ಅತಿ ಶೀಘ್ರದಲ್ಲಿ SP Vlogs YouTube channel ನಲ್ಲಿ
ವರ್ಷದ ನಂತರ ನನ್ನ Podcast ಚಿತ್ರೀಕರಣ ಆಗಿದೆ ❤️🙏
#surajmangaluru #tuluinterview
ಇನ್ನು ಹಣ ಹಾಕೋದು ಬೇಡ 🙏
ಚಿಕಿತ್ಸೆಗೆ ಬೇಕಾದಷ್ಟು ಹಣ ಕಲಾವಿದ ಹರೀಶ್ ಕಡಂದಲೆ ಅವರ ಕೈ ಸೇರಿದೆ ಸಹಕಾರ ಮಾಡಿದ ಎಲ್ಲಾ ದಾನಿಗಳಿಗೂ ತುಂಬು ಹೃದಯದ ಧನ್ಯವಾದಗಳು 🙏
ಆದಷ್ಟು ಈ ಪೋಸ್ಟ್ ಶೇರ್ ಮಾಡಿ
#surajmangaluru
ಮರೆಯಲಾಗದ ಶುಭ ಸಂಜೆಯೊಳಗೆ
ಖ್ಯಾತ ನಾಟಕಕಾರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸರ್ ಕರೆ ಬಂತು ಇಂದು ಸಂಜೆ ಅವರ ಇತ್ತೀಚೆಗೆ ಗೃಹ ಪ್ರವೇಶ ಗೊಂಡ 'ನಿತ್ಯಾನಂದ ಕುಟೀರ' ಮನೆಗೆ ಶ್ರೀ ವಿಜಯಾನಂದ ಸ್ವಾಮೀಜಿ ನಿತ್ಯಾನಂದ ಆಶ್ರಮ ಆನಂದಾಶ್ರಮ ಬೇವಿನಕೊಪ್ಪ ಬೆಳಗಾವಿಯಿಂದ ಬರುತ್ತೀದ್ದಾರೆಂದು.. ತಮ್ಮನ ಜೊತೆಗೆ ನಿತ್ಯಾನಂದ ಸ್ವಾಮಿಯ ಸಂಜೆಯ ಪೂಜೆಗೆ ಜೊತೆ ಸೇರಿ ಆಶೀರ್ವಾದ ಪಡೆದು ಬಂದೆವು ಒಂದು ವಿಶೇಷ ಅನುಭವ ❤️
ವಿಶೇಷ ಅನುಭವಕ್ಕೆ ಅವಕಾಶ ನೀಡಿದ ವಿಜಯಣ್ಣನಿಗೆ ಧನ್ಯವಾದಗಳು 🙏
#surajmangaluru
ಮರೆಯಲಾಗದ ಶುಭ ಸಂಜೆಯೊಳಗೆ
ಖ್ಯಾತ ನಾಟಕಕಾರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸರ್ ಕರೆ ಬಂತು ಇಂದು ಸಂಜೆ ಅವರ ಇತ್ತೀಚೆಗೆ ಗೃಹ ಪ್ರವೇಶ ಗೊಂಡ 'ನಿತ್ಯಾನಂದ ಕುಟೀರ' ಮನೆಗೆ ಶ್ರೀ ವಿಜಯಾನಂದ ಸ್ವಾಮೀಜಿ ನಿತ್ಯಾನಂದ ಆಶ್ರಮ ಆನಂದಾಶ್ರಮ ಬೇವಿನಕೊಪ್ಪ ಬೆಳಗಾವಿಯಿಂದ ಬರುತ್ತೀದ್ದಾರೆಂದು.. ತಮ್ಮನ ಜೊತೆಗೆ ನಿತ್ಯಾನಂದ ಸ್ವಾಮಿಯ ಸಂಜೆಯ ಪೂಜೆಗೆ ಜೊತೆ ಸೇರಿ ಆಶೀರ್ವಾದ ಪಡೆದು ಬಂದೆವು ಒಂದು ವಿಶೇಷ ಅನುಭವ ❤️
ವಿಶೇಷ ಅನುಭವಕ್ಕೆ ಅವಕಾಶ ನೀಡಿದ ವಿಜಯಣ್ಣನಿಗೆ ಧನ್ಯವಾದಗಳು 🙏
#surajmangaluru
ಮರೆಯಲಾಗದ ಶುಭ ಸಂಜೆಯೊಳಗೆ
ಖ್ಯಾತ ನಾಟಕಕಾರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸರ್ ಕರೆ ಬಂತು ಇಂದು ಸಂಜೆ ಅವರ ಇತ್ತೀಚೆಗೆ ಗೃಹ ಪ್ರವೇಶ ಗೊಂಡ 'ನಿತ್ಯಾನಂದ ಕುಟೀರ' ಮನೆಗೆ ಶ್ರೀ ವಿಜಯಾನಂದ ಸ್ವಾಮೀಜಿ ನಿತ್ಯಾನಂದ ಆಶ್ರಮ ಆನಂದಾಶ್ರಮ ಬೇವಿನಕೊಪ್ಪ ಬೆಳಗಾವಿಯಿಂದ ಬರುತ್ತೀದ್ದಾರೆಂದು.. ತಮ್ಮನ ಜೊತೆಗೆ ನಿತ್ಯಾನಂದ ಸ್ವಾಮಿಯ ಸಂಜೆಯ ಪೂಜೆಗೆ ಜೊತೆ ಸೇರಿ ಆಶೀರ್ವಾದ ಪಡೆದು ಬಂದೆವು ಒಂದು ವಿಶೇಷ ಅನುಭವ ❤️
ವಿಶೇಷ ಅನುಭವಕ್ಕೆ ಅವಕಾಶ ನೀಡಿದ ವಿಜಯಣ್ಣನಿಗೆ ಧನ್ಯವಾದಗಳು 🙏
#surajmangaluru
ಮುಂಬೈ ನ ಸ್ನೇಹಿತರಿಗೆ ನಮಸ್ಕಾರ 🙏
"ವಾ ಗಳಿಗೆಡ್ ಪುಟುದನ" ತುಳು ನಾಟಕದ ವಿಶೇಷ ಪ್ರದರ್ಶನದ ಪ್ರಚಾರಕ್ಕೆ ಮುಂಬೈಗೆ ನಾಳೆ ಬರುತ್ತಿದ್ದೇನೆ . ಬಂಟರ ಭವನ ಕುರ್ಲಾ ( ಪೂ) ಮುಂಬೈ ಇಲ್ಲಿ ಅಕ್ಟೋಬರ್ 27ನೇ ಆದಿತ್ಯವಾರ ಮಧ್ಯಾನ ಒಂದು ಗಂಟೆಗೆ ವಾ ಗಳಿಗೆಡ್ ಪುಟುದನ ತುಳು ಸಾಂಸಾರಿಕ ಹಾಸ್ಯಮಯ ನಾಟಕದ ವಿಶೇಷ ಪ್ರದರ್ಶನ ಇದೆ ತಪ್ಪದೆ ಬನ್ನಿ ಸಿಗೋಣ ಮಾತನಾಡೋಣ 😍 🤝
ಅವಕಾಶ ನೀಡಿದ ಕನ್ನಡ ಸಂಘ ಸಾಯನ್ ಮುಂಬೈನ ಅಧ್ಯಕ್ಷರಾದ ಡಾ MJ ಪ್ರವೀಣ್ ಭಟ್ ಹಾಗೂ ಕಲಾವಿದ ಸಂದೀಪ್ ಶೆಟ್ಟಿ ರಾಯಿಯವರಿಗೆ ವಿಶೇಷ ಧನ್ಯವಾದಗಳು 🙏
#surajmangaluru
ಮಂಗಳೂರಿನಲ್ಲಿ ಮೊದಲ ಬಾರಿಗೆ ಮರದ ಗಾಣದಲ್ಲಿ ಶುದ್ದವಾದ ಸೂರ್ಯಕಾಂತಿ, ಬಾದಾಮ್ ಎಣ್ಣೆ ತಯಾರಿಕೆ 😍👌
ಮಂಗಳೂರಿನಲ್ಲಿ ಮೊದಲ ಬಾರಿಗೆ ಮರದ ಗಾಣದಲ್ಲಿ ಶುದ್ದವಾದ ಸೂರ್ಯಕಾಂತಿ & ಬಾದಾಮ್ ಎಣ್ಣೆ ತಯಾರಿಕೆ 😍👌
PARISHUDH WOOD PRESSED OILS
Call : 063646 05005 , 9164085826
Google map : https://maps.app.goo.gl/9wgxML18ntVhkHti8
#surajmangaluru #woodpressedoil #mangalore Suraj Mangaluru
ಪುತ್ತೂರಿನಲ್ಲಿ ಇಂದು ಉದ್ಘಾಟನೆ ಗೊಂಡ ಮೊದಲ ಮಲ್ಟಿಪ್ಲೆಕ್ಸ್ ಥಿಯೇಟರ್ ಹೇಗಿದೆ ನೋಡೋಣ ಬನ್ನಿ 😍👌🏻
ಪುತ್ತೂರಿನಲ್ಲಿ ಇಂದು ಉದ್ಘಾಟನೆ ಗೊಂಡ ಮೊದಲ ಮಲ್ಟಿಪ್ಲೆಕ್ಸ್ ಥಿಯೇಟರ್ ಹೇಗಿದೆ ನೋಡೋಣ ಬನ್ನಿ 😍👌🏻
Suraj Mangaluru #surajmangaluru
ಮಂಗಳೂರಿನಲ್ಲಿ 93 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಕೆ ಮಾಡುತ್ತಿರುವ ಕುಟುಂಬ
ಮಂಗಳೂರಿನಲ್ಲಿ 93 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಕೆ ಮಾಡುತ್ತಿರುವ ಕುಟುಂಬ 😍👌
https://youtu.be/2LYycdIQJPY
Suraj Mangaluru #surajmangaluru
ಪಡುಬಿದ್ರಿಯ ಹೊಸ ಮಲ್ಟಿಪ್ಲೆಕ್ಸ್ ಥಿಯೇಟರ್ ಹೇಗಿದೆ ? ನೋಡೋಣ ಬನ್ನಿ 😍👌
Suraj Mangaluru #surajmangaluru
ಮನೆ ಮನೆಯಲ್ಲೂ ಹಾರಿಸೋಕೆ ಕಡಿಮೆ ಬೆಲೆಯಲ್ಲಿ ಮಂಗಳೂರಿನಲ್ಲಿ ಬಾವುಟ( ರಾಷ್ಟ್ರ ಧ್ವಜ) ಎಲ್ಲಿ ಸಿಗುತ್ತೆ?
ಮನೆ ಮನೆಯಲ್ಲೂ ಹಾರಿಸೋಕೆ ಕಡಿಮೆ ಬೆಲೆಯಲ್ಲಿ ಮಂಗಳೂರಿನಲ್ಲಿ ಬಾವುಟ( ರಾಷ್ಟ್ರ ಧ್ವಜ) ಎಲ್ಲಿ ಸಿಗುತ್ತೆ? ವೀಡಿಯೋ ನೋಡಿ 😍🤗
ಭಾರತ್ ಮಾತಾ ಕೀ ಜೈ 🇮🇳
#surajmangaluru Suraj Mangaluru
ಮಂಗಳೂರಿನ ಯುವಕರು ಮಾಡಿರೋ ಮರದ ಗಾಣದ ಎಣ್ಣೆಯ ಅಂಗಡಿ ಹೇಗಿದೇ ? ನೋಡೋಣ ಬನ್ನಿ 😍
ಮಂಗಳೂರಿನ ಯುವಕರು ಮಾಡಿರೋ ಮರದ ಗಾಣದ ಎಣ್ಣೆಯ ಅಂಗಡಿ ಹೇಗಿದೇ ? ನೋಡೋಣ ಬನ್ನಿ 😍
Contact Parishudh Oil : 6364605005 , 9164085826
Suraj Mangaluru #surajmangaluru