ಬಂದರ ನೋಡ ಬಂಗಾರಿ ನಾಟಕ|UTTARAPRABHA NEWS|
ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರು
ಗದಗನಲ್ಲಿ ನಾಟಕ ಪ್ರದರ್ಶನ
ವೃತ್ತಿ ರಂಗಭೂಮಿ ಕಲಾವಿದರ ಬಳಗ
ಬಂದರ ನೋಡ ಬಂಗಾರಿ ನಾಟಕ
ರೈತ ಕುಟುಂಬದ ನೈಜ ಕಥೆಯನ್ನಾಧರಿಸಿದ ನಾಟಕ
ಸಂಕಷ್ಟದಲ್ಲಿರುವ ಕಲಾವಿದರು
ನಾಟಕ ವೀಕ್ಷಿಸಿ ರಂಗಭೂಮಿ ಬೆಳೆಸಿ
ಹಳೆ ಡಿಸಿ ಕಚೇರಿ ಬಳಿ ಭೂಮರಡ್ಡಿ ಕಂಪೌಂಡ್ ನಲ್ಲಿ ನಾಟಕ ಪ್ರದರ್ಶನ
ಮಾಜಿ ಸಚಿವ ಎಸ್.ಎಸ್.ಪಾಟೀಲರಿಗೆ ೮೭ರ ಜನ್ಮದಿನದ ಸಂಭ್ರಮ
ಮಾಜಿ ಸಚಿವ ಎಸ್.ಎಸ್.ಪಾಟೀಲರಿಗೆ ೮೭ರ ಜನ್ಮದಿನದ ಸಂಭ್ರಮ
ವಾ-೧ ಹುಟ್ಟು ಹಬ್ಬ ಆಚರಣೆಗಳಿಂದು ಪ್ರತಿಷ್ಟೆಯಾಗಿವೆ. ಆದರೆ ಹುಟ್ಟು ಹಬ್ಬ ಹೀಗೂ ಅರ್ಥ ಪೂರ್ಣವಾಗಿ ಆಚರಿಸಿಕೊಳ್ಳಬಹುದು ಎನ್ನುವುದಕ್ಕೆ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಉದಾಹರಣೆಯಾಗಿದ್ದಾರೆ. ತಮ್ಮ ೮೭ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ ಹಮ್ಮಿಕೊಂಡ ಕಾರ್ಯ ಜನ ಮೆಚ್ಚುಗೆ ಪಡೆದಿದೆ.
ಹೌದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಎಸ್.ಎಸ್.ಪಾಟೀಲ್ ಮಾಜಿ ಸಹಕಾರ ಹಾಗೂ ಅರಣ್ಯ ಇಲಾಖೆ ಸಚಿವರಾಗಿ, ಎರಡೂ ಬಾರಿ ಶಾಸಕರಾಗಿ ಮುಂಡರಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದವರು. ಇವರ ಹುಟ್ಟುಹಬ್ಬದ ಅಂಗವಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಸ್.ಎಸ್.ಪಾಟೀ¯ರ ಹುಟ್ಟು ಹಬ್ಬ ಇತರರಿಗೂ ಅನುಕರಣೀಯವಾಯಿತು.
ಕನ್ನಡ ಮತ್ತು ಹಿಂದಿಯಲ್ಲಿ ಸಿದ್ಧವಾಗಿದೆ ಯೋಗ ಗೀತೆ |UTTARAPRABHA NEWS|
-----------------------------------------------------
ಯೋಗದ ಬಗ್ಗೆ ಹಾಡಿನ ಮೂಲಕ ಜಾಗೃತಿ
ಸಾಹಿತಿ ಡಾ.ನಿಂಗು ಸೊಲಗಿ ಗೀತೆ ರಚನೆ
ಕನ್ನಡ ಮತ್ತು ಹಿಂದಿಯಲ್ಲಿ ಸಿದ್ಧವಾಗಿದೆ ಯೋಗ ಗೀತೆ
ಹಾಡಿಗೆ ಧ್ವನಿ ನೀಡಿದ್ದಾಳೆ ನಯನ
#YOGA #ಗೀತೆ #YOGA_SONG #KANNADA #HINDHI
ಚಿಂದೋಡಿ ಕಂಪನಿ ಹೊಸ ಪ್ರಯೋಗ ಮಾಡಿದೆ|UTTARAPRABHA NEWS|
ರಂಗಭೂಮಿಗೆ ಚಿಂದೋಡಿ ಕಂಪನಿ ಕೊಡುಗೆ ಅನನ್ಯ
ರಂಗಭೂಮಿ ಕಾಲಕ್ಕೆ ತಕ್ಕಂತೆ ಬದಲಾಗಿದೆ
ಜನ ಈಗಲೂ ನಾಟಕ ನೋಡುತ್ತಾರೆ
ಸಿನೆಮಾ, ಧಾರಾವಾಹಿ ಮತ್ತು ಆಧುನಿಕತೆ ಹೊಂದಿಕೊಳ್ಳಬೇಕು
ಮಾಶಾಸನ ಪಡೆಯಲು ಎರಡು ಕಿಲೋಮಿಟರ್ ನಡೆದು ಬಂದ ಅಜ್ಜಿ|UTTARAPRABHA NEWS|
ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿಸ್ಟಾರ್| Happy Birthday Crazystar |UTTARAPRABHA NEWS|
---------------------------------------------------------------
ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿಸ್ಟಾರ್
ಪ್ರೇಕ್ಷಕರನ್ನು ಪುಳಕಗೊಳಿಸಿದ ನಟ
ಸೌಂದರ್ಯ ಆರಾಧಕನ ಅನಿಯಮಿತ ರೋಮ್ಯಾನ್ಸ್
ಸದಾ ಕಾಲ ಸಿನೆಮಾದ ಗುಂಗು
ಸಿನೆಮಾನೇ ಉಸಿರು, ಧ್ಯಾನ ಪ್ರಾಣವಾಯು
ಸದಾ ಕಾಲ ನಮ್ಮನ್ನು ರಂಜಿಸುತ್ತಲೇ ನೂರ್ಕಾಲ ಬಾಳಿ
#ravichandran #crazy_star #premaloka
ಗದಗ ಜಿಲ್ಲೆ ಐದು ದಿನಗಳ ಸಂಪೂರ್ಣ ಲಾಕ್|Gadag district is a complete lockdown for five days|uttaraprabha|
ಏನಿರುತ್ತೆ...? ಏನಿರಲ್ಲ..!
1, ತರಕಾರಿ, ಹಣ್ಣು, ಹೂವು ವ್ಯಾಪಾರಸ್ಥರು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡಬೇಕು.
2, ಎಲ್ಲಾ ಬಗೆಯ ಮಾರುಕಟ್ಟೆಗಳ ಬಂದ್
3, ತಳ್ಳುಗಾಡಿವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಬೇಕು. ಜನರೂ ಸಹ ಮಾಸ್ಕ್ ಧರಿಸಿಯೇ ಕೊಂಡುಕೊಳ್ಳಬೇಕು.
4, ಹಾಲು ಮಾರಾಟ ಮಾಡುವುದಕ್ಕೆ ಬೆಳಿಗ್ಗೆ 8 ಗಂಟೆಯವರೆಗೆ ಅವಕಾಶ.
5, ಕಿರಾಣಿ ಸಾಮಾನುಗಳಿಗೆ ಹೋಂ ಡಿಲೆವರಿಗೆ ಮಾತ್ರ ಅವಕಾಶ.
6, ರೈತಾಪಿ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ರವರೆಗೆ ಮಾತ್ರ ಅವಕಾಶ
7, ನಗರ ಹಾಗೂ ಹಳ್ಳಿಗಳಲ್ಲಿಯೂ ಸಹ ಎಲ್ಲಾ ಬಗೆಯ ಹೋಟೆಲ್ ಗಳು ಬಂದ್. ಒಂದು ವೇಳೆ ಹೊಟೇಲ್ ಚಾಲನೆ ಇದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಪಿಡಿಒ ಹಾಗೂ ತಲಾಟೆ ಹೊಣೆಯಾಗುತ್ತಾರೆ.
8, ಬಾರ್ ಹಾಗೂ ವೈನ್ ಶಾಪ್ ಗಳು ಸಹ 1 ನೇ ತಾರೀಖಿನವರೆಗೂ ಬಂದ್
9, ಮಾಂಸದಂಗಡಿಗಳು ಬಂದ್
10, ಅಂಚೆ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಕದ ಹಾಕಿಕೊಂಡು ಕಚೇರಿ ಕೆಲಸಕ್ಕೆ ಮಾತ್ರ ಅವಕಾಶ
11, ಜನರಿಗೆ ಡಿಪಾಸಿಟ್ ಹಾಗೂ ಹಣ ತೆಗೆಯಲು ಅವಕಾಶವಿಲ್ಲ.
13, ಮದುವೆ ಸೇರಿದಂತೆ ಎಲ್ಲಾ ಬಗೆಯ ಶುಭ ಕಾರ್
ಕಾರಟಗಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ
ಸಮ್ಮೇಳನಾಧ್ಯಕ್ಷರ ಮಾತುಗಳು
ಕಾರಟಗಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ
ಸಾಹಿತಿಯೊಬ್ಬರು ಸಾಹಿತ್ಯ ಭವನ ನಿರ್ಮಾಣಕ್ಕೆ ಜಮೀನು ದಾನ ನೀಡಿದ ಹಿರಿಮೆ
ಸಮಾಜಮುಖಿ ಆಲೋಚನೆಯ ಪ್ರತಿಬಿಂಬ
ಸಾಹಿತಿ ಜನಪರ ಮತ್ತು ಜೀವಪರ ಚಿಂತನೆ ಮಾಡಬೇಕು
ಮನೆ ಗೆದ್ದು ಮಾರು ಗೆದ್ದ ಸಡಗರ
ಶಾರ್ಟ್ ಸರ್ಕ್ಯೂಟ್ ನಿಂದ ಜನರಲ್ ಸ್ಟೋರ್ ಗೆ ಬೆಂಕಿ!|UTTARAPRABHA NEWS|
--------------------------------------------------
ಗದಗ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಜನರಲ್ ಸ್ಟೋರ್ ಒಂದು ಹೊತ್ತಿ ಉರಿದ ಘಟನೆ ಗದಗ ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ಚೇತನ ಕ್ಯಾಂಟಿನ್ ಸರ್ಕಲ್ ಬಳಿ ನಡೆದಿದೆ. ಬಸವರಾಜ್ ನಾಡಗೌಡ್ರ ಎಂಬವವರಿಗೆ ಸೇರಿದ ಜನರಲ್ ಸ್ಟೋರ್ ಇದಾಗಿದೆ ಎಂದು ಹೇಳಲಾಗ್ತಿದ್ದು, ಜನರಲ್ ಸ್ಟೋರ್ ಬೆಂಕಿಗೆ ಆಹುತಿಯಾಗಿದೆ. ಸ್ಟೋರ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹಾನಿಯಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆಯನೆ ನಡೆಸಿದರು
ವಕೀಲ ಮತ್ತು ಪೊಲೀಸರ ನಡುವೆ ವಾಗ್ವಾದ|The altercation between the lawyer and the police|uttaraprabha news|
-------------------------------------------------------
See, when police were conducting a bandobast in Channamma Circle in the city on the back of a Hubli-lockdown, a lawyer's vehicle was blocked and inspected, causing no collision with the police.
ಸಹಕಾರಿ ಸಾಧಕರು: ಎಸ್.ಎಸ್.ಪಾಟೀಲಮಾಜಿ ಸಚಿವರು|uttaraprabha news
ಸಹಕಾರಿ ಸಾಧಕರು: ಎಸ್.ಎಸ್.ಪಾಟೀಲಮಾಜಿ ಸಚಿವರು|uttaraprabha news
ನೋವು ಸಂಕಟಗಳನ್ನು ಖುಷಿಯಿಂದ ಎದುರಿಸೋಣ|UTTARAPRABHA NEWS|
------------------------------------------------------------------
ನಿರೀಕ್ಷೆಗಳಿಲ್ಲದೆ ಬದುಕೋಣ
ನಿರೀಕ್ಷೆಗಳೇ ದುಃಖಕ್ಕೆ ಮೂಲ
ಆತ್ಮೀಯರಂದುಕೊಂಡವರು ದೂರ ಸರಿಯುತ್ತಾರೆ
====================
#modern_jangama
#siddu_Yapalaparvi
#life_Guru