Samagra Prabha

Samagra Prabha Samagra Prabha is daily morning leading Kannada news paper, it covered 6 district of North Karnataka

25/01/2025
ನನಗೆ ಕರನಾಡ ಮಾಧ್ಯಮ ರತ್ನ ಪ್ರಶಸ್ತಿ ನೀಡಿ"ಗದಗವಾಣಿ" ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು..
19/01/2025

ನನಗೆ ಕರನಾಡ ಮಾಧ್ಯಮ ರತ್ನ ಪ್ರಶಸ್ತಿ ನೀಡಿ"ಗದಗವಾಣಿ" ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು..

https://ep.samagraprabha.com/epaper/edition/50/31-12-2024ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರ ಹೆಮ್ಮೆಸಮಗ್ರ ಪ್ರಭ ದಿನ ಪತ್ರಿಕೆಪ್ರತ...
31/12/2024

https://ep.samagraprabha.com/epaper/edition/50/31-12-2024

ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರ ಹೆಮ್ಮೆ
ಸಮಗ್ರ ಪ್ರಭ ದಿನ ಪತ್ರಿಕೆ
ಪ್ರತಿ ದಿನದ ಸುದ್ದಿ ಸಮಾಚಾರ,
ಜಾಹೀರಾತು ಹಾಗೂ ಪತ್ರಿಕೆಗಾಗಿ ಸಂಪರ್ಕಿಸಿ: +91-9164267075

@ಸಮಗ್ರಪ್ರಭ

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ಸ...
19/12/2024

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಮಿತ್ ಶಾ ಅವರನ್ನು ಸಮರ್ಥಿಸಿ ಸದನದಿಂದ ಹೊರ ನಡೆದರು.

ಬಳಿಕ ಆಡಳಿತ ಪಕ್ಷದ ಸದಸ್ಯರು ತಮ್ಮ ಆಸನಗಳ ಎದುರು ಅಂಬೇಡ್ಕರ್ ಅವರ ಭಾವಚಿತ್ರವನ್ನು ಜೋಡಿಸಿಟ್ಟರು.

ಆ ವೇಳೆ ಸದನ ಅಂಬೇಡ್ಕರ್ ಪ್ರಭೆಯಿಂದ ಕಂಗೊಳಿಸಿದ ದೃಶ್ಯ.

01/12/2024

ಗದಗ: ನಗರಗ ವಿಶ್ವ ಲಾಡ್ಜ್ ನಲ್ಲಿ ವ್ಯಕ್ತಿಯೊಬ್ಬ ಲೈಲಾನ ಹಗ್ಗದಿಂದ ಹೋಟೆಲ್ ರೂಂ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘ.....

01/12/2024

ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಲವು ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರಲ್ಲಿ ಮಹತ್ತರ ಬದಲಾವಣೆ ತಂದ...

01/12/2024
    AYYAPPASWAMI   POOJA  #ಶಬರಿಮಲೆ     AYYAPPASWAMI   POOJA  #ಶಬರಿಮಲೆ
15/11/2024

AYYAPPASWAMI POOJA #ಶಬರಿಮಲೆ AYYAPPASWAMI POOJA #ಶಬರಿಮಲೆ

ಪತ್ತನಂತಿಟ್ಟ(ಕೇರಳ): ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಮಂಡಲ ಪೂಜೆ, ದರ್ಶನ ಆರಂಭವಾಗಿದ್ದು ಶುಕ್ರವಾರ ಸಂಜೆ 4 ಗಂಟೆಗೆ ದೇವಸ್ಥಾನದ ಅರ....

https://youtu.be/NOlVgd4JLWs
28/10/2024

https://youtu.be/NOlVgd4JLWs

ಬಳ್ಳಾರಿ : ಧ್ಯಾನದಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ಕಿಟಲೆ ಮಾಡಿದ ಕೋತಿ ಶಾಲಾ ಆವರಣದಲ್ಲಿ ಧ್ಯಾನ ಮಾಡುತ್ತಾ ಮಗ್ನನಾಗಿದ್ದ ವಿದ್ಯಾ....

28/10/2024

ಬಳ್ಳಾರಿ : ಧ್ಯಾನದಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ಕಿಟಲೆ ಮಾಡಿದ ಕೋತಿ ಶಾಲಾ ಆವರಣದಲ್ಲಿ ಧ್ಯಾನ ಮಾಡುತ್ತಾ ಮಗ್ನನಾಗಿದ್ದ ವಿದ್ಯಾ....

26/10/2024

ಗದಗ: ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಸೇರಿದಂತೆ ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕಳುವಾಗಿದ್ದ ಬೈಕ್ ಕ....

Address

Hubli Road
Gadag
582101

Alerts

Be the first to know and let us send you an email when Samagra Prabha posts news and promotions. Your email address will not be used for any other purpose, and you can unsubscribe at any time.

Contact The Business

Send a message to Samagra Prabha:

Videos

Share