Dynamic Leader

  • Home
  • Dynamic Leader

Dynamic Leader Contact information, map and directions, contact form, opening hours, services, ratings, photos, videos and announcements from Dynamic Leader, News & Media Website, .

Adults Only: ತಮಿಳುನಾಡು ಸಚಿವ ಪೊನ್ಮುಡಿ ಮಾಡಿದ ಅಶ್ಲೀಲ ಭಾಷಣ! ನಿಂತುಕೊಂಡ***ರೆ ಐದು, ಮಲಗಿದ***ರೆ ಹತ್ತು! ಮುಂದುವರಿದ ಸುದ್ಧಿಗಾಗಿ:www.d...
12/04/2025

Adults Only: ತಮಿಳುನಾಡು ಸಚಿವ ಪೊನ್ಮುಡಿ ಮಾಡಿದ ಅಶ್ಲೀಲ ಭಾಷಣ! ನಿಂತುಕೊಂಡ***ರೆ ಐದು, ಮಲಗಿದ***ರೆ ಹತ್ತು!



ಮುಂದುವರಿದ ಸುದ್ಧಿಗಾಗಿ:
www.dynamicleader.in

ಪೆರಿಯಾರ್ ಅವರ 146ನೇ ಜನ್ಮ ದಿನಾಚರಣೆ"ಮನುಷ್ಯನಿಗೆ ಘನತೆ ಮತ್ತು ಜ್ಞಾನವು ಸೌಂದರ್ಯ" ಎಂದು ಕಲಿಸಿದ ಪೆರಿಯಾರ್ ಅವರ ಜನ್ಮದಿನದಂದು ನಾವು ಅವರನ್ನ...
17/09/2024

ಪೆರಿಯಾರ್ ಅವರ 146ನೇ ಜನ್ಮ ದಿನಾಚರಣೆ
"ಮನುಷ್ಯನಿಗೆ ಘನತೆ ಮತ್ತು ಜ್ಞಾನವು ಸೌಂದರ್ಯ" ಎಂದು ಕಲಿಸಿದ ಪೆರಿಯಾರ್ ಅವರ ಜನ್ಮದಿನದಂದು ನಾವು ಅವರನ್ನು ಸ್ಮರಿಸೋಣ!

ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇಧ ರದ್ದು: ಪ್ರಶಾಂತ್ ಕಿಶೋರ್ಮುಂದುವರಿದ ಸುದ್ಧಿಗಾಗಿ ಕ್ಲಿಕ್ ಮಾಡಿ:...
15/09/2024

ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇಧ ರದ್ದು: ಪ್ರಶಾಂತ್ ಕಿಶೋರ್

ಮುಂದುವರಿದ ಸುದ್ಧಿಗಾಗಿ ಕ್ಲಿಕ್ ಮಾಡಿ:
https://www.dynamicleader.in/archives/9166

ಮೋದಿ ಹುಟ್ಟುಹಬ್ಬ: ಅಜ್ಮೀರ್ ದರ್ಗಾದಲ್ಲಿ 4,000 ಜನರಿಗೆ ಅನ್ನಸಂತರ್ಪಣೆ!
12/09/2024

ಮೋದಿ ಹುಟ್ಟುಹಬ್ಬ: ಅಜ್ಮೀರ್ ದರ್ಗಾದಲ್ಲಿ 4,000 ಜನರಿಗೆ ಅನ್ನಸಂತರ್ಪಣೆ!



ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ರಾಜಸ್ಥಾನದ ಅಜ್ಮೀರ್ ದರ್ಗಾದಲ್ಲಿರುವ ದರ್ಗಾ ಆಡಳಿತ ಮಂಡಳಿಯು ಸಸ್ಯಾಹಾರವನ್ನು ತಯಾರಿ....

ಜಗತ್ತನ್ನೇ ಬೆಚ್ಚಿಬೀಳಿಸಿದ ಅವಳಿ ಗೋಪುರ ದಾಳಿ: ಸೆಪ್ಟೆಂಬರ್ 11 ‘ಅಮೆರಿಕದ ಕರಾಳ ದಿನ’ ಏಕೆ?
11/09/2024

ಜಗತ್ತನ್ನೇ ಬೆಚ್ಚಿಬೀಳಿಸಿದ ಅವಳಿ ಗೋಪುರ ದಾಳಿ: ಸೆಪ್ಟೆಂಬರ್ 11 ‘ಅಮೆರಿಕದ ಕರಾಳ ದಿನ’ ಏಕೆ?



ಡಿ.ಸಿ.ಪ್ರಕಾಶ್ ವಿಶ್ವವನ್ನೇ ಬೆಚ್ಚಿಬೀಳಿಸಿದ ಅವಳಿ ಗೋಪುರದ ದಾಳಿ ನಡೆದು ಇಂದಿಗೆ 23 ವರ್ಷಗಳು. ದಾಳಿಯ ದಿನವಾದ ಸೆಪ್ಟೆಂಬರ್ 11 ಅನ್ನು .....

ಆಫ್ರಿಕಾದ ಕೀನ್ಯಾ ದೇಶದಲ್ಲೂ ಅದಾನಿಯ ಯೋಜನೆಗೆ ತೀವ್ರ ವಿರೋಧ!
04/09/2024

ಆಫ್ರಿಕಾದ ಕೀನ್ಯಾ ದೇಶದಲ್ಲೂ ಅದಾನಿಯ ಯೋಜನೆಗೆ ತೀವ್ರ ವಿರೋಧ!

“ಭಾರತೀಯ ಪ್ರಧಾನಿ ಮೋದಿಯವರೊಂದಿಗಿನ ಅದಾನಿಯವರ ಸ್ನೇಹದಿಂದಾಗಿಯೇ ಕೀನ್ಯಾದಲ್ಲಿ ಅದಾನಿ ವಿರುದ್ಧದ ಆಂದೋಲನ ನಡೆಯುತ್ತಿದೆ” – ಕಾಂ....

10 ವರ್ಷಗಳ ಬಿಜೆಪಿ ಆಡಳಿತದ ಬಗ್ಗೆ "ಕಪ್ಪು ಪತ್ರ" (ಕರಾಳ ವರದಿ) ಹೊರಡಿಸಲು ಕಾಂಗ್ರೆಸ್ ನಿರ್ಧಾರ!
08/02/2024

10 ವರ್ಷಗಳ ಬಿಜೆಪಿ ಆಡಳಿತದ ಬಗ್ಗೆ "ಕಪ್ಪು ಪತ್ರ" (ಕರಾಳ ವರದಿ) ಹೊರಡಿಸಲು ಕಾಂಗ್ರೆಸ್ ನಿರ್ಧಾರ!

ನವದೆಹಲಿ: 2014ಕ್ಕಿಂತ ಮೊದಲು ಕಾಂಗ್ರೆಸ್ ನೇತೃತ್ವದ ಒಕ್ಕೂಟ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕ ಸ್ಥಿತಿಯನ್ನು ಪ್ರಧಾನಿ ಮ...

"ಪ್ರತಿಯೊಂದು ಪಕ್ಷದಲ್ಲೂ ವಿಭಿನ್ನ ವಿಭಾಗಗಳು ಇರುತ್ತದೆ. ಆದರೆ, ಬಿಜೆಪಿಯಲ್ಲಿ ಮಾತ್ರ ಇ.ಡಿ. ಮೋರ್ಚಾ, ಐ.ಟಿ ಮೋರ್ಚಾ, ಸಿ.ಬಿ.ಐ ಮೋರ್ಚಾ ಇರುವು...
03/11/2023

"ಪ್ರತಿಯೊಂದು ಪಕ್ಷದಲ್ಲೂ ವಿಭಿನ್ನ ವಿಭಾಗಗಳು ಇರುತ್ತದೆ. ಆದರೆ, ಬಿಜೆಪಿಯಲ್ಲಿ ಮಾತ್ರ ಇ.ಡಿ. ಮೋರ್ಚಾ, ಐ.ಟಿ ಮೋರ್ಚಾ, ಸಿ.ಬಿ.ಐ ಮೋರ್ಚಾ ಇರುವುದು" ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡು ಮತ್ತು ಪಂಜಾಬ್ ಮಾದರಿಯಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಸುಪ್ರೀಂನಲ್ಲಿ ಅರ್ಜಿ!ಕೇರಳ ವಿಧಾನಸಭೆಯಲ್ಲಿ ಅಂಗೀಕರ...
02/11/2023

ತಮಿಳುನಾಡು ಮತ್ತು ಪಂಜಾಬ್ ಮಾದರಿಯಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಸುಪ್ರೀಂನಲ್ಲಿ ಅರ್ಜಿ!

ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿದ 8 ವಿಧೇಯಕಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ....

ಮುಂದುವರಿದ ಸುದ್ಧಿಗಾಗಿ ಲಾಗಿನ್ ಮಾಡಿ:

ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿದ 8 ವಿಧೇಯಕಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ....

ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಈ ಹಿನ್ನಲೆಯಲ...
02/11/2023

ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಈ ಹಿನ್ನಲೆಯಲ್ಲಿ, 'ಕೇಜ್ರಿವಾಲ್ ಅವರನ್ನು ಬಂಧಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಅವರನ್ನು ಬಂಧಿಸಿದರೆ ದೆಹಲಿ ಸರಕಾರ.....

ಮುಂದುವರಿದ ಸುದ್ಧಿಗಾಗಿ ಲಾಗಿನ್ ಮಾಡಿ.

ನವದೆಹಲಿ: ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲ....

ಮಹಿಳೆಯರು ಪ್ರತಿದಿನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ: ಉತ್ತರ ಪ್ರದೇಶ ಲೈಂಗಿಕ ದೌರ್ಜನ್ಯದ ಡೇರೆಯಾಗಿದೆ!ಉತ್ತರ ಪ್ರದೇಶ ರಾಜ್ಯದಲ್ಲಿ...
01/11/2023

ಮಹಿಳೆಯರು ಪ್ರತಿದಿನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ: ಉತ್ತರ ಪ್ರದೇಶ ಲೈಂಗಿಕ ದೌರ್ಜನ್ಯದ ಡೇರೆಯಾಗಿದೆ!

ಉತ್ತರ ಪ್ರದೇಶ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಆಘಾತಕಾರಿ ಘಟನೆಗಳು ಅವರ ಆಡಳಿತದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಎಂಬುದನ್ನು ತೋರಿಸುತ್ತದೆ.

ಪ್ರತಿದಿನ ರಾಜ್ಯದ ಎಲ್ಲಾದರೊಂದು ಮೂಲೆಯಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಸೆಪ್ಟೆಂಬರ್ 27 ರಂದು 5 ಜನರ ಗುಂಪು ಯುವತಿಯನ್ನು ಅಪಹರಿಸಿ..... ಮುಂದುವರಿದ ಸುದ್ಧಿಗಾಗಿ ಲಾಗಿನ್ ಮಾಡಿ.

ಉತ್ತರ ಪ್ರದೇಶ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಆಘಾತಕಾರಿ .....

ಜಾರಿ ನಿರ್ದೇಶನಾಲಯ: ಜೆಟ್ ಏರ್ವೇಸ್ನ ರೂ.538 ಕೋಟಿ ಮೌಲ್ಯದ ಆಸ್ತಿ ಸ್ಥಗಿತ-ಬಂಧನ! ಮುಂಬೈ: ಜೆಟ್ ಏರ್ವೇಸ್ ಅಧ್ಯಕ್ಷ ನರೇಶ್ ಗೋಯಲ್, ರೂ.848 ಕೋ...
01/11/2023

ಜಾರಿ ನಿರ್ದೇಶನಾಲಯ: ಜೆಟ್ ಏರ್ವೇಸ್ನ ರೂ.538 ಕೋಟಿ ಮೌಲ್ಯದ ಆಸ್ತಿ ಸ್ಥಗಿತ-ಬಂಧನ!

ಮುಂಬೈ: ಜೆಟ್ ಏರ್ವೇಸ್ ಅಧ್ಯಕ್ಷ ನರೇಶ್ ಗೋಯಲ್, ರೂ.848 ಕೋಟಿ ಬ್ಯಾಂಕ್ ಸಾಲ ಪಡೆದಿದ್ದರು. ಅದರಲ್ಲಿ ರೂ.538 ಕೋಟಿ ಬಾಕಿ ಸಾಲವನ್ನು ಮರುಪಾವತಿ ಮಾಡದೆ ವಂಚಸಿದ್ದ ಪ್ರಕರಣವನ್ನು ಜಾರಿ ನಿರ್ದೇಶನಾಲಯ ದಾಖಲಿಸಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.

ಈ ಹಿನ್ನಲೆಯಲ್ಲಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನರೇಶ್ ಗೋಯಲ್ ಕುಟುಂಬಕ್ಕೆ ಸೇರಿದ ಲಂಡನ್ ಮತ್ತು ದುಬೈನಲ್ಲಿರುವ 17 ಬಂಗಲೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಸ್ಥಗಿತಗೊಳಿಸಿದೆ.

ಮುಂಬೈ: ಜೆಟ್ ಏರ್ವೇಸ್ ಅಧ್ಯಕ್ಷ ನರೇಶ್ ಗೋಯಲ್, ರೂ.848 ಕೋಟಿ ಬ್ಯಾಂಕ್ ಸಾಲ ಪಡೆದಿದ್ದರು. ಅದರಲ್ಲಿ ರೂ.538 ಕೋಟಿ ಬಾಕಿ ಸಾಲವನ್ನು ಮರುಪಾವತ...

Address


Alerts

Be the first to know and let us send you an email when Dynamic Leader posts news and promotions. Your email address will not be used for any other purpose, and you can unsubscribe at any time.

Contact The Business

Send a message to Dynamic Leader:

  • Want your business to be the top-listed Media Company?

Share