VijayKarnataka-shivamogga

  • Home
  • VijayKarnataka-shivamogga

VijayKarnataka-shivamogga www.vijaykarnataka.com ಸಮಸ್ತ ಕನ್ನಡಿಗರ ಹೆಮ್ಮೆ | A Times Internet Product | ಮಲೆನಾಡು ಜಿಲ್ಲೆ ಶಿವಮೊಗ್ಗದ ಕ್

ಕನ್ನಡದ ಅತ್ಯುತ್ತಮ ವೆಬ್‌ ಪೋರ್ಟಲ್‌, ಶಿವಮೊಗ್ಗದ ಕ್ಷಣ-ಕ್ಷಣದ ಅಪ್‌ಡೇಟ್ಸ್‌ ಇಲ್ಲಿ ನೋಡಿ.

15/06/2022

ಕನ್ನಡಕ್ಕೆ ಕುತ್ತು ಬಂದಿದೆ ಅಂದ್ರೇ ನಾವು ಇದ್ದು ಏನ್‌ ಮಾಡೋದು? ತಮಿಳುರನ್ನು ನಾವು ಅನುಸರಿಸಬೇಕು: ಹಂಸಲೇಖ ಕರೆ

01/06/2022

ಪುಕ್ಸಟ್ಟೆ ಬಂಧಿಸಲು ನಾನೇನು ಕುರಿ, ಕೋಳಿ, ಎಮ್ಮೆನಾ..?: ದಿಲ್ಲಿಯಲ್ಲಿ ದೂರು ದಾಖಲು ಸಂಬಂಧ ಈಶ್ವರಪ್ಪ ಪ್ರತಿಕ್ರಿಯೆ

19/04/2022

ಮಸೀದಿಯಲ್ಲಿ ಸತ್ಯನಾರಾಯಣ ಪೂಜೆ ಮಾಡ್ತಾರಾ..?: ಪೇಜಾವರ ಶ್ರೀ ಪ್ರಶ್ನೆ

15/04/2022

ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ: ಜಿಲ್ಲೆಯ ನಾಯಕನ ಬೆನ್ನಿಗೆ ನಿಂತ ಬಿಎಸ್‌ವೈ, ಆರಗ ಜ್ಞಾನೇಂದ್ರ

ಕುವೆಂಪು ವಿಶ್ವವಿದ್ಯಾಲಯಕ್ಕೆ ಕಾಡಾನೆಗಳ ಲಗ್ಗೆ! ಆತಂಕದಲ್ಲಿ ವಿದ್ಯಾರ್ಥಿಗಳು, ಬೆಳಗ್ಗೆ 7 ಗಂಟೆವರೆಗೂ ಕ್ಯಾಂಪಸ್‌ನಲ್ಲಿ ಓಡಾಟ ನಿರ್ಬಂಧ
04/04/2022

ಕುವೆಂಪು ವಿಶ್ವವಿದ್ಯಾಲಯಕ್ಕೆ ಕಾಡಾನೆಗಳ ಲಗ್ಗೆ! ಆತಂಕದಲ್ಲಿ ವಿದ್ಯಾರ್ಥಿಗಳು, ಬೆಳಗ್ಗೆ 7 ಗಂಟೆವರೆಗೂ ಕ್ಯಾಂಪಸ್‌ನಲ್ಲಿ ಓಡಾಟ ನಿರ್ಬಂಧ

ಭದ್ರಾ ಜಲಾಶಯಕ್ಕೆ ಹೊಂದಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಭಾನುವಾರ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಜ್ಞಾನ ಸಹ್ಯಾದ....

25/03/2022

ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿ ಯೋಗಿ ಆದಿತ್ಯನಾಥ್‌ ಪ್ರಮಾಣ ವಚನ!

24/03/2022

ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ ತಾಲೂಕಿನ ರೈತರಿಗೆ ಕಾಡಾನೆ ಕಾಟ: ತೋಟ, ಗದ್ದೆ ಉಳಿಸಿಕೊಳ್ಳುವುದೇ ಸಾಹಸ Araga Jnanendra

18/03/2022

ಶಿರಸಿ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ | ಮಹಾಪೂಜೆ | Live | Sirsi | Marikamba Temple

16/03/2022

ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ-2022
ಕಲ್ಯಾಣ ಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರ

ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯದಲ್ಲಿ ಜವಾನರ ನೇಮಕ: 24 ಹುದ್ದೆ, ವೇತನ.17,000 ಮಾಸಿಕ
01/03/2022

ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯದಲ್ಲಿ ಜವಾನರ ನೇಮಕ: 24 ಹುದ್ದೆ, ವೇತನ.17,000 ಮಾಸಿಕ

Shivamogga Court Peon Recruitment 2022: ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ (Peon) ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾ.....

ಪ್ರತಿ ಗ್ರಾಮಕ್ಕೂ ತುಂಗಾ ನದಿಯ ನೀರು : ತೀರ್ಥಹಳ್ಳಿ ತಾಲೂಕಿನಲ್ಲಿ 209 ಕೋಟಿ ರೂ. ವೆಚ್ಚದ ಯೋಜನೆಗೆ ಸಿದ್ಧತೆ
28/02/2022

ಪ್ರತಿ ಗ್ರಾಮಕ್ಕೂ ತುಂಗಾ ನದಿಯ ನೀರು : ತೀರ್ಥಹಳ್ಳಿ ತಾಲೂಕಿನಲ್ಲಿ 209 ಕೋಟಿ ರೂ. ವೆಚ್ಚದ ಯೋಜನೆಗೆ ಸಿದ್ಧತೆ

ತೀರ್ಥಹಳ್ಳಿ ತಾಲೂಕಿನ ಎಲ್ಲ ಗ್ರಾಮಗಳಿಗೆ ತುಂಗಾ ನದಿಯಿಂದ ಕುಡಿಯುವ ನೀರು ಪೂರೈಸುವ ಅತ್ಯಂತ ಮಹತ್ವಕಾಂಕ್ಷೆಯ ಕಾಮಗಾರಿಗೆ ಬಹುಗ್ರಾ...

ಕೋಮುಗಲಭೆಯಲ್ಲಿ ಸತ್ತವನ ಅಮ್ಮನ ದಯನೀಯ ಸ್ಥಿತಿ; ದಿಕ್ಕಿಲ್ಲದೆ ಚಿಂದಿ ಆಯುತ್ತಿದ್ದಾರೆ ಹಿಂದೂ ಕಾರ್ಯಕರ್ತನ ತಾಯಿ!
28/02/2022

ಕೋಮುಗಲಭೆಯಲ್ಲಿ ಸತ್ತವನ ಅಮ್ಮನ ದಯನೀಯ ಸ್ಥಿತಿ; ದಿಕ್ಕಿಲ್ಲದೆ ಚಿಂದಿ ಆಯುತ್ತಿದ್ದಾರೆ ಹಿಂದೂ ಕಾರ್ಯಕರ್ತನ ತಾಯಿ!

ಮಗ ಇದ್ದಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪಿಂಚಣಿಗೆ ಅಂತ ಎರಡು ವರ್ಷದಿಂದ ಹಲವು ಕಚೇರಿ ಬಾಗಿಲು ಅಲೆದಿದ್ದೇನೆ. ಇದೂವರ.....

ಹರ್ಷ ಹತ್ಯೆ: ಹಿಂದೂಗಳಿಗೆ ಸಾಂತ್ವನ ಹೇಳಿ ಸಾಮರಸ್ಯ ಮೆರೆದ ಶಿವಮೊಗ್ಗದ ಮುಸ್ಲಿಂ ಮುಖಂಡರು!
24/02/2022

ಹರ್ಷ ಹತ್ಯೆ: ಹಿಂದೂಗಳಿಗೆ ಸಾಂತ್ವನ ಹೇಳಿ ಸಾಮರಸ್ಯ ಮೆರೆದ ಶಿವಮೊಗ್ಗದ ಮುಸ್ಲಿಂ ಮುಖಂಡರು!

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಕೋಮುಸಂಘರ್ಷ ಏರ್ಪಟ್ಟು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ದುಷ್ಕರ್...

ಹರ್ಷಾಗೆ ವಿಡಿಯೋ ಕರೆ ಮಾಡಿದ್ದ ಯುವತಿಯರ ಸುಳಿವು ಪತ್ತೆ?: ಪೊಲೀಸರಿಗೆ ಸಿಕ್ತು ಯುವಕನ ಫೋನ್
24/02/2022

ಹರ್ಷಾಗೆ ವಿಡಿಯೋ ಕರೆ ಮಾಡಿದ್ದ ಯುವತಿಯರ ಸುಳಿವು ಪತ್ತೆ?: ಪೊಲೀಸರಿಗೆ ಸಿಕ್ತು ಯುವಕನ ಫೋನ್

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಸಿಗುತ್ತಿದೆ. ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಮಹತ್ತರದ ...

ಬಜರಂಗ ದಳ ಕಾರ್ಯಕರ್ತನ ಹತ್ಯೆ; ರಾಜ್ಯ ಸರಕಾರದ ವಿರುದ್ಧ ಬಿಜೆಪಿ ವಲಯದಲ್ಲೇ ತೀವ್ರ ಅಸಮಾಧಾನ
22/02/2022

ಬಜರಂಗ ದಳ ಕಾರ್ಯಕರ್ತನ ಹತ್ಯೆ; ರಾಜ್ಯ ಸರಕಾರದ ವಿರುದ್ಧ ಬಿಜೆಪಿ ವಲಯದಲ್ಲೇ ತೀವ್ರ ಅಸಮಾಧಾನ

Shivamogga Riots: ಭಾನುವಾರ ರಾತ್ರಿ ಊಟ ಮಾಡುವುದಕ್ಕಾಗಿ ಹೋಟೆಲ್‌ಗೆ ಹೋಗುತ್ತಿದ್ದ ಸೀಗೆಹಟ್ಟಿಯ ಕುಂಬಾರ ಬೀದಿಯ ನಿವಾಸಿ, ಬಜರಂಗದಳ ಕಾರ್ಯಕರ್...

ಬಜರಂಗದಳ ಸದಸ್ಯನ ಕೊಲೆಯ ಹಿಂದೆ ಕೆಎಸ್‌ ಈಶ್ವರಪ್ಪರ ಪರೋಕ್ಷ ಕೈವಾಡ!; ಗದ್ದಲಕ್ಕೆ ಕಾರಣವಾಯ್ತು ಆರೋಪ
22/02/2022

ಬಜರಂಗದಳ ಸದಸ್ಯನ ಕೊಲೆಯ ಹಿಂದೆ ಕೆಎಸ್‌ ಈಶ್ವರಪ್ಪರ ಪರೋಕ್ಷ ಕೈವಾಡ!; ಗದ್ದಲಕ್ಕೆ ಕಾರಣವಾಯ್ತು ಆರೋಪ

‘ಹರ್ಷ ಕೊಲೆ ಘಟನೆ ಬಗ್ಗೆ ಎಫ್‌ಐಆರ್‌ ದಾಖಲಾಗಿಲ್ಲ, ತನಿಖೆಯೂ ನಡೆದಿಲ್ಲ. ಅದಕ್ಕೂ ಮೊದಲೇ ಸಚಿವ ಈಶ್ವರಪ್ಪ ಅವರು ಯುವಕನ ಕೊಲೆಗೆ ಮುಸ್....

ಶಿವಮೊಗ್ಗದ ಕೊಲೆ ಪ್ರಕರಣ; ಶೀಘ್ರದಲ್ಲಿ ಆರೋಪಿಗಳ ಬಂಧನದ ಭರವಸೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ
21/02/2022

ಶಿವಮೊಗ್ಗದ ಕೊಲೆ ಪ್ರಕರಣ; ಶೀಘ್ರದಲ್ಲಿ ಆರೋಪಿಗಳ ಬಂಧನದ ಭರವಸೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ

ಶಿವಮೊಗ್ಗ ಕೊಲೆ ಪ್ರಕರಣದ ಬಗ್ಗೆ ಸರ್ಕಾರ ಸಮಗ್ರ ತನಿಖೆ‌ ನಡೆಸಲಿದೆ. ಆರೋಪಿಗಳನ್ನು ಬಂಧಿಸಲಾಗುವುದು. ಶಿವಮೊಗ್ಗ ಘಟನೆ, ಹಿಜಾಬ್ ಘಟನ.....

17/02/2022

ಹಿಜಾಬ್‌ ಗಲಾಟೆಯ ನಡುವೆಯೇ ಶಿವಮೊಗ್ಗದ ಶಾಲಾ ಗೇಟ್‌ನಲ್ಲಿ ಪಿಎಫ್‌ಐ ಪೋಸ್ಟರ್‌

ಡ್ಯೂಟಿ ವೇಳೆ ಕುಸಿದ ಬಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ : ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ
14/02/2022

ಡ್ಯೂಟಿ ವೇಳೆ ಕುಸಿದ ಬಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ : ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ

ಮಿದುಳು ನಿಷ್ಕ್ರಿಯಗೊಂಡಿದ್ದ ಸಣ್ಣ ವಯಸ್ಸಿನ ಯುವತಿಯ ಅಂಗಾಂಗವನ್ನು ಅವರ ಕುಟುಂಬಿಕರು ದಾನ ಮಾಡಿದ್ದಾರೆ. ಶಿವಮೊಗ್ಗದ ಸ್ಟಾಫ್‌ ನರ.....

Hijab row: ಹಿಜಾಬ್ V/S ಕೇಸರಿ ಶಾಲ್ ವಿವಾದ: ಬೆಂಕಿಯ ಕುಲುಮೆಯಾದ ಶಿವಮೊಗ್ಗ..!
09/02/2022

Hijab row: ಹಿಜಾಬ್ V/S ಕೇಸರಿ ಶಾಲ್ ವಿವಾದ: ಬೆಂಕಿಯ ಕುಲುಮೆಯಾದ ಶಿವಮೊಗ್ಗ..!

ಶಿವಮೊಗ್ಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಧ್ವಜ ಸ್ತಂಭಕ್ಕೆ ಕೇಸರಿ ಧ್ವಜ ಹಾರಿಸುವ ಮೂಲಕ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರ.....

ಹಿಜಾಬ್‌ Vs ಕೇಸರಿ ವಿವಾದಕ್ಕೆ ಹೊತ್ತಿ ಹುರಿದ ಶಿವಮೊಗ್ಗ: ನಗರದಾದ್ಯಂತ ಸೆಕ್ಷನ್‌ 144 ಜಾರಿ.
09/02/2022

ಹಿಜಾಬ್‌ Vs ಕೇಸರಿ ವಿವಾದಕ್ಕೆ ಹೊತ್ತಿ ಹುರಿದ ಶಿವಮೊಗ್ಗ: ನಗರದಾದ್ಯಂತ ಸೆಕ್ಷನ್‌ 144 ಜಾರಿ.

ಶಿವಮೊಗ್ಗ ಜಿಲ್ಲೆಯಲ್ಲಿ ಸ್ಕಾರ್ಫ್‌ ಮತ್ತು ಕೇಸರಿ ಶಾಲು ವಿವಾದ ಹಿಂಸೆಯ ಸ್ವರೂಪ ಪಡೆದುಕೊಂಡಿದೆ. ಮಂಗಳವಾರ ಮುಂಜಾನೆಯೇ ಶಿವಮೊಗ್ಗ ....

ರಾಜ್ಯದ ಹಿತಾಸಕ್ತಿ ಬಲಿಕೊಟ್ಟು ನದಿ ಜೋಡಣೆ ಯೋಜನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಈಶ್ವರಪ್ಪ
03/02/2022

ರಾಜ್ಯದ ಹಿತಾಸಕ್ತಿ ಬಲಿಕೊಟ್ಟು ನದಿ ಜೋಡಣೆ ಯೋಜನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಈಶ್ವರಪ್ಪ

ನದಿ ಜೋಡಣೆಗೆ ಸಂಬಂಧಿಸಿದಂತೆ ಯಾರೂ ಚಿಂತನೆ ಮಾಡುತ್ತಿಲ್ಲ. ಇದು ಚರ್ಚೆಯಾಗಬೇಕಾದ ವಿಚಾರ. ಏನೇ ಆದರೂ ನಮ್ಮ ರಾಜ್ಯಕ್ಕೆ ಅನ್ಯಾಯವಾಗಲು...

ಸ್ಮಾರ್ಟ್‌ ಸಿಟಿ ವತಿಯಿಂದ ತುಂಗಾ ನದಿಗೆ ಮಲಿನ ನೀರು ಸೇರದಂತೆ ಅಗತ್ಯ ಕ್ರಮ..
31/01/2022

ಸ್ಮಾರ್ಟ್‌ ಸಿಟಿ ವತಿಯಿಂದ ತುಂಗಾ ನದಿಗೆ ಮಲಿನ ನೀರು ಸೇರದಂತೆ ಅಗತ್ಯ ಕ್ರಮ..

​​ನಗರದ 9 ಸ್ಥಳಗಳಲ್ಲಿ ಪ್ರತಿಬಂಧಕ ಮತ್ತು ವಿಚಲನ ವಿಧಾನದಲ್ಲಿ ಅಂದಾಜು 15.15 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ ಈಗಾಗಲೇ ಆಡಳಿತಾತ್ಮಕ ಹಾ....

ಗ್ರಾಮೀಣಾಭಿವೃದ್ಧಿ ಕಾರ‍್ಯಗಳ ಅನುಷ್ಠಾನದ ಮೇಲೆ ಹೆಚ್ಚಿನ ನಿಗಾವಹಿಸುವ ಗ್ರಾಮ ಪಂಚಾಯಿತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಪರಿಣಾಮಕಾರಿ...
28/01/2022

ಗ್ರಾಮೀಣಾಭಿವೃದ್ಧಿ ಕಾರ‍್ಯಗಳ ಅನುಷ್ಠಾನದ ಮೇಲೆ ಹೆಚ್ಚಿನ ನಿಗಾವಹಿಸುವ ಗ್ರಾಮ ಪಂಚಾಯಿತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಬಹುತೇಕ ಗ್ರಾ.ಪಂ.ನಲ್ಲಿ ಕೆಡಿಪಿ ಸಭೆಯೇ ನಡೆಯುತ್ತಿಲ್ಲ. ಕೆಲವೆಡೆ ಸಭೆ ನಡೆದರೂ ನಿರ್ಣಯಗಳು ಸರಕಾರಕ್ಕೆ ತಲುಪುವುದೇ ಇಲ್ಲ.

ಹಲವು ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಗ್ರಾ.ಪಂ. ಕೆಡಿಪಿ ಸಭೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕೆಲವೊಮ್ಮೆ ನಡೆಯವ ಸಭೆಯಲ್ಲಿ...

ಜೈಲಿನಿಂದಲೇ ಕರೆ ಮಾಡಿ ಧಮ್ಕಿ ಹಾಕಿದ ಅಪರಾಧಿಯ ಮೊಬೈಲ್‌ ಸೀಜ್‌ ಮಾಡಿದ ಜೈಲಾಧಿಕಾರಿಗಳು.
28/01/2022

ಜೈಲಿನಿಂದಲೇ ಕರೆ ಮಾಡಿ ಧಮ್ಕಿ ಹಾಕಿದ ಅಪರಾಧಿಯ ಮೊಬೈಲ್‌ ಸೀಜ್‌ ಮಾಡಿದ ಜೈಲಾಧಿಕಾರಿಗಳು.

ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಜಮೀರ್ ಅಲಿಯಾಸ್‌ ಬಚ್ಚ ಎಂಬ ರೌಡಿ ಜೈಲಿನಿಂದ ಶಿವಮೊಗ್ಗದ ಉದ್ಯಮಿ ನಾಸೀರ್‌ ಎಂಬಾತ.....

ಹೊಸಹಳ್ಳಿಯ ಗಮಕ ಗಂಧರ್ವನಿಗೆ ಒಲಿದ ಪದ್ಮಶ್ರಿ : ಕರುನಾಡಿನ ಹೆಮ್ಮೆ ಕೇಶವಮೂರ್ತಿ ಬಗ್ಗೆ ನಿಮಗೆಷ್ಟು ಗೊತ್ತು?
27/01/2022

ಹೊಸಹಳ್ಳಿಯ ಗಮಕ ಗಂಧರ್ವನಿಗೆ ಒಲಿದ ಪದ್ಮಶ್ರಿ : ಕರುನಾಡಿನ ಹೆಮ್ಮೆ ಕೇಶವಮೂರ್ತಿ ಬಗ್ಗೆ ನಿಮಗೆಷ್ಟು ಗೊತ್ತು?

ಗಮಕ ಗಂಧರ್ವ ಹೊಸಹಳ್ಳಿಯ ಹೆಚ್‌ಆರ್‌ ಕೇಶವಮೂರ್ತಿಗೆ ಈ ವರ್ಷದ ಪದ್ಮ ಪ್ರಶಸ್ತಿ ದೊರಕಿದೆ. ಆರು ದಶಕಗಳ ಕಾಲ ಗಮಕವನ್ನ ದೇಶದೆಲ್ಲೆಡೆ ಪ.....

ತೀರ್ಥಹಳ್ಳಿಗೂ ವ್ಯಾಪಿಸಿದ ಕೇಸರಿ-ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿದ್ದಕ್ಕೆ ಬುರ್ಖಾ ಹಾಕಿದ ವಿದ್ಯಾರ್ಥಿನಿಯರು.
21/01/2022

ತೀರ್ಥಹಳ್ಳಿಗೂ ವ್ಯಾಪಿಸಿದ ಕೇಸರಿ-ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿದ್ದಕ್ಕೆ ಬುರ್ಖಾ ಹಾಕಿದ ವಿದ್ಯಾರ್ಥಿನಿಯರು.

ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಭೆ ನಡೆಸಿದ ಕಾಲೇಜು ಆಡಳಿತ ಮಂಡಳಿ, 'ಕಾಲೇಜು ಆವರಣದ ಹೊರತಾಗಿ ತರಗತಿಯ ಒಳಗೆ ಬುರ್ಖಾ, ಹಿಜಾಬ....

ಸಂಚಾರ ನಿಯಮ ಉಲ್ಲಂಘಿಸಿದ ‘ಖಾಕಿ’ಗೂ ದಂಡ : ಶಿವಮೊಗ್ಗ ಪೊಲೀಸ್ ಇಲಾಖೆಯ ಹೊಸ ಆದೇಶ
21/01/2022

ಸಂಚಾರ ನಿಯಮ ಉಲ್ಲಂಘಿಸಿದ ‘ಖಾಕಿ’ಗೂ ದಂಡ : ಶಿವಮೊಗ್ಗ ಪೊಲೀಸ್ ಇಲಾಖೆಯ ಹೊಸ ಆದೇಶ

ಸಂಚಾರ ನಿಯಮಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದಲ್ಲಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಪಿ 8ನೇ ಪ.....

ಶಿವಮೊಗ್ಗ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ: 4th, 10th ವಿದ್ಯಾರ್ಹತೆ
17/01/2022

ಶಿವಮೊಗ್ಗ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ: 4th, 10th ವಿದ್ಯಾರ್ಹತೆ

Shivamogga Anganwadi Recruitment 2022: ಶಿವಮೊಗ್ಗ ಅಂಗನವಾಡಿಗಳ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ....

ಮಲೆನಾಡು ಭಾಗದ ರೈತರ ನಿದ್ದೆಗೆಡಿಸಿರುವ ಮಂಗಗಳ ಹಾವಳಿ ನಿಯಂತ್ರಣಕ್ಕೆ ಸರಕಾರ ಯೋಜಿಸಿದ್ದ ಮಂಕಿಪಾರ್ಕ್ ಸ್ಥಾಪನೆಗೆ ಸ್ಥಳ ಕೊನೆಗೂ ಅಂತಿಮಗೊಂಡಿದ...
22/11/2021

ಮಲೆನಾಡು ಭಾಗದ ರೈತರ ನಿದ್ದೆಗೆಡಿಸಿರುವ ಮಂಗಗಳ ಹಾವಳಿ ನಿಯಂತ್ರಣಕ್ಕೆ ಸರಕಾರ ಯೋಜಿಸಿದ್ದ ಮಂಕಿಪಾರ್ಕ್ ಸ್ಥಾಪನೆಗೆ ಸ್ಥಳ ಕೊನೆಗೂ ಅಂತಿಮಗೊಂಡಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮಲೆನಾಡಿನಲ್ಲಿ ಮಂಗಗಳ ಹಾವಳಿ ವಿಪರೀತವಾದ ಹಿನ್ನೆಲೆಯಲ್ಲಿ 2019 ರಲ್ಲಿ ರೈತ ಸಂಘಟನೆಗಳು ಹಾಗೂ ರೈತ ಮುಖಂಡರು ಸೇರಿ ಸಾವಿರಾರು ರೈತರ...

Address


Alerts

Be the first to know and let us send you an email when VijayKarnataka-shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to VijayKarnataka-shivamogga:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share