Aashirvada vani

  • Home
  • Aashirvada vani

Aashirvada vani Aashirvada Vani Kannada Daily News Paper Bidar & YouTube News Channel

14/06/2024

Date.14/06/2024.ಬೀದರ್ ಲೋಕಸಭಾ ಕ್ಷೇತ್ರದ ಸಾಗರ್ ಖಂಡ್ರೆ ಅವರು MP ಆಗಿರುವ ಸಂತೋಷದಲ್ಲಿ ಟೈಗರ್ ಯುವಕ ಸಂಘದ ರಾಜ್ಯದ್ಯಕ್ಷರಾಗಿರುವ ಅಬ್ದುಲ್ ರಜಾಕ್ ಅವರು ಸಂತೋಷಪಟ್ಟು ಸಾಗರ್ ಖಂಡ್ರೆ ಅವರ ಭಾವಚಿತ್ರಕ್ಕೆ ಹೂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ಮಾಡಿದರು.
ರಾಜು ಗುಂಡಪ್ಪ, ಪಪ್ಪು ಇರಕಪಳ್ಳಿಕರ್, ಸ್ವಾಮಿದಾಸ್. ಉಪಸ್ಥಿತರಿದ್ದರು.

Date.14/06/2024.
14/06/2024

Date.14/06/2024.

13/06/2024

Date.13/06/2024.ಯೆಹೋವ ಯೀರೆ ಚರ್ಚ್ 1 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಪಾಸ್ಟರ್ ಪ್ರೇಮ ಕುಮಾರ್ ಹಾಗೂ ಸಭೆಯ ಮುಖಂಡರು ಮಹಿಳೆಯರು ಯುವಕರು ಮಕ್ಕಳು ಮತ್ತು ಅನೇಕರು ಉಪಸ್ಥಿತರಿದ್ದರು.ಸ್ಥಳ.ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಶಿವಾಜಿ ಚೌಕ. ಹೆಚ್ಚಿನ ಮಾಹಿತಿಗಾಗಿ ಈ ನಂಬರ್ಗೆ ಸಂಪರ್ಕಿಸಿ 9066541029.

12/06/2024

Date.12/06/2024.ಯುವ ಮುಖಂಡರಾದ ನರಸಪ್ಪಾ ಬಿ. ಜಾನಕನೋರ ಹಾಗೂ ಗ್ರಾಮ ಪಂಚಾಯತ್ ನಾಗೂರ ಉಪಾಧ್ಯಕ್ಷರು ಅವರ ಹುಟ್ಟು ಹಬ್ಬದ ಪ್ರಯುಕ್ತ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ಥಳ. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ಗೋಡಂಪಳ್ಳಿ, ಬೀದರ.

12/06/2024

Date.12/06/2024.Vintage Amusement park
Vintage retreat resort
Bagdal village Bidar Karnataka 585226.Timing timing.A.M.10 to 6 PM.any Information contact this number.9494231515/9494311515.

Date.11/06/2024.
11/06/2024

Date.11/06/2024.

10/06/2024

Date.10/06/2024.ಹನುಮಂತನಿಗೆ ಎಳೆನೀರು ಕುಡಿಸಿದಾಗ.ಅಂಜನಾದ್ರಿ ಬೆಟ್ಟ,ಕೊಪ್ಪಳ ಜಿಲ್ಲಾ ಗಂಗಾವತಿ.

10/06/2024

Date.10/06/2024. ಸೋಮಶೇಖರ ಪಾಟೀಲ ಗಾದಗಿ ಅಭಿಮಾನಿ ಬಳಗ ಬೀದರ ವತಿಯಿಂದ.ಬಿಜೆಪಿ ಹಿರಿಯ ನಾಯಕರು ಹಾಗೂ ಸಮಾಜ ಸೇವಕರು ಸೋಮಶೇಖರ್ ಪಾಟೀಲ ಗಾದಗಿ ಅವರ ಹುಟ್ಟು ಹಬ್ಬದ ನಿಮಿತ್ಯ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸ್ಥಳ. ಬೀದರ್ ಜಿಲ್ಲಾ ಆಸ್ಪತ್ರೆ ಬ್ಲೇಡ್ ಬ್ಯಾಂಕ.

09/06/2024

Date.09/06/2024.ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ, ಜಿಲ್ಲಾ ಜೆಡಿಎಸ್ ಪಕ್ಷ ವತಿಯಿಂದ ಸಂಭ್ರಮ ಆಚರಣೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬೀದರ್ ನಗರದ ಡಾಕ್ಟರ್ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಕೊಡಗೆ ಅವರು ಮಾತಾಡಿ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಇನ್ನಿಷ್ಟು ಆನೆ ಬಲಬಂತಾಗಿದೆ, ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಒಳ್ಳೆ ಅಭಿವೃದ್ಧಿ ಕೆಲಸಗಳು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ತಮ್ಮ ಅಭಿಪ್ರಾಯಗಳು ವ್ಯಕ್ತಪಡಿಸಿದರು, ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಭಿಕಾಳೆ , ನಗರಸಭೆ ಸದಸ್ಯರಾದ ರಾಜು ಚಿಂತಾಮಣಿ, ಪರಿಶಿಷ್ಟ ಘಟಕದ ಅಧ್ಯಕ್ಷರಾದ ಬೊಮ್ಮ ಗೊಂಡ ಚಟ್ಟವಾಡಿ, ಚಿಕನ್ ಸಲೀಂ ಸಲೀಂ, ಬಸವರಾಜ್ ಶಪುರ್, ರೇವಣಸಿದ್ದಪ್ಪ ಶ್ರೀ ಕಟ್ಟನಹಳ್ಳಿ, ಶಂಕರ್ ಗಾದಗಿ, ಶಿವರಾಜ್ ಬರೂರು, ಶಿವರಾಜ್ ವಗೆ, ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

09/06/2024

Date.09/06/2024.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮುಖಂಡರ ಸಂಭ್ರಮಾಚರಣೆ.

09/06/2024

LIVE 🔴Watch LIVE: Swearing-in ceremony of Shri Narendra Modi as Prime Minister and Council of Ministers.

09/06/2024

Date.09/06/2024.Shree friends Bakers and Chinese Chat juice Pizza Burger Sandwich Ice Cream Veg Grand Opening Ceremony 2th new branch KEB Office Road Bidar.Any information please contact this number.8123404979.

Date.09/06/2024.
09/06/2024

Date.09/06/2024.

Date.07/06/2024.
07/06/2024

Date.07/06/2024.

Date.07/06/2024.ಬೀದರ ಜಿಲ್ಲಾ ಪೊಲೀಸ್ ಕರ್ತವ್ಯ ನಿಷ್ಠೆಗೆ ನಿದರ್ಶನ  ಬೀದರ ಜಿಲ್ಲೆಯ ನಾಗರಿಕರೇ, ಬೀದರ ಜಿಲ್ಲೆಯ ಸಂಚಾರಿ ಪೊಲೀಸ್ ರು ಜನ ಸಾಮ...
07/06/2024

Date.07/06/2024.ಬೀದರ ಜಿಲ್ಲಾ ಪೊಲೀಸ್ ಕರ್ತವ್ಯ ನಿಷ್ಠೆಗೆ ನಿದರ್ಶನ ಬೀದರ ಜಿಲ್ಲೆಯ ನಾಗರಿಕರೇ, ಬೀದರ ಜಿಲ್ಲೆಯ ಸಂಚಾರಿ ಪೊಲೀಸ್ ರು ಜನ ಸಾಮಾನ್ಯರ ಪ್ರಾಣ ರಕ್ಷಣೆ ನಮ್ಮ ಗುರಿಯಾಗಿರುವದರಿಂದ ತಮ್ಮ ಸುರಕ್ಷತೆಯ ಸಲುವಾಗಿ ಮಳೆ, ಗಾಳಿ, ಬಿಸಿಲು, ಚಳಿ ಲೆಕ್ಕಿಸದೇ ಸತತವಾಗಿ 24×7 ದುಡಿಯುತ್ತಿದ್ದು, ನೀವುಗಳು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಿ ನಮ್ಮೊಂದಿಗೆ ಸಹಕರಿಸಿ ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

Date.07/06/2024.ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಮರು ಆಯ್ಕೆಗೊಂಡ  ಗೌರವಾನ್ವಿತ Chandrashekhar Patil  ಡಾ. ಚಂದ್ರಶೇಖರ ಪಾಟೀಲ ಅ...
07/06/2024

Date.07/06/2024.ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಮರು ಆಯ್ಕೆಗೊಂಡ ಗೌರವಾನ್ವಿತ Chandrashekhar Patil ಡಾ. ಚಂದ್ರಶೇಖರ ಪಾಟೀಲ ಅವರಿಗೆ ಅಭಿನಂದನೆಗಳು
ಚುನಾವಣಾಧಿಗಳಾದ ಗೌರವಾನ್ವಿತ ಕೃಷ್ಣ ಭಾಜಪೇಯಿ ಅವರು ಡಾ. ಚಂದ್ರಶೇಖರ ಪಾಟೀಲ ಅವರಿಗೆ ಗೆಲುವಿನ ಪ್ರಮಾಣ ಪತ್ರ‌ ವಿತರಿಸುವ ಮೂಲಕ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಿದರು.

07/06/2024

Date.07/06/2024.ಈಶ್ಯಾನ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಡಾ ಚಂದ್ರಶೇಖರ್ ಪಾಟೀಲ್ ಅವರು ಅಭೂತಪೂರ್ವ ಜಯಗಳಿಸಿದ ಸಲುವಾಗಿ ಔರಾದ ಕಾಂಗ್ರೆಸ್ ಕಾರ್ಯಕರ್ತರಿಂದ ಪಟ್ಟಣದ ಎಪಿಎಂಸಿ ವೃತ್ತದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.

07/06/2024

Date.07/06/2024.ಈಶಾನ್ಯ ಕರ್ನಾಟಕ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಡಾ.ಚಂದ್ರಶೇಖರ .ಬಿ.ಪಾಟೀಲರು ಗೆಲವು.

07/06/2024

Date.07/06/2024.ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ,ಫಲಿತಾಂಶ ಪ್ರಕಟ*
*ಎರಡನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರು 4,651 ಮತಗಳ ಅಂತರದಿಂದ ಗೆಲುವು #ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ 43,484 ಮತ, ಸಮೀಪದ ಪ್ರತಿಸ್ಪರ್ಧಿ ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಪಾಟೀಲ ಅವರು 38,833 ಮತಗಳು ಪಡೆದರು
#ಒಟ್ಟಾರೆ ಚಲಾವಣೆಯಾದ 1,09,031 ಮತಗಳ ಪೈಕಿ 96,519 ಮತಗಳು ಪುರಸ್ಕೃತವಾದರೆ, 12,513 ತಿರಸ್ಕೃತವಾಗಿದ್ದವು
#ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅವರು ಡಾ.ಚಂದ್ರಶೇಖರ ಪಾಟೀಲ ಅವರಿಗೆ ಗೆಲುವಿನ ಪ್ರಮಾಣ ಪತ್ರ ವಿತರಿಸಿದರು.

07/06/2024

Date.07/06/2024.ಬೀದರ್ ನಲ್ಲಿ ಮಳೆ ಬರ್ತಾ ಇದೆ.

07/06/2024

Date.07/06/2024.ಈಶಾನ್ಯ ಕರ್ನಾಟಕ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಡಾ.ಚಂದ್ರಶೇಖರ .ಬಿ.ಪಾಟೀಲರು ಗೆಲವು ಸಾಧಿಸಿದ್ದಾರೆ.

07/06/2024

Date.07/06/2024.ಡಾ. ಚಂದ್ರಶೇಖರ್ ಬಿ ಪಾಟೀಲ್ ರವರು ಸತತ ಎರಡನೇ ಅವಧಿಗೆ ಈಶಾನ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತಗೆ ನಡೆದ ಚನಾವಣೆಯಲ್ಲಿ ಸುಮಾರು ಆರು ಸಾವಿರಕ್ಕೂ*
*ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ ಪ್ರಯುಕ್ತ ಹುಮನಾಬಾದ ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸಿ ಹರ್ಷೋದ್ಗಾರದೊಂದಿಗೆ ವಿಜಯೋತ್ಸವ ಆಚರಿಸಿದರು.

07/06/2024

Date.07/06/2024.ಕರ್ನಾಟಕ ವಿದ್ಯುತ್ ಮಂಡಳಿಯ SC/ST ನೌಕರರ ಕಲ್ಲ್ಯಾಣ ಸಂಸ್ಥೆಯ (ರಿ.ನಂ466/1975) ರಾಜ್ಯ ಮಟ್ಟದ ಕೇಂದ್ರ ಸಮಿತಿಯ ನೂತನ ಕೇಂದ್ರ ಸಮಿತಿಯ ಸದಸ್ಯರನ್ನಾಗಿ (CEC) ನೇಮಕ ಮಾಡಿ ಜವಾಬ್ದಾರಿಕೊಟ್ಟಿರುವ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಶ್ರಿ ಗುರುಲಿಂಗಯ್ಯ, ಸಂಘಟನಾ ಕಾರ್ಯದರ್ಶಿಯಾದ ಶ್ರಿಯುತ ಬಸವರಾಜ ಜೈನಾಪೂರೆ, ಕೇಂದ್ರ ಸಮಿತಿಯ ಸದಸ್ಯರಾದ ಸುಮಂತ ಕಟ್ಟಿಮನಿ, ಇನ್ನೋರ್ವ ಕೇಂದ್ರ ಸಮಿತಿಯ ಸದಸ್ಯರಾದ ಶ್ರೀಮಂತ ಹಾಲಹಳ್ಳೆ ಹಾಗೂ ಬೀದರ ವ್ರತ್ತದ ಸಂಘದ ಎಲ್ಲಾ ಪದಾದಿಕಾರಿಗಳು ಹಾಗೂ ಸರ್ವ ಸದಸ್ಯರುಗಳಿಗೆ ನನ್ನ ಅನಂತ ಧನ್ಯವಾದಗಳು.

Date.07/06/2024.
07/06/2024

Date.07/06/2024.

Date.06/06/2024.
06/06/2024

Date.06/06/2024.

06/06/2024

ದಿನಾಂಕ 06.06.2024.Raichur ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಬಡ ಚರ್ಮ ಶಿಲ್ಪಿಗಳಿಗೆ ನೆರಳಿನ ಛತ್ರಿ ವಿತರಣೆ ಸೇವಾ ಕಾರ್ಯ ಹಾಗೂ ಸರ್ಕಾರ ಶಾಲೆಯ ಬಡ ಮಕ್ಕಳಿಗೆ ಬ್ಯಾಗ್ ನೋಟ್ ಬುಕ್ ಅಂಕಲಿಪಿ ಪೆನ್ಸಿಲ್ ಸೇವಾ ಕಾರ್ಯ ಹಾಗೂ ವಯಸ್ಸಾಗಿರತಕ್ಕಂತ ವೈರುಧ್ಯರಿಗೆ ಕೈಯಲ್ಲಿ ಹಿಡಿದುಕೊಳ್ಳುವ ಕೋಲುಗಳನ್ನು ಸೇವ ಕಾರ್ಯ ನೆರವೇರಿಸಲಾಯಿತು ಈ ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗರಾಗಿರುವ ದೊಡ್ಡಪ್ಪ ಮುರಾರಿ ಮತ್ತು ಸಾಹಿತಿಗಳು ಹಿರಿಯ ಹೋರಾಟಗಾರರು ದಾನಪ್ಪಣ್ಣ ಮಸ್ಕಿ ಅವರು ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾಗಿರುವ ಹನುಮಂತ ಕೋಟೆ. ಯೇಸುರಾಜ್ ಸಿ ಕೆ ಗುತ್ತೇದಾರರು ಅಮರೇಶ್ವರ ಕ್ಯಾಂಪ್ ಹಾಗೂ ಮಲ್ಲಪ್ಪ ಗೋನಾಳ್ಕರ್ ಮಸ್ಕಿ ಹಾಗೂ ಸಿದ್ದಪ್ಪ ಮುರಾರಿ ರಾಮಚಂದ್ರ ಕೆ ಅಮರೇಶ್ವರ ಕ್ಯಾಂಪ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.

Address


Telephone

+919902395558

Website

Alerts

Be the first to know and let us send you an email when Aashirvada vani posts news and promotions. Your email address will not be used for any other purpose, and you can unsubscribe at any time.

Contact The Business

Send a message to Aashirvada vani:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share