ಕೆಜಿಎಫ್ : **ರಸಗೊಬ್ಬರ* *ವ್ಯಾಪಾರಿಗಳಿಂದ ಹಗಲು ದರೋಡೆ*
ಕೆಜಿಎಫ್ ತಾಲೂಕಿನ ಶ್ರೀ ವೆಂಕಟೇಶ್ವರ ಅಗ್ರೋ ಫರ್ಟಿಲೈಜರ್ಸ್ ರಸಗೊಬ್ಬರ ವ್ಯಾಪಾರಿ ಒಂದು ಚೀಲ ರಸಗೊಬ್ಬರವನ್ನು ನಿಗದಿತ ಬೆಲೆ ಬದಲಿಗೆ 350 ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದು ಒಂದು ಚೀಲ ಕಾಂಪ್ಲಾಕ್ಸ್ ಅಥವಾ ಡಿ ಎ ಪಿ ತೆಗೆದುಕೊಂಡರೆ ಮಾತ್ರ ಯೂರಿಯಾ ಕೊಡುತ್ತೆನೆ ಇಲ್ಲಾಂದ್ರೆ ಕೊಡಲ್ಲ ಎಂದು ರೈತರಿಗೆ ಬ್ಲಾಕ್ ಮೇಲ್ ಮಾಡುತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ
ಕೆಜಿಎಫ್ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಒಂದು ಚೀಲ ಯೂರಿಯಾಕ್ಕೆ 266 ರೂ.ಗಳ ಬದಲಿಗೆ 350 ರಿಂದ 400 ಪಡೆಯಲಾಗುತ್ತಿದೆ. ರೈತರಿಗೆ ಇಷ್ಟವಿದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಜಾಗ ಖಾಲಿಮಾಡಿ ಎಂದು ರಸಗೊಬ್ಬರ* ವ್ಯಾಪಾರಿಗಳು
ಬೆದರಿಕೆ ಹಾಕುತಿದ್ದಾರೆ
https://youtu.be/WIoDgjBaV1E?si=iLfRVW8wJ6ufSJbQ
*ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ* *ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆ ಭಾನುವಾರ ಕ್ಯಾಸಂಬಳ್ಳಿ ಗ್ರಾಮದಲ್ಲಿ ನಡೆಯಿತು*
ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯ ನಿರ್ವಹಿಸುತ್ತದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸೋಮಸುಂದರ್ ರೆಡ್ಡಿ ತಿಳಿಸಿದರು
ಈ ವೇಳೆ ಮಾತನಾಡಿದ ಕಾರ್ಯಕರ್ತರು ಕ್ಯಾಸಂಬಳ್ಳಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕಂದಾಯ ಇಲಾಖೆ ಸ್ಥಳ ಗುರ್ತಿಸಿದರು ಈವರಿಗೂ ಸರ್ವೆ ಮಾಡಿ ಹದ್ದುಬಸ್ತು ಮಾಡಿಲ್ಲ ಸರ್ಕಾರದಿಂದ ಕಾಲೇಜು ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದ್ದರು ಕಂದಾಯ ಇಲಾಖೆ ಜಮೀನನ್ನು ಸರ್ವೆ ಮಾಡಲು ಮೀನ ಮೇಷ ಮಾಡುತ್ತಾ ವಿಳಂಬ ಮಾಡುತ್ತಿದೆ ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಕೂಡಲೇ ಸಂಬಂದಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಂಘಟನೆ ಯ ತಾಲ
https://youtu.be/pOnRQLGqJhY?si=98r5543grQMBymL7
*ಚಿನ್ನಕೋಟೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯ ಎಲ್ಲಿ ನೋಡಿದರೂ ಕಸವೋ ಕಸ*
**ಕಸದ ರಾಶಿಗೆ ಮುಕ್ತಿ ಯಾವಾಗ? - ಮಂಜುನಾಥ್ ರೆಡ್ಡಿ*
*ಮುಖ್ಯ ರಸ್ತೆಗಳು, ಅಂಗನವಾಡಿ ಕೇಂದ್ರ ಸಾರ್ವಜನಿಕ ಸ್ಥಳಗಳು
ತ್ಯಾಜ್ಯದಿಂದ ತುಂಬಿದ್ದು* ಸಂಪೂರ್ಣ ವಿಜಯನಗರವೇ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಗ್ರಾ.ಪಂ. ಆಡಳಿತ ನಡೆಸುತ್ತಿದೆಯೋ... ಇಲ್ಲವೋ... ಎಂಬ ಪ್ರಶ್ನೆ ಕೂಡ ಸಾರ್ವಜನಿಕರಲ್ಲಿ* ಮೂಡುತ್ತಿದೆ.
https://youtu.be/pOnRQLGqJhY?si=98r5543grQMBymL7
*ಚಿನ್ನಕೋಟೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯ ಎಲ್ಲಿ ನೋಡಿದರೂ ಕಸವೋ ಕಸ*
**ಕಸದ ರಾಶಿಗೆ ಮುಕ್ತಿ ಯಾವಾಗ? - ಮಂಜುನಾಥ್ ರೆಡ್ಡಿ*
*ಮುಖ್ಯ ರಸ್ತೆಗಳು, ಅಂಗನವಾಡಿ ಕೇಂದ್ರ ಸಾರ್ವಜನಿಕ ಸ್ಥಳಗಳು
ತ್ಯಾಜ್ಯದಿಂದ ತುಂಬಿದ್ದು* ಸಂಪೂರ್ಣ ವಿಜಯನಗರವೇ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಗ್ರಾ.ಪಂ. ಆಡಳಿತ ನಡೆಸುತ್ತಿದೆಯೋ... ಇಲ್ಲವೋ... ಎಂಬ ಪ್ರಶ್ನೆ ಕೂಡ ಸಾರ್ವಜನಿಕರಲ್ಲಿ* ಮೂಡುತ್ತಿದೆ.
*ಸಿದ್ದ ಕಣ್ಣಿನ ಆಯುರ್ವೇದ ಆರೋಗ್ಯ (13ನೇಯ ತಿಂಗಳು) ಶಿಬರ ಮಾರಿಕುಪ್ಪ ಗ್ರಾಮದಲ್ಲಿ ಯಶಸ್ವಿಯಾಗಿ ನೆಡಿಯುತು*
ಮಾರಿಕುಪ್ಪ ಗ್ರಾಮ ಪಂಚಾಯಿತಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಹನ್ನೊಂದನೇಯ ಮಾಸದ ಉಚಿತ ಸಿದ್ದ ಕಣ್ಣಿನ ಆಯುರ್ವೇದ ಶಿಬಿರ ಯಶಸ್ವಿಯಾಗಿ ನಡಿಯಿತು
ಕೆಜಿಎಫ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕಿ
ರೂಪಶಶಿದರ್ ಪರ ಮಾರಿಕುಪ್ಪ
ಗ್ರಾ.ಪಂ. ಸ್ಥಳೀಯ ಮುಖಂಡರಿಂದ ಮತಯಾಚನೆ
ಕೆಜಿಎಫ್ ಸಮೀಪದಲ್ಲಿ ಇರುವ ಮಸ್ಕಮ್ ಗ್ರಾಮದಲ್ಲಿ ಶ್ರೀರಾಮ ಕೋಟಿ ಸಂಕೀರ್ತನ