Namma Jamkhandi Memes

Namma Jamkhandi Memes ಜಮಖಂಡಿ ಮಂದಿ
ಹೊಸ ಪೇಜ್
ಹಿಂದೂ ರಾಷ್ಟ್ರ��

ಬರಕೋರಿ ಲೇ.... ಹಂಗ್ ಬರ್ನಾಲ್ ಬೇಕಂದ್ರ ಹೇಳ್ರಿ... Follow ➡️👉 Turn on post notifications                                      ...
02/04/2024

ಬರಕೋರಿ ಲೇ.... ಹಂಗ್ ಬರ್ನಾಲ್ ಬೇಕಂದ್ರ ಹೇಳ್ರಿ... Follow ➡️👉
Turn on post notifications

FOLLOW ಮಾಡ್ರಿ.... ಮುಂದಿನ ಪೋಸ್ಟ್ ನೋಡಿ.... ಮಜಾ ಮಾಡ್ರಿ... 🤩🤩ಏನಂತಿರಾ??Follow ➡️👉 Turn on post notifications                 ...
01/04/2024

FOLLOW ಮಾಡ್ರಿ.... ಮುಂದಿನ ಪೋಸ್ಟ್ ನೋಡಿ.... ಮಜಾ ಮಾಡ್ರಿ... 🤩🤩

ಏನಂತಿರಾ??
Follow ➡️👉
Turn on post notifications

ಸ್ವಾತಂತ್ರ್ಯ ಸೇನಾನಿಗಳು, ಹಿಂದುತ್ವದ ಉಳಿವಿಗಾಗಿ ಅವಿರತ ಶ್ರಮಿಸಿದ,  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯ  #ಶ್ರೀ_ಕೇಶವ_ಹೆಡಗ...
01/04/2024

ಸ್ವಾತಂತ್ರ್ಯ ಸೇನಾನಿಗಳು, ಹಿಂದುತ್ವದ ಉಳಿವಿಗಾಗಿ ಅವಿರತ ಶ್ರಮಿಸಿದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯ #ಶ್ರೀ_ಕೇಶವ_ಹೆಡಗೆವಾರ ಜೀ (ಡಾಕ್ಟರಜೀ) ಅವರ ಜಯಂತಿಯಂದು ಅವರಿಗೆ ಶತಕೋಟಿ ನಮನಗಳು
#ಜೈಶ್ರೀರಾಮ
Follow ➡️👉
Turn on post notifications

ಗೆದ್ದ ಕೂಡಲೆ "ಭಾರತ್ ಮಾತಾ ಕಿ ಜೈ " ಅನ್ನೊ ಪಕ್ಷಕ್ಕೆ ಮತ ನೀಡಿ, ಪಾಕಿಸ್ತಾನ್ ಜಿಂದಾಬಾದ್ ಅನ್ನೊ ಪಕ್ಷಕ್ಕೆ ನೀಡಿ ನೀವೂ ದೇಶದ್ರೊಹಿ ಆಗಬೇಡಿ!!...
28/03/2024

ಗೆದ್ದ ಕೂಡಲೆ "ಭಾರತ್ ಮಾತಾ ಕಿ ಜೈ " ಅನ್ನೊ ಪಕ್ಷಕ್ಕೆ ಮತ ನೀಡಿ,
ಪಾಕಿಸ್ತಾನ್ ಜಿಂದಾಬಾದ್ ಅನ್ನೊ ಪಕ್ಷಕ್ಕೆ ನೀಡಿ ನೀವೂ ದೇಶದ್ರೊಹಿ ಆಗಬೇಡಿ!!!
Follow ➡️👉
Turn on post notifications

ಹಿಂದೂ ಎಂದರೆ ಯಾರು....???ಸಿಂಧೂ ನದಿಯಿಂದ ಹಿಂದೂ ಮಹಾಸಾಗರದವರೆಗೆ ಇರುವ ಭೂಮಿಯನ್ನು ಯಾರು ಮಾತೃ ಭೂಮಿ, ಪಿತೃ ಭೂಮಿ ಎನ್ನುವರೋ ಅಥವಾ ಈ ಭೂಮಿ ಮ...
28/03/2024

ಹಿಂದೂ ಎಂದರೆ ಯಾರು....???
ಸಿಂಧೂ ನದಿಯಿಂದ ಹಿಂದೂ ಮಹಾಸಾಗರದವರೆಗೆ ಇರುವ ಭೂಮಿಯನ್ನು ಯಾರು ಮಾತೃ ಭೂಮಿ, ಪಿತೃ ಭೂಮಿ ಎನ್ನುವರೋ ಅಥವಾ ಈ ಭೂಮಿ ಮೇಲಿರುವ ಸ್ಥಳಗಳನ್ನ ಅವರ ಪ್ರವಿತ್ರ ಸ್ಥಾನವೆಂದೂ ಭಾವಿಸುವರೋ ಅವರೆಲ್ಲ ಹಿಂದೂಗಳೇ.. 🚩
Follow ➡️👉
Turn on post notifications

ದೇಶದ ವಿಶಿಷ್ಟ ಸಂತರು,ವಿವೇಕಾನಂದ ರಾಮಕೃಷ್ಣರ ಕಾರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ,ರಾಮಕೃಷ್ಣ ಮಿಷನ್ ಅಧ್ಯಕ್ಷರಾಗಿದ್ದ ಪೂಜ್ಯ ಶ್...
27/03/2024

ದೇಶದ ವಿಶಿಷ್ಟ ಸಂತರು,ವಿವೇಕಾನಂದ ರಾಮಕೃಷ್ಣರ ಕಾರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ,
ರಾಮಕೃಷ್ಣ ಮಿಷನ್ ಅಧ್ಯಕ್ಷರಾಗಿದ್ದ ಪೂಜ್ಯ ಶ್ರೀ ಸ್ವಾಮೀ ಸ್ಮರಣಾನಂದ ಮಹಾರಾಜ್ ಅವರು ನಮ್ಮನ್ನು ಅಗಲಿದ್ದಾರೆ. ಓಂ ಶಾಂತಿ

Follow ➡️👉
Turn on post notifications

ಕೇವಲ ಒಬ್ಬ ವ್ಯಕ್ತಿಯನ್ನು ಸೋಲಿಸಲು ಅವರು I.N.D.I.A.  ಕಟ್ಟಿದ್ದಾರೆ, ನಾವೇಕೆ ಎಲ್ಲರು ಸೇರಿ ಹಿಂದೂಸ್ತಾನವನ್ನು ಕಟ್ಟಬಾರದು ಅಲ್ಲವೇ...? ಬನ್...
27/03/2024

ಕೇವಲ ಒಬ್ಬ ವ್ಯಕ್ತಿಯನ್ನು ಸೋಲಿಸಲು ಅವರು I.N.D.I.A. ಕಟ್ಟಿದ್ದಾರೆ, ನಾವೇಕೆ ಎಲ್ಲರು ಸೇರಿ ಹಿಂದೂಸ್ತಾನವನ್ನು ಕಟ್ಟಬಾರದು ಅಲ್ಲವೇ...? ಬನ್ನಿ ಹಿಂದೂ ಬಾಂಧವರೆ ಒಣ ಪ್ರತಿಷ್ಠೆ ಏನೇ ಇರಲಿ ಎಲ್ಲರು ಅದನ್ನ ಬದಿಗಿಟ್ಟು ಮೋದಿಜಿ ಗೆಲ್ಲಿಸೋಣ
Follow ➡️👉
Turn on post notifications

ನಮಗೆ ದೇಶವನ್ನು ಒಗ್ಗೂಡಿಸುವ ಪ್ರಧಾನಿ ಬೇಕು.....ದೇಶ ವಿಭಜನೆ ಮಾಡೋ ಪ್ರಧಾನಿ ಅಲ್ಲ...ಯೋಚನೆ ಮಾಡಿ ಮತ ನೀಡಿ🙏🙏🙏Follow ➡️👉 Turn on post no...
27/03/2024

ನಮಗೆ ದೇಶವನ್ನು ಒಗ್ಗೂಡಿಸುವ ಪ್ರಧಾನಿ ಬೇಕು.....
ದೇಶ ವಿಭಜನೆ ಮಾಡೋ ಪ್ರಧಾನಿ ಅಲ್ಲ...
ಯೋಚನೆ ಮಾಡಿ ಮತ ನೀಡಿ
🙏🙏🙏
Follow ➡️👉
Turn on post notifications

ಸಾಧ್ಯವಿದ್ದರೆ ಆರ್ಟಿಕಲ್ 370 ತೆಗೆಯಿರಿ ನೋಡೋಣ ಅನ್ನುತಿದ್ದರು....ಸಾಧ್ಯವಿದ್ದರೆ ರಾಮಮಂದಿರ ನಿರ್ಮಾಣ ಮಾಡಿ ನೋಡೋಣ ಅನ್ನುತಿದ್ದರು....ಎಲ್ಲಾ ...
14/03/2024

ಸಾಧ್ಯವಿದ್ದರೆ ಆರ್ಟಿಕಲ್ 370 ತೆಗೆಯಿರಿ ನೋಡೋಣ ಅನ್ನುತಿದ್ದರು....

ಸಾಧ್ಯವಿದ್ದರೆ ರಾಮಮಂದಿರ ನಿರ್ಮಾಣ ಮಾಡಿ ನೋಡೋಣ ಅನ್ನುತಿದ್ದರು....

ಎಲ್ಲಾ ಆಯ್ತು ಈಗ ಮತ್ತೊಮ್ಮೆ ಮೋದಿ ಗೆಲ್ಲಿಸುದು ಅಷ್ಟೇ
Follow ➡️👉
Turn on post notifications

ಕಾಕಾ ಮುಂದಿಂದ ಎಲ್ಲಾ ನೋಡಕೋತಾನ ನೀವ್ ವೋಟ್ ಹಾಕ್ರಿ ಸಾಕ್... 🚩🚩🚩Follow ➡️👉 Turn on post notifications                           ...
14/03/2024

ಕಾಕಾ ಮುಂದಿಂದ ಎಲ್ಲಾ ನೋಡಕೋತಾನ ನೀವ್ ವೋಟ್ ಹಾಕ್ರಿ ಸಾಕ್... 🚩🚩🚩Follow ➡️👉
Turn on post notifications

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಪರಿಣಾಮಗಳು:🚱 ಕುಡಿಯಲು ನೀರಿಲ್ಲ ನಿದ್ದೆಗೆ ಜಾರಿದೆ ಸ್ಲೀಪಿಂಗ್‌ ಸರ್ಕಾರ💰 ಕನ್ನಡಿಗರ ...
07/03/2024

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಪರಿಣಾಮಗಳು:

🚱 ಕುಡಿಯಲು ನೀರಿಲ್ಲ ನಿದ್ದೆಗೆ ಜಾರಿದೆ ಸ್ಲೀಪಿಂಗ್‌ ಸರ್ಕಾರ
💰 ಕನ್ನಡಿಗರ ತೆರಿಗೆ ಲೂಟಿ ಹೊಡೆಯುತ್ತಿದೆ ಎಟಿಎಂ ಸರ್ಕಾರ
🥷 ತಾಲಿಬಾನ್‌ ಮಾಡಲ್ ಮಾಡುತ್ತಿದೆ ತುಘಲಕ್‌ ಸರ್ಕಾರ
💣 ದೇಶ ದ್ರೋಹಿಗಳ ರಕ್ಷಣೆಗೆ ನಿಂತಿದೆ ಪಾʻಕೈʼಸ್ತಾನ್‌ ಸರ್ಕಾರ
🪠 ಮಕ್ಕಳ ಕೈಯಲ್ಲಿ ಕೆಲಸ ಮಾಡಿಸುತ್ತಿದೆ ಟಾಯ್ಲೆಟ್‌ ಸರ್ಕಾರ
🤜 ರಾಜ್ಯದ ಅಭಿವೃದ್ಧಿಯನ್ನೇ ಮಾಡುತ್ತಿಲ್ಲ ತಗಡು ಸರ್ಕಾರ
💧 ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದೆ ಕರ್ನಾಟಕದ ಸ್ಟ್ಯಾಲಿನ್‌ ಸರ್ಕಾರ
⚔️ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಿದೆ ಮಜಾವಾದಿ ಸರ್ಕಾರ

ಉಚಿತ ಖಚಿತ ನಿಶ್ಚಿತ ಕನ್ನಡಿಗರ ಕಿವಿ ಮೇಲೆ 🌼🌸🌺 ಶಾಶ್ವತ!


POST CREDIT :- wattsapp
Follow ➡️👉
Turn on post notifications

ಯಾರ್ ಯಾರ್ ಕಾಯಾತಿರಿ ಜಮಖಂಡಿ ಹಲಗಿ ಹಬ್ಬದಾಗ ಕುಣಿಯಾಕ್ 🤩🤩.ಜೈ ಶ್ರೀ ರಾಮ್🚩🚩ಜೈ ಜಾಗರಣ 🚩🚩Follow ➡️👉 Turn on post notifications       ...
06/03/2024

ಯಾರ್ ಯಾರ್ ಕಾಯಾತಿರಿ ಜಮಖಂಡಿ ಹಲಗಿ ಹಬ್ಬದಾಗ ಕುಣಿಯಾಕ್ 🤩🤩.
ಜೈ ಶ್ರೀ ರಾಮ್🚩🚩
ಜೈ ಜಾಗರಣ 🚩🚩
Follow ➡️👉
Turn on post notifications

ಹಿಂದೂ ನಾವೆಲ್ಲ ಒಂದೂ ನಾವೆಲ್ಲಾ ಬಂಧು... 🚩🚩🤩Follow ➡️👉 Turn on post notifications                                            ...
22/02/2024

ಹಿಂದೂ ನಾವೆಲ್ಲ ಒಂದೂ ನಾವೆಲ್ಲಾ ಬಂಧು... 🚩🚩🤩
Follow ➡️👉
Turn on post notifications

*ಗ್ಯಾನವಾಪಿ ಕೆಳಮಹಡಿಯ ಮಂದಿರದಲ್ಲಿ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌!*.Follow ➡️👉 Turn on post notifications         ...
14/02/2024

*ಗ್ಯಾನವಾಪಿ ಕೆಳಮಹಡಿಯ ಮಂದಿರದಲ್ಲಿ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌!*.
Follow ➡️👉
Turn on post notifications

13/02/2024

ಗುರುದೇವರ ಬಗ್ಗೆ ಮಾತಾಡೋಕು ಒಂದ ಯೋಗ್ಯತೆ ಬೇಕು..
Follow ➡️👉
Turn on post notifications

13/02/2024

ಜೈ ಗುರುದೇವ...
Follow ➡️👉
Turn on post notifications

ಸರ್ಕಾರಿ ಜಾಗದಲ್ಲಿ ಹನುಮಧ್ವಜ ಹಾರುವಂತಿಲ್ಲ ಅಂದ್ರೆ,ಧಾರ್ಮಿಕ ಜಾಗದ ಹಣದಲ್ಲಿ ಸರ್ಕಾರಕ್ಕೂ ಹಕ್ಕಿಲ್ಲFollow ➡️👉 Turn on post notificatio...
30/01/2024

ಸರ್ಕಾರಿ ಜಾಗದಲ್ಲಿ ಹನುಮಧ್ವಜ ಹಾರುವಂತಿಲ್ಲ ಅಂದ್ರೆ,ಧಾರ್ಮಿಕ ಜಾಗದ ಹಣದಲ್ಲಿ ಸರ್ಕಾರಕ್ಕೂ ಹಕ್ಕಿಲ್ಲ
Follow ➡️👉
Turn on post notifications

ಹಿಂದೂ ಭಾಂದವರೇ....ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ🚩🚩Follow ➡️👉 Turn on post notifications                                    ...
29/01/2024

ಹಿಂದೂ ಭಾಂದವರೇ....ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ🚩🚩
Follow ➡️👉
Turn on post notifications

ರಾಮೇಶ್ವರಂನಲ್ಲಿ ರಾಜರ್ಷಿ..❣️Follow ➡️👉 Turn on post notifications                                                         ...
20/01/2024

ರಾಮೇಶ್ವರಂನಲ್ಲಿ ರಾಜರ್ಷಿ..❣️
Follow ➡️👉
Turn on post notifications

ನಿಮಗೆ ಹೇಗೆ ಅನಸ್ತಾ ಇದೆ ಕಾಮೆಂಟ್ ಮಾಡ್ರಿ....ಜೈ ಶ್ರೀ ರಾಮ್ 🚩🚩🚩🚩🚩🚩Follow ➡️👉 Turn on post notifications                        ...
19/01/2024

ನಿಮಗೆ ಹೇಗೆ ಅನಸ್ತಾ ಇದೆ ಕಾಮೆಂಟ್ ಮಾಡ್ರಿ....ಜೈ ಶ್ರೀ ರಾಮ್ 🚩🚩🚩🚩🚩🚩
Follow ➡️👉
Turn on post notifications

ನೋಡ್ರಿ ಕಾಮೇಟ್ ಮಾಡ್ರಿ ನಿಮ್ಮ ಅನಿಸಿಕೆ 🤣🤣.Follow ➡️👉 Turn on post notifications                                             ...
19/01/2024

ನೋಡ್ರಿ ಕಾಮೇಟ್ ಮಾಡ್ರಿ ನಿಮ್ಮ ಅನಿಸಿಕೆ 🤣🤣.
Follow ➡️👉
Turn on post notifications

ತನ್ನ ಪೀಠದಲ್ಲಿ ಪಟ್ಟಾಭಿಷೇಕಕ್ಕೆ ಸಿದ್ಧನಾಗಿರುವ ಭಾರತದ ಆರಾಧ್ಯ ದೈವ... ಈ ರಾಷ್ಟ್ರದ ಅಸ್ಮಿತೆಯ ಮೂಲ ಪುರುಷ... ಧರ್ಮದ ಸಾಕಾರ ಮೂರ್ತಿ... ಅಯೋ...
19/01/2024

ತನ್ನ ಪೀಠದಲ್ಲಿ ಪಟ್ಟಾಭಿಷೇಕಕ್ಕೆ ಸಿದ್ಧನಾಗಿರುವ ಭಾರತದ ಆರಾಧ್ಯ ದೈವ... ಈ ರಾಷ್ಟ್ರದ ಅಸ್ಮಿತೆಯ ಮೂಲ ಪುರುಷ... ಧರ್ಮದ ಸಾಕಾರ ಮೂರ್ತಿ... ಅಯೋಧ್ಯಾ ಪ್ರಭು ಶ್ರೀರಾಮಚಂದ್ರ🙏🙏🚩🚩

ಅದೆಷ್ಟೋ ಮಂದಿ ಈ ವಿಗ್ರಹವನ್ನು ನೋಡಿ ಕಣ್ತುಂಬಿಸಿಕೊಂಡು ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ.
Follow ➡️👉
Turn on post notifications

ನೆನೆಗುದಿಗೆ ಬಿದ್ದಿದ್ದ ಎಲ್ಲ ಮಹಾನ್ ಕಾರ್ಯಗಳನ್ನು ಮೋದಿಜಿ ಸಂಪನ್ನಗೊಳಿಸಿದ್ದಾರೆ. ಮತ್ತೊಮ್ಮೆ ಮೋದಿ.. ಜೈ ನಮೋ🚩🚩🚩Follow ➡️👉 Turn on post...
18/01/2024

ನೆನೆಗುದಿಗೆ ಬಿದ್ದಿದ್ದ ಎಲ್ಲ ಮಹಾನ್ ಕಾರ್ಯಗಳನ್ನು ಮೋದಿಜಿ ಸಂಪನ್ನಗೊಳಿಸಿದ್ದಾರೆ. ಮತ್ತೊಮ್ಮೆ ಮೋದಿ.. ಜೈ ನಮೋ🚩🚩🚩
Follow ➡️👉
Turn on post notifications

ಒಂದು ಕಾಲದಲ್ಲಿ ಕ್ರಿಸ್‌ಮಸ್ ಟ್ರೀಗಳಿಂದ ಅಲಂಕರಿಸಲ್ಪಟ್ಟ ಭಾರತೀಯ ಶಾಪಿಂಗ್ ಮಾಲ್‌ಗಳು ಈಗ  ಶ್ರೀರಾಮ ಮಂದಿರದ ಪ್ರತಿಕೃತಿಗಳಿಂದ ಅಲಂಕರಿಸಲ್ಪಟ್ಟ...
18/01/2024

ಒಂದು ಕಾಲದಲ್ಲಿ ಕ್ರಿಸ್‌ಮಸ್ ಟ್ರೀಗಳಿಂದ ಅಲಂಕರಿಸಲ್ಪಟ್ಟ ಭಾರತೀಯ ಶಾಪಿಂಗ್ ಮಾಲ್‌ಗಳು ಈಗ ಶ್ರೀರಾಮ ಮಂದಿರದ ಪ್ರತಿಕೃತಿಗಳಿಂದ ಅಲಂಕರಿಸಲ್ಪಟ್ಟಿವೆ.!

ಇಡೀ ದೇಶವೇ ರಾಮಮಯ ಇದೇ ರಾಮರಾಜ್ಯ.!

🙏❤🚩
Follow ➡️👉
Turn on post notifications

ನನ್ನ ಜೊತೆನೂ ಹಿಂಗ್ ಆಗುತ್ತೆ 🤣🤣🤣Follow ➡️👉 Turn on post notifications                                                      ...
17/01/2024

ನನ್ನ ಜೊತೆನೂ ಹಿಂಗ್ ಆಗುತ್ತೆ 🤣🤣🤣
Follow ➡️👉
Turn on post notifications

ಈ ಮನುಷ್ಯನನ್ನು ಸೋಲಿಸಲು ಸಾಧ್ಯವೇ ಇಲ್ಲ ಬಿಡಿ ಏಕೆಂದರೆ ಸೋಲನ್ನೂ ಸೋಲಿಸುವ ದೇವರೇ ಇವರೊಟ್ಟಿಗೆ ಇದ್ದಾನೆ 🙏Follow ➡️👉 Turn on post notifi...
16/01/2024

ಈ ಮನುಷ್ಯನನ್ನು ಸೋಲಿಸಲು ಸಾಧ್ಯವೇ ಇಲ್ಲ ಬಿಡಿ ಏಕೆಂದರೆ ಸೋಲನ್ನೂ ಸೋಲಿಸುವ ದೇವರೇ ಇವರೊಟ್ಟಿಗೆ ಇದ್ದಾನೆ 🙏
Follow ➡️👉
Turn on post notifications

ಎಷ್ಟು ಅಂತ ಹೊಟ್ಟೆ ಉರಿಸುತ್ತಿರಿ ನೀವು....!Next Target ಮಥುರೆಯ ಕೃಷ್ಣ ಮಂದಿರ ರಾಧೆ ರಾಧೆ 😍❤️Follow ➡️👉 Turn on post notifications ...
14/01/2024

ಎಷ್ಟು ಅಂತ ಹೊಟ್ಟೆ ಉರಿಸುತ್ತಿರಿ ನೀವು....!
Next Target ಮಥುರೆಯ ಕೃಷ್ಣ ಮಂದಿರ
ರಾಧೆ ರಾಧೆ 😍❤️
Follow ➡️👉
Turn on post notifications

ಅದಕ್ಕೆ ಹೇಳೋದು ಮೋದಿ ಹೈ ತೋ ಮುಮ್ಕಿನ್ ಹೈ.Follow ➡️👉 Turn on post notifications                                              ...
14/01/2024

ಅದಕ್ಕೆ ಹೇಳೋದು ಮೋದಿ ಹೈ ತೋ ಮುಮ್ಕಿನ್ ಹೈ.
Follow ➡️👉
Turn on post notifications

14/01/2024

*ಖಾಲಿ ಕುರ್ಚಿಗೆ ದರ್ಪದ ಭಾಷಣ ಬಿಗಿದ ಮುಖ್ಯ ಮಂತ್ರಿ😍😍* *ಹಿಂದೂ ವಿರೋಧಿ ಸಿದ್ದರಾಮಯ್ಯನಿಗೆ ತಕ್ಕ ಪಾಠ ಕಲಿಸಿದ ಶಿವಮೊಗ್ಗ ಜನತೆ*😅😅
Follow ➡️👉
Turn on post notifications

ಎಡಪಂಥೀಯರೆ, ಹಿಂದೂ ವಿರೋಧಿಗಳೆ ಎಲ್ಲಿ ಹೋಯ್ತು ಆ ನಿಮ್ಮ  ಆಸ್ಪತ್ರೆ, ಶಾಲೆ, ಕಾಲೇಜ್ ಕಟ್ಟಿಸುವ ಆವೇಶ? ಇನ್ನೂ ಸಮಯವಿದೆ ಇವನ್ನೆಲ್ಲ ಕಟ್ಟಿ ದೇಶ...
14/01/2024

ಎಡಪಂಥೀಯರೆ, ಹಿಂದೂ ವಿರೋಧಿಗಳೆ ಎಲ್ಲಿ ಹೋಯ್ತು ಆ ನಿಮ್ಮ ಆಸ್ಪತ್ರೆ, ಶಾಲೆ, ಕಾಲೇಜ್ ಕಟ್ಟಿಸುವ ಆವೇಶ?

ಇನ್ನೂ ಸಮಯವಿದೆ ಇವನ್ನೆಲ್ಲ ಕಟ್ಟಿ ದೇಶದ ಜನರಿಗೆ ಸೇವೆ ಸಲ್ಲಿಸಿ 🌚
Follow ➡️👉
Turn on post notifications

Address

Navi Mumbai
582972

Website

Alerts

Be the first to know and let us send you an email when Namma Jamkhandi Memes posts news and promotions. Your email address will not be used for any other purpose, and you can unsubscribe at any time.

Videos

Share


Other Navi Mumbai media companies

Show All