ತುಳುವಿನಲ್ಲಿ 'ಕಾಪುದ ಅಮ್ಮ' ಎಂದ ಕ್ರಿಕೆಟಿಗ SKY
ತುಳುವಿನಲ್ಲಿ 'ಕಾಪುದ ಅಮ್ಮ' ಎಂದ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ #SKY #suryakumaryadav
T20 ವಿಶ್ವಕಪ್ ಫೈನಲ್ ಕ್ಯಾಚ್ ಬಗ್ಗೆ SKY ಹೇಳಿದ್ದೇನು..?
T20 ವಿಶ್ವಕಪ್ ಫೈನಲ್ ಕ್ಯಾಚ್ ಬಗ್ಗೆ SKY ಹೇಳಿದ್ದೇನು..? #suryakumaryadav #SKY #T20WC2024
ನಮ ಪರಕೆ ದಾಲಾ ಇಜ್ಜಿ - ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ
ಉಡುಪಿಯ ಕಾಪುವಿನಲ್ಲಿರುವ ಮಾರಿಗುಡಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಪತ್ನಿ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ SKY ಪತ್ನಿ ದೇವಿಶಾ ಶೆಟ್ಟಿ, ನಮ್ಮ ಹರಕೆ ಸೇವೆ ಇರಲಿಲ್ಲ ಎಂದು ಹೇಳಿದರು. #SKY #suryakumaryadav
ಅಸ್ನೋಟಿಯಲ್ಲಿ ಕೃಷಿ ಭೂಮಿ ಜಲಾವೃತ
ಉತ್ತರ ಕನ್ನಡ ಜಿಲ್ಲೆಯ ಅಸ್ನೋಟಿಯಲ್ಲಿ ಭಾರೀ ಮಳೆಯಿಂದಾಗಿ ಕೃಷಿ ಭೂಮಿ ಜಲಾವೃತವಾಗಿದೆ. #RainUpdate #uttarakannadarain
ಮಂಗಳೂರಿನಲ್ಲಿ ಉಕ್ಕಿ ಹರಿದ ನಂದಿನಿ ನದಿ
ಮಂಗಳೂರಿನಲ್ಲಿ ಉಕ್ಕಿ ಹರಿದ ನಂದಿನಿ ನದಿ - ನದಿ ಪಾತ್ರದ ಜನರಿಗೆ ಎಚ್ಚರಿಕೆ #RainUpdates #mangalururains
ಕಾಪು ಮಾರಿಗುಡಿಗೆ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಭೇಟಿ
ಕಾಪು ಮಾರಿಗುಡಿಗೆ ಕ್ರಿಕೆಟಿಗ ಸೂರ್ಯಕುಮಾರ್ ಭೇಟಿ ನೀಡಿದ್ದಾರೆ. ಪತ್ನಿ ದೇವಿಶಾ ಹಾಗೂ ಕುಟುಂಬ ಸದಸ್ಯರ ಜೊತೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ, ದೇವಿಯ ದರ್ಶನ ಮಾಡಿದ್ದಾರೆ. #SKY #SuryaKumarYadav
ಉಡುಪಿ ಜಿಲ್ಲೆಯಾದ್ಯಂತ ಮಳೆಯೋ ಮಳೆ
ಉಡುಪಿ ಜಿಲ್ಲೆಯಾದ್ಯಂತ ಮಳೆಯೋ ಮಳೆ
ಬೆಳ್ಳಂಬೆಳಗ್ಗೆ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್
ಬೆಳ್ಳಂಬೆಳಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್
ಕಾರವಾರದ ಅರಗಾದಲ್ಲಿ ಹಲವು ಮನೆಗಳು ಜಲಾವೃತ
ಧಾರಾಕಾರ ಮಳೆ, ಅವೈಜ್ಞಾನಿಕ ಕಾಮಗಾರಿಯಿಂದ ಮನೆಗಳಿಗೆ ನೀರು - ಕಾರವಾರದ ಅರಗಾದಲ್ಲಿ ಹಲವು ಮನೆಗಳು ಜಲಾವೃತ - ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ನೀರು ಸಮುದ್ರಕ್ಕೆ ಸರಾಗವಾಗಿ ಹರಿದುಹೋಗದ ಪರಿಣಾಮ ಜಲಾವೃತ
ಹೊನ್ನಾವರದ ಗುಂಡಬಾಳ ನದಿ ಪ್ರವಾಹ - ಚಿಕನಗೋಡು, ಕೆಳಗಿನ ಕೇರಿ 50 ಕುಟುಂಬಗಳ ರಕ್ಷಣೆ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ನದಿ ನೀರು ಉಕ್ಕಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯ ಚಾವಣಿಯಲ್ಲಿ ಕುಳಿತು ವೃದ್ಧೆ ಜೀವ ಉಳಿಸಿಕೊಂಡರೆ, ಮಳೆಯಿಂದ ಮನೆಯಲ್ಲಿದ್ದ ಔಷಧ ನೀರುಪಾಲಾಗಿ ಅಸ್ವಸ್ಥತೆಗೊಳಗಾದ ಮಹಿಳೆ, ಜೀವ ಕೈಯಲ್ಲಿ ಹಿಡಿದು ಬದುಕಿ ಬಂದ ಮಕ್ಕಳು ಇದೀಗ ಚಿಕನಗೋಡಿನ ಶಾಲೆಯ ಕಾಳಜಿ ಕೇಂದ್ರದಲ್ಲಿ 45 ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ.
ವಾಮಂಜೂರು ಕೆತ್ತಿಕ್ಕಲ್ನಲ್ಲಿ ಗುಡ್ಡ ಕುಸಿತದ ಆತಂಕ
ಮಂಗಳೂರಿನಲ್ಲಿ ಮಳೆಯಿಂದಾಗಿ ಗುಡ್ಡ ಕುಸಿತಗಳು ಅಲ್ಲಲ್ಲಿ ಆಗುತ್ತಲೇ ಇದೆ. ಮಂಗಳೂರು ಹೊರವಲಯದ ವಾಂಮಜೂರ್ನ ಕೆತ್ತಿಕ್ಕಲ್ನಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಮಂಗಳೂರು - ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ 169ರಲ್ಲಿರುವ ಕೆತ್ತಿಕ್ಕಲ್ ಗುಡ್ಡ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅಲ್ಲಲ್ಲಿ ಗುಡ್ಡ ಅಗೆತ ಆಗಿದಿದ್ದು ಮಳೆ ಹಿನ್ನಲೆಯಲ್ಲಿ ಇದೀಗ ಗುಡ್ಡ ಕುಸಿದು ರಸ್ತೆ ಮೇಲೆ ಬೀಳುವ ಅಪಾಯ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಜೋರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಜೋರಾಗಿದೆ. ಇದರ ಪರಿಣಾಮ ಕುಮಟಾ ಭಾಗದ ಬರ್ಗಿಯಲ್ಲಿ ಮಳೆ ನೀರು ಮನೆಗೆ ನುಗ್ಗಿದೆ. ಯಲ್ಲಾಪುರ, ಶಿರಸಿ, ಸಿದ್ದಾಪುರದಲ್ಲಿ ಮಳೆಯಿಂದ ನೂರೆಂಟು ಅವಾಂತರ. #KarnatakaRains #RainWater #Rain #flood