ಉತ್ತರ ಪ್ರಭ

  • Home
  • ಉತ್ತರ ಪ್ರಭ

ಉತ್ತರ ಪ್ರಭ UTTARPRABHA
Daily News paper Gadag

Up News - (02-09-2022)
02/09/2022

Up News - (02-09-2022)

ಸಮಸ್ತ ನಾಡಿನ ಜನತೆಗೆ ಗಣೇಶೋತ್ಸವದ ಶುಭಾಶಯಗಳು 🙏Up News - 31-08-2022
31/08/2022

ಸಮಸ್ತ ನಾಡಿನ ಜನತೆಗೆ ಗಣೇಶೋತ್ಸವದ ಶುಭಾಶಯಗಳು 🙏
Up News - 31-08-2022

Up News - 30-08-2022
30/08/2022

Up News - 30-08-2022

Up News - 29-08-2022
29/08/2022

Up News - 29-08-2022

ಉತ್ತರಪ್ರಭ ಸರಣಿ 4
27/08/2022

ಉತ್ತರಪ್ರಭ ಸರಣಿ 4

Up News - 27-08-2022
27/08/2022

Up News - 27-08-2022

Up News - (26-08-2022)
26/08/2022

Up News - (26-08-2022)

Up news-25.08.2022
25/08/2022

Up news-25.08.2022

19/08/2021

ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರು

ಗದಗನಲ್ಲಿ ನಾಟಕ ಪ್ರದರ್ಶನ

ವೃತ್ತಿ ರಂಗಭೂಮಿ ಕಲಾವಿದರ ಬಳಗ

ಬಂದರ ನೋಡ ಬಂಗಾರಿ ನಾಟಕ

ರೈತ ಕುಟುಂಬದ ನೈಜ ಕಥೆಯನ್ನಾಧರಿಸಿದ ನಾಟಕ

ಸಂಕಷ್ಟದಲ್ಲಿರುವ ಕಲಾವಿದರು

ನಾಟಕ ವೀಕ್ಷಿಸಿ ರಂಗಭೂಮಿ ಬೆಳೆಸಿ

ಹಳೆ ಡಿಸಿ ಕಚೇರಿ ಬಳಿ ಭೂಮರಡ್ಡಿ ಕಂಪೌಂಡ್ ನಲ್ಲಿ ನಾಟಕ ಪ್ರದರ್ಶನ

16/08/2021

ಮಾಜಿ ಸಚಿವ ಎಸ್.ಎಸ್.ಪಾಟೀಲರಿಗೆ ೮೭ರ ಜನ್ಮದಿನದ ಸಂಭ್ರಮ

ವಾ-೧ ಹುಟ್ಟು ಹಬ್ಬ ಆಚರಣೆಗಳಿಂದು ಪ್ರತಿಷ್ಟೆಯಾಗಿವೆ. ಆದರೆ ಹುಟ್ಟು ಹಬ್ಬ ಹೀಗೂ ಅರ್ಥ ಪೂರ್ಣವಾಗಿ ಆಚರಿಸಿಕೊಳ್ಳಬಹುದು ಎನ್ನುವುದಕ್ಕೆ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಉದಾಹರಣೆಯಾಗಿದ್ದಾರೆ. ತಮ್ಮ ೮೭ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ ಹಮ್ಮಿಕೊಂಡ ಕಾರ್ಯ ಜನ ಮೆಚ್ಚುಗೆ ಪಡೆದಿದೆ.
ಹೌದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಎಸ್.ಎಸ್.ಪಾಟೀಲ್ ಮಾಜಿ ಸಹಕಾರ ಹಾಗೂ ಅರಣ್ಯ ಇಲಾಖೆ ಸಚಿವರಾಗಿ, ಎರಡೂ ಬಾರಿ ಶಾಸಕರಾಗಿ ಮುಂಡರಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದವರು. ಇವರ ಹುಟ್ಟುಹಬ್ಬದ ಅಂಗವಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಸ್.ಎಸ್.ಪಾಟೀ¯ರ ಹುಟ್ಟು ಹಬ್ಬ ಇತರರಿಗೂ ಅನುಕರಣೀಯವಾಯಿತು.

04/07/2021

ಕನ್ನಡ ಮತ್ತು ಹಿಂದಿಯಲ್ಲಿ ಸಿದ್ಧವಾಗಿದೆ ಯೋಗ ಗೀತೆ |UTTARAPRABHA NEWS|
-----------------------------------------------------
ಯೋಗದ ಬಗ್ಗೆ ಹಾಡಿನ ಮೂಲಕ ಜಾಗೃತಿ

ಸಾಹಿತಿ ಡಾ.ನಿಂಗು ಸೊಲಗಿ ಗೀತೆ ರಚನೆ

ಕನ್ನಡ ಮತ್ತು ಹಿಂದಿಯಲ್ಲಿ ಸಿದ್ಧವಾಗಿದೆ ಯೋಗ ಗೀತೆ

ಹಾಡಿಗೆ ಧ್ವನಿ ನೀಡಿದ್ದಾಳೆ ನಯನ
#ಗೀತೆ

30/06/2021

ರಂಗಭೂಮಿಗೆ ಚಿಂದೋಡಿ ಕಂಪನಿ ಕೊಡುಗೆ ಅನನ್ಯ

ರಂಗಭೂಮಿ ಕಾಲಕ್ಕೆ ತಕ್ಕಂತೆ ಬದಲಾಗಿದೆ

ಜನ ಈಗಲೂ ನಾಟಕ ನೋಡುತ್ತಾರೆ

ಸಿನೆಮಾ, ಧಾರಾವಾಹಿ ಮತ್ತು ಆಧುನಿಕತೆ ಹೊಂದಿಕೊಳ್ಳಬೇಕು

https://youtu.be/o-Y8m8V83gAಭವರೋಗಕ್ಕೆ ಆಧ್ಯಾತ್ಮವೇ ಪರಮೌಷಧಚಂಚಲ ಮನಸ್ಸು ದು:ಖಕ್ಕೆ, ಸಧ್ರಢ ಮನಸ್ಸು ಸುಖಕ್ಕೆ ಕಾರಣ
14/06/2021

https://youtu.be/o-Y8m8V83gA
ಭವರೋಗಕ್ಕೆ ಆಧ್ಯಾತ್ಮವೇ ಪರಮೌಷಧ
ಚಂಚಲ ಮನಸ್ಸು ದು:ಖಕ್ಕೆ, ಸಧ್ರಢ ಮನಸ್ಸು ಸುಖಕ್ಕೆ ಕಾರಣ

31/05/2021

ಮಾಶಾಸನ ಪಡೆಯಲು ಎರಡು ಕಿಲೋಮಿಟರ್ ನಡೆದು ಬಂದ ಅಜ್ಜಿ|UTTARAPRABHA NEWS|

30/05/2021

ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿಸ್ಟಾರ್| Happy Birthday Crazystar |UTTARAPRABHA NEWS|
---------------------------------------------------------------
ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿಸ್ಟಾರ್

ಪ್ರೇಕ್ಷಕರನ್ನು ಪುಳಕಗೊಳಿಸಿದ ನಟ

ಸೌಂದರ್ಯ ಆರಾಧಕನ ಅನಿಯಮಿತ ರೋಮ್ಯಾನ್ಸ್

ಸದಾ ಕಾಲ ಸಿನೆಮಾದ ಗುಂಗು

ಸಿನೆಮಾನೇ ಉಸಿರು, ಧ್ಯಾನ ಪ್ರಾಣವಾಯು

ಸದಾ ಕಾಲ ನಮ್ಮನ್ನು ರಂಜಿಸುತ್ತಲೇ ನೂರ್ಕಾಲ ಬಾಳಿ

Address


Alerts

Be the first to know and let us send you an email when ಉತ್ತರ ಪ್ರಭ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಉತ್ತರ ಪ್ರಭ:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share