'ಗಂಭೀರ'ವಾಗಿ ಇರದೇ ಇದ್ದರೆ 'ವಿರಾಟ'ರೂಪ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ
ಸರ್ಕಾರಿ ಪ್ರೌಢಶಾಲೆ ನಾಗತಿಹಳ್ಳಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಗಣ್ಯರ ನುಡಿಗಳು
ಬುಡಕಟ್ಟು ಸಂಸ್ಕೃತಿ ಇನ್ನೂ ನಮಗೆ ನೋಡಲು ಸಿಗುತ್ತವೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕ್ ಬಾಲೆನಹಳ್ಳಿಯಲ್ಲಿ ಕಾಡು ಗೊಲ್ಲರ ಬುಡಕಟ್ಟು ಸಂಸ್ಕೃತಿ ಆಚರಣೆಗಳು 👉ನಾಡ ಕನ್ನಡಿ ಚಾನೆಲ್ ಫಾಲೋ ಮಾಡಿ ಸಪೋರ್ಟ್ ಮಾಡಿ 🙏🙏🙏
ನಾಡ ಹಬ್ಬ ದಸರಾದಲ್ಲಿ ನಮ್ಮ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕ್ ನಲ್ಲಿ ಇರುವ ವಿವಿ ಸಾಗರ ಮತ್ತು ಒನಕೆ ಓಬವ್ವ ಮದಕರಿ ನಾಯಕರ ಸ್ತಬ್ದ ಚಿತ್ರಗಳು
Pro kabbadi 2022 ರ ಉದ್ಘಾಟನೆ ಪಂದ್ಯದಲ್ಲಿ ರಾಷ್ಟ್ರಗೀತೆ ಹಾಡಿದ ಮಾಸ್ಟರ್ ಆನಂದ್ ಮಗಳು ವಂಶಿಕಾ
ಮುರುಘ ಮಠದಲ್ಲಿ ಶರಣ ಉತ್ಸವದಲ್ಲಿ ಲಿಂಗಾಮೂರ್ತಿ. ಎಸ್ ಕರ್ನಾಟಕ ರಾಜ್ಯ ಖನಿಜ ನಿಗಮ ಮಂಡಳಿ ಮಾಜಿ ಅಧ್ಯಕ್ಷರು
ನಂದಿಹಳ್ಳಿ ರಂಗನಾಥ ಸ್ವಾಮಿ ಅಂಬಿನೋತ್ಸವ
ಅಜ್ಜಿಯ ಕಷ್ಟದ ಕೂಗಿಗೆ ಚಂದ್ರನಂತೆ ಬೆಳಕು ನೀಡುವ ಭರವಸೆ ನೀಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು
ಹಿರಿಯೂರು ಕೂಡ್ಲಹಳ್ಳಿ ಪಾರ್ಥಲಿಂಗೇಶ್ವರ ಸ್ವಾಮಿ ಅಂಬಿನೋತ್ಸವ
ಹಾರನ ಕಣಿವೆ ರಂಗನಾಥ ಸ್ವಾಮಿ ಜಾತ್ರೆಲಿ ಭಕ್ತರಿಗೆ ಬನ್ನಿ ಹಂಚಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಹೊಸದುರ್ಗ ತಾಲ್ಲೂಕ್ ತಿಮ್ಮಪ್ಪನಹಟ್ಟಿಲಿ ತಿಮ್ಮಪ್ಪ ಸ್ವಾಮಿಯ ಅಂಬಿನೋತ್ಸವ 🙏
ಹೊಸದುರ್ಗದ ದಸರಾ ಉತ್ಸವ ಇಲ್ಲಿದೆ ನೋಡಿ 🥳🥳🥳
ಕರ್ನಾಟಕ ಪ್ರಾದೇಶಿಕ ಪಕ್ಷ ಚಿತ್ರದುರ್ಗದ ಮುಖಂಡರು ಚಳ್ಳಕೆರೆ ತಾಲೂಕಿನಲ್ಲಿ ಕೆಲವರು ಒಂದಿಷ್ಟು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಬೆಳೆ ಹಾನಿ ಪರಿಹಾರ ಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರೈತರಲ್ಲಿ ನೇರವಾಗಿ ಒಂದು ಅರ್ಜಿಯನ್ನು ಸಲ್ಲಿಸಲು ಬಂದಾಗ ರೈತರಿಂದ ಒಂದು ಅರ್ಜಿಗೆ ರೂ 500 ರಿಂದ 1000 ವರೆಗೆ ಕೇಳುತ್ತಿದ್ದಾರೆ.
ರೈತರಿಗೆ ಮತ್ತು ಸಾರ್ವಜನಿಕರು, ಗ್ರಾಮ ಲೆಕ್ಕಾಧಿಕಾರಿಗಳು ಅವರೆಲ್ಲಿದ್ದಾರೋ ಅವರನ್ನು ಹುಡುಕೊಂಡು ಬರುವ ಪರಿಸ್ಥಿತಿ ಇದೆ.
ಕರ್ನಾಟಕ ಪ್ರಾದೇಶಿಕ ಪಕ್ಷ ಚಿತ್ರದುರ್ಗದವರು ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿ ಇರುವಂತೆ ಹೇಳಿ ಹಾಗೂ ರೈತರಿಗೆ ಬೆಳೆ ನಷ್ಟ ಆಗಿರುವ ಪರಿಸ್ಥಿತಿಯಲ್ಲಿ ಅವರಿಂದ ಲಂಚವನ್ನು ತೆಗೆದುಕೊಳ್ಳಬೇಡಿ ಅವರಿಗೆ ಸ್ಪಂದಿಸಿ ಎಂದು ಈ ಮೂಲಕ ತಾಸಿಲ್ದಾರ್ ಅವರ ಗಮನಕ್ಕೆ ತರಲಾಯಿತು.
ಮಾನ್ಯ ಜನಪ್ರಿಯ ಶಾಸಕರಾದ ಪೂರ್ಣಿಮ ಶ್ರೀನಿವಾಸ್ ರ ಮಹತ್ವಾಕಾಂಕ್ಷೆ ಯೋಜನೆಯಾದ ಧರ್ಮಪುರ ಹಾಗೂ ಅಕ್ಕಾ-ಪಕ್ಕದ ಏಳು ಕೆರೆ ತುಂಬಿಸುವ ಹೊಸಳ್ಳಿ ಹತ್ತಿರ ನೆಡೆಯುತ್ತಿರುವ ಪಂಪ್ ಹೌಸ್ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದ ಹಿರಿಯೂರು ತಾಲ್ಲೂಕ್ ನ ರೈತ ಮುಖಂಡರು .