತರ ಕೊಟ್ಟಿದ್ದು ನನ್ನ ಕ್ಷೇತ್ರದಲ್ಲಿ...? ಶಾಸಕ ಎಂ.ಕೃಷ್ಣಪ್ಪ
ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ ೧೮ ರಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶಾಸಕ ಎಂ.ಕೃಷ್ಣಪ್ಪ
ಬೆAಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ ೧೮ ರಲ್ಲಿ ಜಿಗಣಿ ಪುರಸಭೆ ಸದಸ್ಯ ಪ್ರವೀಣ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಗುದ್ದಲಿ ಪೂಜೆ ಹಾಗೂ ಕಾಂಕ್ರೀಟ್ ಕಾಡಿನಲ್ಲಿ ಹಸಿರು ವನ ಅಭಿಯಾನಕ್ಕೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪರವರು ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನು ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ ೧೮ ರಲ್ಲಿ ಕೆ.ಟಿ.ಟಿ.ಎಂ ಕಂಪನಿ ವತಿಯಿಂದ ಆಯೋಜಿಸಲಾಗಿದ್ದ ಕಾಂಕ್ರೀಟ್ ಕಾಡಿನಲ್ಲಿ ಹಸಿರು ವನ ಅಭಿಯಾನಕ್ಕೆ ಶಾಸಕ ಎಂ.ಕೃಷ್ಣಪ್ಪರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕಕ್ಕೆ ಚಾಲನೆ ನೀಡಿದರು.
ಇನ್ನು ವಿಶೇಷವಾಗಿ ವಾರ್ಡ್ ನಂ ೧೮ ರಲ್ಲಿ ಅಂಗನವಾಡಿ ಮತ್ತು ಶುದ್ದ ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ಸುಮಾರು ೫೦ ಲಕ್ಷ ರೂಪಾಯಿ ಮೌಲ್ಯದ ಜಾಗವನ್ನು ಸತ್ಯನಾರಾಯಣರೆಡ್ಡಿರವರು ಉಚಿತವಾಗಿ ಪುರಸಭೆ ಹಸ್ತಾಂತರ ಮಾಡಲಾಯಿತು. ಹಾಗೆಯೇ ವಿಶೇಷವಾಗಿ ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ ೧೮ ರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿರುವ ಜಿಗಣಿ ಪುರಸಭೆ ಸದಸ್ಯರಾದ ಪ್ರವೀಣ್ ರವರಿಗೆ ಶಾಸಕ ಎಂ.ಕೃಷ್ಣಪ್ಪರವರು ಅಭಿನಂದನೆ ಸಲ್ಲಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಎಡಿಎ ಮಾಜಿ ಅಧ್ಯಕ್ಷ ನೊಸೆನೂರು ರಾಜ್ ಶೇಖರ್ ರೆಡ್ಡಿ. ಹಿರಿಯ ಮುಖಂಡರಾದ ಟಿ.ರಾಜಣ್ಣ. ರಾಮಚಂದ್ರಪ್ಪ, ಜಿಗಣಿ ಪುರಸಭೆ ಸದಸ್ಯರಾದ ಜಿಗಣಿ ಆರ್.ಪುನೀತ್, ಜೆ.ಸಿ.ಕೃಷ್ಣಪ್ಪ. ಸುರೇಶ್. ನಾಗೇಶ್. ಶಿವರಾಜ್. ಗಿರೀಶ್. ಮುಖ್ಯಾದಿಕಾರಿ ರಾಜೇಶ್. ವೆಂಕಟೇಶ್. ಅಣ್ಣಯಪ್ಪ, ಮುನಿಕೃಷ್ಣ. ಗೋಪಾಲ್ ಕೃಷ್ಣ, ಕೆ.ಟಿ.ಟಿ.ಎಂ ಕಂಪನಿಯ ಪ್ರವೀಣ್, ಸಿದ್ದರಾಮಣ್ಣ ಮತ್ತು ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.
ರಾಜ್ಯ ಸರ್ಕಾರ ಹೇಳಿದ್ದು ಒಂದು, ಮಾಡಿದ್ದು ಇನ್ನೋಂದು...? ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿಕೆ
ಮೈಸೂರು
ರಾಜ್ಯದಲ್ಲಿ ಸರಕಾರಿ ಜಾಗಗಳ ರಕ್ಷಿಸುವ ಸರ್ವೇ ನಡೆಯುತ್ತಿದೆ, ಒಟ್ಟು 14 ಲಕ್ಷ ಸರಕಾರಿ ಜಾಗಗಳಿವೆ. ಇವುಗಳಲ್ಲಿ ಒತ್ತುವರಿ ಎಷ್ಠು ಆಗಿದೆ ಎಂಬ ಸರ್ವೇ ಶುರು ಮಾಡಿದ್ದೆವೆ ಜುಲೈ ಅಂತ್ಯಕ್ಕೆ ಸರ್ವೇ ಮುಗಿಯಲಿದೆ...? ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ
ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ
ಮುಂಬರುವ ದಿನಗಳಲ್ಲಿ ಗುಜರಾತ್ ರಾಜ್ಯವನ್ನು ನಾವು ಗೆಲ್ಲುತ್ತೇವೆ ಎಂದು
ರಾಹುಲ್ ಗಾಂದಿರವರು ಹೇಳಿದ್ದಾರೆ...? ತೇಜಸ್ವಿನಿಗೌಡ
ನಾವೆಲ್ಲರೂ ಅಧ್ಯಕ್ಷರು ಹೇಳಿದ್ದನ್ನು ಕೇಳೋದೇ ಅಲ್ವಾ...?
ಸಚಿವ ಜಿ. ಪರಮೇಶ್ವರ್
ಬೆಂಗಳೂರು ನಗರ ಪೋಲಿಸ್ ಆಯುಕ್ತರಿಂದ ಸುದ್ದಿಗೋಷ್ಠಿ
ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲು ಕೆ.ಎಂ.ಎಪ್.ಗೆ ಮೂರೈಕೆ ಆಗುತ್ತಿದೆ...? ಸಿಎಂ ಸಿದ್ದರಾಮಯ್ಯರವರು
ಜನಸ್ಪಂದನ ಕಾರ್ಯಕ್ರಮ, ಮಳೂರು, ಚನ್ನಪಟ್ಟಣ
ಎಲ್ಲವೂ ನ್ಯಾಯಾಲಯದ ಮುಂದೆ ಇವೆ.
ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ.
ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿಕೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಸುದ್ದಿಗೋಷ್ಠಿ
ಮಹಾರಾಷ್ಠ
ಪ್ರವಾಸದ ಸಮಯದಲ್ಲಿ ಸಾರ್ವಜನಿಕರು ನೀರಿಗೆ ಇಳಿಯುವ ಸಂಧರ್ಭದಲ್ಲಿ ಎಚ್ಚರದಿಂದಿರಿ ಬೇಕು...?
ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ...? ಮೈಸೂರಿನಲ್ಲಿ ಸಚಿವ ಭೈರತಿ ಸುರೇಶ್ ಹೇಳಿಕೆ.
ಮಾಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ರವರಿಂದ ಸುದ್ದಿಗೋಷ್ಠಿ
Be the first to know and let us send you an email when Suryodaya24.TV posts news and promotions. Your email address will not be used for any other purpose, and you can unsubscribe at any time.
Send a message to Suryodaya24.TV:
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಪೋನ್ ವಿತರಣೆ ಹಾಗೂ ಮೆಡಿಸಿನ್ ಕಿಟ್ ವಿತರಣೆ ಆನೇಕಲ್ ಪಟ್ಟಣದ ಶ್ರೀರಾಮ ಕುಟೀರದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ದಿ ಯೋಜನೆ ಆನೇಕಲ್ ತಾಲ್ಲೂಕು ವತಿಯಿಂದ ಆಯೋಜಿಸಿದ್ದ ಅಂಗನವಾಡಿ ಕಟ್ಟಡಗಳ ಭೂಮಿ ಪೂಜೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಪೋನ್ ವಿತರಣೆ ಹಾಗೂ ಮೆಡಿಸಿನ್ ಕಿಟ್ ವಿತರಣಾ ಕಾರ್ಯಕ್ರಮಕಕ್ಕೆ ಶಾಸಕ ಬಿ.ಶಿವಣ್ಣ ರವರು ಮತ್ತು ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಬ್ ಮತ್ತು ಪುರಸಭೆ ಸದಸ್ಯರು ಚಾಲನೆ ನೀಡಿ ಶುಭ ಹಾರೈಸಿದರು. ಇನ್ನು ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಿಡಿಪಿಓ ಕವಿತಾ ರವರು ಮಾತನಾಡಿ ಆನೇಕಲ್ ತಾಲ್ಲೂಕಿನಲ್ಲಿ ಸುಮಾರು ೧೬ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರೆತಿದ್ದು ಅದಕ್ಕೆ ಮುಖ್ಯ ಕಾರಣಕರ್ತರು ಶಾಸಕ ಬಿ.ಶಿವಣ್ಣರವರು ಹಾಗೆಯೇ ಆನೇಕಲ್ ಪಟ್ಟಣದಲ್ಲಿ ೮ ಕಡೆ ನೂತನ ಅಂಗನವಾಡಿ ನಿರ್ಮಾಣಕ್ಕೆ ಪುರಸಭೆ ವತಿಯಿಂದ ಜಾಗವನ್ನು ಕೊಡಿಸಿದ್ದ
ಎಲ್ಲವನ್ನೂ ಸಿಬಿಐಗೆ ಹಸ್ತಾಂತರಿಸಲು ಏಕೆ ಹೇಳುತ್ತಾರೆ, ಬಿಜೆಪಿ ಅದಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು...? ಸಿಎಂ ಸಿದ್ದರಾಮಯ್ಯ
ರಾಹುಲ್ ಗಾಂದಿರವರ ಹೇಳಿಕೆಗೆ ಸೂಲಿಬೆಲೆ ಚಕ್ರವರ್ತಿರವರು ಹೇಳಿದ್ದೇನು..?
ಬಿಜೆಪಿಯವರು ಪಿಎಂ ಮನೆ ಮುತ್ತಿಗೆ ಹಾಕಲಿ...? ಸಚಿವ ಪ್ರಿಯಾಂಕ್ ಖರ್ಗೆ
ಪಂಚಾಯಿತಿ ಅಭಿವೃದ್ದಿ ಅದಿಕಾರಿ ವಿರುದ್ದ ಪಂಚಾಯಿತಿ ಸದಸ್ಯರೇ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಲ್ಲುಬಾಳು ಗ್ರಾಮ ಪಂಚಾಯಿತಿ ಕಚೇರಿಯ ಮುಂಬಾಗದಲ್ಲಿ ಇಂದು ನಡೆದಿದೆ. ಇನ್ನು ಕಲ್ಲುಬಾಳು ಗ್ರಾಮ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಲಷ್ಮೀನಾರಾಯಣ್ ವಿರುದ್ದವೇ ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ ಕುಮಾರ್ ಎಂಬುವರು ಪ್ರತಿಭಟನೆ ನಡೆಸಿದರು. ಇನ್ನು ಈ ವೇಳೆ ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ ಕುಮಾರ್ ಮಾತನಾಡಿ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳು ಬಲಾಡ್ಯರ ಪಾಲಾಗುತ್ತಿದ್ದು ಅದರ ವಿರುದ್ದ ನಾನು ಪ್ರಶ್ನೆ ಮಾಡಿದಕ್ಕೆ ಜೊತೆಗೆ ಇಂದು ನಡೆಯ ಬೇಕಿದ್ದ ಸಾಮಾನ್ಯ ಸಭೆಯ ಬಗ್ಗೆ ಕೇಳಿದಕ್ಕೆ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಲಷ್ಮೀನಾರಾಯಣ್ ರವರು ನನ್ನನ್ನು ಕೆಟ್ಟ ಶಬ್ದ ಗಳಿಂದ ನಿಂದಿಸಿದ್ದಾರೆ ಆಗಾದರೆ ಜನ ಸಾಮಾನ್ಯರ ಪರವಾಗಿ ಪಂಚಾಯಿತಿ ಸದಸ್ಯರು ಪ್ರಶ್ನೆ ಮಾಡುವುದೇ ತಪ್ಪಾ ಎಂದು ಪ್ರಶ್ನಿಸಿದರು. ಹಾಗೆಯೇ ಕಲ
ಮಧುಗಿರಿ ತಾಲ್ಲೂಕು, ದೊಡ್ಡೇರಿ ಹೋಬಳಿ, ರಂಟವಳಲು ಗ್ರಾಮದಲ್ಲಿ, ಗ್ರಾಮ ಪಂಚಾಯಿತಿ ಮಟ್ಟದ ಜನಸ್ಪಂದನ ಹಾಗೂ ಖಾತಾ ಆಂದೋಲನ ಕಾರ್ಯಕ್ರಮ
ಭ್ರಷ್ಠಾಚಾರ, ಬೆಲೆ ಏರಿಕೆ ಬಿಟ್ಟರೆ ಈ ಸರ್ಕಾರ ಏನು ಮಾಡಿದೆ...? ವಿಧಾನ ಪರಿಷತ್ ಸದಸ್ಯ ಸಿಟಿ ರವಿ
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ರವರಿಂದ ಸುದ್ದಿಗೋಷ್ಠಿ
ಲೂಟಿಯನ್ನು ಹೊಡೆಯುವುದಕ್ಕೆ ಸುರಂಗಗಳನ್ನು ಕೊರೆಯುವಂತಹ ಕೆಲಸ ಮಾಡುತ್ತಿದ್ದಾರೆ...? ಆರ್. ಅಶೋಕ್,
ಪ್ರಜ್ವಲ್ ನೋಡಲು ಪರಪ್ಪನ ಅಗ್ರಹಾರಕ್ಕೆ ಬಂದ ಹೆಚ್.ಡಿ. ರೇವಣ್ಣ
ಮೈಸೂರು. ಬಿಜೆಪಿ, ಜೆಡಿಎಸ್ ನವರು ದಾಖಲೆಗಳಿಲ್ಲದೆ ಹಿಟ್ ಅಂಡ್ ರನ್ ಕೇಸ್ ಮಾಡುವುದು ಸರಿಯಲ್ಲ. ಮಾತನಾಡುವ ಹಕ್ಕಿದೆ ಸುಳ್ಳು ಆರೋಪ ಮಾಡುವುದಕ್ಕೆ ಹಕ್ಕಿಲ್ಲ-ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್
ಬಸವಾದಿ ಶರಣರ ಆಶಯದಂತೆ ನಾವು ಮನುಷ್ಯರಾಗಿ, ಪರಸ್ಪರ ಮನುಷ್ಯರನ್ನು ಪ್ರೀತಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜೈಲಿನಿಂದ ಬಿಡುಗಡೆಗೊಂಡ ವಕೀಲರು ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ನಿನ್ನೆ ಹೈಕೋರ್ಟ್ನಲ್ಲಿ ದೇವರಾಜೇಗೌಡಗೆ ಮಂಜೂರಾಗಿದ್ದ ಜಾಮೀನು ಇಂದು ಹಾಸನದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ
ಪ್ರತಿಪಕ್ಷದವರಿಗೆ ಆಧಾರವಿಲ್ಲದ ಆರೋಪ ಮಾಡೋದು ಚಾಳಿಯಾಗಿಬಿಟ್ಟಿದೆ...? ಮೈಸೂರಿನಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.
ನನ್ನ ಮೇಲಿನ ಆರೋಪಗಳಿಗೆ ನಾನು ಉತ್ತರ ಕೊಟ್ಟಿದ್ದು ನನ್ನ ಕ್ಷೇತ್ರದಲ್ಲಿ...? ಶಾಸಕ ಎಂ.ಕೃಷ್ಣಪ್ಪ ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ ೧೮ ರಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶಾಸಕ ಎಂ.ಕೃಷ್ಣಪ್ಪ ಬೆAಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ ೧೮ ರಲ್ಲಿ ಜಿಗಣಿ ಪುರಸಭೆ ಸದಸ್ಯ ಪ್ರವೀಣ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಗುದ್ದಲಿ ಪೂಜೆ ಹಾಗೂ ಕಾಂಕ್ರೀಟ್ ಕಾಡಿನಲ್ಲಿ ಹಸಿರು ವನ ಅಭಿಯಾನಕ್ಕೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪರವರು ಚಾಲನೆ ನೀಡಿ ಶುಭ ಹಾರೈಸಿದರು. ಇನ್ನು ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ ೧೮ ರಲ್ಲಿ ಕೆ.ಟಿ.ಟಿ.ಎಂ ಕಂಪನಿ ವತಿಯಿಂದ ಆಯೋಜಿಸಲಾಗಿದ್ದ ಕಾಂಕ್ರೀಟ್ ಕಾಡಿನಲ್ಲಿ ಹಸಿರು ವನ ಅಭಿಯಾನಕ್ಕೆ ಶಾಸಕ ಎಂ.ಕೃಷ್ಣಪ್ಪರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕಕ್ಕೆ ಚಾಲನೆ ನೀಡಿದರು. ಇನ್ನು ವಿಶೇಷವಾಗಿ ವಾರ್ಡ್ ನಂ ೧೮ ರಲ್ಲಿ ಅಂಗನವಾಡಿ ಮತ್ತು ಶುದ
ರಾಜ್ಯ ಸರ್ಕಾರ ಹೇಳಿದ್ದು ಒಂದು, ಮಾಡಿದ್ದು ಇನ್ನೋಂದು...? ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿಕೆ
Want your business to be the top-listed Media Company?