ಉರುಳುಸೇವೆ ಆಚಾರರ ದೇವರ ಸೇವೆ!
ದೇವರಿಗಾಗಿ ವಿಶೇಷ ರೀತಿಯ ಸೇವೆ ಸಲ್ಲಿಸುವ ಗೋಪಾಲಕೃಷ್ಣ ಆಚಾರರ ಬಗ್ಗೆ ಕಿರುಪರಿಚಯ.
#uruluseve #devotional #spiritual #lordvishnu #lordkrishna #lordvenkateshwara
ನಮ್ಮ ಪುರಾತನ ಭಾರತದ ವಿಜ್ಞಾನ ಎಷ್ಟು ಆಧುನಿಕ ಎಂಬುದಕ್ಕೆ ಇದೇ ಸಾಕ್ಷಿ!
ನಮ್ಮ ಪುರಾತನ ಭಾರತದ ಇತಿಹಾಸ ಎಷ್ಟು ಅಧ್ಬುತ ಗೊತ್ತೇ? ಇಂದು ಜಗತ್ತು ಕಾಣುತ್ತಿರುವ ಎಲ್ಲಾ ಆಧುನಿಕತೆಯನ್ನು ಅಂದು ಸಾವಿರ ವರ್ಷಗಳ ಹಿಂದೆಯೇ ಭಾರತ ಕಂಡಿತ್ತು.
#india #ancient #ancientindia #history #science #advance #technology
ಈ ವಿಸ್ಮಯಕಾರಿ ಸ್ಥಳಗಳು ವಿಜ್ಞಾನಕ್ಕೇ ಒಂದು ಸವಾಲು!
ಈ ಅದ್ಭುತ ಸ್ಥಳಗಳ ಹುಟ್ಟು, ನಿರ್ಮಾಣ ಎಲ್ಲವೂ ವಿಜ್ಞಾನ ಲೋಕಕ್ಕೆ ಒಂದು ಅಚ್ಚರಿಯೇ ಸರಿ.
#interestingfacts #places #world #science #wonders #architecture
ವಿಸರ್ಜನೆಗೆ ಮುನ್ನ ಕಣ್ಣೀರಿಡುವ ಮಾಡಾಳು ಗೌರಮ್ಮ!
ತವರಿಂದ ಹೋಗುವಾಗ, ವಿಸರ್ಜನೆ ವೇಳೆ ಕಣ್ಣೀರಿಡುವ 'ಮೂಗುತಿ' ಸುಂದರಿ ಈ ಮಾಡಾಳಿನ ಸ್ವರ್ಣ ಗೌರಿ!
#swarnagauri #gowri #godessgauri #ganeshachaturthi #swarnagaurivrata
ಭಾರತದಲ್ಲಿರುವ ಪ್ರಸಿದ್ಧ 5 ಜಾತಿಯ ನಾಗರಹಾವುಗಳು!
ಭಾರತೀಯರು ದೈವೀಕವಾಗಿ ನೋಡುವ ನಾಗರಹಾವುಗಳಲ್ಲಿ ಎಷ್ಟು ಪ್ರಬೇದಗಳಿವೆ? ಭಾರತದಲ್ಲಿ ಎಷ್ಟು ಜಾತಿಗಳ ನಾಗಗಳಿವೆ ತಿಳಿಯಿರಿ.
#india #wildlife #indiancobra #reptiles #animals #snakes #indiansnakes #kingcobra #spittingcobra #snakebite #animalworld #reptilesofindia #cobra #spectaculedcobra
ಬ್ರಾಹ್ಮಿ ಮುಹೂರ್ತ ಎಂದರೇನು? ಸನಾತನ ಧರ್ಮದಲ್ಲಿ ಇದಕ್ಕೆ ಏಕಿಷ್ಟು ಮಹತ್ವ?
ಸನಾತನ ಧರ್ಮದಲ್ಲಿ ಹೆಚ್ಚು ಮಹತ್ವ ಪಡೆದಿರುವ ಬ್ರಾಹ್ಮಿ ಮುಹೂರ್ತದ ಬಗ್ಗೆ ನಿಮಗೆ ಎಷ್ಟು ಗೊತ್ತು?
#sanatandharma #spiritual #brahmimuhurat #earlymorning #devotion #science #dharma #hinduism
ಭಗವಾನ್ ಶ್ರೀ ಕೃಷ್ಣನ ಸಾರಥಿ ಯಾರು?
ಮಹಾಭಾರತದಲ್ಲಿ ಅರ್ಜುನನಿಗೆ ಸಾರಥಿಯಾಗಿದ್ದ ಭಗವಾನ್ ಶ್ರೀ ಕೃಷ್ಣನ ಸಾರಥಿ ಯಾರೆಂದು ಗೊತ್ತಾ?
#mahabharath #lordkrishna #mythology #spiritual #devotion #chariot #shreekrishna
ಅಯೋಧ್ಯೆಯಲ್ಲಿ ಬರಲಿದೆಯಾ ಬುಲೆಟ್ ಟ್ರೈನ್?!
ದೆಹಲಿ ಮತ್ತು ಅಯೋಧ್ಯೆ ನಡುವೆ ವೇಗದ ಪ್ರಯಾಣಕ್ಕಾಗಿ ಬುಲೆಟ್ ಟ್ರೈನ್ ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ.
#bullettrain #train #fast #ayodhya #centralgovt #uttarpradesh #delhi #ayodhyarammandir
ತಾಲಿಬಾನಿಗೆ ಶರಣಾಗದ ಪಂಜ್ ಶೀರ್ ಕಣಿವೆ ಪ್ರದೇಶ!
ತಾಲಿಬಾನ್ ರಕ್ಕಸರ ಕೈಗೆ ಸಿಗದಂತೆ ತಮ್ಮ ನೆಲ ಉಳಿಸಿಕೊಳ್ಳಲು ಹೋರಾಡುತ್ತಿರುವ ಪಂಜ್ ಶೀರ್ ಜನರು!
#afghan #taliban #terrorism #afghanistan #panjshir #panjshirvalley #ahmadmassud
ಮಕ್ಕಳನ್ನು ಪೋಷಿಸುವ ಷಷ್ಠಿದೇವಿ!
ಮಕ್ಕಳನ್ನು ಪೋಷಣೆ ಮಾಡುವ ಷಷ್ಠಿ ದೇವಿಯ ಬಗ್ಗೆ ಎಷ್ಟು ಮಂದಿಗೆ ಗೊತ್ತು?
#spiritual #children #goddess #shashtidevi #devotion #worship
2 ಸಾವಿರ ವರ್ಷಗಳಿಂದ ಕೊಳೆಯದೇ ಇರುವ ದೇಹ!
ಎರಡು ಸಾವಿರ ವರ್ಷಗಳಿಂದಲೂ ಸ್ವಲ್ಪವೂ ಕೊಳೆಯದೇ ಇರುವ ಮಾನವನ ದೇಹ! ಇದರ ಹಿಂದಿನ ರಹಸ್ಯವೇನು?
#lindowman #humanbody #decompose #ancient #dead #mummies #england #museum
ಸಾಲಿಗ್ರಾಮ ಶಿಲೆಯ ಬಗ್ಗೆ ನೀವು ಕೇಳಿರದ ಮಾಹಿತಿ ಇಲ್ಲಿದೆ!
ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುವ ಸಾಲಿಗ್ರಾಮ ಶಿಲೆಯ ಬಗ್ಗೆ ನೀವು ಕೇಳದಿರುವ ಅಪರೂಪದ ಮಾಹಿತಿ ನೀಡುತ್ತೇವೆ, ನೋಡಿ!
#spiritual #devotion #stone #saligram #lordshiva #lordvishnu #auspicious #nepal #natural
ಕೃಷ್ಣನ ದೇಹದ ಈ ಭಾಗ ಇನ್ನೂ ಭೂಮಿಯ ಮೇಲಿದೆ!
ಶ್ರೀಕೃಷ್ಣನ ದೈಹಿಕ ಅಂಶವೊಂದು ಇನ್ನೂ ಈ ದೇಗುಲದಲ್ಲಿದೆಯೆಂದು ನಂಬಲಾಗುತ್ತದೆ! ಯಾವುದೀ ದೇಗುಲ? ಯಾವುದು ಆ ಭಾಗ?
ನಬಕಳೇಬರ ಎಂದರೇನು ಎಂದು ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.facebook.com/110725200321598/videos/1926673997508621
#purijagannath #puri #lordjagannath #mystory #temple #odisha #spiritual #devotional #lordkrishna #lordvishnu
ಬಾಲಿಯ ಸಾಗರ ಮಧ್ಯದಲ್ಲಿದೆ ಈ ನಿಗೂಢ ಸಮುದ್ರ ದೇವತೆಯ ದೇಗುಲ!
ಇದು ಸುಂದರ ಪ್ರವಾಸಿ ತಾಣವೂ ಹೌದು! ಆಧ್ಯಾತ್ಮಿಕ ಕೇಂದ್ರವೂ ಹೌದು! ನಿಗೂಡಗಳ ಗುಚ್ಛವೂ ಹೌದು!
#bali #temple #puratanahlot #ocean #indonesia #balinise #spiritual #tourism #mistery
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮಾನಸಿಕ ಸ್ಥಿತಿ ಕಾಪಾಡಿ.
ಕೋವಿಡ್ ಸಾಂಕ್ರಮಿಕದಿಂದಾಗಿ ವಿಶ್ವವು ಸಾಕಷ್ಟು ನಷ್ಟ ಅನುಭವಿಸುತ್ತಿದ್ದು ಜೊತೆಗೆ ಜನರ ಮಾನಸಿಕ ಸ್ಥಿತಿಯಲ್ಲಿ ಸಹ ಏರುಪೇರಾಗುತ್ತಿದೆ. ಇದನ್ನು ನಿಯಂತ್ರಿಸಲು ಇವುಗಳನ್ನು ಅನುಸರಿಸಿ.
#pandemic #covid #corona #coronavirus #virus #health #mentalhealth #stress
ನಿಮಗೆ ಗೊತ್ತಾ ಅನ್ನಪೂರ್ಣೆಯ ಪುರಾಣ ಕಥೆ?
ಕಾಶಿಯಲ್ಲಿ ನೆಲೆಸಿರುವ ಅನ್ನಪೂರ್ಣೆಯ ಸ್ಥಳ ಪುರಾಣ ಏನು ಗೊತ್ತೇ? ಶಿವನು ಏಕೆ ಪಾರ್ವತಿಯನ್ನು ಬೇಡಬೇಕಾಯಿತು?
#spiritual #goddessparvati #lordshiva #devotion #kashi #annapurneshwari #shakti #mysticenergy #mythology
ಕಳೆದುಹೋದ 'ಕುಮರಿಖಂಡ'ದ ಬಗ್ಗೆ ಕೇಳಿದ್ದೀರಾ?
ಭೂಮಿಯಲ್ಲಿ ಹುದುಗಿಹೋಗಿತ್ತಾ ಈ ಖಂಡ? ತಮಿಳರ ಮೂಲಸ್ಥಾನವಂತೆ ಅದು! ಯಾವುದೀ ಸ್ಥಳ?
#kumarikandam #lostcontinent #tamil #geography #history #indianocean #geology #archiology #ocean
ಲೋಕಸಂಚಾರಿ ನಾರದರ ಬಗೆಗಿನ ಕುತೂಹಲಕಾರಿ ವಿಷಯಗಳು.
ತ್ರಿಲೋಕಸಂಚಾರಿ ಎನಿಸಿಕೊಂಡಿರುವ ನಾರದನ ಬಗ್ಗೆ ನಿಮಗೆ ಎಷ್ಟು ಗೊತ್ತು?
#spiritual #naradamaharshi #triloka #devotional #mythology #naradamuni #lordbrahma #lordvishnu