Namma Hassan

Namma Hassan All about beautiful Hassan All About Hassan

ಕಿರಗಡಲು ಪಂಚಲಿಂಗ ದರ್ಶನ 2023-24  ಆಲೂರು-ಹಾಸನ
08/12/2023

ಕಿರಗಡಲು ಪಂಚಲಿಂಗ ದರ್ಶನ 2023-24
ಆಲೂರು-ಹಾಸನ

2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ.
28/11/2023

2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಹಾಸನ ರೈಲ್ವೆ ಮೇಲ್ಸೇತುವೆ ಡಿಸೆಂಬರ್‌ ನಲ್ಲಿ ಉದ್ಘಾಟನೆ ಸಿದ್ಧ.ಹಾಸನ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದರಾದ ಶ್ರೀಯುತ ಪ್ರಜ್ವಲ್ ...
21/11/2023

ಹಾಸನ ರೈಲ್ವೆ ಮೇಲ್ಸೇತುವೆ ಡಿಸೆಂಬರ್‌ ನಲ್ಲಿ ಉದ್ಘಾಟನೆ ಸಿದ್ಧ.

ಹಾಸನ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದರಾದ ಶ್ರೀಯುತ ಪ್ರಜ್ವಲ್ ರೇವಣ್ಣನವರೊಂದಿಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ತುರ್ತಾಗಿ ಮುಗಿಸಿ ಸಾರ್ವಜನಿಕರ ವಾಹನ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಯಿತು...

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆ.
19/11/2023

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆ.

16/11/2023

ಹಾಸನಾಂಬೆ ಈ ಬಾರಿಯ
ಕಾಣಿಕೆಯ ಮೊತ್ತ - 8.72 ಕೋಟಿ ರೂ ಗಳು ಸಂಗ್ರಹ

ನಾಳೆಯಿಂದ ಬೆಂಗಳೂರಿನಲ್ಲಿ ಕೃಷಿ ಮೇಳ..!!
16/11/2023

ನಾಳೆಯಿಂದ ಬೆಂಗಳೂರಿನಲ್ಲಿ ಕೃಷಿ ಮೇಳ..!!

ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಮುಂದುವರೆದಿದ್ದು, ಹುಂಡಿಯಲ್ಲಿ ವಿದೇಶಿ ಕರೆನ್ಸಿ, ತಾಳಿ, ಚಿನ್ನ, ಬೆಳ್ಳಿ ಆಭರಣಗಳು, ನೂರಾರು ಪತ್ರಗಳು ಪತ್ತೆಯ...
16/11/2023

ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಮುಂದುವರೆದಿದ್ದು, ಹುಂಡಿಯಲ್ಲಿ ವಿದೇಶಿ ಕರೆನ್ಸಿ, ತಾಳಿ, ಚಿನ್ನ, ಬೆಳ್ಳಿ ಆಭರಣಗಳು, ನೂರಾರು ಪತ್ರಗಳು ಪತ್ತೆಯಾಗಿವೆ.

ಹಾಸನಾಂಬೆ ದರ್ಶನೋತ್ಸವಕ್ಕೆತೆರೆ ಶಾಸ್ತ್ರೋಕ್ತವಾಗಿ ಮುಚ್ವಿದ ದೇವಾಲಯದ ಬಾಗಿಲು .
15/11/2023

ಹಾಸನಾಂಬೆ ದರ್ಶನೋತ್ಸವಕ್ಕೆತೆರೆ

ಶಾಸ್ತ್ರೋಕ್ತವಾಗಿ ಮುಚ್ವಿದ ದೇವಾಲಯದ ಬಾಗಿಲು .

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವದ ಕಾರ್ಯಕ್ರಮಗಳು
14/11/2023

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವದ ಕಾರ್ಯಕ್ರಮಗಳು

11/11/2023
11/11/2023

ಹಾಸನಾಂಬೆ ದರ್ಶನೋತ್ಸವ ವೇಳೆ ಪ್ರತಿಭಟನೆ
ಕಾದು ಕಾದು ಸುಸ್ತಾಗಿ ಜಿಲ್ಲಾಡಳಿತಕ್ಕೆ ದಿಕ್ಕಾರ ಕೂಗಿದ ಭಕ್ತರು.

ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ಮಾಜಿ ಶಾಸಕರಾದ ಪ್ರೀತಮ್ ಜೆ ಗೌಡ .
11/11/2023

ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ಮಾಜಿ ಶಾಸಕರಾದ ಪ್ರೀತಮ್ ಜೆ ಗೌಡ .

ನಮ್ಮ ಹಾಸನ 💞
11/11/2023

ನಮ್ಮ ಹಾಸನ 💞

ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ದರ್ಶನದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡು ಜಿಲ್ಲಾಆಸ್ಪತ್...
10/11/2023

ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ದರ್ಶನದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡು ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಸಂಸದ ಪ್ರಜ್ವಲ್ ರೇವಣ್ಣರವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು..

ಕರೆಂಟ್ ‘ಶಾಕ್’ ಪರಿಣಾಮ‘ಗಣ್ಯರಿಗೆ ಶಾಕ್ ನೀಡಿದ ಜಿಲ್ಲಾಡಳಿತ’ಹಾಸನಾಂಬ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ...
10/11/2023

ಕರೆಂಟ್ ‘ಶಾಕ್’ ಪರಿಣಾಮ
‘ಗಣ್ಯರಿಗೆ ಶಾಕ್ ನೀಡಿದ ಜಿಲ್ಲಾಡಳಿತ’

ಹಾಸನಾಂಬ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ಶಿಷ್ಟಾಚಾರದ ದರ್ಶನದ ವ್ಯವಸ್ಥೆ ಮತ್ತು ಗಣ್ಯರ ಗರ್ಭಗುಡಿ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ.
ಧರ್ಮದರ್ಶನದ ಸಾಲಿನಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಿರುವುದರಿಂದ ಭದ್ರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಎಲ್ಲಾ ಶಿಷ್ಟಾಚಾರದ ದರ್ಶನದ ವ್ಯವಸ್ಥೆಯನ್ನು ಅಂತ್ಯಗೊಳಸಲಾಗಿದೆ. ದೇವಸ್ಥಾನದ ಗರ್ಭಗುಡಿಗೆ ದೇವಾಲಯದ ಅರ್ಚಕರನ್ನು ಹೊರತುಪಡಿಸಿ ಬೇರೆಯವರು ಗರ್ಭಗುಡಿ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸುರಕ್ಷಿತ ಗರ್ಭಪಾತ ಸೇವೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಿಮ್ಸ್ ಆಡಿಟೋರಿಯಂನಲ್ಲಿ ಇಂದು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಕ್ರಮವನ...
10/11/2023

ಸುರಕ್ಷಿತ ಗರ್ಭಪಾತ ಸೇವೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಿಮ್ಸ್ ಆಡಿಟೋರಿಯಂನಲ್ಲಿ ಇಂದು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರು ಉದ್ಘಾಟಿಸಿದರು. ಅರಸೀಕೆರೆ ಶಾಸಕರಾದ ಶ್ರೀ ಶಿವಲಿಂಗೇಗೌಡರು, ಆಕುಕ ಆಯುಕ್ತರಾದ ಶ್ರೀ ರಣದೀಪ್ ರವರು, ಎಡಿಸಿ ಶ್ರೀಮತಿ ಪೂರ್ಣಿಮಾ ರವರು NHM ಎಂ ಡಿ ಡಾ.ನವೀನ್ ಭಟ್ ರವರು,ಹಿಮ್ಸ್ ಡೈರೆಕ್ಟರ್ ಡಾ.ಬಿ ಸಿ ರವಿಕುಮಾರ್ ರವರು, DHO ಡಾ. ಶಿವಸ್ವಾಮಿಯವರು ಇನ್ನು ಮುಂತಾದ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ದರ್ಶನದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡು ಜಿಲ್ಲಾಆಸ್ಪತ್...
10/11/2023

ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ದರ್ಶನದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡು ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ Dinesh Gundu Rao ರವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

10/11/2023

ಹಾಸನಾಂಬೆ ದೇವಾಲಯ ಬಳಿ ಕರೆಂಟ್ ಶಾಕ್ ವದಂತಿಯಿಂದ ದಿಢೀರ್ ನೂಕು ನುಗ್ಗಲು

ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ

ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರು

ಕೆಲವರನ್ನು ಹೊರಗೆಳೆದು ಕರೆತಂದ ಸ್ತಳೀಯರು

ಹಾಸನಾಂಬೆ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಬಂದು ಅವಾಂತರ

ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನ

ಹಾಸನದ ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನ ಬಳಿ ಘಟನೆ

ಹಾಸನಾಂಬೆ ದರ್ಶನ ಪಡೆದ ಡಿಸಿಎಂ ಡಿ.ಕೆ. ಶಿವಕುಮಾರ್
10/11/2023

ಹಾಸನಾಂಬೆ ದರ್ಶನ ಪಡೆದ ಡಿಸಿಎಂ ಡಿ.ಕೆ. ಶಿವಕುಮಾರ್

09/11/2023

ಹಾಸನಾಂಬೆಯ ದರ್ಶನಕ್ಕಿಂದು ಹರಿದುಬಂದ ಭಕ್ತ ಸಾಗರ : ಭಕ್ತರನ್ನು ನಿಯಂತ್ರಿಸಲು ಖುದ್ದು ಜಿಲ್ಲಾಧಿಕಾರಿ ಸ್ವಯಂ ತಾವೇ ನಿಂತು ಭಕ್ತರಲ್ಲಿ ಸರತಿ ಸಾಲಿನಲ್ಲಿ ಬರುವಂತೆ ವಿನಂತಿಸಿದರು .

ನಮೋ ಹಾಸನಾಂಬೆ 🙏
09/11/2023

ನಮೋ ಹಾಸನಾಂಬೆ 🙏

ಹಾಸನ ನಗರದಲ್ಲಿ ಆಟೋ ಚಾಲಕ ಸುಧಾಕರ್ ನಿಸ್ವಾರ್ಥದಿಂದ  ಪ್ರಾಮಾಣಿಕವಾಗಿ ಹೊರಗಿನಿಂದ ಬರುವ ಭಕ್ತಾದಿಗಳಿಗೆ ದಿನವಿಡೀ ಉಚಿತಸೇವೆಯನ್ನು ನೀಡುತ್ತಿದ್...
09/11/2023

ಹಾಸನ ನಗರದಲ್ಲಿ ಆಟೋ ಚಾಲಕ ಸುಧಾಕರ್ ನಿಸ್ವಾರ್ಥದಿಂದ ಪ್ರಾಮಾಣಿಕವಾಗಿ ಹೊರಗಿನಿಂದ ಬರುವ ಭಕ್ತಾದಿಗಳಿಗೆ ದಿನವಿಡೀ ಉಚಿತಸೇವೆಯನ್ನು ನೀಡುತ್ತಿದ್ದಾರೆ 🙏

ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಂಡ ಅಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್.ನಾನು ಭ್ರಷ್ಟನಲ್ಲ...
09/11/2023

ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಂಡ ಅಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್.

ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎಂದು ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ತಮ್ಮ ಮೇಜಿನ ಮೇಲೆ ಹಾಕಿರುವ ಫಲಕದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಸನ ನಗರದ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್‌ ಅವರೇ ಈ ಫಲಕ ಹಾಕಿಕೊಂಡಿರುವ ಅಧಿಕಾರಿ.
ಈ ಹಿಂದೆ ಲೋಕೇಶ್‌ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ ಕಾರ್ಯದರ್ಶಿಯಾಗಿದ್ದರು. ಆ ಬಳಿಕ ಹಾಸನ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಜೆ.ಗೌಡರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ಬಿಇಒ ಕಚೇರಿ ಅಧೀಕ್ಷಕರಾಗಿ ಲೋಕೇಶ್‌ ಅವರು ಬಡ್ತಿ ಹೊಂದಿದ್ದಾರೆ.
ಸದ್ಯ ಲೋಕೇಶ್‌ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ -2023 ರ ಪೂಜಾ ಮತ್ತು  ದರ್ಶನ ವಿವರ.
29/10/2023

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ -2023 ರ ಪೂಜಾ ಮತ್ತು ದರ್ಶನ ವಿವರ.

ನವರಾತ್ರಿಯ ಅಂಗವಾಗಿ ಇಂದು ಸಾಂಪ್ರದಾಯಿಕವಾಗಿ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿಲಾಯಿತು.
24/10/2023

ನವರಾತ್ರಿಯ ಅಂಗವಾಗಿ ಇಂದು ಸಾಂಪ್ರದಾಯಿಕವಾಗಿ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿಲಾಯಿತು.

**** ಹಾಸನಾಂಬ ಜಾತ್ರಾ ಮಹೋತ್ಸವ 2023****ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ    ಉಪವಿಭಾಗಾಧಿಕಾರಿಗಳೊಂದಿಗೆ ಶಾಸಕರದ ಸ್ವರೂಪ ರವರು ಹಾಸನಾಂಬ...
16/10/2023

**** ಹಾಸನಾಂಬ ಜಾತ್ರಾ ಮಹೋತ್ಸವ 2023****
ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಉಪವಿಭಾಗಾಧಿಕಾರಿಗಳೊಂದಿಗೆ ಶಾಸಕರದ ಸ್ವರೂಪ ರವರು ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಯನ್ನು ಪರಿಶೀಲಿಸಿ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಗೆ ಪೂಜೆ ನೆರವೇರಿಸಿದರು.

12/06/2023

ಮಂತ್ರಾಲಯ 🙏

ಹಾಸನ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ  ಕೆ‌.ಎನ್.ರಾಜಣ್ಣ ಅವರು ನೇಮಕ.
09/06/2023

ಹಾಸನ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ ಕೆ‌.ಎನ್.ರಾಜಣ್ಣ ಅವರು ನೇಮಕ.

08/06/2023

ಶ್ರವಣಬೇಳಗೋಳ......💞

ಹಾಸನದ ಸರ್ಕಾರಿ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿರುವ ರೋಗಿಯೊಬ್ಬರಿಗೆ ತುರ್ತಾಗಿ ಬಿ+ ರಕ್ತ ಬೇಕಾಗಿದೆ.  ಯಾರಾದರೂ ದಾನಿಗಳಿದ್ದಾರೆ ತುರ್ತಾಗಿ +...
05/06/2023

ಹಾಸನದ ಸರ್ಕಾರಿ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿರುವ ರೋಗಿಯೊಬ್ಬರಿಗೆ ತುರ್ತಾಗಿ ಬಿ+ ರಕ್ತ ಬೇಕಾಗಿದೆ. ಯಾರಾದರೂ ದಾನಿಗಳಿದ್ದಾರೆ ತುರ್ತಾಗಿ +918105837321 ಪುನೀತ್ ಇವರನ್ನು ಸಂಪರ್ಕಿಸಲಿ.

ಶ್ರೀ ಗುರು ಜೇನುಕಲ್ ಸಿದ್ದೇಶ್ವರ ಸ್ವಾಮಿ.❤️🙏  #ಶ್ರೀಜೇನುಕಲ್
04/06/2023

ಶ್ರೀ ಗುರು ಜೇನುಕಲ್ ಸಿದ್ದೇಶ್ವರ ಸ್ವಾಮಿ.❤️🙏

#ಶ್ರೀಜೇನುಕಲ್

ನೀರು ಬಾಗಿಲು ಆಂಜನೇಯ ಸ್ವಾಮಿ ದೇವಾಲಯ , ಗಾಂಧಿ ಬಜಾರ್, ಹಾಸನ.   , Gandhi Bazaar Road,
03/06/2023

ನೀರು ಬಾಗಿಲು ಆಂಜನೇಯ ಸ್ವಾಮಿ ದೇವಾಲಯ , ಗಾಂಧಿ ಬಜಾರ್, ಹಾಸನ.

, Gandhi Bazaar Road,

ಶ್ರೀ ಮಳೆಮಲ್ಲೇಶ್ವರ ಸ್ವಾಮಿಯ ಸನ್ನಿಧಿ  ಸೀಗೆ ಗುಡ್ಡ  ಹಾಸನ
02/06/2023

ಶ್ರೀ ಮಳೆಮಲ್ಲೇಶ್ವರ ಸ್ವಾಮಿಯ ಸನ್ನಿಧಿ ಸೀಗೆ ಗುಡ್ಡ ಹಾಸನ

ಸಕಲೇಶಪುರ - ಕುಕ್ಕೆ ಸುಬ್ರಹ್ಮಣ್ಯ ಮಾರ್ಗ 🚇💞
01/06/2023

ಸಕಲೇಶಪುರ - ಕುಕ್ಕೆ ಸುಬ್ರಹ್ಮಣ್ಯ ಮಾರ್ಗ 🚇💞

ಅರಸೀಕೆರೆ ತಾಲ್ಲೂಕಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ವಿಚಾರವನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಗ...
01/06/2023

ಅರಸೀಕೆರೆ ತಾಲ್ಲೂಕಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ವಿಚಾರವನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿ ಇಂದು ಇಲಾಖಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಶಿವಲಿಂಗೇಗೌಡ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶಕರಾದ ಚಂದ್ರಶೇಖರ, ಲೋಕೋಪಯೋಗಿ ಇಲಾಖೆಯ ಕಾರ್ಯ ಪಾಲಕ ಇಂಜಿನಿಯರ್ ಮಂಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮುನಿರಾಜು, ಗುತ್ತಿಗೆದಾರ ಭಾರ್ಗವ ಹಾಜರಿದ್ದರು.

ಸಕಲೇಶಪುರ ಹೊಂಗಡ ಹಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಕನಮನೆ ಜಲಪಾತ ವೀಕ್ಷಣ ಗೋಪುರ ಕಾಮಗಾರಿ ಪರಿಶೀಲನೆದ ಸಕಲೇಶಪುರ / ಆಲೂರು ಶಾಸಕ ಸಿಮೆಂಟ್ ಮ...
01/06/2023

ಸಕಲೇಶಪುರ ಹೊಂಗಡ ಹಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಕನಮನೆ ಜಲಪಾತ ವೀಕ್ಷಣ ಗೋಪುರ ಕಾಮಗಾರಿ ಪರಿಶೀಲನೆದ ಸಕಲೇಶಪುರ / ಆಲೂರು ಶಾಸಕ ಸಿಮೆಂಟ್ ಮಂಜು ರವರು..

ಪರಿಶೀಲನೆ ಮಾಡಿ ವೀಕ್ಷಣೆ ಗೋಪುರ ಕಾಮಗಾರಿ ಅವೈಜ್ಞಾನಿಕವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸರಿ ಪಡಿಸುವಂತೆ ಸೂಚಿಸಿದರು..

ಈ ಸಂದರ್ಭದಲ್ಲಿ ಸಕಲೇಶಪುರ ವಲಯ ಅರಣ್ಯ ಅಧಿಕಾರಿ ಜಗದೀಶ್, ವಲಳಹಳ್ಳಿ ಅಶ್ವತ್ ಹಾಗೂ ಹಂಗಡಹಳ್ಳಿ ಭರತ್ ಇನ್ನಿತರರು ಉಪಸ್ಥಿತರಿದ್ದರು.

Address

Hassan
573201

Telephone

+917483936962

Website

Alerts

Be the first to know and let us send you an email when Namma Hassan posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Hassan:

Videos

Share