31/05/2022
ಭಾರತದ ಮೊಟ್ಟ ಮೊದಲ ಕ್ರಿಶ್ಚಿಯನ್ ಕಾರ್ಡಿನಲ್ ನೇಮಕ ಕ್ರಿಶ್ಚಿಯನ್ ಸಮುದಾಯದಿಂದ ಶುಭಾಶಯಗಳ ಮಹಾಪೂರ. ....ವಿಶ್ವದಲ್ಲೆ ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ ಎನಿಸಿಕೊಂಡಿದ್ದಾರೆ ಇದು ದಲಿತ ವರ್ಗಕ್ಕೆ ಸಿಕ್ಕಿದ ಗೌರವ ಆಂದ್ರ ಪ್ರದೇಶದ ಕರ್ನುಲ್ ಜಿಲ್ಲೆಯ ವ್ಯಕ್ತಿ ಆಂಥೋನಿ ಪುಲಾರವರು
this channel is meant for updating news that whats taking place currently in our India and also focusing on community news....
ಭಾರತದ ಮೊಟ್ಟ ಮೊದಲ ಕ್ರಿಶ್ಚಿಯನ್ ಕಾರ್ಡಿನಲ್ ನೇಮಕ ಕ್ರಿಶ್ಚಿಯನ್ ಸಮುದಾಯದಿಂದ ಶುಭಾಶಯಗಳ ಮಹಾಪೂರ. ....ವಿಶ್ವದಲ್ಲೆ ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ ಎನಿಸಿಕೊಂಡಿದ್ದಾರೆ ಇದು ದಲಿತ ವರ್ಗಕ್ಕೆ ಸಿಕ್ಕಿದ ಗೌರವ ಆಂದ್ರ ಪ್ರದೇಶದ ಕರ್ನುಲ್ ಜಿಲ್ಲೆಯ ವ್ಯಕ್ತಿ ಆಂಥೋನಿ ಪುಲಾರವರು
ರಾಜ್ಯದಲ್ಲಿ ಕ್ರೈಸ್ತರ ಮೇಲೆ ಮತ್ತೆ ಹೆಚ್ಚುತ್ತಿರುವ ಮತಾಂತರ ಆರೋಪ ....ಇಂದು ಬೆಳ್ಳಿಗ್ಗೆ ಚಿಕ್ಕಮಗಳೂರಿನ ಖಾಸಗಿ ಹೋಟೆಲ್ ಮೇಲೆ ಪ್ರಾರ್ಥನಾ ಸಮಯದಲ್ಲಿ ಬಜರಂಗದಳ ಮತ್ತು ಕಾರ್ಯಕರ್ತರಿಂದ ಏಕಾ ಏಕಿ ದಾಳಿ, ಸ್ಥಳಕ್ಕೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಸಾಮರಸ್ಯ ಮೂಡಿಸಲು ಬೆಂಗಳೂರಿನಲ್ಲಿ ಸೌಹಾರ್ದ ಸಾಂಸ್ಕೃತಿಕ ಸಮಾವೇಶ ಏರ್ಪಡಿಸಲಾಗಿತ್ತು ಎಲ್ಲಾ ಧರ್ಮದ ಗುರುಗಳು ಭಾಗವಹಿಸಿ ಸರ್ವ ಧರ್ಮ ಸಮಾನತೆ ಸೌಹಾರ್ದದ ಬಗ್ಗೆ ಮಾತನಾಡಿದರು
ಕರ್ನಾಟಕದಲ್ಲಿ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಬಗ್ಗೆ ಭೋದಿಸುವುದು ತಪ್ಪಾದರೆ ಉತ್ತರಾಖಂಡದಲ್ಲಿ ರಾಮಾಯಣ, ಭಾಗವತ್ಗೀತೆ, ವೇದಗಳು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸಲಾಗುತ್ತಿದೆ ಹಾಗಾದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ
ಕ್ಲಾರೆನ್ಸ್ ಶಾಲೆಯ ಬಗ್ಗೆ ಸ್ಪಷ್ಟನೆ ಕೊಟ್ಟ ಆರ್ಚ್ ಬಿಷಪ್ ರವರ ಹೇಳಿಕೆಯನ್ನು ತಪ್ಪಾಗಿ ತಿರುಚಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಖಾಸಗಿ ನ್ಯೂಸ್ ಚಾನೆಲ್ ಗಳಿಗೆ ತಕ್ಕ ಉತ್ತರ ಕೊಟ್ಟ ಬೆಂಗಳೂರಿನ ಅರ್ಚ್ ಬಿಷಪ್ ಡಾ.ಪೀಟರ್ ಮಚಾದೋ
ನಮಸ್ಕಾರ ಸ್ನೇಹಿತರೆ GOOD NEWZ ಚಾನೆಲ್ ಗೆ ಸ್ವಾಗತ ಕೊನೆಗೂ.. ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಿ ಮತ್ತೊಮ್ಮೆ ದ್ವೇಷದ ರಾಜಕಾರಣ ಎಂದು ಸಾಬೀತು ಪಡಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೇ ; ಎಲ್ಲಾ ಕ್ರಿಶ್ಚಿಯನ್ ಶಾಲೆಗಳ ಪಠ್ಯ ಪರಿಶೀಲನೆಗೆ ಸೂಚನೆ ..ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ನಮಸ್ಕಾರ ಸ್ನೇಹಿತರೆ Good Newz ಚಾನೆಲ್ ಗೆ ಸ್ವಾಗತ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿದ್ದಾರೆಂಬ ಆರೋಪಕ್ಕೆ ತಕ್ಕ ಸ್ಪಷ್ಟಣೆ ನೀಡಿದ ಅರ್ಚ್ ಬಿಷಪ್ ಡಾ.ಪೀಟರ್ ಮಚಾದೋ
ನಮಸ್ಕಾರ ಸ್ನೇಹಿತರೆ Good Newz ಚಾನೆಲ್ಗೆ ಸ್ವಾಗತ
ರಾಜ್ಯದಲ್ಲಿ ಮತ್ತೆ ಮರುಕಳಿಸಿದ ಕ್ರೈಸ್ತ ಸಮುದಾಯದ ಮೇಲಿನ ಆರೋಪ ..ಹಿಜಾಬ್ ಆಯ್ತು, ಧ್ವನಿವರ್ಧಕ ನಿಷೇಧ ಆಯ್ತು , ಹಾಲಾಲ್ ವಿವಾದ ಆಯ್ತು , ಈಗ ಮತ್ತೆ ಬೈಬಲ್ ವಾರ್ ಶುರು ಮಾಡಿಕೊಂಡಿದ್ದಾರೆ ಹಿಂದೂ ಸಂಘಟನೆಗಳು ..ಇಲ್ಲಿ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಬಗ್ಗೆ ಬೋಧಿಸುತ್ತಿದ್ದರೆಂದು ಆರೋಪಿಸಿ ದೊಡ್ಡ ಗಲಭೆಯನ್ನು ಸೃಷ್ಟಿಮಾಡುತ್ತಿದ್ದರೆ
ನಮಸ್ಕಾರ ಸ್ನೇಹಿತರೆ ....ಯಾಕೋ ಬರ್ತಾ ಬರ್ತಾ ಈ ದೇಶದಲ್ಲಿ ನೆಮ್ಮದಿಯೇ ಇಲ್ಲವಾಗಿದೆ ..ಈಗ ಮುಸ್ಲಿಂ ಹಿಂದುಗಳ ಮದ್ಯೆ ವ್ಯಾಪಾರದ ವಾರ್ ಶುರುವಾಗಿದೆ ಮುಸ್ಲಿಂ ಅಂಗಡಿಯಿಂದ ಹಿಂದೂಗಳು ವಸ್ತುಗಳನ್ನು ಖರೀದಿಸಬಾರದು ಎಂದು ಹಿಂದೂ ಸಂಘಟನೆಗಳು ಕರೆ ನೀಡುತ್ತಿವೆ ಸರ್ಕಾರ ಇವಕ್ಕೆಲ್ಲ ಯಾವಾಗ ಬ್ರೇಕ್ ಹಾಕುತೋ ಕಾದು ನೋಡಬೇಕಾಗಿದೆ
ನಮಸ್ಕಾರ ಸ್ನೇಹಿತರೇ ....ಮನು ಎಂಬ ಸಹೋದರ ಹಾಸನದಲ್ಲಿ ದೇವರ ಸೇವೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ ಸಂವಿಧಾನದ ಅಡಿಯಲ್ಲಿ ಅವರವರ ಧರ್ಮದ ಬಗ್ಗೆ ಪ್ರಚಾರ ಮಾಡಲು ಕೂಡ ಅವಕಾಶವಿದೆ ಆದರೆ ಇಲ್ಲೊಂದು ವಿಪರ್ಯಾಸ ಎಂದರೆ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ರೊಚ್ಚಿಗೆದ್ದು ಅಮಾಯಕರನ್ನು ಮನಬಂದಂತೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುವುದಕ್ಕೆ ಇವರಿಗೆ ಅಧಿಕಾರ ಕೊಟ್ಟವರಾದರು ಯಾರು ಕ್ರೈಸ್ತರ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗೆ ಯಾವಾಗ ಅಂತ್ಯ ಆಡುತ್ತೋ ಈ ಸರ್ಕಾರ ಕಾದು ನೋಡಬೇಕಾಗಿದೆ
ಆಂಧ್ರ ಪ್ರದೇಶದಲ್ಲಿ ನಡೆದ ಘಟನೆ ಜನರನ್ನು ನೀತಿ ಮಾರ್ಗದಲ್ಲಿ ನಡೆಸಬೇಕಾದ ಪಾಸ್ಟಾರ್ ಗಳೇ ಹೆಂಡತಿ ಮಕ್ಕಳನ್ನು ಬೀದಿ ಪಾಲು ಮಾಡಿ ಮತ್ತ್ ಒಬ್ಬಳನ್ನು ಮದುವೆ ಮಾಡಿಕೊಂಡು ಸಾಲದ್ದಕ್ಕೆ ಸಭೆಯಲ್ಲಿ ದೇವರ ಸುವಾರ್ತೆ ಸಾರುತ್ತಾ ಸೇವೆ ಎಂಬ ಮಾತನ್ನು ಅಡ್ಡ ಇಟ್ಟುಕೊಂಡು ಧೈರ್ಯವಾಗಿ ಇರುತ್ತಾರೆ ಇಂಥ ಸೇವೆಯನ್ನು ದೇವರು ಹೇಗೆ ಮೆಚ್ಚುತ್ತಾರೋ ಗೊತ್ತಿಲ್ಲ ಇಂಥ ಅನ್ಯಾಯ ವನ್ನು ಕ್ರೈಸ್ತ ಸಮುದಾಯದ ಮುಖಂಡರು ಪ್ರಶ್ನಿಸುವುದಿಲ್ಲವಾ ಸಭೆಗೆ ಬರುವ ವಿಶ್ವಾಸಿಗಳಿಗೆ ಇವರ ಮಾದರಿ ಏನು
పాస్టర్ వల్ల ఈ కుటుంబం ఏం అయిందో చూడండి | Sridevi Helping Poor People | Ms.SrideviThank You For Watching.........
ಅಡುಗೆ ಎಣ್ಣೆಗೆ ಡಿಮ್ಯಾಂಡ್ ....ಯುದ್ಧದ ಕಾರಣ ತೋರಿಸಿ ನೋ ಸ್ಟಾಕ್ ಬೋರ್ಡ್ ಹಾಕಿ ಎಕಾ ಏಕಿ ಲೂಟಿಗೆ ಇಳಿದಿದ್ದಾರೆ ಅಡುಗೆ ಎಣ್ಣೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ ...ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಬಡ ಜನರ ಬದುಕು ಹಗುರಗೊಳಿಸಬೇಕಾಗಿದೆ
ವಿಶ್ವ ಯುದ್ಧ ನಂತರ ಇದೆ ಫಸ್ಟ್ ಟೈಮ್ ಯೇಸು ಕ್ರಿಸ್ತನ ಪ್ರತಿಮೆ ಸ್ಥಳಾಂತರ ಉಕ್ರೇನ್ ಹಾಗೂ ರಷ್ಯಾ ಯುದ್ಧದ ಪರಿಣಾಮ
ಗೋಗುಂಟೆ ಗ್ರಾಮದಲ್ಲಿ ಚರ್ಚ್ ಹಾಗೂ ಯೇಸುಕ್ರಿಸ್ತನ ಪ್ರತಿಮೆ ದ್ವಂಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಅಸತ್ಯಗಳ ಅನಾವರಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೂ ನಡೆದ ಬೆಳವಣಿಗೆಗಳ ಒಂದು ಕಿರುನೋಟ
Please Like our
Good News Media Page get more Christian News & Articals thank you
ಸುಮಾರು 25 ವರ್ಷಗಳ ಹಿಂದಿನ ಯೇಸು ಕ್ರಿಸ್ತನ ಪ್ರತಿಮೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ತಾಲೂಕು ಆಡಳಿತ ಸುಮಾರು 200 ಪೊಲೀಸ್ ಪಡೆಗಳ ಸಹಾಯದಿಂದ ತೆರವುಗೊಳಿಸಲಾಗಿದೆ ದಿನ ಕಳೆದಂತೆ ಕರ್ನಾಟಕದಲ್ಲಿ ಕ್ರೈಸ್ತರ ಗುಡಿಗಳು ಕ್ರಿಸ್ತನ ಪ್ರತಿಮೆಗಳು ನಾಶಮಾಡುತ್ತಿದ್ದಾರೆ ಕ್ರೈಸ್ತರು ಅಸಹಾಯಕರಾಗಿ ದಿನೇ ದಿನೇ ಭಯಪಡುತ್ತಾ ಜೀವನ ಸಾಗಿಸಬೇಕಿದೆ ಈಗಲಾದರೂ ಸರ್ಕಾರ ಕ್ರೈಸ್ತರ ಸಂಕಷ್ಟಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಬೇಕು
ಸೇಂಟ್ ಆಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಮಂದಿರ ಧ್ವಂಸವನ್ನು ಖಂಡಿಸಿ ಕ್ರೈಸ್ತರಿಂದ ಬೃಹತ್ ಪ್ರತಿಭಟನೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೂಡ ಪೊಲೀಸ್ ಇಲಾಖೆಯು ಪ್ರಾರ್ಥನಾ ಕೇಂದ್ರಕ್ಕೆ ರಕ್ಷಣೆ ನೀಡಲಿಲ್ಲ ಇದರಲ್ಲಿ ಪೊಲೀಸರ ಕೈವಾಡವು ಇದ್ದಂತಿದೆ ಯಾಕೆಂದರೆ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಆದ್ದರಿಂದ ಎಲ್ಲಾ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ದಾವೆ ಹೂಡಲಾಗುವುದು ಬೈಬಲ್ ಸಹಿತ ಸ್ವತ್ತುಗಳನ್ನು ಕಳವು ಮಾಡಿದರು ಕ್ರಮ ಜರುಗಿಸಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು
ಸ್ನೇಹಿತರೆ ಅನೇಕರು ಕ್ರೈಸ್ತಧರ್ಮಕ್ಕೆ ಮತಾಂತರಗೊಳ್ಳಲು ನಿಜವಾದ ಕಾರಣ ಕೇಳಿದ್ರೆ ನೀವು ಬೆಚ್ಚಿಬೀಳುವುದು ಗ್ಯಾರಂಟಿ ತಪ್ಪದೇ ಈ ಸುದ್ದಿಯನ್ನು ನೋಡಿ.. ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಬಹಿಷ್ಕಾರ ಆದ್ದರಿಂದ ಇಡೀ ಕುಟುಂಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಚಿಂತನೆ.... ಮತಾಂತರ ಎಂದು ಆರೋಪಿಸುವ ಆರೆಸ್ಸೆಸ್ ಚಡ್ಡಿಗಳೆ ಈ ಸುದ್ದಿಯನ್ನು ಒಮ್ಮೆ ನೋಡಿ ಯಾವುದಕ್ಕೋಸ್ಕರ ಪ್ರತಿಯೊಬ್ಬರೂ ಯೇಸುಕ್ರಿಸ್ತನನ್ನು ಹಿಂಬಾಲಿಸುತ್ತಿದ್ದಾರೆ ಎಂದು ನೀವೇ ನೋಡಿ ಕೇಳಿ
ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಚರ್ಚ್ ಧ್ವಂಸಮಾಡಿ ಕ್ರೈಸ್ತ ಪಾದ್ರಿಯನ್ನು ಮತಾಂತರದ ಆರೋಪದಡಿ ಅರೆಸ್ಟ್ ಮಾಡಲಾಗಿದೆ ಸಣ್ಣಪುಟ್ಟ ವೈಯುಕ್ತಿಕ ವಿಚಾರಗಳಿಗೂ ಮತಾಂತರ ನಿಷೇಧ ಕಾಯ್ದೆಗೆ ಕುಮ್ಮಕ್ಕು ನೀಡಿ ಕ್ರೈಸ್ತ ಪಾದ್ರಿಗಳನ್ನು ಹಾಗೂ ಚರ್ಚುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಇದು ಎಷ್ಟರಮಟ್ಟಿಗೆ ಸರಿ ಸರ್ಕಾರವೇ ಇದಕ್ಕೆ ಉತ್ತರ ನೀಡಬೇಕಾಗಿದೆ
ಕೆಂಗೇರಿ ಭಾಗದಲ್ಲಿ ಸೇವೆ ಮಾಡುತ್ತಿರುವ ಸಿಸ್ಟರ್ ಬೀನಾ ಅವರ ಸಭೆಯ ಮೇಲೆ ದಾಳಿ ಮಾಡುವ ಮೂಲಕ ಕೆಲವು ಕಿಡಿಗೇಡಿಗಳ ದೂರಿನ ಮೇಲೆ ಬಿಬಿಎಂಪಿ ಅಧಿಕಾರಿಗಳು ಚರ್ಚನ್ನು ನೆಲಸಮಗೊಳಿಸಿದ್ದಾರೆ ಇದಕ್ಕೆ ನರಸತ್ತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಇದು ಕ್ರೈಸ್ತರಿಗೆ ಆಗುತ್ತಿರುವ ಅನ್ಯಾಯ ಇದನ್ನು ಎಲ್ಲಾ ಕ್ರೈಸ್ತರು ತೀವ್ರವಾಗಿ ಖಂಡಿಸುತ್ತೇವೆ ಇದು ಕ್ರೈಸ್ತರ ವಿರುದ್ಧ ಒಳಗೊಳಗೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಲ್ಲರೂ ಒಂದಾಗಬೇಕಾಗಿದೆ ಆದಷ್ಟು ವಿಡಿಯೋ ಪ್ರತಿಯೊಬ್ಬರಿಗೂ ತಲುಪುವವರೆಗೂ ಶೇರ್ ಮಾಡಿ
ಮಂಗಳೂರು : ಸೈಂಟ್ ಆಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರ ನೆಲಸಮ.. ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿ ಶುಕ್ರವಾರ ಮರಗಳನ್ನು ಕಡಿದು ಹಾಕಿದ್ದಾರೆ ಶನಿವಾರ ಜೆಸಿಬಿ ಮೂಲಕ ಪ್ರಾರ್ಥನಾ ಕೇಂದ್ರ ನೆಲಸಮ ಮಾಡಿದ್ದಾರೆ ಎಂದು ಸೈಂಟ್ ಆಂಟನಿ ಹೋಲಿ ಕ್ರಾಸ್ ಬಿಲ್ಡಿಂಗ್ ಕಮಿಟಿಯ ಅಧ್ಯಕ್ಷ ಆಂಟನಿ ಪ್ರಕಾಶ್ ಲೋಬೋ ತಿಳಿಸಿದ್ದಾರೆ
ಕೋತಿ ತಾನು ಕೆಡುವುದಲ್ಲದೆ ವನನೆಲ್ಲ ಕೆಡಿಸ್ತು ಅನ್ನೋ ಗಾದೆ ನಿಜಕ್ಕೂ ಸತ್ಯ ಕರ್ನಾಟಕದಲ್ಲಿ ಜಾರಿಗೆತಂದ ಮತಾಂತರ ನಿಷೇಧ ಕಾಯ್ದೆ ಈಗ ಹರಿಯಾಣ ಮತ್ತು ಅಸ್ಸಾಂ ನಂತಹ ಇತರ ರಾಜ್ಯಗಳಲ್ಲಿ ಇಂತಹ ಕಾನೂನನ್ನು ಜಾರಿಗೆ ತರಲು ಸಮಾಲೋಚನೆ ನಡೆಸುತ್ತಿವೆ ಧಾರ್ಮಿಕ ಮತಾಂತರದ ವಿರುದ್ದ ಖಂಡಿತವಾಗಿ ಕಾನೂನು ಮಾಡಬೇಕು ಜನರನ್ನು ಹೆದರಿಸುವ ಮೂಲಕ ಮಾಡಿದ ಮತಾಂತರಗಳು ತಪ್ಪು ಎಂದು ಕೇಜ್ರಿವಾಲ್ ಹೇಳಿದರು
ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿ ವಾಹನ, ಮೊಬೈಲ್, ಕಸಿದುಕೊಂಡ.. ಆರ್ ಎಸ್ .ಎಸ್ ಕಾರ್ಯಕರ್ತನ ಬಂಧನ.. 20ರಿಂದ 30 ಜನ ಕಾರ್ಯಕರ್ತರು ಮತಾಂತರ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಕ್ರೈಸ್ತ ಸನ್ಯಾಸಿನಿಯರ ಮೊಬೈಲ್ ದ್ವಿಚಕ್ರವಾಹನಗಳನ್ನು ತೆಗೆದುಕೊಂಡು ಹೋಗಿದ್ದಾರೆ
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪದೇ ಪದೇ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಹಿರಿಯ ವಿಜ್ಞಾನಿಗಳು ಬರಹಗಾರರು ಶಿಕ್ಷಣ ತಜ್ಞರು ಕಲಾವಿದರು ಮತ್ತು ವಕೀಲರ ಗುಂಪುಗಳು ಕರ್ನಾಟಕದಲ್ಲಿ ಹದಗೆಡುತ್ತಿರುವ ಆಡಳಿತ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪದೇ ಪದೇ ನಡೆಯುತ್ತಿರುವ ಹಿಂಸಾಚಾರದ ಕುರಿತು ಕಳವಳದಿಂದ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ
ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಂತಾರಗೊಂಡಿರುವವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆ ? ಬೇಡವೇ ?? ಎಂದು ಪರಿಶೀಲಿಸಲು ರಾಷ್ಟ್ರೀಯ ಆಯೋಗವೊಂದನ್ನು ರಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ
ಮತಂತಾರದ ಬಗ್ಗೆ ತಪ್ಪುಮಾಹಿತಿಗಳಿಂದ ದಿಕ್ಕುತಪ್ಪಿಸುತ್ತಿರುವ ಗೃಹಸಚಿವ ಆರಗ ಜ್ಞಾನೇಂದ್ರ ಸರ್ಕಾರ ದ ಬಳಿ ಮತಂತಾರದ ಬಗ್ಗೆ ಸರಿಯಾದ ಅಂಕಿ ಅಂಶಗಳೆ ಇಲ್ಲ
ದೇಶದಲ್ಲಿ ಇರೋ ಬಡತನ, ನಿರುದ್ಯೋಗ, ಹಾರ್ಥಿಕ ದುಸ್ಥಿತಿಯನ್ನು ಹೋಗಲಾಡಿಸಲು ಯೋಚನೆ ಮಾಡಿ ಅಂದರೆ ಇಲ್ಲೇನೋ ಒಬ್ಬ ಬಿ ಜೆ ಪಿ ಸಚಿವ ಪ್ರಧಾನಿ ನರೇಂದ್ರ ಮೋದಿ ಶ್ರೀ ಕೃಷ್ಣ... ಶ್ರೀ ರಾಮನ ಅವತಾರವಾಗಿ ಜನ್ಮ ತಾಳಿದ್ದಾರೆ ಅಂಥ ಬೊಗಳೆ ಬಿಡತಾ ಇದ್ದಾರೆ ಇನ್ನು ಎನ್ ಏನ್ ಕೇಳ್ಬೇಕೋ ಗೊತ್ತಿಲ್ಲ
ಹೊಟ್ಟೆ ಹಸಿವು ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಪ್ರತಿಯೊಬ್ಬರಲ್ಲೂ ಒಂದು ಮನವಿ ಚೆಲ್ಲದಿರಿ ಅನ್ನ ಬಡವರಿಗೆ ಆದೇ ಚಿನ್ನ ...ಹಸಿವು ಎಂದವರಿಗೆ ಕೈಲಾದಷ್ಟು ಸಹಾಯ ಮಾಡಿ ಯಾಕೆಂದರೆ ಹಸಿವು ಅನ್ನುವುದು ನರಕ್ಕಕಿಂತ ಕೆಟ್ಟದು ..ವಿಪರ್ಯಾಸ ಏನೆಂದರೆ ಹಸಿದವರಿಗೆ ಅನ್ನ ಕೊಟ್ಟರು ಕೂಡ.. ಊಟ ಕೊಟ್ಟು ಮತಂತಾರ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ಧಿ ಹಬ್ಬಿಸುತ್ತಾರೆ ವಿನಹ ಹಸಿದವರಿಗೆ ಅನ್ನ ಅಂತೂ ನೀಡೋಲ್ಲ ಕೆಲವರು
ನಮಸ್ಕಾರ ಸ್ನೇಹಿತರೆ ಇಂದಿಗೆ ಗುಡ್ ನ್ಯೂಸ್ ಚಾನಲ್ 1000 Subscribers ಹೊಂದಿದೆ ಈ ಮೊದಲ ಮೆಟ್ಟಿಲು ಯಶಸ್ವಿಗೆ ಕಾರಣರಾದ ನನ್ನ ಎಲ್ಲ ಸಹೋದರ, ಸಹೋದರಿಯರಿಗೆ ಗುಡ್ ನ್ಯೂಸ್ ತಂಡದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿಮ್ಮ ಮುಂದೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆವೆ ನಿಮ್ಮೆಲ್ಲರ ಪ್ರೋತ್ಸಾಹ ಸದಾ ನಮಗೆ ಇರಲಿ ವಂದನೆಗಳೊಂದಿಗೆ ನಿಮ್ಮ ಸಹೋದರಿ Manasa Christiea
Be the first to know and let us send you an email when Good Newz Media posts news and promotions. Your email address will not be used for any other purpose, and you can unsubscribe at any time.
Send a message to Good Newz Media:
https://youtu.be/Hm6CtGhKjjc please like share and subscribe please support us
Want your business to be the top-listed Media Company?