ಮುಖ್ಯಮಂತ್ರಿಗಳು ರಾಮನಗರಕ್ಕೆ ಭೇಟಿ
ರಾಮನಗರ ತಾಲ್ಲೂಕು ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಭೇಟಿಮಾಡಿ ವೀಕ್ಷಣೆ ಮಾಡುತ್ತಿದ್ದಾರೆ
ಬೆಂಗಳೂರು ಮೈಸೂರು ರೋಡ್ ಜಾಲಾವೃತ
ನಮ್ಮ ದೇಶದ ದ್ವಜವನ್ನ ಗಗನದಲ್ಲಿ ಹಾರಿಸಿದ ನಮ್ಮ ದೇಶದಸಾಹಸೀ ವೀರಪುತ್ರ ಜೈಹಿಂದ್ ಜೈ ಕರ್ನಾಟಕ
ಆಕಾಶ ಮಾರ್ಗದಲ್ಲಿ ಗರುಡನಿಂದ ದ್ವಜಾರೋಹಣ
ವಿಷ್ಣುವಿನ ವಾಹನ ಗರುಡರಾಜಾನಿಂದ 75 ನೇ ಸ್ವಾತಂತ್ರೋತ್ಸವದ ಸಂತೋಷವನ್ನ ಆಕಾಶ ಮಾರ್ಗದಲ್ಲಿ ಸಂಭ್ರಮದಿಂದ ನಮ್ಮ ದೇಶದ ರಾಷ್ಟ್ರ ದ್ವಜವನ್ನ ಹಾರಾಡಿಸುತ್ತಿದೆ
ಗ್ಯಾಸ್ ಬೆಲೆ ಏರಿಕೇಯಿಂದ ಬೇಸತ್ತ ಮಹಿಳೆಯರು ಗ್ಯಾಸ್ ಸೈಲೆಂಡರನ್ನ ಮನೆಯ ಬಾಗಿಲಿನ ಮುಂದಿಟ್ಟು ವಿಭಿನ್ನ ರೀತಿಯ
ಗ್ಯಾಸ್ ಬೆಲೆ ಏರಿಕೆಯನ್ನ ವಿರೋಧಿಸಿ ಮಹಿಳೆಯರು ಕೇಂದ್ರಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನುಮಾಡುತ್ತಿದ್ದಾರೆ
ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡುತ್ತಿರುವುದರ ವಿರುದ್ಧ ಹೋರಾಟ
ನೆಲಮಂಗಲ ಬಳಿ ಗುತ್ತಿಗೆ ಅವಧಿ ಮುಗಿದರು ಅನ ಧಿಕೃತವಾಗಿ ಟೋಲ್ ಸಂಗ್ರಹಣ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಹೋರಾಟಮಾಡುತ್ತಿದ್ದಾರೆ
ಗ್ಯಾನ ವ್ಯಾಪಿ ಮಸೀದಿಯಲ್ಲಿ 12 ಅಡಿಯ ಶಿವಲಿಂಗ ದೊರೆತ ಸಂತೋಷದ ಆ ಕ್ಷಣ
ಕಾಶಿಯ ಗ್ಯಾನ ವ್ಯಾಪಿ ಮಸೀದಿಯ ಬಾವಿಯಲ್ಲಿ 12 ಅಡಿಯ ಶಿವಲಿಂಗ ದೊರಕಿದ ಸಂತೋಷದಲ್ಲಿ ಹಿಂದೂಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ
ಮುತಾಲೀಕ್ ರವರಿಗೆ ಖಡಕ್ಕಾಗಿ ವಾರ್ನಿಂಗ್ ಮಾಡಿದ ಲಾಯರ್ ಜಗದೀಶ್
ಮುತಾಲಿಕ್ ಅವರು ಬಹಿರಂಗವಾಗಿ ಮಸಲ್ಮಾನ್ ಹೆಣ್ಣುಮಕ್ಕಳನ್ನು ಎತ್ತಕಿಕೊಂಡು ಹೋಗಿ ಎಂಬ ಹೇಳಿಕೆಯನ್ನು ಖಂಡಿಸಿ ಮುತಾಲೀಕ್ ಮುಖಕ್ಕೆ ಕ್ಯಾಕರಿಸಿ ಉಗಿದು ಖಡಕ್ಕಾಗಿ ವಾರ್ನಿಂಗ್ ಕೊಟ್ಟ ಲಾಯರ್ ಜಗದೀಶ್
ಕಾನೂನಿನಮುಂದೆ ಯಾರು ದೊಡ್ಡವರಲ್ಲ
ಹಿಜಾಬ್ ತೀರ್ಪನ್ನು ನೀಡಿದ ನ್ಯಾಯದೀಶರಾಮೇಲೆ ಕೊಲೆಬೆದರಿಕೆ ಹಾಕಿದ ತಮಿಳುನಾಡಿನ ವ್ಯಕ್ತಿಗೆ ಕರ್ನಾಟಕದ ಪೂಲೀಸರು ಸರಿಯಾದ ಅಥಿತಿಸತ್ಕಾರವನ್ನು ಮಾಡಿದ್ದಾರೆ ಇನ್ನುಮುಂದಾದರು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ನಿಮ್ಮ ಪೌರುಷವನ್ನು ಹರಿಬಿಡಬೇಡಿ ಅದಕ್ಕೆ ತಕ್ಕ ಶಾಸ್ತಿ ಕಾನೂನುಮಾಡುತ್ತದೆ
ಸಿದ್ದರಾಮಯ್ಯನವರ ಅಮೋಘವಾದ ಜಾನಪದ ಕುಣಿತ
ಸಿದ್ದರಾಮೇಶ್ವರ ಜಾತ್ರೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಜಾನಪದ ಕುಣಿತ
ದಾಸನಿಗೆ ದೊಕಾ
ದಾಸನಿಗೆ ದೊಕಾ