News Desk Kannada

  • Home
  • News Desk Kannada

News Desk Kannada ಕೊಡಗಿನ ಸುದ್ದಿಗಳು ದೇಶ ವಿದೇಶಗಳಲ್ಲಿ

*ನಟ ಹರೀಶ್ ರಾಯ್ ನಿಧನ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdeskkannada.com/?p=310096 Share ಮಾಡಿ*
06/11/2025

*ನಟ ಹರೀಶ್ ರಾಯ್ ನಿಧನ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdeskkannada.com/?p=310096 Share ಮಾಡಿ*

ಬೆಂಗಳೂರು ನ.6 NEWS DESK : ಸ್ಯಾಂಡಲ್‌ವುಡ್‌ನಲ್ಲಿ ಪೋಷಕ ನಟ ಹಾಗೂ ಖಳನಟರಾಗಿ ಖ್ಯಾತಿ ಪಡೆದಿದ್ದ ಹರೀಶ್ ರಾಯ್ ಇಂದು (ಗುರುವಾರ) ನಿಧನರಾಗಿದ್....

*ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್‌ಗೆ ‘ಗೃಹಶೋಭಾ ಇನ್‌ ಸ್ಪೈರ್ ಪ್ರಶಸ್ತಿ’ಯ ಗರಿ’* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡ...
06/11/2025

*ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್‌ಗೆ ‘ಗೃಹಶೋಭಾ ಇನ್‌ ಸ್ಪೈರ್ ಪ್ರಶಸ್ತಿ’ಯ ಗರಿ’* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=310250* *NEWS DESK SHARE ಮಾಡಿ*

ಮಡಿಕೇರಿ NEWS DESK ನ.6 : ಚಲನಚಿತ್ರ ರಂಗದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ವ.....

*ಅಭಿಮಾನಿ ಬಳಗದಿಂದ ನಾಪಂಡ ಮುತ್ತಪ್ಪ, ಮುದ್ದಪ್ಪ ಜನ್ಮ ದಿನಾಚರಣೆ : ರೋಗಿಗಳಿಗೆ ಹಣ್ಣು ಹಂಪಲು ವಿತರಣೆ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ...
04/11/2025

*ಅಭಿಮಾನಿ ಬಳಗದಿಂದ ನಾಪಂಡ ಮುತ್ತಪ್ಪ, ಮುದ್ದಪ್ಪ ಜನ್ಮ ದಿನಾಚರಣೆ : ರೋಗಿಗಳಿಗೆ ಹಣ್ಣು ಹಂಪಲು ವಿತರಣೆ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=309918* *NEWS DESK SHARE ಮಾಡಿ*

ಮಡಿಕೇರಿ NEWS DESK ನ.4 : ಸಮಾಜ ಸೇವಕರು, ರಾಜಕೀಯ ಮುಖಂಡರು ಮತ್ತು ಉದ್ಯಮಿಗಳಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರ ಜನ್ಮ ದಿನವನ್ನು ನ...

*ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ : ಕಾನಡ್ಕ ಧನ್ವಿಗೆ ಕಂಚಿನ ಪದಕ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdeskkannada.c...
04/11/2025

*ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ : ಕಾನಡ್ಕ ಧನ್ವಿಗೆ ಕಂಚಿನ ಪದಕ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdeskkannada.com/?p=309862 Share ಮಾಡಿ*

ಮಡಿಕೇರಿ NEWS DESK ನ.4 : ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಚೆನೈಯಲ್ಲಿ ಅ.27 ರಿಂದ ನ.4 ರವರೆಗೆ ನಡೆದ 27ನೇ ರಾಷ್ಟ್ರೀಯ ಕುಮಾ.....

*ನ.6 ರಂದು ಮೂರ್ನಾಡುವಿನಲ್ಲಿ ಕನ್ನಡ ರಾಜ್ಯೋತ್ಸವ "ಕನ್ನಡ ಹಬ್ಬ"ದ ಸಂಭ್ರಮ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdes...
03/11/2025

*ನ.6 ರಂದು ಮೂರ್ನಾಡುವಿನಲ್ಲಿ ಕನ್ನಡ ರಾಜ್ಯೋತ್ಸವ "ಕನ್ನಡ ಹಬ್ಬ"ದ ಸಂಭ್ರಮ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdeskkannada.com/?p=309746 Share ಮಾಡಿ*

ಮಡಿಕೇರಿ ನ.3 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು, ಮೂರ್ನಾಡು ಹೋಬಳಿ ಘಟಕ, ಮೂರ್ನಾಡು ಗ್ರಾಮ ಪಂಚಾಯಿ.....

*ನ.13 ರಿಂದ 19 ರ ವರೆಗೆ ಅಗ್ನಿವೀರ್ ನೇಮಕಾತಿ ರ‍್ಯಾಲಿ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdeskkannada.com/?p=...
03/11/2025

*ನ.13 ರಿಂದ 19 ರ ವರೆಗೆ ಅಗ್ನಿವೀರ್ ನೇಮಕಾತಿ ರ‍್ಯಾಲಿ👇ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://newsdeskkannada.com/?p=309738 Share ಮಾಡಿ*

ಬೆಂಗಳೂರು ನ.3 NEWS DESK : ಬೆಂಗಳೂರು ಪ್ರಧಾನ ಕಚೇರಿ ನೇಮಕಾತಿ ವಲಯದಿಂದ ನ.13 ರಿಂದ 19 ರ ವರೆಗೆ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನ....

*ಸೋಮವಾರಪೇಟೆಯಲ್ಲಿ ರೈತರ ಬೃಹತ್ ಪ್ರತಿಭಟನೆ : ರಸ್ತೆತಡೆ ನಡೆಸಿ ಅಸಮಾಧಾನ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://ne...
03/11/2025

*ಸೋಮವಾರಪೇಟೆಯಲ್ಲಿ ರೈತರ ಬೃಹತ್ ಪ್ರತಿಭಟನೆ : ರಸ್ತೆತಡೆ ನಡೆಸಿ ಅಸಮಾಧಾನ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=309697* *NEWS DESK SHARE ಮಾಡಿ*

ಸೋಮವಾರಪೇಟೆ NEWS DESK ನ.3 : ಸಿ ಅಂಡ್ ಡಿ ಭೂಮಿ ಕಾನೂನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರಪೇಟೆಯಲ್...

*ನೂತನವಾಗಿ ಅಸ್ತಿತ್ವಕ್ಕೆ ಬಂದ ಅಖಿಲ ಕೊಡಗು ಕೆಂಬಟ್ಟಿ ಸಮಾಜ : ಬಿಲ್ಲರೀಕುಟ್ಟಡ ಪ್ರಭು ಅಯ್ಯಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿ* 👇 *ಕೊಡಗ...
03/11/2025

*ನೂತನವಾಗಿ ಅಸ್ತಿತ್ವಕ್ಕೆ ಬಂದ ಅಖಿಲ ಕೊಡಗು ಕೆಂಬಟ್ಟಿ ಸಮಾಜ : ಬಿಲ್ಲರೀಕುಟ್ಟಡ ಪ್ರಭು ಅಯ್ಯಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=309616* *NEWS DESK SHARE ಮಾಡಿ*

ಮಡಿಕೇರಿ NEWS DESK ನ.2 : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಖಿಲ ಕೊಡಗು ಕೆಂಬಟ್ಟಿ ಸಮಾಜದ ನಿಯೋಗ ಅಧ್ಯಕ್ಷ ಬಿಲ್ಲರೀಕುಟ್ಟಡ ಪ್ರಭು ಅಯ್ಯ...

*ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkan...
03/11/2025

*ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=309623* *NEWS DESK SHARE ಮಾಡಿ*

ಮಡಿಕೇರಿ NEWS DESK ನ.2 : ಕುಶಾಲನಗರ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯ.....

*ಕೊಡವರು ಅಂದ್ರೆ ಹಾಕಿ : ಹಾಕಿ ಅಂದ್ರೆ ಕೊಡವರು : ಸಿಎಂ ಶ್ಲಾಘನೆ : ಚೇನಂಡ ಕೊಡವ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ : ಸಿ.ಎಂ ಘೋಷಣೆ* 👇 ...
03/11/2025

*ಕೊಡವರು ಅಂದ್ರೆ ಹಾಕಿ : ಹಾಕಿ ಅಂದ್ರೆ ಕೊಡವರು : ಸಿಎಂ ಶ್ಲಾಘನೆ : ಚೇನಂಡ ಕೊಡವ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ : ಸಿ.ಎಂ ಘೋಷಣೆ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=309627* *NEWS DESK SHARE ಮಾಡಿ*

ಮಡಿಕೇರಿ NEWS DESK ನ.2 : ಕೊಡವರು ಅಂದ್ರೆ ಹಾಕಿ. ಹಾಕಿ ಅಂದ್ರೆ ಕೊಡವರು. ಚೆನ್ನಡ ಹಾಕಿ ಪಂದ್ಯಾವಳಿಗೆ ಸರಕಾರದಿಂದ ಒಂದು ಕೋಟಿ ಅನುದಾನ ಒದಗಿಸ.....

*ಓದು ಮುಂದುವರಿಸಲು ಕಷ್ಟವಾದ ಕುಟುಂಬಗಳು ಹಿಂಜರಿಕೆಯಿಲ್ಲದೆ ಸಹಾಯ ಕೇಳಬೇಕು : ನಾನು ಸಹಾಯ ಮಾಡುತ್ತೇನೆ : ಶಾಸಕ ಡಾ.ಮಂತರ್‌ಗೌಡ ಭರವಸೆ* 👇 *ಕೊಡ...
03/11/2025

*ಓದು ಮುಂದುವರಿಸಲು ಕಷ್ಟವಾದ ಕುಟುಂಬಗಳು ಹಿಂಜರಿಕೆಯಿಲ್ಲದೆ ಸಹಾಯ ಕೇಳಬೇಕು : ನಾನು ಸಹಾಯ ಮಾಡುತ್ತೇನೆ : ಶಾಸಕ ಡಾ.ಮಂತರ್‌ಗೌಡ ಭರವಸೆ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=309634* *NEWS DESK SHARE ಮಾಡಿ*

ಸೋಮವಾರಪೇಟೆ NEWS DESK ನ.2 : ವಿದ್ಯೆ ಎಂಬುವುದು ಅಪೂರ್ವ ಸಂಪತ್ತು, ವಿದ್ಯಾದಾನ ಮಹಾನ್ ಕಾರ್ಯ, ಓದು ಮುಂದುವರಿಸಲು ಕಷ್ಟವಾದ ಕುಟುಂಬಗಳು ಹಿಂ....

*ಶಾಸಕ ಎ.ಮಂಜು ಜನ್ಮ ದಿನಾಚರಣೆ : ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಸಂಭ್ರಮದ ಕಾರ್ಯಕ್ರಮ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾ...
03/11/2025

*ಶಾಸಕ ಎ.ಮಂಜು ಜನ್ಮ ದಿನಾಚರಣೆ : ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಸಂಭ್ರಮದ ಕಾರ್ಯಕ್ರಮ* 👇 *ಕೊಡಗಿನ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ* *https://newsdeskkannada.com/?p=309641* *NEWS DESK SHARE ಮಾಡಿ*

ಮಡಿಕೇರಿ NEWS DESK ನ.2 : 70ನೇ ಕನ್ನಡ ರಾಜ್ಯೋತ್ಸವ ಹಾಗೂ ಮಾಜಿ ಸಚಿವ, ಅರಕಲಗೋಡು ಶಾಶಕ ಎ.ಮಂಜು ಅವರ ಜನ್ಮ ದಿನಾಚರಣೆ ಸಂಭ್ರಮದಿಂದ ನಡೆಯಿತು. ಮಡ....

Address


Alerts

Be the first to know and let us send you an email when News Desk Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News Desk Kannada:

  • Want your business to be the top-listed Media Company?

Share

ಕೊಡಗಿನ ಸುದ್ದಿಗಳ ಮಹಾಪೂರ (ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :: 94481 00724)

ಕೊಡಗಿನ ಸುದ್ದಿಗಳ ಮಹಾಪೂರ ((ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :: 94481 00724 ))

(( 7676 624 467 ))