Vijaykarnataka-Belagavi

  • Home
  • Vijaykarnataka-Belagavi

Vijaykarnataka-Belagavi Belagavi

ಕನ್ನಡ ಡಿಜಿಟಲ್‌ ಸುದ್ದಿ ಜಗತ್ತಿನಲ್ಲಿ ನಿಮ್ಮ ವಿಜಯ ಕರ್ನಾಟಕವೇ ನಂ.1.😍 ನಿಮ್ಮೆಲ್ಲರ ಪ್ರೀತಿಯ ವಿಜಯ ಕರ್ನಾಟಕವೇ ಕನ್ನಡಿಗರ ವಿಶ್ವಾಸಾರ್ಹ ಸುದ...
06/11/2025

ಕನ್ನಡ ಡಿಜಿಟಲ್‌ ಸುದ್ದಿ ಜಗತ್ತಿನಲ್ಲಿ ನಿಮ್ಮ ವಿಜಯ ಕರ್ನಾಟಕವೇ ನಂ.1.😍 ನಿಮ್ಮೆಲ್ಲರ ಪ್ರೀತಿಯ ವಿಜಯ ಕರ್ನಾಟಕವೇ ಕನ್ನಡಿಗರ ವಿಶ್ವಾಸಾರ್ಹ ಸುದ್ದಿ ಮೂಲ. ನಮ್ಮ ಸಮಸ್ತ ಓದುಗರಿಗೆ, ವೀಕ್ಷಕರಿಗೆ ಧನ್ಯವಾದಗಳು!🙏

ಮಕ್ಕಳಿಗಿನ್ನೂ ಸಿಗಲಿಲ್ಲ ಬ್ಯಾಗ್ ಭಾರ ಇಳಿಸುವ ‘ಶನಿವಾರ ಸಂಭ್ರಮ’!
28/07/2025

ಮಕ್ಕಳಿಗಿನ್ನೂ ಸಿಗಲಿಲ್ಲ ಬ್ಯಾಗ್ ಭಾರ ಇಳಿಸುವ ‘ಶನಿವಾರ ಸಂಭ್ರಮ’!

​ಶನಿವಾರ ಸಂಭ್ರಮ’ದಂದು ಜಿಲ್ಲಾ ಹಂತ, ಬ್ಲಾಕ್‌ ಹಂತದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನ...

'ಮರಾಠಿ' ದಾಖಲೆ ಕೇಳಿದ ಎಂಇಎಸ್‌ಗೆ ಮುಖಭಂಗ: ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಭಾರಿ ಗದ್ದಲ
28/07/2025

'ಮರಾಠಿ' ದಾಖಲೆ ಕೇಳಿದ ಎಂಇಎಸ್‌ಗೆ ಮುಖಭಂಗ: ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಭಾರಿ ಗದ್ದಲ

ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಮರಾಠಿ ಭಾಷೆಯಲ್ಲಿ ಕಾಗದ ಪತ್ರ ನೀಡುವಂತೆ ಎಂಇಎಸ್ ಸದಸ್ಯರು ಪಟ್ಟು ಹಿಡಿದು ಗದ್ದಲ ಸೃಷ್ಟಿಸಲು ...

ಉಕ್ಕಿನ ಹಕ್ಕಿಗೆ ಪೆಟ್ಟು ಹತ್ತೀತ ಪಾ - Air India ವಿಮಾನ ಪತನ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ನುಡಿದಿದ್ದ ಭವಿಷ್ಯವಾಣಿ ವೈರಲ್‌
17/06/2025

ಉಕ್ಕಿನ ಹಕ್ಕಿಗೆ ಪೆಟ್ಟು ಹತ್ತೀತ ಪಾ - Air India ವಿಮಾನ ಪತನ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ನುಡಿದಿದ್ದ ಭವಿಷ್ಯವಾಣಿ ವೈರಲ್‌

ಬೆಳಗಾವಿಯಲ್ಲಿ, ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿಯವರು ಎರಡು ತಿಂಗಳ ಹಿಂದೆಯೇ ಉಕ್ಕಿನ ಹಕ್ಕಿಗೆ ಪೆಟ್ಟು ಹತ್ತೀತು ಎಂದು ಕಾಲಜ್ಞಾ....

ಬೆಳಗಾವಿ: ಕೃಷಿ ನೀರಾವರಿಗೆ ಪಿಎಂ ಕುಸಮ್ ಸೌರ ಬಲ; ನನಸಾಗಲಿದೆ ಅನ್ನದಾತನ ಬಂಗಾರದ ಬೆಳೆ ಬೆಳೆಯುವ ಛಲ
17/06/2025

ಬೆಳಗಾವಿ: ಕೃಷಿ ನೀರಾವರಿಗೆ ಪಿಎಂ ಕುಸಮ್ ಸೌರ ಬಲ; ನನಸಾಗಲಿದೆ ಅನ್ನದಾತನ ಬಂಗಾರದ ಬೆಳೆ ಬೆಳೆಯುವ ಛಲ

ರೈತನ ಭೂಮಿಗೆ ವಿದ್ಯುತ್‌ ಮತ್ತು ನೀರು ಕೊಟ್ಟರೆ ಸಾಕು, ಅನ್ನದಾತ ತನ್ನ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಬಲ್ಲ. ಅದರಂತೆ ಬೆಳಗಾವಿ ಜಿಲ....

ನಿಜಕ್ಕೂ ಕರ್ನಲ್‌ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ ದಾಳಿಯಾಯ್ತಾ? ಬೆಳಗಾವಿ ಪೊಲೀಸರ ಸ್ಪಷ್ಟನೆ ಏನು?
30/05/2025

ನಿಜಕ್ಕೂ ಕರ್ನಲ್‌ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ ದಾಳಿಯಾಯ್ತಾ? ಬೆಳಗಾವಿ ಪೊಲೀಸರ ಸ್ಪಷ್ಟನೆ ಏನು?

‘ಆಪರೇಷನ್ ಸಿಂಧೂರʼ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗ...

ಮೇಘಸ್ಫೋಟ, ಭೂಕಂಪ, ಐದು ವರ್ಷ ಗಂಡಾಂತರ; ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೋಡಿ ಶ್ರೀ
30/05/2025

ಮೇಘಸ್ಫೋಟ, ಭೂಕಂಪ, ಐದು ವರ್ಷ ಗಂಡಾಂತರ; ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೋಡಿ ಶ್ರೀ

ಬೆಳಗಾವಿ: ಮತ್ತೆ ವಾಯುರೂಪದಲ್ಲಿ ಭಾದೆ ಅಪ್ಪಳಿಸಲಿದೆ ಎಂದು ಕೋವಿಡ್ ಕುರಿತು ಕೋಡಿಮಠದ ಶ್ರೀಗಳು ಮತ್ತೆ ಸ್ಪೋಟಕ‌ ಭವಿಷ್ಯ ನುಡಿದಿದ್....

ಭೀಮಗಡ ಅಭಯಾರಣ್ಯ ಅಕ್ರಮಕ್ಕಿಲ್ಲ ಕಡಿವಾಣ ; ಅಪರೂಪದ ವನ್ಯಜೀವಿಗಳ ಆವಾಸಕ್ಕೆ ಭಂಗ
30/05/2025

ಭೀಮಗಡ ಅಭಯಾರಣ್ಯ ಅಕ್ರಮಕ್ಕಿಲ್ಲ ಕಡಿವಾಣ ; ಅಪರೂಪದ ವನ್ಯಜೀವಿಗಳ ಆವಾಸಕ್ಕೆ ಭಂಗ

ಬೆಳಗಾವಿ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದಲ್ಲಿ ಕಳ್ಳಬೇಟೆ, ಅಕ್ರಮ ಪ್ರವೇಶ ಹಾಗೂ ಮರಗಳ್ಳತನ ಸೇರಿದಂತೆ ಅರಣ್ಯದಲ್ಲಿ ನಡೆಯುವ ಅ....

ಇದೀಗ ನಿಮ್ಮ ನಿತ್ಯ ಬದುಕಿಗೆ ಉಪಯೋಗವಾಗುವ BBMP, BMTC, BESCOM ಹಾಗೂ ಇತರೆ ಸಾರ್ವಜನಿಕ ಸೇವೆಗಳ ಮಾಹಿತಿ – ಹೊಸ ನಿಯಮಗಳು, ಯೋಜನೆಗಳು, ಸಲಹೆಗಳ...
17/05/2025

ಇದೀಗ ನಿಮ್ಮ ನಿತ್ಯ ಬದುಕಿಗೆ ಉಪಯೋಗವಾಗುವ BBMP, BMTC, BESCOM ಹಾಗೂ ಇತರೆ ಸಾರ್ವಜನಿಕ ಸೇವೆಗಳ ಮಾಹಿತಿ – ಹೊಸ ನಿಯಮಗಳು, ಯೋಜನೆಗಳು, ಸಲಹೆಗಳು ಎಲ್ಲವೂ ಒಂದೇ ಲಿಂಕ್‌ನಲ್ಲಿ!

👇 ಲಿಂಕ್ ಕಮೆಂಟ್‌ನಲ್ಲಿ ಇದೆ
📲 ಅಥವಾ QR ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಿರಿ!

ಬೆಳಗಾವಿಯಲ್ಲಿ ಪೊಲೀಸ್‌ ಅಧಿಕಾರಿ ಮೇಲೆ ಸಿದ್ದರಾಮಯ್ಯ ಗರಂ! ಹೇ ಎಂದು ಗದರಿ ಕೈ ಎತ್ತಿದ ಸಿಎಂ
30/04/2025

ಬೆಳಗಾವಿಯಲ್ಲಿ ಪೊಲೀಸ್‌ ಅಧಿಕಾರಿ ಮೇಲೆ ಸಿದ್ದರಾಮಯ್ಯ ಗರಂ! ಹೇ ಎಂದು ಗದರಿ ಕೈ ಎತ್ತಿದ ಸಿಎಂ

ಬೆಳಗಾವಿಯಲ್ಲಿ ನಡೆದ ಎಐಸಿಸಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಯ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸ.....

ಮದುವೆ ಮಂಟಪಕ್ಕೂ ಹೋರಿ ಸವಾರಿ! ಮದುಮಗ ರಫೀಕ್‌ನ ಪ್ರೀತಿಯ 'ಸೋಮ್ಯಾ' ವಿಶೇಷ ಅತಿಥಿಯಾದ ಅಚ್ಚರಿ ಕತೆ
30/04/2025

ಮದುವೆ ಮಂಟಪಕ್ಕೂ ಹೋರಿ ಸವಾರಿ! ಮದುಮಗ ರಫೀಕ್‌ನ ಪ್ರೀತಿಯ 'ಸೋಮ್ಯಾ' ವಿಶೇಷ ಅತಿಥಿಯಾದ ಅಚ್ಚರಿ ಕತೆ

ರಫೀಕ್ ಮದುವೆ ಸಮಾರಂಭಕ್ಕೆ ಸೋಮ್ಯಾ ಹೋರಿಯನ್ನು ಕರೆ ತಂದಾಗ ಅಲ್ಲಿದ್ದವರಿಗೆ ಅಚ್ಚರಿ. ವಧು-ವರನ ಜತೆಗೆ ಮದುವೆ ಮಂಟಪಕ್ಕೆ ಕರೆದುಕೊಂಡ...

Address


Alerts

Be the first to know and let us send you an email when Vijaykarnataka-Belagavi posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share