Kalpa News Bhadravathi

Kalpa News Bhadravathi ಜಾತಿ, ಭಾಷೆ, ಧರ್ಮ ಹಾಗೂ ಪಕ್ಷಗಳನ್ನು ಮೀರಿದ

ಗುಜರಾತ್ | 74 ವಯಸ್ಸಿನಲ್ಲೂ ಆಳ ಸಮುದ್ರಕ್ಕಿಳಿದು ಮುಳುಗಿರುವ ದ್ವಾರಕಾ ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ74 ರ ಇಳಿ ವಯಸ್ಸಿನಲ್ಲೂ ಅಲುಗ...
25/02/2024

ಗುಜರಾತ್ | 74 ವಯಸ್ಸಿನಲ್ಲೂ ಆಳ ಸಮುದ್ರಕ್ಕಿಳಿದು ಮುಳುಗಿರುವ ದ್ವಾರಕಾ ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ

74 ರ ಇಳಿ ವಯಸ್ಸಿನಲ್ಲೂ ಅಲುಗಾಡದ ಧೀಶಕ್ತಿಯ ನಾಯಕ

https://kalpa.news/master-stroke-pm-narendra-modi-offers-underwater-pooja-to-submerged-city-of-dwarka/

ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮವನ್ನು ಉತ್ತುಂಗದೆಡೆಗೆ ಏರಲು ಕಾರಣರಾಗಿ ಮಾಲ್ಡೀವ್ಸ್’ಗೆ ಮೌನ ಪೆಟ್ಟು ನ.....

BHADRAVATHI | ಭದ್ರಾವತಿಯಲ್ಲೂ 144 ಸೆಕ್ಷನ್ ಜಾರಿ, ಅಂಗಡಿ ಮುಂಗಟ್ಟು ಬಂದ್, ಬಿಗಿ ಪೊಲೀಸ್ ಬಂದೋಬಸ್ತ್ಶಿವಮೊಗ್ಗ ಉದ್ವಿಗ್ನ ಹಿನ್ನೆಲೆಯಲ್ಲಿ ...
15/08/2022

BHADRAVATHI | ಭದ್ರಾವತಿಯಲ್ಲೂ 144 ಸೆಕ್ಷನ್ ಜಾರಿ, ಅಂಗಡಿ ಮುಂಗಟ್ಟು ಬಂದ್, ಬಿಗಿ ಪೊಲೀಸ್ ಬಂದೋಬಸ್ತ್

ಶಿವಮೊಗ್ಗ ಉದ್ವಿಗ್ನ ಹಿನ್ನೆಲೆಯಲ್ಲಿ ಉಕ್ಕಿನ ನಗರಿಯಲ್ಲೂ ಕಟ್ಟೆಚ್ಚರ

ಸಾವರ್ಕರ್ ಫ್ಲೆಕ್ಸ್ ತೆರವಿನ ವಿಚಾರದಲ್ಲಿ ಶಿವಮೊಗ್ಗದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲೂ ಸಹ 1...

BHADRAVATHI | ಭದ್ರಾ ಜಲಾಶಯದಿಂದ 56 ಸಾವಿರ ಕ್ಯೂಸೆಕ್ಸ್ ನೀರು ನದಿಗೆhttps://kalpa.news/56-thousand-cusecs-of-water-released-to-r...
09/08/2022

BHADRAVATHI | ಭದ್ರಾ ಜಲಾಶಯದಿಂದ 56 ಸಾವಿರ ಕ್ಯೂಸೆಕ್ಸ್ ನೀರು ನದಿಗೆ

https://kalpa.news/56-thousand-cusecs-of-water-released-to-river-from-bhadra-dam/

ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಒಳಹರಿವು ಹೆಚ್ಚಾಗಿದ್ದು, ಭದ್ರಾ ಜಲಾಶಯದಿಂದ 56,104.29 ಕ್ಯೂಸೆಕ್ಸ್ ನೀರನ್ನು ನ.....

BHADRAVATHI | ಭದ್ರಾವತಿ: ಭಾರೀ ಮಳೆಯ ಅಬ್ಬರಕ್ಕೆ ಮನೆ ಗೋಡೆ ಕುಸಿದು ಮಹಿಳೆ ಸಾವುhttps://kalpa.news/bhadravathi-big-news-a-woman-di...
09/08/2022

BHADRAVATHI | ಭದ್ರಾವತಿ: ಭಾರೀ ಮಳೆಯ ಅಬ್ಬರಕ್ಕೆ ಮನೆ ಗೋಡೆ ಕುಸಿದು ಮಹಿಳೆ ಸಾವು

https://kalpa.news/bhadravathi-big-news-a-woman-died-after-the-wall-of-her-house-collapsed-due-to-heavy-rain/

ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ಕಾಚಗೊಂಡನಹಳ್ಳಿಯಲ್ಲಿ ಮನೆಯೊಂದರ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರು.....

ಉಕ್ಕಿ ಹರಿಯುತ್ತಿರುವ ಭದ್ರೆಯ ಅಬ್ಬರಕ್ಕೆ ಮುಳುಗಿದ ಸೇತುವೆ, ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ಸೇತುವೆ ಮುಳುಗಡೆಯ ವೀಡಿಯೋ ನೋಡಿhttps://kalpa....
15/07/2022

ಉಕ್ಕಿ ಹರಿಯುತ್ತಿರುವ ಭದ್ರೆಯ ಅಬ್ಬರಕ್ಕೆ ಮುಳುಗಿದ ಸೇತುವೆ, ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್

ಸೇತುವೆ ಮುಳುಗಡೆಯ ವೀಡಿಯೋ ನೋಡಿ

https://kalpa.news/bhadravathi-news-bhadra-river-over-flow-new-bridge-drowning-traffic-restricted/

ನಿನ್ನೆ ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಕ್ಕೆ ಹರಿಸಿದ ಪರಿಣಾಮ ನದಿ ಉಕ್ಕಿ ಹರಿಯುತ್ತಿದ್ದು, ಹೊಸ ಸೇತುವೆ ಮುಳುಗಡೆ...

ಕುವೆಂಪು ವಿವಿ ಸ್ನಾತಕ ಪದವಿ ಪ್ರವೇಶಕ್ಕೆ ಜುಲೈ 30ರವರೆಗೆ ಅವಕಾಶಸಮಾನರೂಪ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಳಿಸಿದ ಉನ್ನತ ಶಿಕ್ಷಣ ಇಲಾಖೆhttps...
11/07/2022

ಕುವೆಂಪು ವಿವಿ ಸ್ನಾತಕ ಪದವಿ ಪ್ರವೇಶಕ್ಕೆ ಜುಲೈ 30ರವರೆಗೆ ಅವಕಾಶ

ಸಮಾನರೂಪ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಳಿಸಿದ ಉನ್ನತ ಶಿಕ್ಷಣ ಇಲಾಖೆ

https://kalpa.news/kuvempu-university-ug-course-admission-will-be-open-till-july-30th/

ಹೊಸ ಶಿಕ್ಷಣ ನೀತಿ ಅನ್ವಯ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ 2022-23ನೇ ಸಾಲಿನ ಸ್ನಾತಕ ಪದವಿ ಕೋರ್ಸ್‌ಗಳ ಪ್ರವ...

ಡಿ.ಎಚ್. ಶಂಕರಮೂರ್ತಿ, ಭ.ಮ. ಶ್ರೀಕಂಠ ಸೇರಿ ಆರು ಸಾಧಕರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್ಜೂನ್ 16ರಂದು ಘಟಿಕೋತ್ಸವ | ಐತಿಹಾಸಿಕ ಕ್ಷಣಕ್ಕೆ ...
14/06/2022

ಡಿ.ಎಚ್. ಶಂಕರಮೂರ್ತಿ, ಭ.ಮ. ಶ್ರೀಕಂಠ ಸೇರಿ ಆರು ಸಾಧಕರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್

ಜೂನ್ 16ರಂದು ಘಟಿಕೋತ್ಸವ | ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಜ್ಞಾನ ಸಹ್ಯಾದ್ರಿ! ಏನಿದು ವಿಶೇಷ?

https://kalpa.news/shivamogga-news-kuvempu-university-honorary-doctorate-for-six-achievers-including-d-h-shankaramurthy/

ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಗೂ ಯೋಗಗುರು ಭ.ಮ. ಶ್ರೀಕಂಠ ಸೇರಿ ಆರು ಸಾಧಕರಿಗೆ ಕುವೆಂಪು ವಿಶ್ವವಿದ್ಯಾಲಯ ಗೌ.....

ಸಂಘದ ವಿರುದ್ಧ ಪಿತೂರಿ ನಿಮ್ಮ ರಾಜಕೀಯ ಅಂತ್ಯಕ್ಕೆ ನಾಂದಿ: ಕಾಂಗ್ರೆಸ್ ವಿರುದ್ಧ ಜ್ಯೋತಿಪ್ರಕಾಶ್ ಕಿಡಿhttps://kalpa.news/shivamogga-news...
07/06/2022

ಸಂಘದ ವಿರುದ್ಧ ಪಿತೂರಿ ನಿಮ್ಮ ರಾಜಕೀಯ ಅಂತ್ಯಕ್ಕೆ ನಾಂದಿ: ಕಾಂಗ್ರೆಸ್ ವಿರುದ್ಧ ಜ್ಯೋತಿಪ್ರಕಾಶ್ ಕಿಡಿ

https://kalpa.news/shivamogga-news-congress-is-self-founding-them-self-by-plan-against-rss-ss-jyothi-prakash-statement/

ಮೌಲ್ಯಾಧಾರಿತವಾಗಿ ರಾಷ್ಟ್ರಕ್ಕಾಗಿ ತನ್ನನ್ನೇ ಸಮರ್ಪಣೆ ಮಾಡಿಕೊಂಡಿರುವ ಆರ್’ಎಸ್’ಎಸ್ ವಿರುದ್ಧ ಪದೇ ಪದೇ ಪಿತೂರಿ ಮಾಡುತ್ತಿರುವ ....

BIG NEWS | ಭಾರೀ ಮಳೆ ಮುನ್ಸೂಚನೆ: ಶಿವಮೊಗ್ಗ ಸೇರಿ ಕೆಲವು ಜಿಲ್ಲೆಗಳಲ್ಲಿ ಮೂರು ದಿನ ಯೆಲ್ಲೋ ಅಲರ್ಟ್https://kalpa.news/heavy-rain-warn...
06/06/2022

BIG NEWS | ಭಾರೀ ಮಳೆ ಮುನ್ಸೂಚನೆ: ಶಿವಮೊಗ್ಗ ಸೇರಿ ಕೆಲವು ಜಿಲ್ಲೆಗಳಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

https://kalpa.news/heavy-rain-warning-yellow-alert-announced-for-three-days-in-many-districts-including-shivamogga/

ಜೂನ್ 9ರವರೆಗೂ ಶಿವಮೊಗ್ಗ ಸೇರಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಣೆ .....

ಬೆಂಗಳೂರಿನ ಪ್ರತಿಷ್ಠಿತ ಗಜಾನನ ಸಿಲ್ಕ್ಸ್ ರೇಷ್ಮೆ ಸೀರೆಗಳ ಪ್ರದರ್ಶನಕ್ಕೆ ಸಂಸದ ಪಿ.ಸಿ. ಮೋಹನ್ ಚಾಲನೆನಾಲ್ಕು ದಿನ ನಡೆಯಲಿದೆ ಪ್ರದರ್ಶನ | ಸ್ಥ...
06/06/2022

ಬೆಂಗಳೂರಿನ ಪ್ರತಿಷ್ಠಿತ ಗಜಾನನ ಸಿಲ್ಕ್ಸ್ ರೇಷ್ಮೆ ಸೀರೆಗಳ ಪ್ರದರ್ಶನಕ್ಕೆ ಸಂಸದ ಪಿ.ಸಿ. ಮೋಹನ್ ಚಾಲನೆ

ನಾಲ್ಕು ದಿನ ನಡೆಯಲಿದೆ ಪ್ರದರ್ಶನ | ಸ್ಥಳದಲ್ಲೇ ಶುದ್ದತೆ ಪರೀಕ್ಷಿಸಿಕೊಳ್ಳಲು ಅವಕಾಶ

https://kalpa.news/bengaluru-central-mp-p-c-mohan-inaugurated-prestigious-sri-gajanana-silks-exhibition-of-silk-saris/

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |ಪ್ರತಿಷ್ಠಿತ ಶ್ರೀ ಗಜಾನನ ಸಿಲ್ಕ್ಸ್ ಆಯೋಜಿಸಿರುವ ಕೈಮಗ್ಗದ ರೇಷ್ಮೆ ಸೀರೆಗಳ ನಾಲ್ಕು ದಿನಗಳ ಪ್

ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಡಯಾಲಿಸಿಸ್ ಘಟಕ ಆರಂಭ: ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯಬಡ-ಮಧ್ಯಮ ವರ್ಗದ ಡಯಾಲಿಸಿಸ್ ರೋಗಿಗಳಿಗ...
06/06/2022

ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಡಯಾಲಿಸಿಸ್ ಘಟಕ ಆರಂಭ: ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯ

ಬಡ-ಮಧ್ಯಮ ವರ್ಗದ ಡಯಾಲಿಸಿಸ್ ರೋಗಿಗಳಿಗಾಗಿ ಕಡಿಮೆ ದರದಲ್ಲಿ, ಸುಸಜ್ಜಿತ ಸೌಲಭ್ಯ: ಡಾ.ಎಸ್. ನಾಗೇಂದ್ರ

https://kalpa.news/shivamogga-news-dialysis-unit-launches-at-subbaiah-medical-college-best-treatment-available-at-low-rates/

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರಂಭಿಸಲಾಗಿರುವ ಡಯಾಲಿಸಿಸ್ ಘಟಕದಿಂದಾಗಿ, ಮಲೆನಾಡ

ಬೆಂಗಳೂರಿನ ಸಮಸ್ಯೆಗಳ ಪರಿಹಾರಕ್ಕಾಗಿ ಬಿಬಿಎಂಪಿ ಆಯುಕ್ತರಿಗೆ ನಟ ಅನಿರುದ್ ನೀಡಿದ ಸಲಹೆಗಳೇನು?ಆಯುಕ್ತ ತುಷಾರ್ ಗಿರಿನಾಥ್ ಅವರ ವಿಶೇಷ ಆಮಂತ್ರಣದ...
06/06/2022

ಬೆಂಗಳೂರಿನ ಸಮಸ್ಯೆಗಳ ಪರಿಹಾರಕ್ಕಾಗಿ ಬಿಬಿಎಂಪಿ ಆಯುಕ್ತರಿಗೆ ನಟ ಅನಿರುದ್ ನೀಡಿದ ಸಲಹೆಗಳೇನು?

ಆಯುಕ್ತ ತುಷಾರ್ ಗಿರಿನಾಥ್ ಅವರ ವಿಶೇಷ ಆಮಂತ್ರಣದೊಂದಿಗೆ ಮಹತ್ವದ ಚರ್ಚೆ

https://kalpa.news/bengaluru-news-actor-anirudh-suggestions-to-bbmp-commissioner-regarding-bengaluru-city-problems/

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |ಬೆಂಗಳೂರು ನಗರ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತಾಗಿ ಹಲವು ಮಹತ್ವದ ಸಲಹೆಗಳನ್ನು ನಟ

ವೃಷಭ ರಾಶಿಯವರು ಈ ವಾರ ಕೆಲವು ವಿಷಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲೇಬೇಕುಈ ರಾಶಿಯ ವಿದ್ಯಾರ್ಥಿಗಳಿಗೆ ಈ ವಾರ ವಿದ್ಯೆಯಲ್ಲಿ ಹಿನ್ನಡೆ ಸಾಧ್ಯತೆh...
28/05/2022

ವೃಷಭ ರಾಶಿಯವರು ಈ ವಾರ ಕೆಲವು ವಿಷಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲೇಬೇಕು

ಈ ರಾಶಿಯ ವಿದ್ಯಾರ್ಥಿಗಳಿಗೆ ಈ ವಾರ ವಿದ್ಯೆಯಲ್ಲಿ ಹಿನ್ನಡೆ ಸಾಧ್ಯತೆ

https://youtu.be/lHGyiQqeyrY

#ವಾರ_ಭವಿಷ್ಯ #ರಾಶಿ_ಭವಿಷ್ಯ #ರಾಶಿ_ಫಲ #ಜ್ಯೋತಿಷ್ಯ **us

ನಿಮ್ಮ ರಾಶಿಗೆ ಅನುಗುಣವಾಗಿ ಈ ವಾರದ ಭವಿಷ್ಯವಾಣಿ ನೋಡಿ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ...Website: https://kalpa.news/​​​​​​​​​​​​​​....

STATE NEWS | ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ನೇಮಕhttps://kalpa.news/state-big-news-vanditha-s...
27/05/2022

STATE NEWS | ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ನೇಮಕ

https://kalpa.news/state-big-news-vanditha-sharma-ias-is-appointed-as-chief-secretary-of-the-karnataka-government/

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಅವರನ್ನು ನೇಮ

ರೋಸ್ಟರ್ ಪದ್ಧತಿ ಅನುಸರಿಸದ ಕಾಲೇಜುಗಳ ವಿರುದ್ದ ಕ್ರಮಕ್ಕೆ ಆಗ್ರಹ: ಎನ್'ಎಸ್'ಯುಐ ಪ್ರತಿಭಟನೆ https://kalpa.news/shivamogga-news-reques...
27/05/2022

ರೋಸ್ಟರ್ ಪದ್ಧತಿ ಅನುಸರಿಸದ ಕಾಲೇಜುಗಳ ವಿರುದ್ದ ಕ್ರಮಕ್ಕೆ ಆಗ್ರಹ: ಎನ್'ಎಸ್'ಯುಐ ಪ್ರತಿಭಟನೆ

https://kalpa.news/shivamogga-news-request-for-action-against-non-roster-colleges-nsui-protest/

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |ರೋಸ್ಟರ್ ಪದ್ಧತಿ ಅನುಸರಿಸದೇ ಪಿಯು ಪ್ರವೇಶ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ

ವಿನೋಬನಗರ ಮಾರುಕಟ್ಟೆ ಜಾಗದಲ್ಲಿ ಸಂಚಾರ ದಟ್ಟಣೆ: ಪರಿಹರಿಸುವಂತೆ ಮನವಿhttps://kalpa.news/traffic-problem-in-shivamogga-vinob-nagar-...
27/05/2022

ವಿನೋಬನಗರ ಮಾರುಕಟ್ಟೆ ಜಾಗದಲ್ಲಿ ಸಂಚಾರ ದಟ್ಟಣೆ: ಪರಿಹರಿಸುವಂತೆ ಮನವಿ

https://kalpa.news/traffic-problem-in-shivamogga-vinob-nagar-market-place-sneha-jeevi-balaga-appeal-to-police/

ವಿನೋಬನಗರದಲ್ಲಿರುವ ತರಕಾರಿ ಮಾರುಕಟ್ಟೆ ಜಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಸಂಚಾರ ಸರ್ಕಲ್ ಇ.....

Shivamogga | ಮಾಜಿ ಸಿಎಂ ಸಿದ್ಧರಾಮಯ್ಯ ಅಲೆಮಾರಿ: ಕೆ.ಎಸ್. ಈಶ್ವರಪ್ಪ ಕಟಕಿhttps://kalpa.news/shivamogga-news-former-cm-siddaramai...
27/05/2022

Shivamogga | ಮಾಜಿ ಸಿಎಂ ಸಿದ್ಧರಾಮಯ್ಯ ಅಲೆಮಾರಿ: ಕೆ.ಎಸ್. ಈಶ್ವರಪ್ಪ ಕಟಕಿ

https://kalpa.news/shivamogga-news-former-cm-siddaramaiah-is-a-nomad-k-s-eshwarappa/

ಮಾಜಿ ಸಿಎಂ ಸಿದ್ಧರಾಮಯ್ಯ ಅಲೆಮಾರಿ. ಅವರು ವಿಪಕ್ಷನಾಯಕ ಸ್ಥಾನ ಇಲ್ಲವೇ ಸಿಎಂ ಸ್ಥಾನ ಸೇರಿ ಯಾವುದಾದರೂ ಸ್ಥಾನಮಾನಕ್ಕಾಗಿ ಪಕ್ಷಾಂತರ ...

ವಿದ್ಯಾರ್ಥಿಗಳು ಕಾನೂನು ಗೌರವಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು: ಸಂಸದ ಬಿ.ವೈ. ರಾಘವೇಂದ್ರhttps://kalpa.news/shivamogga-news-s...
27/05/2022

ವಿದ್ಯಾರ್ಥಿಗಳು ಕಾನೂನು ಗೌರವಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು: ಸಂಸದ ಬಿ.ವೈ. ರಾಘವೇಂದ್ರ

https://kalpa.news/shivamogga-news-students-respect-law-and-place-greater-emphasis-on-education-mp-b-y-raghavendra/

ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಮತ್ತು ನ್ಯಾಯಾಂಗವನ್ನು ಗೌರವಿಸಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಜೆಎನ್'ಎನ್'ಸಿಇ ಟೆಕ್ ಅನ್ವೇಷಣ್-2022: ವಿದ್ಯಾರ್ಥಿಗಳ ನಾವಿನ್ಯ ಯೋಜನೆಗಳ ಅನಾವರಣhttps://kalpa.news/shivamogga-news-jnnce-tech-explo...
27/05/2022

ಜೆಎನ್'ಎನ್'ಸಿಇ ಟೆಕ್ ಅನ್ವೇಷಣ್-2022: ವಿದ್ಯಾರ್ಥಿಗಳ ನಾವಿನ್ಯ ಯೋಜನೆಗಳ ಅನಾವರಣ

https://kalpa.news/shivamogga-news-jnnce-tech-exploration-2022-unveiling-of-student-innovation-projects/

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |ಜೆಎನ್'ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ

ಭಾರತೀಯ ಸಂಸ್ಕೃತಿಗೆ ಹೊಂದಿಕೊಂಡು ಮುಸಲ್ಮಾನರ ಮನಃಸ್ಥಿತಿ ಬದಲಾಗಬೇಕು: ಈಶ್ವರಪ್ಪhttps://kalpa.news/shivamogga-news-the-attitude-of-t...
27/05/2022

ಭಾರತೀಯ ಸಂಸ್ಕೃತಿಗೆ ಹೊಂದಿಕೊಂಡು ಮುಸಲ್ಮಾನರ ಮನಃಸ್ಥಿತಿ ಬದಲಾಗಬೇಕು: ಈಶ್ವರಪ್ಪ

https://kalpa.news/shivamogga-news-the-attitude-of-the-muslims-must-change-with-the-indian-culture-k-s-eshwarappa/

ಮುಸಲ್ಮಾನರ ಮನಃಸ್ಥಿತಿ ಬದಲಾಗಬೇಕು. ಅವರು ಈ ದೇಶದ ಸಂವಿಧಾನ ಮತ್ತು ಕಾನೂನು ಹಾಗೂ ಸಂಸ್ಕೃತಿ ಗೌರವಿಸಬೇಕು ಎಂದು ಶಾಸಕ ಕೆ.ಎಸ್. ಈಶ್ವರ...

ನನ್ನದು ಸಮಸ್ಯೆಗೆ ಸ್ಪಂದಿಸುವ ಒಂದು ಸಹಕಾರಿ ಕಚೇರಿ: ಡಿ.ಎಸ್. ಅರುಣ್ ಭರವಸೆhttps://kalpa.news/shivamogga-news-mine-is-a-cooperative...
27/05/2022

ನನ್ನದು ಸಮಸ್ಯೆಗೆ ಸ್ಪಂದಿಸುವ ಒಂದು ಸಹಕಾರಿ ಕಚೇರಿ: ಡಿ.ಎಸ್. ಅರುಣ್ ಭರವಸೆ

https://kalpa.news/shivamogga-news-mine-is-a-cooperative-office-that-responds-to-the-public-problem-mlc-d-s-arun/

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |ಎಲ್ಲರ ಸಮಸ್ಯೆಗೆ ಸ್ಪಂದಿಸುವ ಒಂದು ಸಹಕಾರಿ ಕಚೇರಿಯಾಗಿ ನನ್ನ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂ

ಡಿವೈಡರ್’ಗೆ ಬೈಕ್ ಡಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವುhttps://kalpa.news/udupi-bike-accident-near-manipal-student-died/      ...
26/05/2022

ಡಿವೈಡರ್’ಗೆ ಬೈಕ್ ಡಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

https://kalpa.news/udupi-bike-accident-near-manipal-student-died/

ಡಿವೈಡರ್’ಗೆ ಬೈಕ್ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದ ಬಳಿಯ....

ಈಕೆ ದೇಶದ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್: ಭಾರತೀಯ ಸೇನೆಯಲ್ಲಿ ಸಂಭ್ರಮhttps://kalpa.news/golden-letter-day-in-the-history-of-in...
26/05/2022

ಈಕೆ ದೇಶದ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್: ಭಾರತೀಯ ಸೇನೆಯಲ್ಲಿ ಸಂಭ್ರಮ

https://kalpa.news/golden-letter-day-in-the-history-of-indianarmy-aviation-captain-abhilasha-barak-becomes-the-first-woman-officer-to-join-armyaviationcorps-as-combat-aviator/

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |ದೇಶದ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಎಂಬ ಖ್ಯಾತಿಗೆ ಕ್ಯಾಪ್ಟನ್ ಅಭಿಲಾಷಾ ಬಾರಕ್ ಪಾತ್ರರಾಗಿ

ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು: ವಿರೋಧಿಸಿ ತರಗತಿ ಬಹಿಷ್ಕಾರhttps://kalpa.news/a-college-student-wearing-a-hijab-i...
26/05/2022

ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು: ವಿರೋಧಿಸಿ ತರಗತಿ ಬಹಿಷ್ಕಾರ

https://kalpa.news/a-college-student-wearing-a-hijab-in-mangalore-hampanakatte-govt-college-abvp-protest/

ಹಂಪನ ಕಟ್ಟೆ ವಿಶ್ವವಿದ್ಯಾಲಯ ಸರ್ಕಾರಿ ಪದವಿ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿರುವುದನ್ನು ವಿರೋಧಿಸಿ ಪ್ರತ...

ಕಾರು ಚಕ್ರಕ್ಕೆ ಸಿಲುಕಿ ಬಾಲಕಿ ಸಾವು: ಶಿವಮೊಗ್ಗದಲ್ಲೊಂದು ದಾರುಣ ಘಟನೆhttps://kalpa.news/shivamogga-news-2-5-years-girl-died-due-t...
26/05/2022

ಕಾರು ಚಕ್ರಕ್ಕೆ ಸಿಲುಕಿ ಬಾಲಕಿ ಸಾವು: ಶಿವಮೊಗ್ಗದಲ್ಲೊಂದು ದಾರುಣ ಘಟನೆ

https://kalpa.news/shivamogga-news-2-5-years-girl-died-due-to-struck-in-car-wheel/

ಕಾರನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಚಕ್ರಕ್ಕೆ ಸಿಲುಕಿ ಎರಡೂವರೆ ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದ...

ಅನ್ಯ ಕೋಮಿನ ಯುವಕರಿಂದ ದಲಿತ ಯುವಕನ ಹತ್ಯೆ: ಪ್ರೀತಿಸಿದ್ದೇ ಕಾರಣವಾ?https://kalpa.news/kalaburgi-crime-news-dalit-guy-murdered-bec...
26/05/2022

ಅನ್ಯ ಕೋಮಿನ ಯುವಕರಿಂದ ದಲಿತ ಯುವಕನ ಹತ್ಯೆ: ಪ್ರೀತಿಸಿದ್ದೇ ಕಾರಣವಾ?

https://kalpa.news/kalaburgi-crime-news-dalit-guy-murdered-because-of-he-loves-another-religion-girl/

ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಯುವತಿಯ ಅಣ್ಣ ಹಾಗೂ ಸಹಚರರು ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ.....

ಕಾರ್ಮಿಕ ಸಂಘಗಳ ದೇಶದ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಭದ್ರಾವತಿಯ ರಾಜಮ್ಮ ವಿಧಿವಶhttps://kalpa.news/first-woman-president-of-the-labor-...
26/05/2022

ಕಾರ್ಮಿಕ ಸಂಘಗಳ ದೇಶದ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಭದ್ರಾವತಿಯ ರಾಜಮ್ಮ ವಿಧಿವಶ

https://kalpa.news/first-woman-president-of-the-labor-union-in-the-country-bhadravathi-rajamma-passed-away/

ಇಡಿಯ ದೇಶದಲ್ಲಿನ ಕಾರ್ಮಿಕ ಸಂಘಗಳ ಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಜೆ.ಸಿ. ರಾಜಮ್ಮ(87) ಅವರು ಇಂದು ವಿಧಿವಶರಾಗ....

ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಸಂಕಷ್ಟ: ಡಿಕೆಶಿ ವಿರುದ್ಧ ಇಡಿಯಿಂದ ಮತ್ತೊಂದು ಚಾರ್ಜ್‌ಶೀಟ್https://kalpa.news/another-shock-for-kp...
26/05/2022

ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಸಂಕಷ್ಟ: ಡಿಕೆಶಿ ವಿರುದ್ಧ ಇಡಿಯಿಂದ ಮತ್ತೊಂದು ಚಾರ್ಜ್‌ಶೀಟ್

https://kalpa.news/another-shock-for-kpcc-president-enforcement-directorate-filed-fresh-charge-sheet-against-d-k-shivakumar/

ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಮತ್ತೊಂ.....

Jammu Kashmir Saparatist leader Yasin Malik awards Life imprisonmentNIA Special Court judgement in Terror Funding Caseht...
25/05/2022

Jammu Kashmir Saparatist leader Yasin Malik awards Life imprisonment

NIA Special Court judgement in Terror Funding Case

https://kalpa.news/jammu-kashmir-saparatist-leader-yasin-malik-awards-life-imprisonment/

Kalpa Media House  |  New Delhi  |Yasin Malik, separatist leader from Jammu and Kashmir, has sentenced to life imprisonment in terror funding case.Today National Investigation Agency Sentencing life imprisonment to Malik also imposed a fine of Rs. 10 Lakh.Yasin Malik has been charged with

Address

Bhadravathi
Bhadravati
577301

Alerts

Be the first to know and let us send you an email when Kalpa News Bhadravathi posts news and promotions. Your email address will not be used for any other purpose, and you can unsubscribe at any time.

Contact The Business

Send a message to Kalpa News Bhadravathi:

Share


Other Media/News Companies in Bhadravati

Show All