ಕಲಬುರಗಿ ನಗರದ ಹೈ. ಕ. ವಾ. ಸಂ ಯಲ್ಲಿ ಸಿದ್ದಲಿಂಗೇಶ್ವರ ಪ್ರಕಾಶನ ಕಲಬುರಗಿ ಸಂಸ್ಥೆ ಯಿಂದ
ಲಿಂ. ಬಸಮ್ಮ ಬಿ. ಕೊನೇಕ, ಇವರ 9 ನೇ ಪುಣ್ಯಸ್ಮರಣೆ ನಿಮಿತ್ತ.' ಬಸವ ಸಿರಿ " ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕಾಯಕ ದಿನಾಚರಣೆ ನೇರ ಕಾರ್ಯಕ್ರಮ
ಕಲಬುರಗಿ ನಗರದ ಹೈ. ಕ. ವಾ. ಸಂ ಯಲ್ಲಿ ಸಿದ್ದಲಿಂಗೇಶ್ವರ ಪ್ರಕಾಶನ ಕಲಬುರಗಿ ಸಂಸ್ಥೆ ಯಿಂದ
ಲಿಂ. ಬಸಮ್ಮ ಬಿ. ಕೊನೇಕ, ಇವರ 9 ನೇ ಪುಣ್ಯಸ್ಮರಣೆ ನಿಮಿತ್ತ.' ಬಸವ ಸಿರಿ " ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕಾಯಕ ದಿನಾಚರಣೆ ನೇರ ಕಾರ್ಯಕ್ರಮ
ಹಿರಿಯ ಸಾಹಿತಿ ಸಿದ್ದರಾಮ ಪೊಲೀಸ ಪಾಟೀಲರವರು ರಚಿಸಿದ ಸತ್ಯಜ್ಞ ಆತ್ಮಕಥೆ ಹಾಗೂ ಗ್ರಾಮೀಣ ಗರಿಬರು ವೆಕ್ತಿ ಚಿತ್ರಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ ಶಿವರಾಜ್ ಪಾಟೀಲ್
ಹಿರಿಯ ಸಾಹಿತಿ ಸಿದ್ದರಾಮ ಪೊಲೀಸ ಪಾಟೀಲರವರು ರಚಿಸಿದ ಸತ್ಯಜ್ಞ ಆತ್ಮಕಥೆ ಹಾಗೂ ಗ್ರಾಮೀಣ ಗರಿಬರು ವೆಕ್ತಿ ಚಿತ್ರಣ ಪುಸ್ತಕ ಬಿಡುಗಡೆ ಕಾರ್ಯಕ್ರಮ
ತಾಲೂಕು ಶರಣ ಸಾಹಿತ್ಯ ಪರಿಷತ್ತು ಕಲಬುರಗಿ, ಇದರ ಅಡಿಯಲ್ಲಿ ಇಂದು ಚೈತನ್ಯಮಯ ಆರ್ಟ್ ಗ್ಯಾಲರಿ ವಿಶ್ವೇಶ್ವರಯ್ಯ ನಗರ ಕಲಬುರಗಿ ಲಿಂ ಶಿವಶಂಕರಪ್ಪ ಪಾಟೀಲ್ ಹಾಗೂ ತಾರಾದೇವಿ ಪಾಟೀಲ್ ಬಂಕುರ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ. ಶಾರಣಗೌಡ ಪಾಳಾ, ಕುಪೇಂದ್ರ ಪಾಟೀಲ್, ಮಲ್ಲಿಕಾರ್ಜುನ ವಡ್ಡನಕೇರಿ, ಎ ಎಸ್ ಪಾಟೀಲ್,
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ವತಿಯಿಂದ ಇಂದು ಕಲಾ ಮಂಡಳದಲ್ಲಿ ಯುಗಾದಿ ಹಬ್ಬದ ಕವಿಗೋಷ್ಠಿ ಮತ್ತು ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು, ಡಾ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಅವರ ವಾಣಿ ಡಾ ವಿಜಯಕುಮಾರ್ ಪರುತೆ, ಸಿದ್ದರಾಮ್ ಹೊನ್ನಕಲ್ಲ, ಮಂಗಲ ಕಪರೆ, ಮಡ್ದೆ, ಶರಣಗೌಡ ಪಾಟೀಲ್ ಪಾಳಾ, ಅಂಬಾರಾಯ ಕೋಣೆ, ವಿಜಯಕುಮಾರ ಮಠಪತಿ, ಚಾಮರಾಜ ದೊಡ್ಡಮನಿ, ಪ ಮಾನು ಸಾಗರ್, ವೆಂಕಟೇಶ್ ನೀರಡಗಿ, ಸಾಯಿಬಣ್ಣ ಹೂಗಾರ ನಿಲೂರ, ಅನೇಕರು ಉಪಸ್ಥಿತರಿದ್ದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ವತಿಯಿಂದ ಇಂದು ಕಲಾ ಮಂಡಳದಲ್ಲಿ ಯುಗಾದಿ ಹಬ್ಬದ ಕವಿಗೋಷ್ಠಿ ಮತ್ತು ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು, ಡಾ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಡಾ ವಿಜಯಕುಮಾರ್ ಪರುತೆ, ಸಿದ್ದರಾಮ್ ಹೊನ್ನಕಲ್ಲ, ಮಂಗಲ ಕಪರೆ, ಮಡ್ದೆ, ಶರಣಗೌಡ ಪಾಟೀಲ್ ಪಾಳಾ, ಅಂಬಾರಾಯ ಕೋಣೆ, ವಿಜಯಕುಮಾರ ಮಠಪತಿ, ಚಾಮರಾಜ ದೊಡ್ಡಮನಿ, ಪ ಮಾನು ಸಾಗರ್, ವೆಂಕಟೇಶ್ ನೀರಡಗಿ, ಸಾಯಿಬಣ್ಣ ಹೂಗಾರ ನಿಲೂರ, ಅನೇಕರು ಉಪಸ್ಥಿತರಿದ್ದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ವತಿಯಿಂದ ಇಂದು ಕಲಾ ಮಂಡಳದಲ್ಲಿ ಯುಗಾದಿ ಹಬ್ಬದ ಕವಿಗೋಷ್ಠಿ ಮತ್ತು ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು, ಡಾ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಡಾ ವಿಜಯಕುಮಾರ್ ಪರುತೆ, ಸಿದ್ದರಾಮ್ ಹೊನ್ನಕಲ್ಲ, ಮಂಗಲ ಕಪರೆ, ಮಡ್ದೆ, ಶರಣಗೌಡ ಪಾಟೀಲ್ ಪಾಳಾ, ಅಂಬಾರಾಯ ಕೋಣೆ, ವಿಜಯಕುಮಾರ ಮಠಪತಿ, ಚಾಮರಾಜ ದೊಡ್ಡಮನಿ, ಪ ಮಾನು ಸಾಗರ್, ವೆಂಕಟೇಶ್ ನೀರಡಗಿ, ಸಾಯಿಬಣ್ಣ ಹೂಗಾರ ನಿಲೂರ, ಅನೇಕರು ಉಪಸ್ಥಿತರಿದ್ದರು.
ಹಾರಕೂಡ ಶ್ರೀ ಮಠದಲ್ಲಿ,ಸಗರ ನಾಡು ಸೌರಭ್ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ,ಕಾರ್ಯಕ್ರಮದಲ್ಲಿ ಪ್ರೊ ಎಚ್. ಟಿ ಪೋತೆ ಸರ್ ಅವರ ನುಡಿ
ಹಾರಕೂಡ ಶ್ರೀ ಮಠದಲ್ಲಿ,ಸಗರ ನಾಡು ಸೌರಭ್ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ,ಕಾರ್ಯಕ್ರಮ
ಹಾರಕೂಡ ಶ್ರೀ ಮಠದಲ್ಲಿ,ಸಗರ ನಾಡು ಸೌರಭ್ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ,ಕಾರ್ಯಕ್ರಮ
ಗೊರುಚ, ಅವರ ನುಡಿ
ಸಿದ್ದಪ್ಪ ತಳಳ್ಳಿ ಅವರ ಅಭಿನಂದನ ಕಾರ್ಯಕ್ರಮದಲ್ಲಿ
ಶ್ರೀ ಸಿದ್ದಪ್ಪ ತಳಳ್ಳಿ ಅವರ ಅಭಿನಂದನ ಗ್ರಂಥ "ಸಿದ್ದ ಚೇತನ" ಲೋಕಾರ್ಪಣೆ ಸಮಾರಂಭ ಸೇಡಂ,
ಸಿದ್ದಪ್ಪ ತಳಳ್ಳಿ ಅವರ ಅಭಿನಂದ ಗ್ರಂಥ ಲೋಕಾರ್ಪಣಾ ಸಮಾರಂಭ ಸೇಡಂ
ಬಾಗಲಕೋಟೆಯಲ್ಲಿ ಇಂದು ಮೇಘ ಮೈತ್ರಿ ಸಾಹಿತ್ಯ ಸಂಘ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ್ ಡಾ ಸತೀಶ್ ಕುಮಾರ್ ಹೊಸಮನಿ ಅವರ ಭಾಷಣ
ಬಾಗಲಕೋಟೆಯಲ್ಲಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಅವರು ಆಯೋಜಿಸಿರುವ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನುಡಿ ಡಾ ಸತೀಶ್ ಕುಮಾರ್ ಹೊಸಮನಿ ಅವರಿಂದ
ಪ್ರೊ. ಎಚ್. ಟಿ ಪೋತೆ ಅವರು ಬಾಗಲಕೋಟೆಯಲ್ಲಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಅವರು ಆಯೋಜಿಸಿರುವ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಾಗಿ ಮಾತನಾಡಿದರು
ಬಾಗಲಕೋಟ ಯಲ್ಲಿ ಇಂದು ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ ಸತೀಶ್ ಕುಮಾರ ಹೊಸಮನಿ ದಂಪತಿಗಳಿಬ್ಬರಿಗೂ ಕನ್ನಡ ರತದಲ್ಲಿ ಮೆರವಣಿಗೆ ಮೂಲಕ ಡಾ ಬಿ ಅರ್ ಅಂಬೇಡ್ಕರ್ ಭವನಕ್ಕೆ ತೆರಳಿದರು
ಬಾಗಲಕೋಟ ಯಲ್ಲಿ ಇಂದು ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ ಸತೀಶ್ ಕುಮಾರ ಹೊಸಮನಿ ದಂಪತಿಗಳಿಬ್ಬರಿಗೂ ಕನ್ನಡ ರತದಲ್ಲಿ ಮೆರವಣಿಗೆ ಮೂಲಕ ಡಾ ಬಿ ಅರ್ ಅಂಬೇಡ್ಕರ್ ಭವನಕ್ಕೆ ತೆರಳಿದರು
ಸಾಹಿತ್ಯ ಬ್ರಹ್ಮ
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ 12 ಪುಸ್ತಕ ಲೋಕಾರ್ಪಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ,ಸ್ಥಳ :ವಿಜಿ ಮಹಿಳಾ ಕಾಲೇಜ್ ಕಲಬುರ್ಗಿ, 26-12-21
Introduction about SAHITHYA BRAHMA by Satishkumar hosamani, Director Department of Public Libraries
ಕರ್ನಾಟಕದ ಕವಿ ಮನಸುಗಳಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಸಮಸ್ತ ನಾಡಿನ ಸಾಹಿತಿಗಳಿಗೆ ಕವಿ ಕಲಾವಿದರಿಗೆ ಸಾಹಿತ್ಯ ಸಂಸ್ಕೃತಿ ಸಮಾಜಸೇವಕರಿಗೆ ಧರ್ಮ ಮಠ-ಮಂದಿರ ದೇವಾಲಯಗಳ. ಎಲ್ಲಾ ವಿಷಯಗಳನ್ನು ಸಾಹಿತ್ಯ ಬ್ರಹ್ಮ ಎನ್ನುವ ಅಂತರ್ಜಾಲ ಸಂಸ್ಥೆಯಲ್ಲಿ ಲಭ್ಯವಿದೆ.
ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನ ಅಡಿಯಲ್ಲಿ ಗೌಡ ಪ್ರಶಸ್ತಿ ಬಸವ ಪುರಸ್ಕಾರ ನೀಡುತ್ತಿದ್ದಾರೆ. ಎಂದು ಡಾ ಸತೀಶ್ ಕುಮಾರ್ ಹೊಸಮನಿ ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಶುಭ ಸಂದೇಶ ನೀಡಿದ್ದಾರೆ.
"ಸಾಹಿತ್ಯ ಬ್ರಹ್ಮ " ಅಂತರ್ಜಾಲಕ್ಕೆ ಪ್ರಭಾಕರ ಜೋಶಿ. ನಿರ್ದೇಶಕರು ರಂಗಾಯಣ ಕಲಬುರಗಿ. ಶುಭ ಸಂದೇಶ ನೀಡಿದ್ದಾರೆ.
ಸಾಹಿತ್ಯ ಬ್ರಹ್ಮ
ಬದಲಾಗುತ್ತಿರುವ ಕಾಲದೊಂದಿಗೆ ಹೆಜ್ಜೆ ಇರಿಸಬೇಕೆನ್ನುವ ಸಂಕಲ್ಪವು ಕಲಬುರಗಿಯ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನದಾಗಿದೆ .ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸುವ ಅದಮ್ಯ ಉತ್ಸಾಹ ಹೊಂದಿದೆ ಆದ್ದರಿಂದ "ಸಾಹಿತ್ಯ ಬ್ರಹ್ಮ "ಎಂಬ ಅಂತರ್ಜಾಲ ಸಂಸ್ಥೆಯನ್ನುಶರಣಗೌಡ ಪಾಟೀಲ್ ಪಾಳಾ ಆರಂಭಿಸಿದ್ದಾರೆ.
ಓದುಗರನ್ನು ಕೇಂದ್ರವಾಗಿಸಿ. ಲೇಖಕರು ವಿಮರ್ಶಕರು ಮತ್ತು ಪ್ರಕಾಶಕರ ಮಧ್ಯೆ ಉತ್ತಮ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ .ಉದಯೋನ್ಮುಖ ಬರಹಗಾರರನ್ನು ಪ್ರೇರೇಪಿಸುತ್ತದೆ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸುತ್ತದೆ ಮುಖ್ಯವಾಗಿ ಸಾಹಿತ್ಯ ,ಸಂಗೀತ ,ಧರ್ಮ , ಕಲೆ , ನಾಟಕ ,ಮಠ ಮತ್ತು ದೇವಾಲಯಗಳ ,ಸಮಾಜ ಸೇವಕರ ಇತಿಹಾಸ ,ಹೀಗೆ ಬದುಕಿನೊಂದಿಗೆ ಬೆಸೆದುಕೊಳ್ಳುವ ಎಲ್ಲಾ ಆಯಾಮಗಳನ್ನು ಏಕಕಾಲಕ್ಕೆ ದರ್ಶಿಸುವ ಯೋಜನೆ ಹೊಂದಿದೆ . ಸಾಹಿತ್ಯ ಆಸಕ್ತರು ಪ್ರೋತ್ಸಾಯಿಸಿ ಎಂದು ಶ್ರೀ ಪ್ರಭಾಕರ ಜೋಶಿ. ನಿರ್ದೇಶಕರು ರಂಗಾಯಣ ಕಲಬುರಗಿ. ಶುಭ ಸಂದೇಶ ನೀಡಿದ್ದಾರೆ.