This is an official website of BSG media service. It provides the confirmed up-to-date political news
(1)
08/02/2021
ನೇರ ಪರೀಕ್ಷೆಗಳು -DIRECT EXAMS
ಮನೆಯಲ್ಲೇ ಓದಿ ನೇರ ಪರೀಕ್ಷೆ ಬರೆಯುವ ಅವಕಾಶ,
ಪದವಿ ,ಸ್ನಾತಕೋತ್ತರ ಪದವಿ ಡಿಪ್ಲೊಮ, ಇನ್ನಿತರ ಕೋರ್ಸ್ ಗಳು ಲಭ್ಯ (100% RESULT)
*ಉನ್ನತ ಶಿಕ್ಷಣಕ್ಕೆ/ಸರ್ಕಾರಿ ಕೆಲಸಕ್ಕೆ ಮತ್ತು ಮುಂಬಡ್ತಿ ಪಡೆಯಲು ಉಪಯೋಗವಾಗುತ್ತದೆ*
ಭಾರತೀಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ದಾವಣಗೆರೆ,ಸರಸ್ವತಿ ,ನಗರ ಬಿ ಬ್ಲಾಕ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -
9591404737+ ಕರಿಬಸವರಾಜು
03/01/2021
12/09/2020
ಇದಪ್ಪ ಎಂಜಾಯ್ ಮೆಂಟ್ ಅಂದ್ರೆ
12/09/2020
ದಾವಣಗೆರೆ
ಅಂತ್ಯ ಸಂಸ್ಕಾರ ಕ್ಕೂ ಭೂಮಿಯಿಲ್ಲದೇ ಪರದಾಡುತ್ತಿರುವ ದಲಿತ ಕುಟುಂಬಗಳು. ಸಾವನ್ನಪ್ಪಿದ ದಲಿತ ಯುವಕನ ಶವ ರಸ್ತೆ ಪಕ್ಕದಲ್ಲಿಯೇ ಸಂಸ್ಕಾರ ಮಾಡಿದ ಕುಟುಂಬ ಸದಸ್ಯರು.
ದಾವಣಗೆರೆ ತಾಲೂಕು ಪುಟಕನಾಳ ಗ್ರಾಮದಲ್ಲಿ ಘಟನೆ.
ಗ್ರಾಮದ 22 ವರ್ಷದ ಹನಮಂತಪ್ಪ ದಲಿತ ಯುವಕನ ಸಾವು. ಶವಸಂಸ್ಕಾರ ಕ್ಕೆ ಸಿಗದ ಸ್ಥಳ.
ಅನಿವಾರ್ಯ ವಾಗಿ ರಸ್ತೆ ಪಕ್ಕದಲ್ಲಿ ಶವಸಂಸ್ಕಾರ.
ಬರುವ ದಿನಗಳಲ್ಲಿ ದಲಿತ ಅಂತ್ಯ ಸಂಸ್ಕಾರಕ್ಕೆ ಭೂಮಿನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ.
12/09/2020
ದಾವಣಗೆರೆ
ಜಮೀರ್ ಅಹ್ಮದ್ ಚಿಲ್ಲರೇ ಗಿರಾಕಿ, ಗುಜರಿ ಗಿರಾಕಿ. ಜಮೀರ್ ಅಹ್ಮದ್ ಎನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆ ಗಳಿಂದಲೇ.
ಹೊನ್ನಾಳಿ ಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ.
ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದ್ರೆ ಯಡಿಯೂರಪ್ಪ ಸಿಎಂ ಅಗದ್ದಾರೆ. ಆದರೇ ಜಮೀರ್ ಅವರು ವಾಚ್ ಮನ್ ಆಗಲಿಲ್ಲ.
ಒಂದು ರೀತಿ ಎರಡು ನಾಲಿಗೆ ವ್ಯಕ್ತಿ.
ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ.
ಉಪ್ಪು ತಿಂದವರು ನೀರುಕುಡಿಯಲೇ ಬೇಕು.
ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ.
ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ.
24/08/2020
ಕೊರೊನಾ ಪಾಸಿಟಿವ್ ಬಂದ ಮಹಿಳೆಯನ್ನು ಕರೆದೊಯ್ಯಲು ಬಂದಾಗ ಮೈಮೇಲೆ ದೇವರು ಬಂದವಳಂತೆ ನಟಿಸಿದ ಮಹಿಳೆ
20/08/2020
ಗಣೇಶ ಮತ್ತು ಮೊಹರಂ ಹಬ್ಬಗಳ ಆಚರಣೆ ಪ್ರಯುಕ್ತ ನಾಗರಿಕರ ಸೌಹಾರ್ದ ಸಭೆ, ಶಾಂತಿ-ಸೌಹಾರ್ದ ಕಾಪಾಡಲು ಜಿಲ್ಲಾಧಿಕಾರಿ ಸಲಹೆ ! https://newspraja.com/?p=18984
FacebookTwitterRedditPinterestEmailWhatsApp ದಾವಣಗೆರೆ:ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಬೇಕೆಂದು ಜಿಲ್...
20/08/2020
ಜಿಲ್ಲೆಯಲ್ಲಿ ಒಟ್ಟಾರೆ 6 ಸಾವಿರ ಗಡಿದಾಟಿದ ಕೊರೊನ ಸೋಂಕಿತರ ಸಂಖ್ಯೆ ! https://newspraja.com/?p=18979
FacebookTwitterRedditPinterestEmailWhatsApp ದಾವಣಗೆರೆ:ಜಿಲ್ಲೆಯಲ್ಲಿ ನಿನ್ನ 228 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 66, ಮಂದಿ ಸಂಪೂರ್ಣ ಗುಣಮುಖರಾಗ....
20/08/2020
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ನಿಶ್ವಿತಾರ್ಥ ಕಾರ್ಯಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ಶಿವಗಂಗಾ ಭಾಗಿ, ನವ ಜೋಡಿಗೆ ಶುಭ ಹಾರೈಕೆ https://newspraja.com/?p=18975
FacebookTwitterRedditPinterestEmailWhatsApp ಶಿವಮೊಗ್ಗ : ಗಡಿ ಪ್ರದೇಶ ಬೆಳಗಾವಿ ಹಾಗೂ ಮಲೆನಾಡು ಶಿವಮೊಗ್ಗ ಜಿಲ್ಲೆ ಹೊಸ ಬಾಂಧವ್ಯ ಬೆಸುದುಕೊಂಡಿದೆ. ಕಾಂಗ್ರೆಸ.....
20/08/2020
ಇಂದು ದಾವಣಗೆರೆ ನಗರದಲ್ಲಿ ವಿದ್ಯುತ್ ವ್ಯತ್ಯಯ ! https://newspraja.com/?p=18989
FacebookTwitterRedditPinterestEmailWhatsApp ದಾವಣಗೆರೆ:ಆಗಸ್ಟ್ 20 ರಂದು 66/11 ಕೆ.ವಿ. ವಿ.ವಿ. ಕೇಂದ್ರ ದಾವಣಗೆರೆಯಿಂದ ಹೊರಡುವ ಮೌನೇಶ್ವರ, ಜಯನಗರ ಫೀಡರ್ ಮತ್ತು ಇ.ಎಸ....
14/08/2020
ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರುವ ಭಾರತೀಯ ಜನತಾ ಪಾರ್ಟಿಯ ರಾಷ್ರ್ಟ್ರೀಯ ವಕ್ತರಾದ ಸಂಬಿತ್ ಪಾತ್ರ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಮೊಕದ್ದಮೆ ! https://newspraja.com/?p=18956
FacebookTwitterRedditPinterestEmailWhatsApp ದಾವಣಗೆರೆ:ದೂರದರ್ಶನದಲ್ಲಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರುವ ಭಾರತೀಯ ಜನತಾ ಪಾರ್ಟಿಯ ರಾಷ್ರ್ಟ್ರೀಯ .....
14/08/2020
ರೈತರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಬೇಡಿ: ಯೂರಿಯಾ ಗೊಬ್ಬರ ಪೂರೈಸಿ: ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ: ಸರ್ಕಾರಕ್ಕೆ ಬಸವರಾಜು ವಿ ಶಿವಗಂಗಾ ಎಚ್ಚರಿಕೆ https://newspraja.com/?p=18934
FacebookTwitterRedditPinterestEmailWhatsApp ದಾವಣಗೆರೆ : ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಜಿಲ್ಲೆಯಾದ್ಯಂತ ಮೆಕ್ಕೇಜೋಳ, ಭತ್ತ ಸೇರಿದಂತೆ ಎಲ್ಲಾ...
14/08/2020
ಸರ್ವೇಕ್ಷಣಾ ಸಿಬ್ಬಂದಿಗಳು ಮನೆಗೆಬಂದಾಗ ಕೋವಿಡ್-19 ಪರೀಕ್ಷೆಗೆ ಸಾರ್ವಜನಿಕರು ಸಹಕರಿಸಿ; ಜಿಲ್ಲಾಧಿಕಾರಿ ಮನವಿ https://newspraja.com/?p=18937
FacebookTwitterRedditPinterestEmailWhatsApp ದಾವಣಗೆರೆ:ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ಕೋವಿಡ್ ನಿರ್ವಹಣಾ ತಜ್ಞರ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ.....
14/08/2020
ಜಿಮ್ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ ! https://newspraja.com/?p=18940
FacebookTwitterRedditPinterestEmailWhatsApp ದಾವಣಗೆರೆ –2020-21ನೇ ಸಾಲಿನಲ್ಲಿ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ 2019 ನೇ ಕ್ಯಾಲೆಂಡರ್ ವರ್ಷದಲ್ಲಿ ಅಂ....
14/08/2020
ಕಾನೂನು ಪದವೀಧರರಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ! https://newspraja.com/?p=18945
FacebookTwitterRedditPinterestEmailWhatsApp ದಾವಣಗೆರೆ;2020-21ನೇ ಸಾಲಿನಲ್ಲಿ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧ, ಪಾರ್ಸಿ, ಸಿಖ್ ಅಲ್ಪಸಂಖ್ಯಾತರ ಜನಾಂಗಕ್ಕೆ ....
14/08/2020
ದಾವಣಗೆರೆ ಎಬಿಸಿಡಿ ಡ್ಯಾನ್ಸ್ ಶಾಲೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮಾದ್ಯಮ ಪ್ರಶಸ್ತಿ ವಿತರಣೆ ! https://newspraja.com/?p=18950
FacebookTwitterRedditPinterestEmailWhatsApp ದಾವಣಗೆರೆ:ಮಾದ್ಯಮ ಪ್ರಶಸ್ತಿಪಡೆಯುತ್ತಿರುವಪತ್ರಕರ್ತರಗಳಾದಶ್ರೀ ಹೆಚ್.ಎಂ.ಪಿ.ಕುಮಾರ್.ಶ್ರೀ ಯಳನಾಡು ಮಂಜುನಾಥ....
14/08/2020
ದಾವಣಗೆರೆಯಲ್ಲಿ ಶೀಘ್ರ ಎಸ್ಟಿಪಿಐ ಕೇಂದ್ರ ಪ್ರಾರಂಭಕ್ಕೆ ಅಧಿಕಾರಿಗಳು ಶ್ರಮಿಸಿ ಸಂಸದ ಜಿ.ಎಂ. ಸಿದ್ದೇಶ್ವರ ! https://newspraja.com/?p=18953
FacebookTwitterRedditPinterestEmailWhatsApp ದಾವಣಗೆರೆ;ದಾವಣಗೆರೆಯಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್.ಟಿ.ಪಿ.ಐ) ಉಪಕೇಂದ್ರ ತೆರೆಯಲು ಈ....
10/08/2020
ಗ್ರಾ.ಪಂ ಕರಡು ಮತದಾರರ ಪಟ್ಟಿ ಪ್ರಕಟ ! https://newspraja.com/?p=18929
FacebookTwitterRedditPinterestEmailWhatsApp ದಾವಣಗೆರೆ:ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ -2020ರ ಸಂಬಂಧ ರಾಜ್ಯ ಚುನಾವಣೆ ಆಯೋಗದ ಸುತ್ತೋಲೆಯ ನಿರ್ದೇಶನದಂತ...
10/08/2020
ಅಗಸ/ಕ್ಷೌರಿಕ ವೃತ್ತಿ ಕಾರ್ಮಿಕರಿಗೆ ಪರಿಹಾರ ಸೌಲಭ್ಯಕ್ಕೆ ಸೇವಾ ಸಿಂಧು ಅರ್ಜಿ ಆಹ್ವಾನ https://newspraja.com/?p=18926
FacebookTwitterRedditPinterestEmailWhatsApp ದಾವಣಗೆರೆ :ಕರ್ನಾಟಕ ರಾಜ್ಯ ಸರ್ಕಾರ ಅಗಸ/ಕ್ಷೌರಿಕ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಕೋವೀಡ್ ಲಾಕ್ಡೌನ್ ಹಿನ್ನ....
10/08/2020
ಮಳೆ ಪ್ರವಾಹದ ಬಗ್ಗೆ, ಮುನ್ನೆಚ್ಚರಿಕೆ ವಹಿಸಿ, ಯೂರಿಯ ಕೊರತೆಯಾದರೆ ಗಮನಕ್ಕೆ ತನ್ನಿ. ಸಂಸದ ಜಿ.ಎಂ. ಸಿದ್ದೇಶ್ವರ. https://newspraja.com/?p=18923
FacebookTwitterRedditPinterestEmailWhatsApp ದಾವಣಗೆರೆ :ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದು ಮುಂದಿನ ಒಂದು ವಾರದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಂಭವವಿರ....
05/08/2020
ವಿವಿಧ ನಿಗಮಗಳಿಂದ ಸಾಲ ಸೌಲಭ್ಯ ಯೋಜನೆಗಳಡಿ ಅರ್ಜಿ ಆಹ್ವಾನ ! https://newspraja.com/?p=18908
FacebookTwitterRedditPinterestEmailWhatsApp ದಾವಣಗೆರೆ ಆ.05ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ, ಕರ್ನಾಟಕ ತಾಂಡಾ ಅ....
05/08/2020
ಕೃಷಿ ಪಂಡಿತ, ಶ್ರೇಷ್ಟ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ ! https://newspraja.com/?p=18888
FacebookTwitterRedditPinterestEmailWhatsApp ದಾವಣಗೆರೆ ಆ.05-2020-21ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿ, ಆತ್ಮ ಯೋಜನೆಯಡಿ ತಾಲ್ಲೂಕು, ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ .....
05/08/2020
ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ https://newspraja.com/?p=18892
FacebookTwitterRedditPinterestEmailWhatsApp ದಾವಣಗೆರೆ ಆ.05-66/11 ಕೆ.ವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬಸವೇಶ್ವರ ಫೀಡರ್ನಲ್ಲಿ 24*7 ಜಲಸಿರಿ .....
05/08/2020
ದಾವಣಗೆರೆ ಜಿಲ್ಲೆಯ ಸರಾಸರಿ ಮಳೆಯ ವಿವರ! https://newspraja.com/?p=18882
FacebookTwitterRedditPinterestEmailWhatsApp ದಾವಣಗೆರೆ ಆ.05-ಜಿಲ್ಲೆಯಲ್ಲಿ ಆ.4 ರಂದು 15.0 ಮಿ.ಮೀ ಸರಾಸರಿ ಮಳೆಯಾಗಿದ್ದು ತಾಲ್ಲೂಕುವಾರು ಮಳೆ ವಿವರ ಈ ಕೆಳಕಂಡಂತೆ ಇದ....
05/08/2020
ನಾಳೆ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ! https://newspraja.com/?p=18896
FacebookTwitterRedditPinterestEmailWhatsApp ದಾವಣಗೆರೆ ಆ.05-ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಇವರು ಆಗಸ್ಟ್ 6 ಮತ್ತು ...
04/08/2020
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ! https://newspraja.com/?p=18875
FacebookTwitterRedditPinterestEmailWhatsApp ದಾವಣಗೆರೆ –ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ...
04/08/2020
ನಾಳೆ ಆಗಸ್ಟ್ 5 ರಂದು ನಿಷೇಧಾಜ್ಞೆ ! https://newspraja.com/?p=18870
FacebookTwitterRedditPinterestEmailWhatsApp ದಾವಣಗೆರೆ :ಆ.5 ರಂದು ಪ್ರಧಾನಮಂತ್ರಿಗಳು ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜಾ ಕಾರ್ಯಕ್ರ...
04/08/2020
74ನೇ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಸಿದ್ದತೆಗೆ ಜಿಲ್ಲಾಧಿಕಾರಿಗಳಿಂದ ಸಭೆ! https://newspraja.com/?p=18863
FacebookTwitterRedditPinterestEmailWhatsApp ದಾವಣಗೆರೆ:ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣದ ಹಿನ್ನೆಲೆಯಲ್ಲಿ 74 ನೇ ಸ್ವ...
04/08/2020
ನಾಳೆ ಆ.5ರಂದು ಮದ್ಯ ನಿಷೇಧ ! https://newspraja.com/?p=18867
FacebookTwitterRedditPinterestEmailWhatsApp ದಾವಣಗೆರೆಆ.5 ರಂದು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜಾ ನಡೆಯುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡು...
Address
Singrihali Village, Harapanalli Taluk
Taluk
583137
Telephone
Website
Alerts
Be the first to know and let us send you an email when News Praja posts news and promotions. Your email address will not be used for any other purpose, and you can unsubscribe at any time.
Videos
ದಾವಣಗೆರೆ ಅಂತ್ಯ ಸಂಸ್ಕಾರ ಕ್ಕೂ ಭೂಮಿಯಿಲ್ಲದೇ ಪರದಾಡುತ್ತಿರುವ ದಲಿತ ಕುಟುಂಬಗಳು. ಸಾವನ್ನಪ್ಪಿದ ದಲಿತ ಯುವಕನ ಶವ ರಸ್ತೆ ಪಕ್ಕದಲ್ಲಿಯೇ ಸಂಸ್ಕಾರ ಮಾಡಿದ ಕುಟುಂಬ ಸದಸ್ಯರು. ದಾವಣಗೆರೆ ತಾಲೂಕು ಪುಟಕನಾಳ ಗ್ರಾಮದಲ್ಲಿ ಘಟನೆ. ಗ್ರಾಮದ 22 ವರ್ಷದ ಹನಮಂತಪ್ಪ ದಲಿತ ಯುವಕನ ಸಾವು. ಶವಸಂಸ್ಕಾರ ಕ್ಕೆ ಸಿಗದ ಸ್ಥಳ. ಅನಿವಾರ್ಯ ವಾಗಿ ರಸ್ತೆ ಪಕ್ಕದಲ್ಲಿ ಶವಸಂಸ್ಕಾರ. ಬರುವ ದಿನಗಳಲ್ಲಿ ದಲಿತ ಅಂತ್ಯ ಸಂಸ್ಕಾರಕ್ಕೆ ಭೂಮಿನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ.
ದಾವಣಗೆರೆ ಜಮೀರ್ ಅಹ್ಮದ್ ಚಿಲ್ಲರೇ ಗಿರಾಕಿ, ಗುಜರಿ ಗಿರಾಕಿ. ಜಮೀರ್ ಅಹ್ಮದ್ ಎನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆ ಗಳಿಂದಲೇ. ಹೊನ್ನಾಳಿ ಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ. ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದ್ರೆ ಯಡಿಯೂರಪ್ಪ ಸಿಎಂ ಅಗದ್ದಾರೆ. ಆದರೇ ಜಮೀರ್ ಅವರು ವಾಚ್ ಮನ್ ಆಗಲಿಲ್ಲ. ಒಂದು ರೀತಿ ಎರಡು ನಾಲಿಗೆ ವ್ಯಕ್ತಿ. ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಉಪ್ಪು ತಿಂದವರು ನೀರುಕುಡಿಯಲೇ ಬೇಕು. ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ.
ಜಗದ್ಗುರು ಶಾಂತ ಭೀಷ್ಮ ಚೌಡಯ್ಯ ಮಹಾ ಸ್ವಾಮಿಗಳು ,ಅಂಬಿಗರ ಚೌಡಯ್ಯನವರ ಪೀಠ ನರಸಿಪು,ಹಾವೇರಿ ತಾ-ಜಿ, ಇವರು ದೇಶದ ಸಮಸ್ತ ಜನತೆಗೆ ಕರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಇಂದು ರಾತ್ರಿ 9 ಗಂಟೆ ಯಿಂದ 9 ನಿಮಿಷದವರೆಗೆ ದೀಪವನ್ನು ಬೆಳಗಿಸಿ ಪ್ರಧಾನ ಮಂತ್ರಿಯವರ ಕರೆಗೆ ಸಾಥ್ ನೀಡೋಣ ಎಂದರು
*DAVANGERE* ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಕಾಂಗ್ರೆಸ್ ನವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ದಾವಣಗೆರೆ ಯಲ್ಲಿ ಆರೋಗ್ಯ ಸಚಿವ ಶ್ರೀ ರಾಮಲು ಹೇಳಿಕೆ. ನನ್ನ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿಲ್ಲ. ಈಗ ಅಧಿವೇಶನ ಆರಂಭ ಅಗುತ್ತಿದೆ. ಮುಖ್ಯಮಂತ್ರಿ ಗಳು ರಾಜ್ಯದ ಜನತೆ ಕಲ್ಯಾಣಕ್ಕಾಗಿ ಕೆಲ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಧಿವೇಶನ ಮುಗಿದ ಬಳಿಕ ಕೆಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ನೇಮಕ ಪ್ರಕ್ರಿಯೆ ನಡೆಯಲಿದೆ. *ಬೀದರ್ ಶಾಹೀನ್ ಶಾಲೆ ನಿರ್ಧಾರ ಸೂಕ್ತ* ಬೀದರ್ ನ ಶಾಹೀನ್ ಶಾಲೆಯ ವಾರ್ಷಿಕೋತ್ಸವದ ಲ್ಲಿ ನಡೆದ ಘಟನೆ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಜಾರಿಗೆ ತಂದ ಕಾನೂನಿನ ಬಗ್ಗೆ ಗೌರವ ಯುತವಾಗಿ ನಡೆದುಕೊಳ್ಳಬೇಕು. *ಮರಿಯಮ್ಮನಹಳ್ಳಿ ಕಾರ್ ಕೇಸ್* ಬಳ್ಳಾರಿ ಜಿಲ್ಲೆಯ ಮರಿಯಮ್ಮಹಳ್ಳಿ ಕಾರ್ ದುರಂತ ಪ್ರಕರಣ ಈಗ ಮುಕ್ತಾಯವಾಗಿದೆ. ಕಾರಿನಲ್ಲಿ ಯಾ
ದಾವಣಗೆರೆ ಬ್ರೇಕಿಂಗ್ ಸಾಂಗ್ ಡೈಲಾಗ್ ನಿಂದ ರಂಜಿಸಿದ ನಟ ಸುದೀಪ್ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮಿಕಿ ಮಠದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಮುಸ್ಸಂಜೆ ಮಾತು ಸಿನಿಮಾದಿಂದ ಏನಾಗಲಿ ಮುಂದೆ ಸಾಗಲಿ, ವೀರ ಮದಕರಿ ಸಿನಿಮಾದ ಡೈಲಾಗ್, ಮನಸ್ಸದ ಯಾರೂನು ಕೆಟ್ಟೋರಲ್ಲ ಹಾಡುಗಳನ್ನ ಹಾಡಿದ ನಟ ಸುದೀಪ್, ಸುದೀಪ್ ಡೈಲಾಗ್ ಹಾಡುತ್ತಿದ್ದಂತೆ ಹುಚ್ಚೆದ್ದು ಕುಣಿದ ಜನರು ಶಿಳ್ಳೆ ಕೇಕೆ ಹೊಡೆದು ಜೈಕಾರವಾಕಿದ ಜನರು
ದಾವಣಗೆರೆ ಬ್ರೇಕಿಂಗ್ : ವಾಲ್ಮಿಕಿ ಜಾತ್ರೆ ಗೆ ನಟ ಸುದೀಪ್ ಆಗಮನ ಹಿನ್ನೆಲೆ ವಾಲ್ಮಿಕಿ ಮಠದಲ್ಲಿ ನೂಕು ನುಗ್ಗಲು, ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ನಡೆಯುತ್ತಿರುವ ವಾಲ್ಮಿಕಿ ಜಾತ್ರೆ ಸುದೀಪ್ ಕಾರಲ್ಲಿ ಆಗಮನವಾಗುತ್ತಿದ್ದಂತೆ ಜನರ ನೂಕು ನುಗ್ಗಲಿ ಜನರನ್ನ ನಿಯಂತ್ರಿಸಲು ಪೊಲೀಸರ ಅರಸಾಹಸ ಬ್ಯಾರಿಕೇಡ್ ಮುರಿದು ಕಾರಿನ ಕಡೆ ಓಡಿದ ಜನರು ಜನರನ್ನ ನಿಯಂತ್ರಣ ಮಾಡಲು ಹೈರಾಣಾದ ಪೊಲೀಸರು
ದಾವಣಗೆರೆ ಬ್ರೇಕಿಂಗ್ : ಮುಖ್ಯಮಂತ್ರಿ ಅವರೊಂದಿಗೆ ಮುನುಸಿಕೊಂಡರ ಶ್ರೀ ರಾಮುಲು ? ರಾಜನಹಳ್ಳಿ ಮಠದ ಕಾರ್ಯಕ್ರಮ ದಲ್ಲಿ ಕಾಣಿಸಿಕೊಳ್ಳದ ಶ್ರೀ ರಾಮುಲು ಕಾರ್ಯಕ್ರಮ ಮುಂದಾಳತ್ವ ವಹಿಸಿಕೊಂಡು ಕೆಲಸ ಮಾಡಿದ್ದ ಎಲ್ಲಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಶ್ರೀ ರಾಮುಲು ಈಗ ನಾಪತ್ತೆ ಡಿಸಿಎಂ ಸ್ಥಾನ ನೀಡದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದಾರ ರಾಮುಲು ಕಾರ್ಯಕ್ರಮ ಸ್ಟೇಜ್ ಮೇಲೆ ಖಾಲಿ ಇರುವ ಅವರ ಸ್ಥಾನ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಮಠದಲ್ಲಿ ಇರುವ ವಾಲ್ಮಿಕಿ ಜಾತ್ರೆ ಕಾರ್ಯಕ್ರಮ
ದಾವಣಗೆರೆ ಬ್ರೇಕಿಂಗ್ : ಯಡಿಯೂರಪ್ಪ ಅವರದ್ದು ದರಿದ್ರ ಸರ್ಕಾರ ನಾವಿದ್ದಾಗ ಖಜಾನೆ ಯಲ್ಲಿ ಹಣ ಇತ್ತು ಈಗ ಯಾಕೆ ಇಲ್ಲ ಬಡ ಮಕ್ಕಳ ಸಮ ಶಿಕ್ಷಣ ಪಡೆಯಲು ಲ್ಯಾಪ್ ಟಾಪ್ ಕೊಟ್ಟಿದ್ದು ಈಗ ಅದನ್ಯಾಕೆ ನಿಲ್ಲಿಸಬೇಕು ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವ ಹಕ್ಕಿಲ್ಲವೇ ಬಿಸಿ ಪಾಟೀಲ್ ಏನ್ ಓದಿದ್ದಾನೆ ಅವನೇನು ಕಾನೂನು ಪದವಿ ಪಡೆದಿದ್ದಾನ ? ಕೆಪಿಸಿಸಿ ಅಧ್ಯಕ್ಷ ಹುದ್ದೆ ಹೈ ಕಮಾಂಡ್ ನಿರ್ಧರಿಸುತ್ತದೆ ಅದು ಶೀಘ್ರವಾಗುತ್ತೆ ದಾವಣಗೆರೆ ಹರಿಹರ ದ ರಾಜನಹಳ್ಳಿ ವಾಲ್ಮಿಕಿ ಮಠದಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ