ಪಿರಿಯಾಪಟ್ಟಣ... ತಾಲೂಕಿನ ಹಾರನಹಳ್ಳಿ ಹೋಬಳಿಯ ಚನ್ನಕಲ್ಲು ಕಾವಲು ಗ್ರಾಮದ ಗ್ರಾಮಸ್ಥರಿಂದ ಮಾರಮ್ಮ ತಾಯಿಯ ದೇವಸ್ಥಾನಕ್ಕೆ ರಸ್ತೆಗಾಗಿ ಹೋ ** ರಾಟ.
ಮತಗಟ್ಟೆಗಳತ್ತ ಪ್ರಯಾಣ ಬೆಳೆಸುತ್ತಿರುವ ಚುನಾವಣಾ ಸಿಬ್ಬಂದಿ,
ಯುವಕರು ದೇಶ ಕಟ್ಟುವ ಕೆಲಸ ಮಾಡಲು ಯೋಜಿಸಿ ಮತದಾನ ಮಾಡಿ : ಕಾಂಗ್ರೆಸ್ ಮುಖಂಡ ಕೆ.ಅನ್ವರ್ ಪಾಷ..!
ಮಾಂಗಲ್ಯ ಕಿತ್ತು ಮುಸ್ಲಿಮರಿಗೆ ನೀಡುವ ಹೇಳಿಕೆ ನಿರೀಕ್ಷಿಸಲಿಲ್ಲ:ಸಚಿವ ಎಂ ಸಿ ಸುಧಾಕರ್..!
ಕುಶಾಲನಗರ : ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬೃಹತ್ ಕಾಲ್ನಡಿಗೆ ಜಾಥಾ..
ಬಿಜೆಪಿ ಮುಕ್ತ ಭಾರತ ಮಾಡಬೇಕು: ದಲಿತರ ಬೆಂಬಲವಿಲ್ಲದಬಿಜೆಪಿ ಗೆಲುವು ಅಸಾಧ್ಯ..
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದೇ ತಿಂಗಳ 26 ರಂದು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
NFNewsefive
ಶ್ರೀ ಗುರುಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ....
ನಾಗದೇನಳ್ಳಿ ಬಾಜಿ, ನಾಗಪುರ ಸುಬ್ರಮಣ್ಯ,
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ.
*ಗುಂಡ್ಲುಪೇಟೆ*
ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಕುಡಿಯುವ ನೀರು ಸಂಪರ್ಕ ಕಲ್ಪಿಸಿರುವ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ದುರಸ್ತಿಪಡಿಸಲು ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈಗಾಗಲೇ ಬರದಿಂದ, ಬಿಸಿಲಿನ ತಾಪದಿಂದ ಜನರು ಪರಿತಪಿಸುತ್ತಿದ್ದು, ಕುಡಿಯಲು ನೀರಿಲ್ಲದೆ ಅನೇಕ ವಾರ್ಡುಗಳಲ್ಲಿ ಪರದಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ಹಣ ಕೊಟ್ಟು ಖರೀದಿಸುವಂತಾಗಿದೆ. ಆದರೆ ನೀರಿನ ಪೈಪ್ ಒಡೆದು ಪೋಲಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಮೌನವಾಗಿರುವುದಾದರೂ
ಏಕೆ ಎಂದು ಸಾರ್ವಜನಿಕ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಪಟಾಲಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಟೇಕಲ್ ಗ್ರಾಮದ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಮೇಶ್ ಗೌಡ ರವರು,ಶ್ರೀನಿವಾಸ್ P. S, ಅಶೋಕ್,ಗೋವಿಂದಪ್ಪ, ವೀರಕಪುತ್ರ ಗ್ರಾಮದ ಮಂಜುನಾಥ್,ಉಳ್ಳೇರಳ್ಳಿ ಗ್ರಾಮದ ನಾರಾಯಣಸ್ವಾಮಿ, ರಮೇಶ್,ಶ್ರೀನಿವಾಸ್, ಅನಿಗಾನಹಳ್ಳಿ ಅಂಬರೀಷ್, ಜಂಗಾನಹಳ್ಳಿ ಮಂಜುನಾಥ್, ಹುಣಸಿಕೋಟೆ ಗ್ರಾಮದ ರಾಮಕೃಷ್ಣಪ್ಪ,ಚೇತನ್,ರವಿ, ಚಿಕ್ಕಸೀನಪ್ಪ.ಕದಿರೇನಹಳ್ಳಿ ಗ್ರಾಮದ LIC ವೆಂಕಟೇಶ್, ಕಾರಂಗುಟ್ಟೆ ಶ್ರೀನಿವಾಸ್.ಹಾಗೂ ತೊರಲಕ್ಕಿ ಗ್ರಾಮದ ಕದಿರಪ್ಪ, ನಾರಾಯಣಸ್ವಾಮಿ,ಜಗದೀಶ್, ಎಜಾಸ್ ಖಾನ್,ಬಾಬಾಜಾನ್, ವಿಜಯ್ ಕುಮಾರ್, ಮಂಜುನಾಥ್, ಜಾಬಿಉಲ್ಲಾ, ಹಾಗೂ ಜಿಯಾ ರವರು. ಹಾಗೂ ಚಿಕ್ಕನಾಯಕನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಜು, ತಿಮ್ಮರಾಯಪ್ಪ,ರಾಮಪ್ಪ, ಕೃಷ್ಣಪ್ಪ,ನಾರಾಯಣಸ್ವಾಮಿ, ಸುರೇಶ್,ವೆಂಕಟೇಶ್,ಗಣೇಶ್, ರಮೇಶ್,ನಾಗರಾಜ್,ಕದಿರಪ್ಪ, ಜಗದೀಶ್,ನಾರಾಯಣಸ್ವಾಮಿ, ಬನಹಳ್ಳಿ ಗ್ರಾಮದ ಮುನಿಯಪ್ಪ,ಮಂಚಕಲ್ಲ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಪಟಾಲಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ....
ದಿವಾಳಿ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷೆ ಅಸಾಧ್ಯ :
ಸರ್ಕಾರದ ವಿರುದ್ಧ ಯಡಿಯೂರಪ್ಪ ಗುಡುಗು..!
*ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಶೇಕ್ ಸಾಧಿಕ್*
*ನಸೀರ್ ಅಹಮದ್ ಹಾಗೂ ಜಮೀರ್ ಅಹಮದ್ ಸಮ್ಮುಖದಲ್ಲಿ ಸೇರ್ಪಡೆ*
ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬುಡಮೇಲು ಮಾಡುವ ತಂತ್ರಗಳನ್ನು ರೂಪಿಸುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅರೋಪಿಸಿದರು.
ನಮ್ಮ ಭಾರತ ದೇಶದ ಕಣ್ಗಾವಲಾಗಿರುವ ಯೋಧರಿಗೆ ಕರ್ನಾಟಕ ರೈತ ಹಸಿರು ಸೇನೆ ಅಧ್ಯಕ್ಷರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಮಾಲೂರು ತಾಲ್ಲೂಕಿನ ಗ್ರಾಮದಲ್ಲಿ ಕೆ.ವಿ ಗೌತಮ್ ಮತ್ತು ಶಾಸಕ ಕೆ.ವೈ ನಂಜೇಗೌಡರಿಗೆ ಭರ್ಜರಿ ಸ್ವಾಗತ.!
ದೊಡ್ಡ ಶಿವಾರ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿದ ಗ್ರಾಮಸ್ಥರು...
ವರ್ತೂರ್ ಪ್ರಕಾಶ್ ವಿರುದ್ಧ ಸಿಡಿದೆದ್ದ ದಲಿತ ನಾಯಕರು..!