ಅಪ್ರಯೋಜಕರು..ನಾಲಾಯಕ್ ನಾಯಿಗಳು ನೀವು..
War information ಸಿಕ್ಕಾಗ ಬರೋದ್ ಬಿಟ್ಟು ಈಗ Indian government ಬಗ್ಗೆ ಮಾತಾಡ್ತಿರ..?
ಸ್ವಲ್ಪನು ಸಾಮಾನ್ಯ ಜ್ಞಾನ ಇಲ್ಲದ ನೀವು doctor ಆಗಿ ಎನ್ ಕಿತ್ತಾಗ್ತಿರೋ..
ಭಾರತದಲ್ಲಿ ಹುಟ್ಟಿರುವ ಕಾರಣಕ್ಕೆ ನೀವು ಸೇಫ್ ಆಗಿ ಬಂದಿದಿರಿ..
ಇದನ್ನ ಮರಿಬೇಡಿ..
🚩ಮಹಾ ಶಿವರಾತ್ರಿ ಆಚರಣೆಯ ಹಿಂದಿರುವ ಮಹತ್ವ ಹಾಗೂ ವೈಜ್ಞಾನಿಕ ಕಾರಣಗಳು ಏನು ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ ಮತ್ತು ಶೇರ್ ಮಾಡಿ .
#mahashivratri #shivratri #shivaradhane
ಕೃಪೆ -RED FM🚩
ಈ ಪುಟ್ಟ ಬಾಲಕನ ಸಂಗೀತಾಸಕ್ತಿ ಎಷ್ಟಿದೆ ನೋಡಿ😍
ಗಾಯನಕ್ಕೆ ತಕ್ಕಂತೆ ತಬಲ ಬಾರಿಸುವುದರಲ್ಲಿ ಈ ಮಗುವಿನ ನಿಪುಣತೆ ಎದ್ದು ಕಾಣುತ್ತದೆ..
ಈ ವಯಸ್ಸಿನಲ್ಲಿಯೆ ತಾಯಿ ಕಲಾ ಸರಸ್ವತಿ ಒಲಿದಿರುವುದು ಅಚ್ಚರಿ.😍😍
ಇಂತಹ ಎಲೆಮರೆಯ ಕಾಯಿಯಂತಿರುವ ಎಷ್ಟೋ ನೈಜ ಪ್ರತಿಭೆಗಳು ಬೆಳಕಿಗೆ ಬಾರದಿರುವುದೇ ವಿಪರ್ಯಾಸ..
ವೀಡಿಯೋ ನೋಡಿ ಶೇರ್ ಮಾಡಿ.🙏
🚩ಮಹಾಭಾರತದ ಎಪಿಸೋಡ್ ಶೂಟಿಂಗ್ ಮುಗಿದ ನಂತರ ಇಂದಿನವರೆಗೂ ಯಾರು ನೋಡಿರದ ಕಲಾವಿದರ ಭಾವನಾತ್ಮಕ ಅದ್ಭುತ ವಿಡಿಯೋ.🙏🚩
ಶೇರ್ ಮಾಡಿ...
ನಾನೂ ಟೀಚರ್ರೆ..ರೆಸ್ಪೆಕ್ಟ್ ಕೊಡ್ಬೇಕು..😁
ಈ ಮಗು ಮಾತು ಕೇಳಿ..👂
ಒಂದು ಕಡೆ ಮುಗ್ಧತೆ..❤️
ಇನ್ನೊಂದು ಕಡೆ ಮೊಂಡುವಾದ😐
ಜಲಸಮಾಧಿ ಸಾಧನೆಯಲ್ಲಿ ನಿರತರಾದ ಹಿಮಾಲಯದ ಯೋಗಿ.
ಇದು ಕಳೆದ ವಾರವಷ್ಟೇ ಹರಿದ್ವಾರದಲ್ಲಿ ನಡೆದಿದ್ದು.ಈಗಲ್ಲಿ ಚಳಿ.ತಲೆಯಮೇಲೆ ಮೈ ಕೊರೆಯುವಷ್ಟು ತಣ್ಣಗಿರುವ ಗಂಗೆ ಹೀಗೆ ಎರಡು ಮೂರು ದಿನಗಳವರೆಗೆ ಬೀಳುತ್ತಿರುತ್ತದೆ.ಧ್ಯಾನ ನಿರತ ಯೋಗಿಗಳು ಶರೀರದ ಪರಿವೆಯನ್ನೇ ಮರೆತಿರುತ್ತಾರೆ..
ರಾಮನಾಥಪುರದಲ್ಲಿ ನಡೆದ ಹನುಮ ಜಯಂತಿ🚩 ಕಾರ್ಯಕ್ರಮದಲ್ಲಿ😊 ಅಪ್ಪು 😊ಪೋಟೊ ಹಿಡಿದು ಮೆರವಣಿಗೆ ನಡೆಸಿ ಅಭಿಮಾನ ಮೆರೆದ ಅಭಿಮಾನಿಗಳು
ಮೊಬೈಲ್ ಸಿಕ್ಕಿರೋ ಜಾಗ ನೋಡಿ..😁😁
ಅಂಜನಾದ್ರಿ ಬೆಟ್ಟದಲ್ಲಿ ಕಂಡು ಬಂದ ದೃಶ್ಯ🚩..
#appu #PowerStar #appu
ಪೂರ್ತಿ ಕೇಳಿ..🔊
ಮೈ ಜುಂ ಎನ್ನುತ್ತದೆ...🚩🚩
ಚಿಕ್ಕವರಿದ್ದಾಗ ಕೇಳುತ್ತಿದ್ದ ಸ್ವಚ್ಛ ಸಂಗೀತ..
ಎಷ್ಟು ಚಂದ ಅಲ್ವಾ😍😍
ಕನ್ನಡ ನ್ಯೂಸ್ ಚಾನಲ್ ಗಳ ಬಗ್ಗೆ ..
ಕ್ರೇಜಿಸ್ಟಾರ್"ರವಿಚಂದ್ರನ್" ಅವರ ಮಾತು..