Headline Karnataka

  • Home
  • Headline Karnataka

Headline Karnataka Headline Karnataka is a Kannada news and current affairs website. HeadlineKarnataka.com - A Unit of SilverLine News Media Network Company.
(1)

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ;  ಬಿಜೆಪಿ - ಜೆಡಿಎಸ್ ಕಾರ್ಯಕರ್ತರಿಂದ ಮೋದಿ..ಮೋದಿ ಘೋಷಣೆ, ಕೊಗಿದವರಿಗೆ ಕಾರ್ ನಿಲ್ಲಿಸಿ ಕೈ ಮುಗಿದ ಡಿಕೆ ಬ...
04/04/2024

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ; ಬಿಜೆಪಿ - ಜೆಡಿಎಸ್ ಕಾರ್ಯಕರ್ತರಿಂದ ಮೋದಿ..ಮೋದಿ ಘೋಷಣೆ, ಕೊಗಿದವರಿಗೆ ಕಾರ್ ನಿಲ್ಲಿಸಿ ಕೈ ಮುಗಿದ ಡಿಕೆ ಬ್ರದರ್

ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ. ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ...

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನೇರ ಹಣಾಹಣಿಗೆ ಕಣ ಸಿದ್ಧ ; ಈ ಬಾರಿ ಎಸ್ಡಿಪಿಐ ಸ್ಪರ್ಧೆ ಇಲ್ಲ, ಮುಸ್ಲಿಂ ಮತ ವಿಭಜನೆ ತಡೆಗೆ ತಂತ್ರಗಾರಿಕೆ     ...
04/04/2024

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನೇರ ಹಣಾಹಣಿಗೆ ಕಣ ಸಿದ್ಧ ; ಈ ಬಾರಿ ಎಸ್ಡಿಪಿಐ ಸ್ಪರ್ಧೆ ಇಲ್ಲ, ಮುಸ್ಲಿಂ ಮತ ವಿಭಜನೆ ತಡೆಗೆ ತಂತ್ರಗಾರಿಕೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ – ಬಿಜೆಪಿ ಮಧ್ಯೆ ನೇರ ಹಣಾಹಣಿ. ಇಲ್ಲಿ ಮೂರನೇ ಪಕ್ಷದ ಅಡೆ ತಡೆ ಇಲ್....

ರಾಜಸ್ಥಾನದ ನ್ಯಾಯಾಧೀಶನ ವಿರುದ್ಧ ಎಫ್ಐಆರ್ ; ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಗಾಯದ ನೆಪದಲ್ಲಿ ಬಟ್ಟೆ ಬಿಚ್ಚುವಂತೆ ಕಿರುಕುಳ
04/04/2024

ರಾಜಸ್ಥಾನದ ನ್ಯಾಯಾಧೀಶನ ವಿರುದ್ಧ ಎಫ್ಐಆರ್ ; ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಗಾಯದ ನೆಪದಲ್ಲಿ ಬಟ್ಟೆ ಬಿಚ್ಚುವಂತೆ ಕಿರುಕುಳ

ರಾಜಸ್ಥಾನದ ನ್ಯಾಯಾಧೀಶನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ತನ್ನ ಗಾಯಗಳನ್ನ ತೋರಿಸಲು ಹೇಳಿ ಬ.....

ಹಿಂದು ಕಾರ್ಯಕರ್ತರ ದಬ್ಬಾಳಿಕೆ ನಿಲ್ಲಿಸದಿದ್ದರೆ ತಕ್ಕ ಉತ್ತರ ; ಧರ್ಮದ ಕೆಲಸಕ್ಕಾಗಿ ಗಡೀಪಾರು ಮಾಡೋದಾದ್ರೆ ಸಾವಿರ ಹೆಸರಿನ ಪಟ್ಟಿ ನೀಡುತ್ತೇವೆ...
04/04/2024

ಹಿಂದು ಕಾರ್ಯಕರ್ತರ ದಬ್ಬಾಳಿಕೆ ನಿಲ್ಲಿಸದಿದ್ದರೆ ತಕ್ಕ ಉತ್ತರ ; ಧರ್ಮದ ಕೆಲಸಕ್ಕಾಗಿ ಗಡೀಪಾರು ಮಾಡೋದಾದ್ರೆ ಸಾವಿರ ಹೆಸರಿನ ಪಟ್ಟಿ ನೀಡುತ್ತೇವೆ ; ಮುರಲಿಕೃಷ್ಣ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಕಳೆದ 2-3 ತಿಂಗಳಿನಿಂದ ಹಿಂದು ಕಾರ್...

ದೆಹಲಿಯಲ್ಲಿ ಇಡೀ ದಿನ ಕಾದು ಕುಳಿತರೂ ಸಿಗದ ಅಮಿತ್ ಶಾ ದರ್ಶನ ಭಾಗ್ಯ, ಕರ್ನಾಟಕಕ್ಕೆ ವಾಪಾಸ್ ಆದ ಈಶ್ವರಪ್ಪ
04/04/2024

ದೆಹಲಿಯಲ್ಲಿ ಇಡೀ ದಿನ ಕಾದು ಕುಳಿತರೂ ಸಿಗದ ಅಮಿತ್ ಶಾ ದರ್ಶನ ಭಾಗ್ಯ, ಕರ್ನಾಟಕಕ್ಕೆ ವಾಪಾಸ್ ಆದ ಈಶ್ವರಪ್ಪ

ಮೊದಲೇ ಯಡಿಯೂರಪ್ಪನವರ ಕುಟುಂಬದ ವಿರುದ್ದ ಕೊತಕೊತ ಕುದಿಯುತ್ತಿದ್ದ ಹಿರಿಯ ಬಿಜೆಪಿ ನಾಯಕ ಈಶ್ವರಪ್ಪ ಈಗ ಮತ್ತಷ್ಟು ಗರಂ ಆಗಿದ್ದಾರೆ. ...

Mangalore: ಇದು ಜಾತಿ ಉಳಿಸೋ ಚುನಾವಣೆಯಲ್ಲ, ದೇಶ ಉಳಿಸೋ ಚುನಾವಣೆ, ದೇಶವೇ ಇಲ್ಲಾಂದ್ರೆ ನೀನೂ ಇರಲ್ಲ, ನಿನ್ನ ಜಾತಿನೂ ಇರಲ್ಲ.. ಎಸ್ಡಿಪಿಐ, ಪಿ...
04/04/2024

Mangalore: ಇದು ಜಾತಿ ಉಳಿಸೋ ಚುನಾವಣೆಯಲ್ಲ, ದೇಶ ಉಳಿಸೋ ಚುನಾವಣೆ, ದೇಶವೇ ಇಲ್ಲಾಂದ್ರೆ ನೀನೂ ಇರಲ್ಲ, ನಿನ್ನ ಜಾತಿನೂ ಇರಲ್ಲ.. ಎಸ್ಡಿಪಿಐ, ಪಿಎಫ್ಐ ಕಾಂಗ್ರೆಸ್ ಬೆಂಬಲಿಸತ್ತೆ, ದೇಶ ವಿರೋಧಿಗಳೆಲ್ಲ ಒಟ್ಟಾಗಿದ್ದಾರೆ !

ಇಲ್ಲಿ ಯಾರೋ ಜಾತಿ ಮೇಲೆ ಓಟ್ ಕೇಳ್ತಿದ್ದಾರೆ ಅಂತ ಕೇಳಿದೆ. ನಿಮ್ಗೆ ಒಂದು ಮಾತು ಹೇಳ್ತೀನಿ, ಇದು ಜಾತಿ ಉಳಿಸೋ ಚುನಾವಣೆಯಲ್ಲ, ದೇಶ ಉಳಿಸ....

Mangalore: ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ, ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಮತ ಹಾಕುತ್ತೀರಾ? ಕುಕ್ಕರ್ ಬಾಂಬ್ ಇಟ್ಟವರನ್ನು ಬ್ರದರ್ಸ...
04/04/2024

Mangalore: ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ, ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಮತ ಹಾಕುತ್ತೀರಾ? ಕುಕ್ಕರ್ ಬಾಂಬ್ ಇಟ್ಟವರನ್ನು ಬ್ರದರ್ಸ್ ಎಂದವರಿಗೆ ಮತ ಹಾಕುತ್ತೀರಾ?

ಬಿಜೆಪಿ ಲೋಕಸಭೆ ಅಭ್ಯರ್ಥಿ ಬೃಜೇಶ್ ಚೌಟ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಮಾವೇಶದಲ್ಲಿ ಉಡುಪಿ -ಚಿಕಮಗಳೂರು ಬಿಜೆಪಿ ಅಭ್ಯರ್ಥಿ ಕೋ...

ಕುಡ್ಲದಲ್ಲಿ ಬೀಸಿದ ಕೇಸರಿ ಹೆದ್ದೆರೆ ; ನಾಮಪತ್ರ ಸಲ್ಲಿಕೆಗೆ ಭಾರೀ ಸಂಖ್ಯೆಯಲ್ಲಿ ಸೇರಿದ ಕೇಸರಿ ಕಾರ್ಯಕರ್ತರು, ನಿಮ್ಮ ಪ್ರೀತಿ, ವಿಶ್ವಾಸಕ್ಕೆ ...
04/04/2024

ಕುಡ್ಲದಲ್ಲಿ ಬೀಸಿದ ಕೇಸರಿ ಹೆದ್ದೆರೆ ; ನಾಮಪತ್ರ ಸಲ್ಲಿಕೆಗೆ ಭಾರೀ ಸಂಖ್ಯೆಯಲ್ಲಿ ಸೇರಿದ ಕೇಸರಿ ಕಾರ್ಯಕರ್ತರು, ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆಂದ ಚೌಟ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಭಾರೀ ಸಂಖ್ಯೆಯ ಕೇಸರಿ ಕಾರ್ಯಕರ್ತರ ಹೆದ್ದೆರೆಯೊಂದಿಗೆ ಮೆ....

ವಿಜಯಪುರ ; ಆಪರೇಷನ್ ಸಾತ್ವಿಕ್ ಸಕ್ಸಸ್, ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಯಿಂದ ಸಾವು ಗೆದ್ದು ಬಂದ 2 ವರ್ಷದ ಮಗು
04/04/2024

ವಿಜಯಪುರ ; ಆಪರೇಷನ್ ಸಾತ್ವಿಕ್ ಸಕ್ಸಸ್, ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಯಿಂದ ಸಾವು ಗೆದ್ದು ಬಂದ 2 ವರ್ಷದ ಮಗು

ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಸಲ್ಲಿಸಿದ ಪ್ರಾರ್ಥನೆ ಫಲಿಸಿದೆ. ಸುಮಾರು 15 ಗಂಟೆಗೂ ಹೆಚ್ಚು ಕಾಲ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆ...

ನಿನ್ನೆಯಷ್ಟೇ ಕೊರೆಸಿದ್ದ ಬೋರ್ ವೆಲ್ ಗೆ ಬಿದ್ದ 2 ವರ್ಷದ ಬಾಲಕ, ರಕ್ಷಣೆಗೆ ಹರಸಾಹಸ, ಪೋಷಕರ ಆಕ್ರಂದನ,  'ಬದುಕಿ ಬಾ ಸ್ವಾತಿಕ್' ಎನ್ನುತ್ತಿದೆ ...
04/04/2024

ನಿನ್ನೆಯಷ್ಟೇ ಕೊರೆಸಿದ್ದ ಬೋರ್ ವೆಲ್ ಗೆ ಬಿದ್ದ 2 ವರ್ಷದ ಬಾಲಕ, ರಕ್ಷಣೆಗೆ ಹರಸಾಹಸ, ಪೋಷಕರ ಆಕ್ರಂದನ, 'ಬದುಕಿ ಬಾ ಸ್ವಾತಿಕ್' ಎನ್ನುತ್ತಿದೆ ಕರುನಾಡು

ಕರ್ನಾಟಕದಲ್ಲಿ ಮತ್ತೊಂದು ಬೋರ್ವೆಲ್ ಅವಘಡ ವರದಿಯಾಗಿದ್ದು, ಎರಡು ವರ್ಷದ ಬಾಲಕ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನ....

ಚಾರ್ಮಾಡಿ ಘಾಟಿಯಲ್ಲಿ ಮತ್ತೆ 12 ಚಕ್ರದ ಲಾರಿ ನಿಂತು ರೋಡ್ ಬ್ಲಾಕ್ ; ವಾಹನ ಸವಾರರ ಪರದಾಟ, ಚೆಕ್ ಪೋಸ್ಟ್ ಪೊಲೀಸರಿಗೆ ಕ್ಯಾಕರಿಸಿ ಉಗಿದ ಜನ    ...
04/04/2024

ಚಾರ್ಮಾಡಿ ಘಾಟಿಯಲ್ಲಿ ಮತ್ತೆ 12 ಚಕ್ರದ ಲಾರಿ ನಿಂತು ರೋಡ್ ಬ್ಲಾಕ್ ; ವಾಹನ ಸವಾರರ ಪರದಾಟ, ಚೆಕ್ ಪೋಸ್ಟ್ ಪೊಲೀಸರಿಗೆ ಕ್ಯಾಕರಿಸಿ ಉಗಿದ ಜನ

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚಿಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದರೋ ಇಲ್ಲವೋ… ಇದ್ದರೂ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಸ್ಥ....

ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಎದುರಾಳಿ ಮಹಾರಾಜ ಯದುವೀರ್ ಗಿಂತ ಶ್ರೀಮಂತ ! 20 ಕೋಟಿಗೂ ಹೆಚ್ಚು ಆಸ್ತಿ ಘೋಷಣೆ
03/04/2024

ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಎದುರಾಳಿ ಮಹಾರಾಜ ಯದುವೀರ್ ಗಿಂತ ಶ್ರೀಮಂತ ! 20 ಕೋಟಿಗೂ ಹೆಚ್ಚು ಆಸ್ತಿ ಘೋಷಣೆ

ಮೈಸೂರಿನಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಎಂ.ಲಕ್ಷ್ಮಣ್ ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿಯನ್ನೂ ಘೋಷಣೆ ಮಾಡಿದ್ದಾರೆ. ಲಕ್ಷ.....

ಯದುವೀರ್ ಅವರನ್ನು ಅವಿರೋಧ ಆಯ್ಕೆ ಮಾಡಬೇಕು, ಕಾಂಗ್ರೆಸನ್ನು ಕೇಳಿಕೊಳ್ಳುತ್ತೇನೆ ; ವಿಜಯೇಂದ್ರ ಭೇಟಿ ಬೆನ್ನಲ್ಲೇ ವರಸೆ ಬದಲಿಸಿದ ಎಚ್.ವಿಶ್ವನಾಥ...
03/04/2024

ಯದುವೀರ್ ಅವರನ್ನು ಅವಿರೋಧ ಆಯ್ಕೆ ಮಾಡಬೇಕು, ಕಾಂಗ್ರೆಸನ್ನು ಕೇಳಿಕೊಳ್ಳುತ್ತೇನೆ ; ವಿಜಯೇಂದ್ರ ಭೇಟಿ ಬೆನ್ನಲ್ಲೇ ವರಸೆ ಬದಲಿಸಿದ ಎಚ್.ವಿಶ್ವನಾಥ್

ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದ ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಅವರನ್ನು ಬಿಜ.....

ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂತಾನೆ, ಸಿದ್ದುಗೆ ಮುಂದಿನ ಜನ್ಮ ಕೊಡೋಕೆ ದೇವರಿಗೆ ತಲೆ ಕೆಟ್ಟಿದ್ಯಾ? ; ಆಕಾಶ- ಭೂಮಿ, ಪ...
03/04/2024

ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂತಾನೆ, ಸಿದ್ದುಗೆ ಮುಂದಿನ ಜನ್ಮ ಕೊಡೋಕೆ ದೇವರಿಗೆ ತಲೆ ಕೆಟ್ಟಿದ್ಯಾ? ; ಆಕಾಶ- ಭೂಮಿ, ಪಾತಾಳದಲ್ಲಿ ಕಾಂಗ್ರೆಸ್ ಹಗರಣ ಮಾಡಿದೆ, ಯತ್ನಾಳ್ ಕಿಡಿ

ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ- ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ. ಇನ್ನು ಈ ಬಾರಿಯ ಚುನಾವಣೆ ಮೋದಿ ಚುನಾ....

ಸೌಜನ್ಯಾ ನ್ಯಾಯಕ್ಕಾಗಿ ರಾಜ್ಯಾದ್ಯಂತ ನೋಟಾ ಚಳವಳಿ ; ನೋಟಾಕ್ಕೆ ಮೌಲ್ಯ ಇಲ್ಲ, 100ರಲ್ಲಿ 99 ಮತ ಬಿದ್ದರೂ ಅಸಿಂಧು, ಒಂದು ಮತ ಬಿದ್ದವನದ್ದೇ ಗೆಲ...
03/04/2024

ಸೌಜನ್ಯಾ ನ್ಯಾಯಕ್ಕಾಗಿ ರಾಜ್ಯಾದ್ಯಂತ ನೋಟಾ ಚಳವಳಿ ; ನೋಟಾಕ್ಕೆ ಮೌಲ್ಯ ಇಲ್ಲ, 100ರಲ್ಲಿ 99 ಮತ ಬಿದ್ದರೂ ಅಸಿಂಧು, ಒಂದು ಮತ ಬಿದ್ದವನದ್ದೇ ಗೆಲುವು!

ಧರ್ಮಸ್ಥಳದ ಸೌಜನ್ಯಾಗೆ ನ್ಯಾಯ ಸಿಗಬೇಕೆಂದು ನಡೆದುಬಂದ ಹೋರಾಟಕ್ಕೆ ಆಡಳಿತ ವ್ಯವಸ್ಥೆಯಿಂದ ನಿರ್ಲಕ್ಷ್ಯದ ಉತ್ತರ ಸಿಕ್ಕಿರುವುದರಿ.....

ಇಸ್ತಾಂಬುಲ್ ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ; 29 ಮಂದಿಯ ಜೀವ ಬಲಿ
03/04/2024

ಇಸ್ತಾಂಬುಲ್ ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ; 29 ಮಂದಿಯ ಜೀವ ಬಲಿ

ನಗರದ ದಿ ಮಾಸ್ಕರೇಡ್‌ ಎಂಬ ನೈಟ್‌ಕ್ಲಬ್‌ನಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 29 ಮಂದಿ ....

ಚುನಾವಣಾ ಕಣಕ್ಕಿಳಿದ ‘ಸೈನಿಕ’ನಿಗೆ ಬಡ ಮಹಿಳೆಯರಿಂದ ಹಾರೈಕೆ ; ನಾಮಪತ್ರದ ಇಡುಗಂಟು ನೀಡಿ ಗೆದ್ದು ಬರಲೆಂದು ಹರಸಿದ ನಾರೀಶಕ್ತಿ
03/04/2024

ಚುನಾವಣಾ ಕಣಕ್ಕಿಳಿದ ‘ಸೈನಿಕ’ನಿಗೆ ಬಡ ಮಹಿಳೆಯರಿಂದ ಹಾರೈಕೆ ; ನಾಮಪತ್ರದ ಇಡುಗಂಟು ನೀಡಿ ಗೆದ್ದು ಬರಲೆಂದು ಹರಸಿದ ನಾರೀಶಕ್ತಿ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಎ.4ರಂದು ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿರುವಾಗಲೇ ಮೀನ.....

ರಾಜರು ಕಟ್ಟಿದ ಕೋಟೆಗಳೇ ಉಳಿದಿಲ್ಲ, ಸಾವರ್ಕರ್ ಕಟ್ಟಿದ ಹಿಂದುತ್ವದ ಕೋಟೆಯೂ ಉಳಿದಿಲ್ಲ, ದಕ್ಷಿಣ ಕನ್ನಡ ಯಾವ ಲೆಕ್ಕ ; ಬಿಕೆ ಹರಿಪ್ರಸಾದ್      ...
03/04/2024

ರಾಜರು ಕಟ್ಟಿದ ಕೋಟೆಗಳೇ ಉಳಿದಿಲ್ಲ, ಸಾವರ್ಕರ್ ಕಟ್ಟಿದ ಹಿಂದುತ್ವದ ಕೋಟೆಯೂ ಉಳಿದಿಲ್ಲ, ದಕ್ಷಿಣ ಕನ್ನಡ ಯಾವ ಲೆಕ್ಕ ; ಬಿಕೆ ಹರಿಪ್ರಸಾದ್

ದಕ್ಷಿಣ ಕನ್ನಡ ಹಿಂದುತ್ವದ ಭದ್ರಕೋಟೆ ಎಂಬ ಪ್ರಶ್ನೆಗೆ, ಹಿಂದೆ ರಾಜರು ಕಟ್ಟಿದ ಕೋಟೆಗಳೇ ಉಳಿದಿಲ್ಲ. ಪುಡಿಯಾಗಿ ಹೋಗಿವೆ. ಮಹಾರಾಷ್ಟ್.....

ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇದೆ, ಬಿಜೆಪಿ ಗ್ಯಾರಂಟಿಗೆ ಬೆಲೆ ಇಲ್ಲ, ದೇಶದಲ್ಲಿ ಕಾನೂನಾತ್ಮಕ ರೀತಿ ಭ್ರಷ್ಟಾಚಾರ ಮಾಡಿದ್ದು ಬಿಜೆಪಿ ; ಸಚಿವ ಗ...
03/04/2024

ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇದೆ, ಬಿಜೆಪಿ ಗ್ಯಾರಂಟಿಗೆ ಬೆಲೆ ಇಲ್ಲ, ದೇಶದಲ್ಲಿ ಕಾನೂನಾತ್ಮಕ ರೀತಿ ಭ್ರಷ್ಟಾಚಾರ ಮಾಡಿದ್ದು ಬಿಜೆಪಿ ; ಸಚಿವ ಗುಂಡೂರಾವ್

ದೇಶದಲ್ಲಿ ಕಾನೂನಾತ್ಮಕ ರೀತಿಯಲ್ಲಿ ಭ್ರಷ್ಟಾಚಾರ ಮಾಡಿರುವುದು ಬಿಜೆಪಿ. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಪಾರ್ಟಿ ಇದ್ದರೆ ಅದು ಬ....

ನ್ಯೂಯಾರ್ಕ್ ನಲ್ಲಿ ಭೀಕರ ರಸ್ತೆ ಅಪಘಾತ ; ಆಂಧ್ರ ಮೂಲದ ತಾಯಿ - ಮಗಳು ಸಾವು, ತಂದೆ - ಮಗ ಪಾರು
03/04/2024

ನ್ಯೂಯಾರ್ಕ್ ನಲ್ಲಿ ಭೀಕರ ರಸ್ತೆ ಅಪಘಾತ ; ಆಂಧ್ರ ಮೂಲದ ತಾಯಿ - ಮಗಳು ಸಾವು, ತಂದೆ - ಮಗ ಪಾರು

ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ತಾಯಿ ಮತ್ತು ಮಗಳು ಮೃತ ಪಟ್ಟು ತಂದೆ ಮತ್ತು ಮಗ ಗಾಯಗೊಂಡಿರುವ ಘಟನೆ ಅಮೆರಿಕದ ಒರೆಗಾನ್ ಸಿಟಿ....

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ; ಕೋಮು ಸೂಕ್ಷ್ಮ ಹಣೆಪಟ್ಟಿ ಮಂಗಳೂರಿಗೆ ಕಪ್ಪು ಚುಕ್ಕೆ, ಕೋಮು ಸಾಮರಸ್ಯ ...
03/04/2024

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ; ಕೋಮು ಸೂಕ್ಷ್ಮ ಹಣೆಪಟ್ಟಿ ಮಂಗಳೂರಿಗೆ ಕಪ್ಪು ಚುಕ್ಕೆ, ಕೋಮು ಸಾಮರಸ್ಯ ಸ್ಥಾಪಿಸುವುದೇ ಗುರಿ ; ಪದ್ಮರಾಜ್ ಭರವಸೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಅವರು ಅದ್ದೂರಿ ಮೆರವಣಿಗೆಯಲ್ಲಿ ತೆರಳಿ ಮಂಗಳೂರಿ...

ಮಂಡ್ಯ ಬಿಟ್ಟು ಬೇರೆಲ್ಲೂ ಹೋಗಲ್ಲ ; ಸ್ವಾಭಿಮಾನ ಬಲಿಕೊಟ್ಟು ಕಾಂಗ್ರೆಸ್ ಸೇರಲ್ಲ, ಬಿಜೆಪಿಯಲ್ಲಿದ್ದೇ ನಿಮ್ಮ ಜೊತೆಗಿರುತ್ತೇನೆ, ಪಕ್ಷೇತರ ಸ್ಪರ್...
03/04/2024

ಮಂಡ್ಯ ಬಿಟ್ಟು ಬೇರೆಲ್ಲೂ ಹೋಗಲ್ಲ ; ಸ್ವಾಭಿಮಾನ ಬಲಿಕೊಟ್ಟು ಕಾಂಗ್ರೆಸ್ ಸೇರಲ್ಲ, ಬಿಜೆಪಿಯಲ್ಲಿದ್ದೇ ನಿಮ್ಮ ಜೊತೆಗಿರುತ್ತೇನೆ, ಪಕ್ಷೇತರ ಸ್ಪರ್ಧೆ ಮಾಡಲ್ಲ ; ಸುಮಲತಾ ಅಂಬರೀಶ್ ಸ್ಪಷ್ಟನುಡಿ

ಸಕ್ಕರೆ ನಾಡು ಮಂಡ್ಯ ಬಿಟ್ಟು ಬೇರೆ ಕಡೆ ನನ್ನ ರಾಜಕೀಯ ಜೀವನ ಇರೋದಿಲ್ಲ, ಮಂಡ್ಯ ಮಣ್ಣಿನ ಸೊಸೆಯಾಗಿ ಜಿಲ್ಲೆಯ ಜನರ ಕೈಬಿಟ್ಟು ಬೇರೆಲ್ಲ....

ಉಳ್ಳಾಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ "ಎಐ ಮಾಡೆಲ್" ಆವಿಷ್ಕಾರಕ್ಕೆ ವಿಶ್ವಮಾನ್ಯತೆ ; ಅಮೆರಿಕದ "ವರ್ಲ್ಡ್ ಸೈನ್ಸ್ ಸ್ಕಾಲರ್ಸ್" ಫೆಸ್ಟಿವಲ್...
03/04/2024

ಉಳ್ಳಾಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ "ಎಐ ಮಾಡೆಲ್" ಆವಿಷ್ಕಾರಕ್ಕೆ ವಿಶ್ವಮಾನ್ಯತೆ ; ಅಮೆರಿಕದ "ವರ್ಲ್ಡ್ ಸೈನ್ಸ್ ಸ್ಕಾಲರ್ಸ್" ಫೆಸ್ಟಿವಲ್ ಗೆ ಆಯ್ಕೆ, ಮೊಗವೀರ ಸಮುದಾಯದ ಹುಡುಗಿಯ ಅತ್ಯುನ್ನತ ಸಾಧನೆ

ಅಮೆರಿಕದ ಫ್ಯೂಚರ್ ಪೋರ್ಟ್ ಯೂತ್-2023 ಪ್ಲೇಗ್ ಚೆಕ್ ರಿಪಬ್ಲಿಕ್" ಇವರು ಆಯೋಜಿಸಿದ್ದ 2023ನೇ ಸಾಲಿನ "ಮಾನವ ಸಮಾಜಕ್ಕೆ ವರದಾನವಾಗಲಿರುವ ಆವ.....

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣ ; ಮೂವರು ಅಪರಾಧಿಗಳಿಗೆ  ಶ್ರೀಲಂಕಾಕ್ಕೆ ಗಡಿಪಾರು ಶಿಕ್ಷೆ
03/04/2024

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣ ; ಮೂವರು ಅಪರಾಧಿಗಳಿಗೆ ಶ್ರೀಲಂಕಾಕ್ಕೆ ಗಡಿಪಾರು ಶಿಕ್ಷೆ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳಾದ ಮುರುಗನ್‌, ರಾಬರ್ಟ್‌ ಮತ್ತು ಜಯಕುಮಾರ್‌ ಸೇರಿದಂತೆ ಮೂವರನ್ನ....

ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಕುಟುಂಬ ರಾಜಕಾರಣ ; ರಾಜಕಾರಣಿಗಳ ವಂಶಸ್ಥರೇ ಅಭ್ಯರ್ಥಿಗಳು, ಕಾಂಗ್ರೆಸಿನಲ್ಲಿ 14 ಕಡೆ ಸಾಹೇಬರ ಕುಡಿಗಳೇ ಲ...
03/04/2024

ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಕುಟುಂಬ ರಾಜಕಾರಣ ; ರಾಜಕಾರಣಿಗಳ ವಂಶಸ್ಥರೇ ಅಭ್ಯರ್ಥಿಗಳು, ಕಾಂಗ್ರೆಸಿನಲ್ಲಿ 14 ಕಡೆ ಸಾಹೇಬರ ಕುಡಿಗಳೇ ಲೋಕಸಭೆ ಕಣದಲ್ಲಿ !

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ರಾಜಕಾರಣಿಗಳ ಕುಟುಂಬದ ಕುಡಿಗಳೇ ಸ್ಪರ್ಧಾ ಕಣಕ್ಕಿಳಿದಿರು....

ಛತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ; ಒಂಬತ್ತು ನಕ್ಸಲರ ಭೀಕರ ಎನ್ಕೌಂಟರ್
02/04/2024

ಛತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ; ಒಂಬತ್ತು ನಕ್ಸಲರ ಭೀಕರ ಎನ್ಕೌಂಟರ್

ಛತ್ತೀಸ್ಗಢ ರಾಜ್ಯದ ಬಸ್ತಾರ್ ಕ್ಷೇತ್ರದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಭಾರೀ ಕಾರ್ಯಾಚರಣೆ ನಡೆದಿದ್ದು, ಘಟನೆಯಲ್ಲಿ ಒಂ.....

ಮೋದಿಯಲ್ಲ ಬ್ರಹ್ಮ ಬಂದು ಹೇಳಿದ್ರೂ ಚುನಾವಣೆಯಿಂದ ಹಿಂದೆ ಸರಿಯಲ್ಲ  ; ಹಿಂದುತ್ವ ಪರ ಹೋರಾಟ ಮಾಡಿದ್ದೇ ತಪ್ಪಾ ? ಅಮಿತ್ ಶಾಗೆ ಈಶ್ವರಪ್ಪ ಫೋನ್ ನ...
02/04/2024

ಮೋದಿಯಲ್ಲ ಬ್ರಹ್ಮ ಬಂದು ಹೇಳಿದ್ರೂ ಚುನಾವಣೆಯಿಂದ ಹಿಂದೆ ಸರಿಯಲ್ಲ ; ಹಿಂದುತ್ವ ಪರ ಹೋರಾಟ ಮಾಡಿದ್ದೇ ತಪ್ಪಾ ? ಅಮಿತ್ ಶಾಗೆ ಈಶ್ವರಪ್ಪ ಫೋನ್ ನಲ್ಲಿ ಪ್ರಶ್ನೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದೊಳಗಿನ ಬಂಡಾಯ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ಮಾಜಿ ಸಚಿವ ಕೆಎಸ್ ಈಶ್ವರಪ್....

ಚುನಾವಣಾ ಸಿಬಂದಿ ಆತ್ಮಹತ್ಯೆ ಯತ್ನ ; ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟನೆ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
02/04/2024

ಚುನಾವಣಾ ಸಿಬಂದಿ ಆತ್ಮಹತ್ಯೆ ಯತ್ನ ; ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟನೆ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಏ. 2ರ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚ....

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರೋದು ಪಕ್ಕಾ ; ಸದ್ಯದಲ್ಲೇ ಮಗ, ಬೆಂಬಲಿಗರು ಕೈ ಪಕ್ಷಕ್ಕೆ, ಮೌನ ವ್ರತದಲ್ಲಿ ಅನಂತ ಹೆಗಡೆ, ಕಾ...
02/04/2024

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರೋದು ಪಕ್ಕಾ ; ಸದ್ಯದಲ್ಲೇ ಮಗ, ಬೆಂಬಲಿಗರು ಕೈ ಪಕ್ಷಕ್ಕೆ, ಮೌನ ವ್ರತದಲ್ಲಿ ಅನಂತ ಹೆಗಡೆ, ಕಾಗೇರಿ ಈಗ ಒಂಟಿ !

ಬಿಜೆಪಿಯಿಂದ ದೂರ ನಿಂತಿರುವ ಯಲ್ಲಾಪುರ ಶಾಸಕ ಶಿವರಾಮ ‌ಹೆಬ್ಬಾರ್ ಕಾಂಗ್ರೆಸ್ ‌ಸೇರ್ಪಡೆಯಾಗೋದು ಪಕ್ಕಾ ಆಗಿದೆ. ಅಪ್ಪ ಕಾಂಗ್ರೆಸ್ ಸ....

ಬಂಟ್ವಾಳ ; ಮೊಬೈಲ್ ನೋಡ್ತಾ ಮಹಡಿಯಿಂದ ಜಾರಿಬಿದ್ದ ಬಾಲಕ, ಮೊಬೈಲ್ ಹುಚ್ಚುಗೆ ಹೋಯ್ತು 9ನೇ ಕ್ಲಾಸ್ ವಿದ್ಯಾರ್ಥಿ ಪ್ರಾಣ
02/04/2024

ಬಂಟ್ವಾಳ ; ಮೊಬೈಲ್ ನೋಡ್ತಾ ಮಹಡಿಯಿಂದ ಜಾರಿಬಿದ್ದ ಬಾಲಕ, ಮೊಬೈಲ್ ಹುಚ್ಚುಗೆ ಹೋಯ್ತು 9ನೇ ಕ್ಲಾಸ್ ವಿದ್ಯಾರ್ಥಿ ಪ್ರಾಣ

ಮನೆಯ ಮೇಲಿಂದ ಕೆಳಗೆಬಿದ್ದು 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಂಟ್ವಾಳದಲ್ಲಿ ಕಳೆದ ರಾತ್ರಿ ನಡೆದಿದೆ. ಬಂಟ್ವಾಳದ ಜಕ್ರಿಬೆಟ್ಟ.....

Address


Alerts

Be the first to know and let us send you an email when Headline Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Headline Karnataka:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share