Spread Live Kodagu

  • Home
  • Spread Live Kodagu

Spread Live Kodagu Spread Live is New Age - Off Digital Media Channel. A Daily Dose of News, Sports, Entertainment, Lif

ಇಂದು ರಾತ್ರಿ 8:00 ಗಂಟೆಗೆ ಸ್ಪ್ರೆಡ್ ಲೈವ್ (SPREAD LIVE) ಕ್ಲಬ್ ಹೌಸ್ ಚಾನೆಲ್ ನಲ್ಲಿ *ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತ...
11/05/2023

ಇಂದು ರಾತ್ರಿ 8:00 ಗಂಟೆಗೆ ಸ್ಪ್ರೆಡ್ ಲೈವ್ (SPREAD LIVE) ಕ್ಲಬ್ ಹೌಸ್ ಚಾನೆಲ್ ನಲ್ಲಿ *ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತಾ?* ಇದರ ಬಗ್ಗೆ ಚರ್ಚೆ ನಡೆಯಲಿದೆ.

ಚರ್ಚೆಯಲ್ಲಿ ಪಾಲ್ಗೊಳ್ಳಲು ಲಿಂಕ್ ಕ್ಲಿಕ್ ಮಾಡಿ *https://www.clubhouse.com/invite/NGSaHvzW*

*ಟೀಮ್ SPREAD LIVE*

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತಾ?

▶ ಮೇ 29ರಿಂದ ಶಾಲೆಗಳು ಆರಂಭ 👇 *Whatsapp Group* https://chat.whatsapp.com/I5EiYDI2FVP8DP0MsVhPde
07/04/2023

▶ ಮೇ 29ರಿಂದ ಶಾಲೆಗಳು ಆರಂಭ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರಿಂದ ಆರಂಭವಾಗಲಿವೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇ.....

✍️ ಹೇಮಂತ್ ಪಾರೇರಾಯಡವನಾಡು, ಕೊಡಗುಕಾವೇರಿ ತೀರದ ಕಥೆಗಳು | ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ ರವರದ್ದು ...
07/04/2023

✍️ ಹೇಮಂತ್ ಪಾರೇರಾ
ಯಡವನಾಡು, ಕೊಡಗು

ಕಾವೇರಿ ತೀರದ ಕಥೆಗಳು | ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್

ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ ರವರದ್ದು ಬಹುಮುಖ ಪ್ರತಿಭೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ವೈದ್ಯರಾಗಿ ಪ್ರಸಕ್ತವಾಗಿ ಸೇವೆ ಸಲ್ಲಿಸುತ್ತಿರುವ ಇವರು ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಕೊಡಗಿನ ಭಾಗಮಂಡಲದ ಸಮೀಪದ ತಾವುರಿನವರು.
ಸಾಮಾಜಿಕ ಜಾಲತಾಣದಲ್ಲಿ ಪದ್ಯದಂಗಡಿ ಎಂಬ ವಿನೂತನವಾದ ಕವನ ವಾಚಕರ ಬಳಗವನ್ನೆ ಸೃಷ್ಟಿಸಿದ ಹಿರಿಮೆ ಕುಶ್ವಂತ್ ಅವರಿಗೆ ಸಲ್ಲುತ್ತದೆ.
ಸಮಕಾಲೀನ ಸಂದರ್ಭದಲ್ಲಿ ಕೊಡಗಿನ ಮೂಲೆಮೂಲೆಗಳಲ್ಲಿ ಎಲೆಮರೆ ಕಾಯಿಯಂತಿದ್ದ ಸಾಹಿತ್ಯಾಸಕ್ತರನ್ನು ಒಂದುಗೂಡಿಸುವ ಕಾರ್ಯವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಹೊಸ ತಲೆಮಾರಿನ ಸಾಹಿತ್ಯ ಲೋಕದ ಉದಾರಿಗಳು ಜೊತೆಗೆ ಯುವ ಬರಹಗಾರರಿಗೆ ಮಾರ್ಗದರ್ಶಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

*ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:* https://www.spreadlive.in/kaveri-theerada-kathegalu/

*ವಾಟ್ಸಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ:* https://chat.whatsapp.com/I5EiYDI2FVP8DP0MsVhPde

ಪುಸ್ತಕ : ಕಾವೇರಿ ತೀರದ ಕಥೆಗಳುಪ್ರಕಾರ : ಕಥಾಸಂಕಲನಲೇಖಕರು : ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ಪ್ರಕಾಶನ : ಮೈತ್ರಿ ಪ್ರಕಾಶನ ಮೇಜರ್ | ಡ....

▶ ಕುಶಾಲನಗರ | ಗಂಧದಕೋಟೆ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ 👇 *Whatsapp Group* https://chat.whatsapp.com/I5EiYDI2FVP8DP...
03/04/2023

▶ ಕುಶಾಲನಗರ | ಗಂಧದಕೋಟೆ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಕುಶಾಲನಗರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಂಧದಕೋಟೆ ಭಾಗಕ್ಕೆ ಸೂಕ್ತ ಮೂಲಸೌಕರ್ಯವನ್ನು ಕಲ್ಪಿಸಲಾಗಿಲ್ಲ ಎಂದು ಆರೋಪಿಸಿರುವ ಆ ಭಾಗ.....

▶ ವಿಧಾನಸಭೆ ಚುನಾವಣೆ 2023: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ 👇 *Whatsapp Group...
25/03/2023

▶ ವಿಧಾನಸಭೆ ಚುನಾವಣೆ 2023: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಪಕ್ಷ ಕಹಳೆ ಮೊಳಗಿಸಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶನಿವಾರ) ಬ....

▶ ಕೆ.ಹೆಚ್.ಮುಸ್ತಫ ರವರಿಗೆ ಗೌರವ ಡಾಕ್ಟರೇಟ್ 👇 *Whatsapp Group* https://chat.whatsapp.com/I5EiYDI2FVP8DP0MsVhPde
16/03/2023

▶ ಕೆ.ಹೆಚ್.ಮುಸ್ತಫ ರವರಿಗೆ ಗೌರವ ಡಾಕ್ಟರೇಟ್

👇 *Whatsapp Group* https://chat.whatsapp.com/I5EiYDI2FVP8DP0MsVhPde

ಮಾದಾಪುರ: ಸೋಮವಾರಪೇಟೆ ತಾಲ್ಲೂಕು ಮಾದಾಪುರದ ನಿವಾಸಿ ದಿ:ಹಸೈನಾರ್ ಹಾಗೂ ಸುಬೈದಾ ರವರ ಮಗನಾದ ಮುಸ್ತಫ ಕೆ ಎಚ್ ರವರು "ಕನ್ನಡ ಸಾಹಿತ್ಯ .....

▶ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಗೆ ನೂತನ ಸಾರಥ್ಯ 👇 *Whatsapp Group* https://chat.whatsapp.com/I5EiYDI2FVP8DP0MsVhPde
16/03/2023

▶ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಗೆ ನೂತನ ಸಾರಥ್ಯ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಕುಶಾಲನಗರ : (ಮಾ.16 ) ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಪ್ರತಿನಿಧಿ ಸಮಾವೇಶವು ಮಾರ್ಚ....

▶ ಕೊಡಗು | ಶೌಚಗುಂಡಿಗೆ ಬಿದ್ದ ಕಾಡಾನೆ ಸಾವು 👇 *Whatsapp Group* https://chat.whatsapp.com/I5EiYDI2FVP8DP0MsVhPde
18/02/2023

▶ ಕೊಡಗು | ಶೌಚಗುಂಡಿಗೆ ಬಿದ್ದ ಕಾಡಾನೆ ಸಾವು

👇 *Whatsapp Group* https://chat.whatsapp.com/I5EiYDI2FVP8DP0MsVhPde

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಎಳನೀರುಗುಂಡಿ ಎಸ್ಟೇಟ್‌ನಲ್ಲಿ ಸಿಮೆಂಟ್ ಟ್ಯಾಂಕ್‌ಗೆ ಬಿ...

▶ ಗೋಣಿಕೊಪ್ಪ | ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿ ಸೆರೆ 👇 *Whatsapp Group* https://chat.whatsapp.com/I5EiYDI2FVP8DP0MsV...
14/02/2023

▶ ಗೋಣಿಕೊಪ್ಪ | ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿ ಸೆರೆ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಗೋಣಿಕೊಪ್ಪ (ಕೊಡಗು): ಇಲ್ಲಿಗೆ ಸಮೀಪದ ಕೆ.ಬಾಡಗ ಗ್ರಾಮದ ಚೂರಿಕಾಡುವಿನಲ್ಲಿ ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿಯನ್ನು ಮಂಗ.....

▶ ಬ್ಯಾಂಕ್‌ ಲಾಕರ್‌ನಲ್ಲಿಟ್ಟ ಲಕ್ಷಾಂತರ ರೂಪಾಯಿ ಗೆದ್ದಲು ಪಾಲು; ಗ್ರಾಹಕರಿಗೆ ಶಾಕ್‌! 👇 *Whatsapp Group* https://chat.whatsapp.com/I...
13/02/2023

▶ ಬ್ಯಾಂಕ್‌ ಲಾಕರ್‌ನಲ್ಲಿಟ್ಟ ಲಕ್ಷಾಂತರ ರೂಪಾಯಿ ಗೆದ್ದಲು ಪಾಲು; ಗ್ರಾಹಕರಿಗೆ ಶಾಕ್‌!

👇 *Whatsapp Group* https://chat.whatsapp.com/I5EiYDI2FVP8DP0MsVhPde

ಜೈಪುರ: ನಿಮ್ಮ ಹಣ, ವಸ್ತುಗಳು ಸೇಫ್‌ ಆಗಿರಬೇಕು ಅಂತಾ ನೀವು ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿರ್ತಿರಿ. ಆದರೆ, ಅದೇ ಸೇಫ್‌ ಇಲ್ಲ ಅಂದ್ರೆ ....

▶ ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ: ಪಿ.ನೆಡುಮಾರನ್ 👇 *Whatsapp Group* https://chat.whatsapp.com/I5EiYDI2FVP8DP0MsV...
13/02/2023

▶ ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ: ಪಿ.ನೆಡುಮಾರನ್

👇 *Whatsapp Group* https://chat.whatsapp.com/I5EiYDI2FVP8DP0MsVhPde

ಚೆನ್ನೈ: ಶ್ರೀಲಂಕಾ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ‘ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ)’ ಮುಖ್ಯಸ್ಥ ವೇಲುಪಿಳ್.....

▶ ಆಂಧ್ರದ ರಾಜ್ಯಪಾಲರಾಗಿ ಸುಪ್ರೀಂ ನಿವೃತ್ತ ಜಡ್ಜ್‌ ಅಬ್ದುಲ್ ನಝೀರ್‌ ನೇಮಕ 👇 *Whatsapp Group* https://chat.whatsapp.com/I5EiYDI2FV...
12/02/2023

▶ ಆಂಧ್ರದ ರಾಜ್ಯಪಾಲರಾಗಿ ಸುಪ್ರೀಂ ನಿವೃತ್ತ ಜಡ್ಜ್‌ ಅಬ್ದುಲ್ ನಝೀರ್‌ ನೇಮಕ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಬೆಂಗಳೂರು: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ಎಸ್. ಅಬ್ದುಲ್ ನಝೀರ್‌ ಅವರನ್ನು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾ...

✍️ ಹರೀಶ್ ಗಂಗಾಧರ್*ಮೈಕಲ್ ಹೋಲ್ಡಿಂಗ್ ಮನದಾಳದ ಮಾತುಗಳು*ಮೈಕಲ್ ಹೋಲ್ಡಿಂಗ್ ಕ್ರಿಕೆಟಿನ ದಂತಕತೆ. ಅವನ ಕ್ರಿಕೆಟ್ ಕಾಮೆಂಟರಿಗೆ ಮರುಳಾಗದವರಿಲ್ಲ....
28/01/2023

✍️ ಹರೀಶ್ ಗಂಗಾಧರ್

*ಮೈಕಲ್ ಹೋಲ್ಡಿಂಗ್ ಮನದಾಳದ ಮಾತುಗಳು*

ಮೈಕಲ್ ಹೋಲ್ಡಿಂಗ್ ಕ್ರಿಕೆಟಿನ ದಂತಕತೆ. ಅವನ ಕ್ರಿಕೆಟ್ ಕಾಮೆಂಟರಿಗೆ ಮರುಳಾಗದವರಿಲ್ಲ. ಇಷ್ಟೆಲ್ಲಾ ಇದ್ದರು ಅವ ಕಪ್ಪುವರ್ಣದವನೆಂಬ ಕಾರಣಕ್ಕೆ ಅನುಭವಿಸಿದ ಅವಮಾನದ ಕುರಿತು ಜಾರ್ಜ್ ಫ್ಲಾಯ್ಡ್ ಕೊಲೆಯಾದ ದಿನದಂದು ಆತ ತುಂಬ ಭಾವುಕನಾಗಿ ಮಾತನಾಡಿದ್ದ. ಈ ಮಾತುಗಳನ್ನ ಭಾರತಕ್ಕೆ contextualize ಮಾಡಿಕೊಂಡು ಅರ್ಥ ಮಾಡಿಕೊಳ್ಳುವಿರಿ ಎಂಬ ಆಶಾವಾದದಿಂದ ಈ ಹಿಂದೆ ಪೋಸ್ಟ್ ಮಾಡಿದ್ದ ಲೇಖನವನ್ನ ಮತ್ತೆ ಶೇರ್ ಮಾಡುತ್ತಿದ್ದೇನೆ… Thanks for all the love…

*ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:* https://www.spreadlive.in/michael-holding/

*ವಾಟ್ಸಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ:*
https://chat.whatsapp.com/I5EiYDI2FVP8DP0MsVhPde

ಮೈಕಲ್ ಹೋಲ್ಡಿಂಗ್ ಕ್ರಿಕೆಟಿನ ದಂತಕತೆ. ಅವನ ಕ್ರಿಕೆಟ್ ಕಾಮೆಂಟರಿಗೆ ಮರುಳಾಗದವರಿಲ್ಲ. ಇಷ್ಟೆಲ್ಲಾ ಇದ್ದರು ಅವ ಕಪ್ಪುವರ್ಣದವನೆಂಬ ....

✍️ ಹೇಮಂತ್ ಪಾರೇರಾ*ಯಡವನಾಡು, ಕೊಡಗು*ಕೃಷಿ ಉಳಿಯಬೇಕು, ರೈತರ ಬದುಕು ಹಸನಾಗಬೇಕುಹತ್ತಾರು ಯಶಸ್ವಿ ಕೃಷಿ ಉತ್ಪಾದನೆಗಳ ಸಾಧನೆಯ ಹಿರಿಮೆಯನ್ನು ಹೊಂ...
28/01/2023

✍️ ಹೇಮಂತ್ ಪಾರೇರಾ

*ಯಡವನಾಡು, ಕೊಡಗು*

ಕೃಷಿ ಉಳಿಯಬೇಕು, ರೈತರ ಬದುಕು ಹಸನಾಗಬೇಕು

ಹತ್ತಾರು ಯಶಸ್ವಿ ಕೃಷಿ ಉತ್ಪಾದನೆಗಳ ಸಾಧನೆಯ ಹಿರಿಮೆಯನ್ನು ಹೊಂದಿರುವ ಕರ್ನಾಟಕದ ಕೃಷಿ ವಲಯದಲ್ಲಿ ಹತ್ತಾರು ಸಮಸ್ಯೆಗಳು ಇಂದಿಗೂ ಕಾಡುತ್ತಿವೆ.
ವರ್ಷದಿಂದ ವರ್ಷಕ್ಕೆ ರಸ ಗೊಬ್ಬರಗಳ ಬೆಲೆ ದುಪ್ಪಟ್ಟು ಆಗುತ್ತಿದೆ. ಪೂರಕ ಸಮಯದಲ್ಲಿ ರಸಗೊಬ್ಬರದ ಕೊರತೆಯನ್ನು ಕೆಲವೊಮ್ಮೆ ಅನುಭವಿಸಬೇಕಾಗುತ್ತದೆ. ಮಾರುಕಟ್ಟೆಯ ಅಸ್ಥಿರತೆಯು ಬಹುದೊಡ್ಡ ಸಾವಲಾಗಿ ಉಳಿದಿದೆ. ಬೆಳೆದ ಬೆಳೆಯ ಸಂಪೂರ್ಣ ಲಾಭವು ರೈತರಿಗೆ ನೇರವಾಗಿ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಬೆಂಬಲ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಸರ್ಕಾರದ ನೀತಿಗಳು, ಕೆಲವು ಸಮಸ್ಯೆಗಳಿಂದ ಹೇಳಿಕೊಳ್ಳುವ ಮಟ್ಟಕ್ಕೆ ಯಶಸ್ಸು ಕಾಣುತ್ತಿಲ್ಲ.
ಇವುಗಳೆಲ್ಲದರ ನಡುವೆಯೂ ಕೃಷಿಯನ್ನು ಕೈ ಬಿಡದೆ ಇತ್ತ ಬೇರೆ ಪರ್ಯಾಯ ದಾರಿ ಕಾಣದೆ ರೈತ ಕಂಗಲಾಗಿರುವುದು ಪ್ರಸಕ್ತ ಸನ್ನಿವೇಶವಾಗಿದೆ.

*ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:* https://www.spreadlive.in/krushi-uliyabeku/

*ವಾಟ್ಸಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ:* https://chat.whatsapp.com/I5EiYDI2FVP8DP0MsVhPde

ಕೃಷಿ ಪ್ರಧಾನ ದೇಶವಾಗಿರುವ ಭಾರತವು ಅತಿ ವೇಗವಾಗಿ ಕೃಷಿ ವಲಯದಲ್ಲಿ ತಂತ್ರಜ್ಞಾನಗಳೊಂದಿಗೆ ಪ್ರಗತಿಯನ್ನು ಹೊಂದುತಿರುವ ಪ್ರಜಾಪ್ರಭ....

▶ ತಾಯಿಯ ಪ್ರಾಣ ಉಳಿಸಿದ್ದ ವಿದ್ಯಾರ್ಥಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ 👇 *Whatsapp Group* https://chat.whatsapp.com/I5EiYDI2FVP8DP...
12/01/2023

▶ ತಾಯಿಯ ಪ್ರಾಣ ಉಳಿಸಿದ್ದ ವಿದ್ಯಾರ್ಥಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಶನಿವಾರಸಂತೆ: ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿ ಬೆಲ್ಟ್‌ಗೆ ಆಕಸ್ಮಿಕವಾಗಿ ತಾಯಿಯ ತಲೆ ಸಿಲುಕಿದಾಗ ಸಮಯ ಪ್ರಜ್ಞೆ ಮೆರೆದು ತಾಯಿಯ ಪ್....

ಸಿಂಧು ಭಾರ್ಗವ ಬೆಂಗಳೂರು"ಬೀದಿ ದೀಪ" ಅಂಕಣ | ಮಣ್ಣಿನ ಮುದ್ದೆಯಂತೆ ಮಕ್ಕಳು…ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುತ್ತ ಹೋದರೆ, ಅವರಿಗೆ ಹಣದ ಮೌಲ್ಯ ...
23/09/2022

ಸಿಂಧು ಭಾರ್ಗವ ಬೆಂಗಳೂರು

"ಬೀದಿ ದೀಪ" ಅಂಕಣ |
ಮಣ್ಣಿನ ಮುದ್ದೆಯಂತೆ ಮಕ್ಕಳು…

ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುತ್ತ ಹೋದರೆ, ಅವರಿಗೆ ಹಣದ ಮೌಲ್ಯ ಅರ್ಥವಾಗುವುದಿಲ್ಲ. ಅದೇ ಒಮ್ಮೆ ಕೇಳಿದನ್ನು ಕೊಡಿಸದೇ ಹೋದಾಗ ರಚ್ಚೆ ಹಿಡಿದು, ರಂಪ‌ ರಾಮಾಯಣ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಮುಂದೆ ಅದೇ ಉಪಾಯವನ್ನು ಬಳಸಿ ತಮಗೆ ಬೇಕಾದುದನ್ನೆಲ್ಲ ಪಡೆದುಕೊಳ್ಳುವ ನಿಲುವನ್ನು ಹೊಂದುತ್ತಾರೆ. ಹಟಮಾರಿತನವನ್ನು ಬೆಳೆಸಿಕೊಳ್ಳುತ್ತಾರೆ.

ಚಿತ್ರ ಗೂಗಲ್ ಕೃಪೆ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುತ್ತ ಹೋದರೆ, ಅವರಿಗೆ ಹಣದ ಮೌಲ್ಯ ಅರ್ಥವಾಗುವುದಿಲ್ಲ. ಅದೇ ಒಮ್ಮೆ ಕೇಳಿದನ್ನು .....

▶️ ಗೌತಮ್ ಅದಾನಿ ಸಂಪತ್ತು ₹ 5.88 ಲಕ್ಷ ಕೋಟಿ ಏರಿಕೆ
22/09/2022

▶️ ಗೌತಮ್ ಅದಾನಿ ಸಂಪತ್ತು ₹ 5.88 ಲಕ್ಷ ಕೋಟಿ ಏರಿಕೆ

ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಕುಟುಂಬದ ಸಂಪತ್ತಿನ ಮೌಲ್ಯವು ಕಳೆದ ಒಂದು ವರ್ಷದಲ್ಲಿ ಪ್ರತಿನಿತ್ಯ ₹ 1,600 ಕೋಟಿ ಯಷ್ಟು ಹ....

▶️ ಒಂದೇ ಸಮಯದಲ್ಲಿ 2 ಕಂಪನಿಗಳಲ್ಲಿ ಕೆಲಸ: ವಿಪ್ರೊ ಕಂಪನಿಯ 300 ಸಿಬ್ಬಂದಿಗಳ ವಜಾ
22/09/2022

▶️ ಒಂದೇ ಸಮಯದಲ್ಲಿ 2 ಕಂಪನಿಗಳಲ್ಲಿ ಕೆಲಸ: ವಿಪ್ರೊ ಕಂಪನಿಯ 300 ಸಿಬ್ಬಂದಿಗಳ ವಜಾ

ಬೆಂಗಳೂರು: ಬೆಂಗಳೂರು ಮೂಲದ ಐಟಿ ಸಂಸ್ಥೆ 'ವಿಪ್ರೋ' ಮೂನ್‌ಲೈಟಿಂಗ್‌ನಲ್ಲಿ (moonlighting) ತೊಡಗಿರುವ ಸುಮಾರು 300 ಸಿಬ್ಬಂದಿಯನ್ನು ಕೆಲಸದಿಂದ ತ...

▶️ 'ಪೇ ಸಿಎಂ' ಪೋಸ್ಟರ್ ಕಾಂಗ್ರೆಸ್‌ನ ಇಬ್ಬರು ಪೋಲಿಸ್ ವಶಕ್ಕೆ
22/09/2022

▶️ 'ಪೇ ಸಿಎಂ' ಪೋಸ್ಟರ್ ಕಾಂಗ್ರೆಸ್‌ನ ಇಬ್ಬರು ಪೋಲಿಸ್ ವಶಕ್ಕೆ

ಬೆಂಗಳೂರು: ಮುಖ್ಯಮಂತ್ರಿ‌ ಬಸವರಾಜ‌ ಬೊಮ್ಮಾಯಿ ಫೋಟೊ ಸಮೇತ 'ಪೇಸಿಎಂ (paycm)' ಎಂಬುದಾಗಿ ಪೋಸ್ಟರ್ ಅಂಟಿಸಿದ್ದ ಆರೋಪದಡಿ‌ ಕಾಂಗ್ರೆಸ್‌ನ ....

SPREAD LIVE *AJIO**Get Upto 30% Off on Nike Sneakers**LIMITED TIME DEAL!*SHOP NOW!
21/09/2022

SPREAD LIVE

*AJIO*

*Get Upto 30% Off on Nike Sneakers*

*LIMITED TIME DEAL!*

SHOP NOW!

Get Upto 30% Off on Nike Sneakers ONLY on Ajio LIMITED TIME DEAL!

▶️ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೇ-ಸಿಎಂ QR ಕೋಡ್
21/09/2022

▶️ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೇ-ಸಿಎಂ QR ಕೋಡ್

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್​ ಕಮಿಷನ್​​ ಆರೋಪಕ್ಕೆ ಸಂಬಂಧಿಸಿ ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ‘ಪೇ ಸಿಎಂ.....

▶️ ತಾಜ್ ಮಹಲ್ ವೀಕ್ಷಣೆಗೆ ಆಗಮಿಸಿದ ಸ್ಪೈನ್ ಯುವತಿಗೆ ಕಚ್ಚಿದ ಮಂಗ
21/09/2022

▶️ ತಾಜ್ ಮಹಲ್ ವೀಕ್ಷಣೆಗೆ ಆಗಮಿಸಿದ ಸ್ಪೈನ್ ಯುವತಿಗೆ ಕಚ್ಚಿದ ಮಂಗ

ನವದೆಹಲಿ: ವಿಶ್ವ ವಿಖ್ಯಾತ ತಾಜ್‌ಮಹಲ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಸ್ಪೇನ್ ಮಹಿಳೆಯೊಬ್ಬರ ಮೇಲೆ ಮಂಗಗಳು ದಾಳಿ ನಡೆಸಿವೆ. ಮಹ....

▶️ ಉಚಿತ ಬಸ್ ಪಾಸ್ ಸೇರಿದಂತೆ ಕಾರ್ಮಿಕ ಇಲಾಖೆಯ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
21/09/2022

▶️ ಉಚಿತ ಬಸ್ ಪಾಸ್ ಸೇರಿದಂತೆ ಕಾರ್ಮಿಕ ಇಲಾಖೆಯ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾರ್ಮಿಕರು ಈ ದೇಶದ ಪ್ರಗತಿಯ ಚಕ್ರವನ್ನು ಮುನ್ನಡೆಸಲು ಪ್ರಮುಖ ಪಾತ್ರ ವಹಿಸುತ್ತಾರೆ. ಕಾರ್ಮಿಕರ ಶ್ರಮಕ್ಕೆ ಮತ್ತು ಅವರ .....

▶️ ಚೆನ್ನೈನ ಮುಸ್ಲಿಂ ಉದ್ಯಮಿಯಿಂದ ತಿರುಪತಿ ದೇವಸ್ಥಾನಕ್ಕೆ ₹1 ಕೋಟಿ ದೇಣಿಗೆ
21/09/2022

▶️ ಚೆನ್ನೈನ ಮುಸ್ಲಿಂ ಉದ್ಯಮಿಯಿಂದ ತಿರುಪತಿ ದೇವಸ್ಥಾನಕ್ಕೆ ₹1 ಕೋಟಿ ದೇಣಿಗೆ

ಹೈದರಾಬಾದ್‌: ಚೆನ್ನೈನ ಉದ್ಯಮಿ ಅಬ್ದುಲ್‌ ಘನಿ ಎಂಬುವವರು ತಿರುಪತಿ ದೇವಸ್ಥಾನಕ್ಕೆ ಮಂಗಳವಾರ ₹1.02 ಕೋಟಿ ದೇಣಿಗೆ ನೀಡಿದ್ದಾರೆ. ಪತ್ನ.....

▶️ ಅಪ್ರಾಪ್ತೆಯ ಮೇಲೆ ಅತ್ಯಾಚಾರ ; ಆರೋಪಿಯ ಬಂಧನ
21/09/2022

▶️ ಅಪ್ರಾಪ್ತೆಯ ಮೇಲೆ ಅತ್ಯಾಚಾರ ; ಆರೋಪಿಯ ಬಂಧನ

ಲಕ್ನೋ : ಎಂಟು ವರ್ಷದ ಬಾಲಕಿ ಮೇಲೆ ಆಕೆಯ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ ಯುವಕನೇ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇ...

▶️ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ
21/09/2022

▶️ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ

ನವದೆಹಲಿ: ಬಾಲಿವುಡ್‌ ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಆಗಸ್ಟ್ 10 ರಂದು ಜ....

▶️ ಕೊಡಗು | ಸೆ. 26ರಿಂದ ಅ. 9ರವರೆಗೆ ದಸರಾ ರಜೆ ಘೋಷಣೆ
20/09/2022

▶️ ಕೊಡಗು | ಸೆ. 26ರಿಂದ ಅ. 9ರವರೆಗೆ ದಸರಾ ರಜೆ ಘೋಷಣೆ

ಮಡಿಕೇರಿ: ಕೊಡಗು ಜಿಲ್ಲೆಯ ಎಲ್ಲ ಶಾಲೆಗಳಿಗೆ ಸೆ. 26ರಿಂದ ಅ. 9ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಈಗಾಗಲೇ ಮಳೆ ಕಾರಣಕ್ಕೆ ಉಳಿದ ಜಿಲ್ಲೆಗಳ....

*ADVERTISEMENT*Boat Store*Upto 75% Off Across all Categories For Spread Live Readers*SHOP NOW!
20/09/2022

*ADVERTISEMENT*

Boat Store

*Upto 75% Off Across all Categories For Spread Live Readers*

SHOP NOW!

Upto 75% Off Across all categoriesShop Now

Address


Alerts

Be the first to know and let us send you an email when Spread Live Kodagu posts news and promotions. Your email address will not be used for any other purpose, and you can unsubscribe at any time.

Contact The Business

Send a message to Spread Live Kodagu:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share