Mp News kannada

  • Home
  • Mp News kannada

Mp News kannada mediaandnewscompany

09/02/2023
ಯವ ನಾಯಕ ರಾಹುಲ ಅಣ್ಣಾ ಜಾರಕೀಹೂಳಿ ಯವರು ಯಮಕನಮರಡಿ ಜಾತ್ರೆಗೆ ಬಂದು ದೇವಿಯ ದರ್ಶನ ಪಡೆದು ಯಲಾ ಜನರಿಗೆ ಭೇಟಿ ನಿಡಿದ ಸಮಯ
09/02/2023

ಯವ ನಾಯಕ ರಾಹುಲ ಅಣ್ಣಾ ಜಾರಕೀಹೂಳಿ ಯವರು ಯಮಕನಮರಡಿ ಜಾತ್ರೆಗೆ ಬಂದು ದೇವಿಯ ದರ್ಶನ ಪಡೆದು ಯಲಾ ಜನರಿಗೆ ಭೇಟಿ ನಿಡಿದ ಸಮಯ

09/02/2023
ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ರಾಜನಹಳ್ಳಿ ಸರ್ವರಿಗೂ ಹಾರ್ದಿಕ ಸ್ವಾಗತ
08/02/2023

ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ರಾಜನಹಳ್ಳಿ ಸರ್ವರಿಗೂ ಹಾರ್ದಿಕ ಸ್ವಾಗತ

ಗೋಕಾಕ್ ಶಿಕ್ಷಣ ಸಂಸ್ಥೆಯ ಆದರ್ಶ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ *ರಜನಿ ಸೋಮನಾಥ್ ಮಗದುಮ್ * ಇವಳು, ಇತ್ತೀಚೆಗೆ, ನಡೆದ, ಭರತನಾಟ್ಯ ಪರೀಕ್ಷೆಯ...
08/02/2023

ಗೋಕಾಕ್ ಶಿಕ್ಷಣ ಸಂಸ್ಥೆಯ ಆದರ್ಶ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ *ರಜನಿ ಸೋಮನಾಥ್ ಮಗದುಮ್ * ಇವಳು, ಇತ್ತೀಚೆಗೆ, ನಡೆದ, ಭರತನಾಟ್ಯ ಪರೀಕ್ಷೆಯಲ್ಲಿ, ಅತೀ ಹೆಚ್ಚು ಅಂಕ ಗಳಿಸಿ, ಇಡೀ ಧಾರವಾಡ Centre ಕ್ಕೆ ಪ್ರಥಮ ಸ್ಥಾನ ಗಳಿಸಿ, ತಂದೆ, ತಾಯಿ & ವಿದ್ಯೆ ಕಲಿಸಿದ ಗುರುವಿಗೆ ಕೀರ್ತಿ ತಂದಿದ್ದಾಳೆ... *ರಜನಿ ಪುಟ್ಟಿ ನಿನಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು*

08/02/2023

ಕಾಂಗ್ರೆಸ್ ಪಕ್ಷದ ಪ್ರಜಾ ಧ್ವನಿ
ಯಾತ್ರೆ ಕಾರ್ಯಕ್ರಮದ ನಿಮಿತ್ಯ ಅಶೋಕ್ ಪೂಜಾರಿಯವರಿಂದ ಪತ್ರಿಕಾಗೋಷ್ಠಿ.

ಪುನಿತ್ ರಾಜಕುಮಾರ್ ಅಭಿಮಾನಿಗಳ ಬಳಗ ಗೋಕಾಕ ಇವರಿಂದ ರಮೇಶ್ ಜಾರಕಿಹೊಳಿ ಅವರಿಗೆ ಸನ್ಮಾನ.
08/02/2023

ಪುನಿತ್ ರಾಜಕುಮಾರ್ ಅಭಿಮಾನಿಗಳ ಬಳಗ ಗೋಕಾಕ ಇವರಿಂದ ರಮೇಶ್ ಜಾರಕಿಹೊಳಿ ಅವರಿಗೆ ಸನ್ಮಾನ.

ಮಲ್ಲಾಪೂರ ಪಿಜಿ (ಘಟಪ್ರಭಾ) ಪಟ್ಟಣದಲ್ಲಿ ಮಹಾ ಶಿವರಾತ್ರಿ ನಿಮಿತ್ತವಾಗಿ ಪುರುಷರ ಮುಕ್ತ ಮ್ಯಾಟ್ ಮೇಲಿನ ಕಬ್ಬಡಿ ಪಂದ್ಯಾವಳಿ ದಿ18-2-2023ರಂದು ...
07/02/2023

ಮಲ್ಲಾಪೂರ ಪಿಜಿ (ಘಟಪ್ರಭಾ) ಪಟ್ಟಣದಲ್ಲಿ ಮಹಾ ಶಿವರಾತ್ರಿ ನಿಮಿತ್ತವಾಗಿ ಪುರುಷರ ಮುಕ್ತ ಮ್ಯಾಟ್ ಮೇಲಿನ ಕಬ್ಬಡಿ ಪಂದ್ಯಾವಳಿ ದಿ18-2-2023ರಂದು ಶನಿವಾರದಂದು ಆಯೋಜಿಸಲಾಗಿದ್ದು.

ನಮ್ಮೆಲ್ಲರ ಮೆಚ್ಚುಗೆಯ ನಾಯಕರಾದ ಸನ್ಮಾನ್ಯ ಶ್ರೀ ಲಖನ ಅಣ್ಣಾ ಲ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯರು ಬೆಳಗಾವಿ, ಹಾಗೂ ಗೋಕಾಕ ಮತ ಕ್ಷೇತ್ರದ ರಾಜಕೀಯ ಚಾಣಕ್ಯರು,ಮತ್ತು ಕಾರ್ಮಿಕ ಮುಖಂಡರಾದ ಶ್ರೀ ಯುತ ಅಂಬಿರಾವ ಅಣ್ಣಾ ಪಾಟೀಲ ರವರ ಹಸ್ತಾಂತರದಿಂದ ಕಬ್ಬಡಿ ಪಂದ್ಯಾವಳಿಯ ಜಾಹಿರಾತು ಬಿಡುಗಡೆಗೊಳಿಸಲಾಯಿತು.

ಪುರುಷ ಮುಕ್ತ ಮ್ಯಾಟ್ ಮೇಲಿನ ಕಬಡ್ಡಿ ಪಂದ್ಯಾವಳಿ ಮಲ್ಲಾಪುರ್ ಪಿಜಿ ಘಟಪ್ರಭಾ
07/02/2023

ಪುರುಷ ಮುಕ್ತ ಮ್ಯಾಟ್ ಮೇಲಿನ ಕಬಡ್ಡಿ ಪಂದ್ಯಾವಳಿ ಮಲ್ಲಾಪುರ್ ಪಿಜಿ ಘಟಪ್ರಭಾ

05/07/2022
09/01/2022

ಕೈ ಇದ್ದರೂ ಇಲ್ಲದವನಂತೆ ನಟಿಸಿ ತಗ್ಲಾಕೊಂಡ ಭಿಕ್ಷುಕ!

ಕೈ ಇದ್ದರೂ, ಶರ್ಟ್ ಒಳಗೆ ಇಟ್ಟುಕೊಂಡು, ಕೈ ಇಲ್ಲದವರಂತೆ ನಟಿಸುತ್ತಾ, ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿ ಘಟನೆ ನಡೆದಿದ್ದು, ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.

02/12/2021

ಅಥಣಿ ಕಾರ್ಯಕ್ರಮದಲ್ಲಿ ರಮೇಶ ಜಾರಕಿಹೊಳಿ ಭಾಗವಹಿಸಿ ಮಾತನಾಡಿದರು...

20/11/2021
16/11/2021

ಯಲೇಶ್ ಕುಮಾರ್ ಮೆಳವಂಕಿ

22/10/2021
22/10/2021
21/10/2021
19/10/2021

ಭೂಮಿ ತುಕದ ಹೆಣ್ಣು ನಾಟಕದ ಒಂದು ದೃಶ್ಯ ನೋಡಿ

Address


Alerts

Be the first to know and let us send you an email when Mp News kannada posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share