Nf Newsefive

Nf Newsefive ಭಾವನೆಗಳ ಜೊತೆಯಲ್ಲಿ ನಿಮ್ಮ ನ್ಯೂಸ್ಈಫೈವ್ ಇದು ಭರವಸೆಯ ಹೊಂಬೆಳಕು
(2)

25/04/2024

ಪಿರಿಯಾಪಟ್ಟಣ... ತಾಲೂಕಿನ ಹಾರನಹಳ್ಳಿ ಹೋಬಳಿಯ ಚನ್ನಕಲ್ಲು ಕಾವಲು ಗ್ರಾಮದ ಗ್ರಾಮಸ್ಥರಿಂದ ಮಾರಮ್ಮ ತಾಯಿಯ ದೇವಸ್ಥಾನಕ್ಕೆ ರಸ್ತೆಗಾಗಿ ಹೋ ** ರಾಟ.

25/04/2024

ಮತಗಟ್ಟೆಗಳತ್ತ ಪ್ರಯಾಣ ಬೆಳೆಸುತ್ತಿರುವ ಚುನಾವಣಾ ಸಿಬ್ಬಂದಿ,

24/04/2024

ಯುವಕರು ದೇಶ ಕಟ್ಟುವ ಕೆಲಸ ಮಾಡಲು ಯೋಜಿಸಿ ಮತದಾನ ಮಾಡಿ : ಕಾಂಗ್ರೆಸ್ ಮುಖಂಡ ಕೆ.ಅನ್ವರ್ ಪಾಷ..!

24/04/2024

ಮಾಂಗಲ್ಯ ಕಿತ್ತು ಮುಸ್ಲಿಮರಿಗೆ ನೀಡುವ ಹೇಳಿಕೆ ನಿರೀಕ್ಷಿಸಲಿಲ್ಲ:ಸಚಿವ ಎಂ ಸಿ ಸುಧಾಕರ್..!

24/04/2024

ಕುಶಾಲನಗರ : ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬೃಹತ್ ಕಾಲ್ನಡಿಗೆ ಜಾಥಾ..

24/04/2024

ಬಿಜೆಪಿ ಮುಕ್ತ ಭಾರತ ಮಾಡಬೇಕು: ದಲಿತರ ಬೆಂಬಲವಿಲ್ಲದಬಿಜೆಪಿ ಗೆಲುವು ಅಸಾಧ್ಯ..

24/04/2024

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದೇ ತಿಂಗಳ 26 ರಂದು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

23/04/2024

ಶ್ರೀ ಗುರುಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ....

23/04/2024

ನಾಗದೇನಳ್ಳಿ ಬಾಜಿ, ನಾಗಪುರ ಸುಬ್ರಮಣ್ಯ,
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ.

23/04/2024

ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಪಟಾಲಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಟೇಕಲ್ ಗ್ರಾಮದ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಮೇಶ್ ಗೌಡ ರವರು,ಶ್ರೀನಿವಾಸ್ P. S, ಅಶೋಕ್,ಗೋವಿಂದಪ್ಪ, ವೀರಕಪುತ್ರ ಗ್ರಾಮದ ಮಂಜುನಾಥ್,ಉಳ್ಳೇರಳ್ಳಿ ಗ್ರಾಮದ ನಾರಾಯಣಸ್ವಾಮಿ, ರಮೇಶ್,ಶ್ರೀನಿವಾಸ್, ಅನಿಗಾನಹಳ್ಳಿ ಅಂಬರೀಷ್, ಜಂಗಾನಹಳ್ಳಿ ಮಂಜುನಾಥ್, ಹುಣಸಿಕೋಟೆ ಗ್ರಾಮದ ರಾಮಕೃಷ್ಣಪ್ಪ,ಚೇತನ್,ರವಿ, ಚಿಕ್ಕಸೀನಪ್ಪ.ಕದಿರೇನಹಳ್ಳಿ ಗ್ರಾಮದ LIC ವೆಂಕಟೇಶ್, ಕಾರಂಗುಟ್ಟೆ ಶ್ರೀನಿವಾಸ್.ಹಾಗೂ ತೊರಲಕ್ಕಿ ಗ್ರಾಮದ ಕದಿರಪ್ಪ, ನಾರಾಯಣಸ್ವಾಮಿ,ಜಗದೀಶ್, ಎಜಾಸ್ ಖಾನ್,ಬಾಬಾಜಾನ್, ವಿಜಯ್ ಕುಮಾರ್, ಮಂಜುನಾಥ್, ಜಾಬಿಉಲ್ಲಾ, ಹಾಗೂ ಜಿಯಾ ರವರು. ಹಾಗೂ ಚಿಕ್ಕನಾಯಕನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಜು, ತಿಮ್ಮರಾಯಪ್ಪ,ರಾಮಪ್ಪ, ಕೃಷ್ಣಪ್ಪ,ನಾರಾಯಣಸ್ವಾಮಿ, ಸುರೇಶ್,ವೆಂಕಟೇಶ್,ಗಣೇಶ್, ರಮೇಶ್,ನಾಗರಾಜ್,ಕದಿರಪ್ಪ, ಜಗದೀಶ್,ನಾರಾಯಣಸ್ವಾಮಿ, ಬನಹಳ್ಳಿ ಗ್ರಾಮದ ಮುನಿಯಪ್ಪ,ಮಂಚಕಲ್ಲು ಗ್ರಾಮದ ಅಶ್ವತ್ಥ್ ರವರು ಹಾಗೂ ಇನ್ನೂ ಅನೇಕ ಬೆಂಬಲಿಗರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಸರ್ಕಾರದ ಯೋಜನೆಗಳು ಹಾಗೂ *ಮಾಲೂರು ತಾಲ್ಲೂಕಿನ ಜನಪ್ರಿಯ ಶಾಸಕರಾದ ಶ್ರೀ ಕೆ. ವೈ. ನಂಜೇಗೌಡ* ರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕ್ಷಣ.

23/04/2024

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

23/04/2024

ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಪಟಾಲಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ....

23/04/2024

ದಿವಾಳಿ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷೆ ಅಸಾಧ್ಯ :
ಸರ್ಕಾರದ ವಿರುದ್ಧ ಯಡಿಯೂರಪ್ಪ ಗುಡುಗು..!

23/04/2024

*ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಶೇಕ್ ಸಾಧಿಕ್*

*ನಸೀರ್ ಅಹಮದ್ ಹಾಗೂ ಜಮೀರ್ ಅಹಮದ್ ಸಮ್ಮುಖದಲ್ಲಿ ಸೇರ್ಪಡೆ*

23/04/2024

ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬುಡಮೇಲು ಮಾಡುವ ತಂತ್ರಗಳನ್ನು ರೂಪಿಸುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅರೋಪಿಸಿದರು.

23/04/2024

ನಮ್ಮ ಭಾರತ ದೇಶದ ಕಣ್ಗಾವಲಾಗಿರುವ ಯೋಧರಿಗೆ ಕರ್ನಾಟಕ ರೈತ ಹಸಿರು ಸೇನೆ ಅಧ್ಯಕ್ಷರ ಬಳಗದ ವತಿಯಿಂದ ಸನ್ಮಾನಿಸಲಾಯಿತು.

23/04/2024

ವರ್ತೂರ್ ಪ್ರಕಾಶ್ ವಿರುದ್ಧ ಸಿಡಿದೆದ್ದ ದಲಿತ ನಾಯಕರು..!

22/04/2024

ಪ್ರಕಾಶ್ ವಿರುದ್ಧ ಸಿಡಿದೆದ್ದ ..!!

22/04/2024

ಮಾಲೂರು ತಾಲ್ಲೂಕಿನ ಹಳ್ಳಿಗಳಲ್ಲಿ ಶಾಸಕ ಕೆ.ವೈ.ನಂಜೇಗೌಡರ ಸುಪುತ್ರ ಸುನೀಲ್ ನಂಜೇಗೌಡರ ಹುಟ್ಟು ಹಬ್ಬ ಆಚರಣೆ..

21/04/2024

ಸೋಮವಾರಪೇಟೆಯ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಇಂದು ಮುಂಜಾನೆ.....................

21/04/2024

ಜಲ್ಲಿ ಕ್ರಷರ್ ಮತ್ತು ಟಿಪ್ಪರ್ ಲಾರಿಗಳಿಂದ ಬೆಟ್ಟದಪುರ ಗ್ರಾಮ ದೂಳು ಮಯ. ********************

21/04/2024

ತಮಿಳುನಾಡಿಗೆ ಪಾಠ ಕಲಿಸಬೇಕೆಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ...

20/04/2024

ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್...

20/04/2024

ಮಳೆಗಾಗಿ ದೇವರಿಗೆ ಮೊರೆ...

19/04/2024

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚೊಕ್ಕಂಡಹಳ್ಳಿ

ಸಮೀಪ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ-2

19/04/2024

ಬೈಚನಹಳ್ಳಿಯ ಬಿಜೆಪಿ ಬೂತ್ ಮಟ್ಟದ ಪ್ರಮುಖರ ತಂಡ ಕಾಂಗ್ರೆಸ್ ಸೇರ್ಪಡೆ

18/04/2024

ಸಚಿವ ಭೈರತಿ ಸುರೇಶ್ ಹೇಳಿಕೆ ನಾವೂ ಕೂಡ ಶ್ರೀರಾಮನ ಭಕ್ತರೇ,ನಾವೂ ಕೂಡ ರಾಮನ ಪೂಜೆ ಮಾಡುತ್ತೇವೆ...

18/04/2024

ಎಸ್‌.ಎಂ.ವೆಂಕಟೇಶ್ ರವರ ಮುಂದಾಳತ್ವದಲ್ಲಿ ಬಾಬಾ ಸಾಹೇಬರ ಜನ್ಮೋತ್ಸವ ಬಹಳ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ನೆರವೇರಿತು.....

18/04/2024
18/04/2024

ಬೆಟ್ಟದಪುರ ರಾಗಿ ಖರೀದಿ ಕೇಂದ್ರಕ್ಕೆ ತಹಸಿಲ್ದಾರ್ ಸುರೇಂದ್ರ ಮೂರ್ತಿ, ದಿಡೀರ್ ಬೇಟಿ......

Address

Near To Kubha
Malur
563130

Telephone

+919900588581

Website

Alerts

Be the first to know and let us send you an email when Nf Newsefive posts news and promotions. Your email address will not be used for any other purpose, and you can unsubscribe at any time.

Contact The Business

Send a message to Nf Newsefive:

Videos

Share


Other Media/News Companies in Malur

Show All