News Praja

News Praja This is an official website of BSG media service. It provides the confirmed up-to-date political news

13/07/2024

ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು.

ಓಂ ಶಾಂತಿ 🙏



Chief Minister of Karnataka Siddaramaiah | DK Shivakumar | Indian National Congress - Karnataka | Indian National Congress

02/12/2021
08/02/2021

ನೇರ ಪರೀಕ್ಷೆಗಳು -DIRECT EXAMS

ಮನೆಯಲ್ಲೇ ಓದಿ ನೇರ ಪರೀಕ್ಷೆ ಬರೆಯುವ ಅವಕಾಶ,

ಪದವಿ ,ಸ್ನಾತಕೋತ್ತರ ಪದವಿ ಡಿಪ್ಲೊಮ, ಇನ್ನಿತರ ಕೋರ್ಸ್ ಗಳು ಲಭ್ಯ (100% RESULT)
*ಉನ್ನತ ಶಿಕ್ಷಣಕ್ಕೆ/ಸರ್ಕಾರಿ ‌ಕೆಲಸಕ್ಕೆ ಮತ್ತು ಮುಂಬಡ್ತಿ ಪಡೆಯಲು ಉಪಯೋಗವಾಗುತ್ತದೆ*

ಭಾರತೀಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ದಾವಣಗೆರೆ,ಸರಸ್ವತಿ ,ನಗರ ಬಿ ಬ್ಲಾಕ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -
9591404737+ ಕರಿಬಸವರಾಜು

03/01/2021
12/09/2020

ಇದಪ್ಪ ಎಂಜಾಯ್ ಮೆಂಟ್ ಅಂದ್ರೆ

12/09/2020

ದಾವಣಗೆರೆ

ಅಂತ್ಯ ಸಂಸ್ಕಾರ ಕ್ಕೂ ಭೂಮಿಯಿಲ್ಲದೇ ಪರದಾಡುತ್ತಿರುವ ದಲಿತ ಕುಟುಂಬಗಳು. ಸಾವನ್ನಪ್ಪಿದ ದಲಿತ ಯುವಕನ ಶವ ರಸ್ತೆ ಪಕ್ಕದಲ್ಲಿಯೇ ಸಂಸ್ಕಾರ ‌ಮಾಡಿದ ಕುಟುಂಬ ಸದಸ್ಯರು.
ದಾವಣಗೆರೆ ತಾಲೂಕು ಪುಟಕನಾಳ ಗ್ರಾಮದಲ್ಲಿ ಘಟನೆ.
ಗ್ರಾಮದ 22 ವರ್ಷದ ಹನಮಂತಪ್ಪ ದಲಿತ ಯುವಕನ ಸಾವು. ಶವಸಂಸ್ಕಾರ ಕ್ಕೆ ಸಿಗದ ಸ್ಥಳ.
ಅನಿವಾರ್ಯ ವಾಗಿ ರಸ್ತೆ ಪಕ್ಕದಲ್ಲಿ ಶವಸಂಸ್ಕಾರ.
ಬರುವ ದಿನಗಳಲ್ಲಿ ದಲಿತ ಅಂತ್ಯ ಸಂಸ್ಕಾರಕ್ಕೆ ಭೂಮಿ‌ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ.

12/09/2020

ದಾವಣಗೆರೆ

ಜಮೀರ್ ಅಹ್ಮದ್ ಚಿಲ್ಲರೇ ಗಿರಾಕಿ, ಗುಜರಿ ಗಿರಾಕಿ. ಜಮೀರ್ ಅಹ್ಮದ್ ಎನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆ ಗಳಿಂದಲೇ.
ಹೊನ್ನಾಳಿ ಯಲ್ಲಿ ಬಿಜೆಪಿ ಶಾಸಕ‌ ಎಂ.ಪಿ.ರೇಣುಕಾಚಾರ್ಯ ಆರೋಪ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ.
ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದ್ರೆ ಯಡಿಯೂರಪ್ಪ ಸಿಎಂ ಅಗದ್ದಾರೆ. ಆದರೇ ಜಮೀರ್ ಅವರು ವಾಚ್ ಮನ್ ಆಗಲಿಲ್ಲ.
ಒಂದು ರೀತಿ ಎರಡು ನಾಲಿಗೆ ವ್ಯಕ್ತಿ.
ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ.
ಉಪ್ಪು ತಿಂದವರು ನೀರು‌ಕುಡಿಯಲೇ ಬೇಕು.
ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ.
ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ.

24/08/2020

ಕೊರೊನಾ ಪಾಸಿಟಿವ್ ಬಂದ ಮಹಿಳೆಯನ್ನು ಕರೆದೊಯ್ಯಲು ಬಂದಾಗ ಮೈಮೇಲೆ ದೇವರು ಬಂದವಳಂತೆ ನಟಿಸಿದ ಮಹಿಳೆ

ಗಣೇಶ ಮತ್ತು ಮೊಹರಂ ಹಬ್ಬಗಳ ಆಚರಣೆ ಪ್ರಯುಕ್ತ ನಾಗರಿಕರ ಸೌಹಾರ್ದ ಸಭೆ, ಶಾಂತಿ-ಸೌಹಾರ್ದ ಕಾಪಾಡಲು ಜಿಲ್ಲಾಧಿಕಾರಿ ಸಲಹೆ ! https://newspraja....
20/08/2020

ಗಣೇಶ ಮತ್ತು ಮೊಹರಂ ಹಬ್ಬಗಳ ಆಚರಣೆ ಪ್ರಯುಕ್ತ ನಾಗರಿಕರ ಸೌಹಾರ್ದ ಸಭೆ, ಶಾಂತಿ-ಸೌಹಾರ್ದ ಕಾಪಾಡಲು ಜಿಲ್ಲಾಧಿಕಾರಿ ಸಲಹೆ ! https://newspraja.com/?p=18984

FacebookTwitterRedditPinterestEmailWhatsApp ದಾವಣಗೆರೆ:ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಬೇಕೆಂದು ಜಿಲ್...

ಜಿಲ್ಲೆಯಲ್ಲಿ ಒಟ್ಟಾರೆ 6 ಸಾವಿರ ಗಡಿದಾಟಿದ ಕೊರೊನ ಸೋಂಕಿತರ ಸಂಖ್ಯೆ ! https://newspraja.com/?p=18979
20/08/2020

ಜಿಲ್ಲೆಯಲ್ಲಿ ಒಟ್ಟಾರೆ 6 ಸಾವಿರ ಗಡಿದಾಟಿದ ಕೊರೊನ ಸೋಂಕಿತರ ಸಂಖ್ಯೆ ! https://newspraja.com/?p=18979

FacebookTwitterRedditPinterestEmailWhatsApp ದಾವಣಗೆರೆ:ಜಿಲ್ಲೆಯಲ್ಲಿ ನಿನ್ನ 228 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 66, ಮಂದಿ ಸಂಪೂರ್ಣ ಗುಣಮುಖರಾಗ....

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ನಿಶ್ವಿತಾರ್ಥ ಕಾರ್ಯಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ಶಿವಗಂಗಾ ಭಾಗಿ, ನವ ಜೋಡಿಗೆ ಶ...
20/08/2020

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ನಿಶ್ವಿತಾರ್ಥ ಕಾರ್ಯಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ಶಿವಗಂಗಾ ಭಾಗಿ, ನವ ಜೋಡಿಗೆ ಶುಭ ಹಾರೈಕೆ https://newspraja.com/?p=18975

FacebookTwitterRedditPinterestEmailWhatsApp ಶಿವಮೊಗ್ಗ : ಗಡಿ ಪ್ರದೇಶ ಬೆಳಗಾವಿ ಹಾಗೂ ಮಲೆನಾಡು ಶಿವಮೊಗ್ಗ ಜಿಲ್ಲೆ ಹೊಸ ಬಾಂಧವ್ಯ ಬೆಸುದುಕೊಂಡಿದೆ. ಕಾಂಗ್ರೆಸ.....

ಇಂದು ದಾವಣಗೆರೆ ನಗರದಲ್ಲಿ ವಿದ್ಯುತ್ ವ್ಯತ್ಯಯ ! https://newspraja.com/?p=18989
20/08/2020

ಇಂದು ದಾವಣಗೆರೆ ನಗರದಲ್ಲಿ ವಿದ್ಯುತ್ ವ್ಯತ್ಯಯ ! https://newspraja.com/?p=18989

FacebookTwitterRedditPinterestEmailWhatsApp ದಾವಣಗೆರೆ:ಆಗಸ್ಟ್ 20 ರಂದು 66/11 ಕೆ.ವಿ. ವಿ.ವಿ. ಕೇಂದ್ರ ದಾವಣಗೆರೆಯಿಂದ ಹೊರಡುವ ಮೌನೇಶ್ವರ, ಜಯನಗರ ಫೀಡರ್ ಮತ್ತು ಇ.ಎಸ....

ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರುವ ಭಾರತೀಯ ಜನತಾ ಪಾರ್ಟಿಯ ರಾಷ್ರ್ಟ್ರೀಯ ವಕ್ತರಾದ ಸಂಬಿತ್ ಪಾತ್ರ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಯ...
14/08/2020

ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರುವ ಭಾರತೀಯ ಜನತಾ ಪಾರ್ಟಿಯ ರಾಷ್ರ್ಟ್ರೀಯ ವಕ್ತರಾದ ಸಂಬಿತ್ ಪಾತ್ರ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಮೊಕದ್ದಮೆ ! https://newspraja.com/?p=18956

FacebookTwitterRedditPinterestEmailWhatsApp ದಾವಣಗೆರೆ:ದೂರದರ್ಶನದಲ್ಲಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರುವ ಭಾರತೀಯ ಜನತಾ ಪಾರ್ಟಿಯ ರಾಷ್ರ್ಟ್ರೀಯ .....

ರೈತರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಬೇಡಿ: ಯೂರಿಯಾ ಗೊಬ್ಬರ ಪೂರೈಸಿ: ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ: ಸರ್ಕಾರಕ್ಕೆ ಬಸವರಾಜು ವಿ ಶಿವಗಂಗಾ...
14/08/2020

ರೈತರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಬೇಡಿ: ಯೂರಿಯಾ ಗೊಬ್ಬರ ಪೂರೈಸಿ: ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ: ಸರ್ಕಾರಕ್ಕೆ ಬಸವರಾಜು ವಿ ಶಿವಗಂಗಾ ಎಚ್ಚರಿಕೆ https://newspraja.com/?p=18934

FacebookTwitterRedditPinterestEmailWhatsApp ದಾವಣಗೆರೆ : ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಜಿಲ್ಲೆಯಾದ್ಯಂತ ಮೆಕ್ಕೇಜೋಳ, ಭತ್ತ ಸೇರಿದಂತೆ ಎಲ್ಲಾ...

ಸರ್ವೇಕ್ಷಣಾ ಸಿಬ್ಬಂದಿಗಳು ಮನೆಗೆಬಂದಾಗ ಕೋವಿಡ್-19 ಪರೀಕ್ಷೆಗೆ ಸಾರ್ವಜನಿಕರು ಸಹಕರಿಸಿ; ಜಿಲ್ಲಾಧಿಕಾರಿ ಮನವಿ https://newspraja.com/?p=18...
14/08/2020

ಸರ್ವೇಕ್ಷಣಾ ಸಿಬ್ಬಂದಿಗಳು ಮನೆಗೆಬಂದಾಗ ಕೋವಿಡ್-19 ಪರೀಕ್ಷೆಗೆ ಸಾರ್ವಜನಿಕರು ಸಹಕರಿಸಿ; ಜಿಲ್ಲಾಧಿಕಾರಿ ಮನವಿ https://newspraja.com/?p=18937

FacebookTwitterRedditPinterestEmailWhatsApp ದಾವಣಗೆರೆ:ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ಕೋವಿಡ್ ನಿರ್ವಹಣಾ ತಜ್ಞರ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ.....

ಜಿಮ್ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ ! https://newspraja.com/?p=18940
14/08/2020

ಜಿಮ್ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ ! https://newspraja.com/?p=18940

FacebookTwitterRedditPinterestEmailWhatsApp ದಾವಣಗೆರೆ –2020-21ನೇ ಸಾಲಿನಲ್ಲಿ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ 2019 ನೇ ಕ್ಯಾಲೆಂಡರ್ ವರ್ಷದಲ್ಲಿ ಅಂ....

ಕಾನೂನು ಪದವೀಧರರಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ! https://newspraja.com/?p=18945
14/08/2020

ಕಾನೂನು ಪದವೀಧರರಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ! https://newspraja.com/?p=18945

FacebookTwitterRedditPinterestEmailWhatsApp ದಾವಣಗೆರೆ;2020-21ನೇ ಸಾಲಿನಲ್ಲಿ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧ, ಪಾರ್ಸಿ, ಸಿಖ್ ಅಲ್ಪಸಂಖ್ಯಾತರ ಜನಾಂಗಕ್ಕೆ ....

Address

Singrihali Village, Harapanalli Taluk

583137

Alerts

Be the first to know and let us send you an email when News Praja posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share